ಲೇಖನ
ಕರ್ನಾಟಕದ ಉಕ್ಕಿನ ಮನುಷ್ಯ ಗುದ್ಲೆಪ್ಪ ಹಳ್ಳಿಕೇರಿಯವರು.
ಉಕ್ಕಿನ ಮನುಷ್ಯ 2006 ರಲ್ಲಿ ಹಳ್ಳಿಕೇರಿ ಗುದ್ಲೆಪ್ಪನವರ ಶತಮಾನೋತ್ಸವ ಆಚರಣೆ ಸಂದರ್ಭದ ಸಂಸ್ಮರಣ ಗ್ರಂಥಪುಷ್ಪವಿದು. ಡಾ.ಎಂ.ಎಂ.ಕಲಬುರ್ಗಿ, ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ, ಪ್ರೊ.ಆರ್.ವಿ.ಹೊರಡಿ,ಡಾ.ಎಸ್.ಎಚ್.ಪಾಟೀಲ, ಡಾ.ವಿ.ವಿ.ಹೆಬ್ಬಳ್ಳಿ, ನಿರಂಜನ ವಾಲಿಶೆಟ್ಟರವರು ಈ ಕೃತಿಯ ಸಂಪಾದಕರು.ಗಾಂಧೀಜಿ ದರ್ಶನದ ರೋಮಾಂಚನವೆ ನಾಂದಿ
ಹಳ್ಳಿ-ಕೇರಿಯ ಮೀರಿ ಹೃದಯದಲಿ ಪುಟಿದೆದ್ದ
ದೇಶಭಕ್ತಿಯ ಚಿಲುಮೆ! ಹೋರಾಟಕ್ಕೆ ಗುದ್ದಲಿ ಪೂಜೆ, ಸೆರೆಮನೆಯ ವಾಸ, ಖಾದಿಯೆ ಹಾದಿ
ದೀನದಲಿತರಿಗೆ ಸಂವಾದಿ,ಹಗಲೂರಾತ್ರಿ ದುಡಿಮೆ"- ಡಾ.ಚನ್ನವೀರ...
ಲೇಖನ
ದಿನಾಂಕ: 16.12.2025 ಮಂಗಳವಾರದಂದು ನಮ್ಮ ಇತಿಹಾಸ ವಿಭಾಗದಿಂದ ಹಿರೇಬೆಣಕಲ್ , ಕುಡುತಿನಿ ಹಾಗೂ ಬಳ್ಳಾರಿಯ ಸ್ಥಳಗಳಿಗೆ ಶೈಕ್ಷಣಿಕ ಪ್ರವಾಸ ಆಯೋಜಿಸಲಾಗಿತ್ತು. ನಸುಕಿನ ಚುಮು ಚುಮು ಚಳಿಯ ಮಧ್ಯದಲ್ಲಿಯೂ ಬೆಳಿಗ್ಗೆ ೩ ಗಂಟೆಯಿಂದಲೇ ಚಾರಣದ ಭರಾಟೆ ನಡೆಯುತಿತ್ತು. ಕೊನೆಗೂ ಹರಸಾಹಸದಿಂದ ಕೊರೆಯುವ ಚಳಿಯನ್ನು ಲೆಕ್ಕಿಸದೇ ಕೂತೂಹಲದ ಪ್ರವಾಸಕ್ಕೆ ಅಣಿಯಾದೆವು. ಎಲ್ಲರನ್ನು ಒಗ್ಗೂಡಿಸಿ ನಮ್ಮ ವಿಶ್ವವಿದ್ಯಾನಿಲಯದ ವಸತಿನಿಲಯವನ್ನು...
ಲೇಖನ
ಬಹುಮುಖ ಪ್ರತಿಭೆಯ ಸಾಹಿತಿ ರಂಗಕರ್ಮಿ ಡಾ. ನಿರ್ಮಲಾ ಬಟ್ಟಲ
ನಾವು ನಮ್ಮವರು ಡಾ. ನಿರ್ಮಲಾ ಬಟ್ಟಲ ಅವರು ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು. ಅವರು ನಗುಮೊಗದ ಒಬ್ಬ ಸ್ನೇಹಪರ ಜೀವಿ, ಉದಾತ್ತ ನಿಲುವಿನ ಚಿಂತಕಿ, ಅಪ್ಪಟ ಶಿಕ್ಷಣ ಪ್ರೇಮಿ, ರಂಗಭೂಮಿಯಲ್ಲಿ ಆಸಕ್ತಿ ಯುಳ್ಳ ಒಬ್ಬ ಅತ್ಯುತ್ತಮ ಕಲಾವಿದೆ ಹಾಗೂ ಶ್ರೇಷ್ಠ ಸಾಹಿತಿ.ಡಾ.ನಿರ್ಮಲಾ ಬಟ್ಟಲ – ಶಿಕ್ಷಕಿಡಾ.ನಿರ್ಮಲಾ...
ಲೇಖನ
ಅಪ್ರತಿಮ ಸ್ವಾತಂತ್ರ ಹೋರಾಟಗಾರ ವಾಲಿ ಚನ್ನಪ್ಪ
ಬೈಲಹೊಂಗಲದ ಸಂಪಗಾವಿ ಗ್ರಾಮದಲ್ಲಿ 1910 ಸುಮಾರಿಗೆ ಜನಿಸಿದ ವಾಲಿ ಚೆನ್ನಪ್ಪ ದೇಶವು ಕಂಡ ಅಪ್ಪಟ ಕ್ರಾಂತಿಕಾರಿ .ಸ್ವಾತಂತ್ರ್ಯ ಗೋವಾ ವಿಮೋಚನೆ ಕರ್ನಾಟಕ ಏಕೀಕರಣ ಕರ್ನಾಟಕ ಗಡಿ ಭಾಗದಲ್ಲಿ ಕನ್ನಡ ಉಳಿಸುವ ಕ್ರಿಯೆ ಹೀಗೆ ಜೀವನದುದ್ದಕ್ಕೂ ಜನಪರ ಹೋರಾಟಗಾರರಾದ ವಾಲಿ ಚೆನ್ನಪ್ಪ ಅವರು 1986 ರಲ್ಲೀ ನಮ್ಮನ್ನು ಬಿಟ್ಟು ಬಯಲಾದರು. ಇಂತಹ ದೇಶ ಭಕ್ತನ ಬಗ್ಗೆ...
ಲೇಖನ
ದಿಟ್ಟ ಸ್ವಾತಂತ್ರ್ಯ ಹೋರಾಟಗಾರ ಮಹದೇವಪ್ಪ ರಾಂಪುರೆ
ಭವ್ಯ ಭಾರತದ ಇತಿಹಾಸವು ತೆರೆದಿಟ್ಟ ಅಪ್ಪಟ ರಾಷ್ಟ್ರ ಪ್ರೇಮಿ ಸೇನಾನಿ ಹೈದ್ರಾಬಾದ ಕರ್ನಾಟಕದ ಹುಲಿ ದಿಟ್ಟ ಸ್ವಾತಂತ್ರ್ಯ ಹೋರಾಟಗಾರ ಮಹದೇವಪ್ಪ ರಾಂಪುರೆ.ಮಹದೇವಪ್ಪ ರಾಂಪುರೆ (1920-1973) ಒಬ್ಬ ಭಾರತೀಯ ರಾಜಕಾರಣಿ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಘದ (H.K.E. Society) ಸ್ಥಾಪಕರು, ಗುಲ್ಬರ್ಗಾದಲ್ಲಿ ಮಹದೇವಪ್ಪ ರಾಂಪುರೆ ಮೆಡಿಕಲ್ ಕಾಲೇಜ್ ಅನ್ನು 1963ರಲ್ಲಿ ಸ್ಥಾಪಿಸಿ,...
ಲೇಖನ
ಲೇಖನ : ಬ್ರಿಟಿಷರ ಪಾಲಿನ ಸಿಂಹ ಸ್ವಪ್ನ ಮೈಲಾರ ಮಹದೇವಪ್ಪ
ಸೂರ್ಯನು ಮುಳುಗದ ಸಾಮ್ರಾಜ್ಯವೆಂದು ಇಂಗ್ಲಿಷ್ ರಾಜ್ಯಕ್ಕೆ ಹೆಸರಿತ್ತು. ಇಡೀ ಜಗತ್ತನ್ನು ಆಕ್ರಮಿಸಿದ ಬ್ರಿಟಿಷರು ಎಲ್ಲೆಲ್ಲೂ ತಮ್ಮ ಅಧಿಪತ್ಯ ಮೆರೆಯಬೇಕೆಂಬ ಯೋಚನೆ ಆಸೆ ಇತ್ತು. ಬ್ರಿಟಿಷರ ವಿರುದ್ಧ ನಡೆದ ಶಾಂತಿಯುತ ಮತ್ತು ಕ್ರಾಂತಿಕಾರಕ ಸಂಘರ್ಷಗಳಲ್ಲಿ ಅನೇಕರು ಹುತಾತ್ಮರಾದರು.ಗಾಂಧೀಜಿಯವರಿಂದ ಪ್ರಭಾವಗೊಂಡ ಮೈಲಾರ ಮಹದೇವಪ್ಪ ಮುಂದೆ ಅಹಿಂಸಾ ಮಾರ್ಗ ಮೂಲಕವೇ ಹಲವು ಹೋರಾಟ ನಡೆಸಿ ಕೊನೆಗೆ ಬ್ರಿಟಿಷರ...
ಲೇಖನ
ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ಎಂದು ಹೇಳಿದ ಪುರಂದರದಾಸರು ಮಾನವ ಜನ್ಮದ ಮೌಲ್ಯವನ್ನು ಎತ್ತಿ ಹೇಳಿದ್ದಾರೆ. ಅಂದರೆ ಮನುಷ್ಯರಾಗಿ ಹುಟ್ಟುವದೇ ಒಂದು ದೊಡ್ಡ ವರ. ಇಂಥ ಮಾನವ ಜನ್ಮವನ್ನು ನಿರರ್ಥಕಗೊಳಿಸಿಕೊಳ್ಳದಿರಿ ಎನ್ನುವದು ಅವರ ಸಂದೇಶ. ಜಂತೂನಾಂ ನರಜನ್ಮ ದುರ್ಲಭಂ ಎಂದು ಶಂಕರಾಚಾರ್ಯರು ಹೇಳಿದ್ದು ಇದೇ ಅರ್ಥದಲ್ಲಿ ಮಾನವ ಜನ್ಮ...
ಲೇಖನ
ಧೀಮಂತ ಸಾಹಿತಿ ಸಂಶೋಧಕ ಪ್ರೊ ಸ.ಸ. ಮಾಳವಾಡ
ಪ್ರೊ. ಮಾಳವಾಡ ಅವರು ಕನ್ನಡ ನಾಡಿನ ಶೈಕ್ಷಣಿಕ ಮತ್ತು ಸಾಹಿತ್ಯಕ ಪ್ರಪಂಚದಲ್ಲಿ ಪ್ರಸಿದ್ಧ ಹೆಸರಾಗಿದ್ದಾರೆ. ಆಡಳಿತ ಶಿಕ್ಷಣ ಅಧ್ಯಾತ್ಮ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ನಾಮಾಂಕಿತರೆನಿಸಿದ ಪ್ರೊ ಎಸ್ ಎಸ್ ಮಾಳವಾಡ ಅವರು ದೇಶ ಕಂಡ ಶ್ರೇಷ್ಠ ಆಡಳಿತಗಾರರು ಮತ್ತು ಅಧ್ಯಾತ್ಮ ಜೀವಿಗಳು.ಪ್ರೊ.ಮಾಳವಾಡ ಅವರ ಪತ್ನಿ ಶಾಂತಾದೇವಿ ಮಾಳವಾಡ ಅವರು ಸಹಾ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ...
ಲೇಖನ
ಕಷ್ಟಗಳನ್ನೇ ಮೆಟ್ಟಿಲಾಗಿಸಿಕೊಂಡು ಸಾಹಿತ್ಯದ ಶಿಖರವೇರಿದ ಶಿಕ್ಷಕ ನಾಗೇಶ್ ಜೆ. ನಾಯಕ
ಬದುಕಿನ ಕಷ್ಟಗಳನ್ನೇ ಮೆಟ್ಟಿಲಾಗಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಮಿಂಚುತ್ತಿರುವ ಪ್ರತಿಭೆ ನಾಗೇಶ್ ಜೆ. ನಾಯಕ. ಶಿಕ್ಷಕರಾಗಿ ಸೇವೆ ಸಲ್ಲಿಸುವುದರೊಂದಿಗೆ ಕಾವ್ಯ, ಗಜಲ್, ಕಥೆ, ಅಂಕಣ ಬರಹ, ವ್ಯಕ್ತಿ ಚಿತ್ರಣ, ವಿಮರ್ಶಾ ಬರಹಗಳನ್ನು ಬರೆಯುತ್ತಲೇ ಸಾಹಿತ್ಯವನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ.ಮೂಲತಃ ಸವದತ್ತಿಯವರಾಗಿದ್ದರೂ ಬೈಲಹೊಂಗಲ ತಾಲ್ಲೂಕಿನ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕಳೆದ ಇಪ್ಪತ್ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ...
ಲೇಖನ
ಪುಸ್ತಕ ಪರಿಚಯ ; ‘ಹೊಂಗಿರಣ’ ಕವನ ಸಂಕಲನಸಂಕಲನ
ದಿ.14-12-2025 ರಂದು ವಿಜಯಪುರದಲ್ಲಿ ಪುಸ್ತಕ ಬಿಡುಗಡೆ ಪ್ರಗತಿಪರ ಚಿಂತಕರು, ಶ್ರೇಷ್ಠ ಸಂಘಟಕರು,ಉತ್ತಮ ವಾಗ್ಮಿ, ಸೃಜನಶೀಲ ಸಕ್ರಿಯ ಪ್ರಬುದ್ಧ ಸಾಹಿತಿ, ಜೀವನಪರ್ಯಂತರವಾಗಿ ಸರ್ವ ವಿಧದ ಕಷ್ಟ-ನಷ್ಟಗಳನ್ನುಂಡು ನಂಜುಂಡೆಯಂತಾಗಿದ್ದರೂ ಕೂಡಾ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ Sweetheart, ಶಿಕ್ಷಣ ಕ್ಷೇತ್ರದಲ್ಲಿ 30 ವರ್ಷ ಸುದೀರ್ಘ ಕಾಲ ಸೇವೆಸಲ್ಲಿಸಿ ಸ್ವಯಂ ನಿವ್ರತ್ತಿ ಪಡೆದು ಈಗ ಬಸವ ತತ್ವದ ಪ್ರಸಾರ ಕಾರ್ಯದಲ್ಲಿ ಚಲನಾತ್ಮಕ...
Latest News
ಸ್ವರ ಗಾರುಡಿಗ ಸಿದ್ಧರಾಮ ಜಂಬಲದಿನ್ನಿ
ಹೈದ್ರಾಬಾದ ಕರ್ನಾಟಕದ ಇನ್ನೊಂದು ಅಪೂರ್ವದ ಕಲಾವಿದ ಶ್ರೇಷ್ಠ ಗಾಯಕ ಸಿದ್ಧರಾಮ ಜಂಬಲದಿನ್ನಿ ನಾಡು ನುಡಿ ಸಂಸ್ಕೃತಿಯ ಹಿರಿಯ ರಾಯಭಾರಿ . ರಾಯಚೂರಿನ ಬಿಸಿಲು ಬೇಗೆಯಲ್ಲಿ ಹಿಂದುಸ್ತಾನ್...



