ಲೇಖನ

ಕಡಕೋಳ ಮಡಿವಾಳಪ್ಪನವರು

ಅಂತಾರಾಷ್ಟ್ರೀಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವು ಬಳಗದ ಸoಯುಕ್ತ ಆಶ್ರಯದಲ್ಲಿ ಕಡಕೋಳ ಮಡಿವಾಳಪ್ಪನವರ ತತ್ವ ಪದಗಳು ವಿಷಯದ ಮೇಲೆ ಮಲ್ಲಿಕಾರ್ಜುನ ಕಡಕೋಳ ಅವರು 260 ವರ್ಷಗಳ ಹಿಂದಿನಿಂದಲೂ ಕಡಕೋಳದ ಪ್ರತಿ ಓಣಿಯಲ್ಲಿ ಪ್ರತಿಯೊಬ್ಬರೂ ಮಡಿವಾಳಪ್ಪನವರ ತತ್ವಪದಗಳನ್ನು ಹಾಡುತ್ತಾರೆ ಎಂದು ಹೇಳುತ್ತಾ ಮಡಿವಾಳಪ್ಪನವರ ತತ್ವಪದದೊಂದಿಗೆ...

ಶರಣ ಗಾವುದಿ ಮಾಚಯ್ಯ

ಕನ್ನಡ ಸಾಹಿತ್ಯದಲ್ಲಿ ಶರಣರ ಕಾಲಘಟ್ಟಕ್ಕೆ ವಿಶೇಷ ಮಾನ್ಯತೆ ಇದೆ. ಅವರು ಮಾಡಿದ ಚಳವಳಿ ಅಭೂತಪೂರ್ವವಾದುದು. ಇಂದಿನ ಕಾಲದಲ್ಲಿಯೂ ಸಾಧಿತವಾಗಲಾರದ ಸಮಾಜ ಧಾರ್ಮಿಕ ಸುಧಾರಣೆ 12ನೇ ಶತಮಾನದಲ್ಲಿ ಯಶಸ್ವಿಯಾಯಿತು. ಒಂದು ಕಾಲಘಟ್ಟದಲ್ಲಿ ವ್ಯವಸ್ಥೆ ಸರಿ ಇಲ್ಲವೆಂದು ದೂಷಿಸುವುದು ಸುಲಭ. ಒಂದು ದುರ್ವ್ಯವಸ್ಥೆಯನ್ನು ತೆಗೆದು ಹಾಕಿದ ಮೇಲೆ ಅದರ ಜಾಗದಲ್ಲಿ ಹೊಸದೊಂದನ್ನು ತರಬೇಕಾಗುತ್ತದೆ. ಅಂತಹ ಹೊಸ ಸಮಾಜ...

ವಿಮರ್ಶೆ ; ಕನಸು ಭಾವನೆಗಳ ವೃತ್ತದಲ್ಲಿ ಪ್ರೀತಿ ಪ್ರೇಮದ್ದೇ ಕಾರುಬಾರು..!

'ಕಾಮನ ಬಿಲ್ಲು' ನಿರಂಜನಮೂರ್ತಿ ಟಿ. ಇವರ ೨ನೇ ಕವನ ಸಂಕಲನ. ಮೊದಲನೆಯದು ಬೆಳಕು ಮೂಡಿತು ಕಾವ್ಯದ ಬೆಳಕು ಚೆಲ್ಲಿದೆ. ಇವರು ಅರಸೀಕೆರೆ ತಾ. ಗಂಡಸಿ ಹೋಬಳಿ ಮುದುಡಿ ಅಂಚೆ ಬಿಸಲೇಹಳ್ಳಿಯವರು ವೃತ್ತಿಯಲ್ಲಿ ಶಾಲಾ ಶಿಕ್ಷಕರು. ಇವರ ಪರಿಚಯ ನನಗಿರಲಿಲ್ಲ. ಹೀಗೊಂದು ದಿನ ಇವರಿಂದ ಪೋನ್ ಬಂತು. ಸಾರ್ ನನ್ನದೊಂದು ಹೊಸ ಕವನ ಸಂಕಲಕ್ಕೆ ತಾವು...

ನಾಟಕ, ಸಿನೆಮಾ ಎರಡನ್ನೂ ಬೆಳೆಸಿದ ರಂಗಋಷಿ ಬಿ. ವಿ. ಕಾರಂತರ ಜನ್ಮದಿನ.

ಇಂದು (ಸೆಪ್ಟೆಂಬರ್ 19, 1929) ಬಿ. ವಿ. ಕಾರಂತ ಅವರ ಜನ್ಮದಿನ. ತನ್ನ ಇಡೀ ಜೀವನವನ್ನು ನಾಟಕ ಮತ್ತು ಸಿನೆಮಾಗಳಿಗೆ ಧಾರೆ ಎರೆದ *ಬಾಬುಕೋಡಿ ವೆಂಕಟರಮಣ ಕಾರಂತರು* ಕನ್ನಡ ಮತ್ತು ಹಿಂದಿ ರಂಗಭೂಮಿಯನ್ನು ಹಿಮಾಲಯದ ಎತ್ತರಕ್ಕೆ ಬೆಳೆಸಿದವರು. ಅವರು ನಮ್ಮ ಇಂದಿನ ಐಕಾನ್.ಕಾರಂತರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮಂಚಿ ಎಂಬ...

ದೇಶಕ್ಕೆ ಅಪಾಯಕಾರಿಯಾಗುತ್ತಿರುವ ರಾಹುಲ್ ಗಾಂಧಿ

       ಖೋರಾ (QUORA) ಎನ್ನುವ ಆ್ಯಪ್ ಒಂದರಲ್ಲಿ ಕೇಳಲಾದ ಪ್ರಶ್ನೆ ಹಾಗೂ ಅದಕ್ಕೆ ಬಂದ ಉತ್ತರವನ್ನು ಮೊದಲು ನೋಡೋಣ ;ರಾಹುಲ್ ಗಾಂಧಿ ಒಬ್ಬ ಮೂರ್ಖ ಆದರೆ ತೀರಾ ಸಣ್ಣ (ಅವರು ಇಲ್ಲಿ mean ಶಬ್ದ ಹಾಕಿದ್ದಾರೆ ) ಮೂರ್ಖ. ಹಾಗೆ ನಾನು ಹೇಳಿದ್ದು ಸರೀನಾ ? ಎಂಬ ಪ್ರಶ್ನೆಗೆ ಬಂದ ಉತ್ತರ...

ಮನ ಸೆಳೆದ ಶಾಂತಲಾ ಆರ್ಟ್ ಗ್ರೂಪ್ ಶೋ

ಕಲಾವಿದನು ಮೂಲತಃ ಸೌಂದರ್ಯ ಆರಾಧಕ ಹಾಗೂ ಸೌಂದರ್ಯವನ್ನು ಪ್ರೀತಿಸುವವನು. ಪ್ರಕೃತಿ ಸೌಂದರ್ಯಮಯ ಕಲೆ ಆನಂದಮಯ ಅನ್ನುವಂತೆ ಕಲಾವಿದನು ದೃಶ್ಯಗಳ ನಕಲನ್ನು ಮಾಡಲಾರ ಹಾಗೂ ತನ್ನೊಳಗಿನ ವಿಚಾರ ಅನಿಸಿಕೆ ಅಭಿಪ್ರಾಯಗಳನ್ನು ಯಾವ ಅಂಶಗಳು ಬಿಡದಂತೆ ತನ್ನ ಕಲಾಕೃತಿಯ ಮೂಲಕ ತನ್ನ ಭಾವನೆಗಳನ್ನು ಹೊರಹಾಕುತ್ತಾನೆ. ಹೀಗಾಗಿ ಕಲೆಯು ಒಂದು ಅಭಿವ್ಯಕ್ತಿ..ಆರ್.ಸಿ.ಕಾರದಕಟ್ಟಿಯವರು ನಾನು ೨೦೧೨ರಲ್ಲಿ ಪ್ರಕಟಿಸಿದ ಚಿತ್ರಕಲಾವಿದರ ಪರಿಚಯದ...

ಜನಪದ ಸಾಹಿತ್ಯ ಸಂಗ್ರಹಕಾರರು ಮತಿಘಟ್ಟ ಕೃಷ್ಣಮೂರ್ತಿ

ಬದಲಾಗುತ್ತಿರುವ ಜಾನಪದ ಅಧ್ಯಯನದ ಸಂದರ್ಭದಲ್ಲಿ ಮತಿಘಟ್ಟ ಕೃಷ್ಣಮೂರ್ತಿ ಅವರ ಹೆಸರು ಗಮನಾರ್ಹವಾದುದು. ಇವರು ಎಲೆಮರೆ ಕಾಯಿಯಂತೆ ಇದ್ದು ಜನಪದ ಸಾಹಿತ್ಯಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ. ಜನಪದ ಸಾಹಿತ್ಯದ ವಿವಿಧ ಪ್ರಕಾರಗಳಾದ ನಾಡಪದಗಳು ಹಳ್ಳಿಯ ಹಾಡುಗಳು, ಸೋಬಾನೆ, ಗೃಹಿಣಿ ಗೀತೆಗಳು, ಲಾವಣಿಗಳು, ಜನಪದ ಕಥೆಗಳು, ಕೋಲಾಟ ಪದಗಳು ಹೀಗೆ ಜನಪದ ಸಾಹಿತ್ಯದ ಬಹುಮುಖಿ ಸಾಧಕರು ಮತಿಘಟ್ಟ...

ವಿಶ್ವ ಓಜೋನ್ (ozone) ದಿನ.

ಪ್ರತಿ ವರ್ಷ ಸೆಪ್ಟೆಂಬರ್ 16 ರಂದು ವಿಶ್ವ ಓಜೋನ್ ದಿನವನ್ನು ಆಚರಿಸಲಾಗುತ್ತದೆ. ಓಜೋನ್ ಪದರದ ಸವಕಳಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಅದನ್ನು ಸಂರಕ್ಷಿಸಲು ಸಂಭವನೀಯ ಪರಿಹಾರಗಳನ್ನು ಹುಡುಕಲು ಇದನ್ನು ಆಚರಿಸಲಾಗುತ್ತದೆ. ಈ ದಿನ ಹಲವಾರು ಶಾಲಾ ಕಾಲೇಜುಗಳಲ್ಲಿ ಈ ದಿನದ ಮಹತ್ವ ತಿಳಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳಿಗೆ ಈ ಬಗ್ಗೆ ಅರಿವು...

ದಿನಕ್ಕೊಬ್ಬ ಶರಣ ಮಾಲಿಕೆ

ತೆಲುಗೇಶ ಮಸಣಯ್ಯಅಪ್ಪ ಬಸವಣ್ಣನವರ ಸಮಾಜೋಧಾರ್ಮಿಕ ಚಳವಳಿಯ ಕೇಳಿ ಪ್ರಭಾವಿತರಾಗಿ, ಅನೇಕ ಶರಣ ಅನುಭಾವಿಗಳು ಕಲ್ಯಾಣದತ್ತ ಸಾಗಿ ಬಂದರು. ಅವರಲ್ಲಿ ಆಂಧ್ರ ಮೂಲದ 'ಲಿಂಗಪಲ್ಲಿ' ಯಿಂದ ಬಂದವರು ತೆಲುಗೇಶ ಮಸಣಯ್ಯನವರು. ಇವರ ಕಾಲ ೧೨ನೇ ಶತಮಾನ. ತೆಲುಗೇಶ ಅಥವಾ ಶಂಭು ತೆಲುಗೇಶ ಅಂಕಿತ ನಾಮದಲ್ಲಿ ಇವರು ಬರೆದ ೭ ವಚನಗಳು ಮಾತ್ರ ಲಭ್ಯವಾಗಿವೆ. ಇವರು 'ಪಶುಪಾಲನ'...

ವಚನ ವಿಶ್ಲೇಷಣೆ : ಶಿವ ಗುರುವೆಂದು ಬಲ್ಲಾತನೇ ಗುರು

ಶಿವ ಗುರುವೆಂದು ಬಲ್ಲಾತನೇ ಗುರು                                ಶಿವ ಲಿಂಗವೆಂದು ಬಲ್ಲಾತನೇ ಗುರು                                ಶಿವ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group