ಲೇಖನ

ಗಣೇಶ ಹಬ್ಬದಲ್ಲಿ ವಿಶೇಷ ಸಂಭ್ರಮ ; ಗೌರಿ ಬಾಗಿನ

ಗೌರಿ - ಗಣೇಶ ಹಬ್ಬ ಬಂದಿದೆ. ಇದು ಹಿಂದೂಗಳಿಗೆ ಬಹಳ ಪ್ರಮುಖವಾದ ಹಬ್ಬಗಳಲ್ಲಿ ಒಂದು. ಅದರಲ್ಲೂ ಗೌರಿ ಹಬ್ಬ ಹೆಣ್ಣು ಮಕ್ಕಳಿಗೆ ಬಹಳ ಮುಖ್ಯ. ಈ ಹಬ್ಬ ಹೆಣ್ಣು ಮಕ್ಕಳಿಗೆ ಮೀಸಲಾದ ಹಬ್ಬಗಳಲ್ಲಿ ಒಂದು ಎನ್ನಬಹುದುಈ ಹಬ್ಬ ವಿವಾಹಿತ ಮಹಿಳೆಯರಿಗೆ ಬಹಳ ವಿಶೇಷ ಎನ್ನಬಹುದು. ಈ ದಿನ ಮಹಿಳೆಯರು ತನ್ನ ತಾಯಿ - ಅತ್ತಿಗೆಗೆ...

ಶೇಖರಗೌಡ ನಾಡಗೌಡರ ತೋಟದ ಸಂದರ್ಶನ

ಒಂದು ತಿಂಗಳ ಹಿಂದೆ ನಮ್ಮ ಗಂಗಾವತಿಯ ನಿವೃತ್ತ ಬ್ಯಾಂಕ ಅಧಿಕಾರಿ ರಾಘವೇಂದ್ರ ಕುಲಕರ್ಣಿಯವರ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ತಾವರಗೇರಿಯ ನಿವೃತ್ತ ಬ್ಯಾಂಕ್‌ ಮ್ಯಾನೇಜರ್ ಶೇಖರಗೌಡ ನಾಡಗೌಡರ ಮತ್ತು ಅವರ ಪತ್ನಿ‌ ಶ್ರೀಮತಿ ಅಕ್ಕಮಹಾದೇವಿ ತಾಯಿಯವರು ನಿಮ್ಮ ಪುಸ್ತಕಗಳು ನನಗೆ ಬೇಕೆಂದು ಕೇಳಿದರು. ನಾನು ತಕ್ಷಣ ಮನೆಗೆ ಹೋಗಿ ತಂದುಕೊಟ್ಟೆ. ಅದಕ್ಕೆ ಖುಷಿಯಾಗಿ ನೀವು...

ಚಿಲಿಪಿಲಿ ಕನ್ನಡ ಕಲಿ” ಒಂದು ವಿಶಿಷ್ಟ ಮಕ್ಕಳ ಕವನ ಸಂಕಲನ

ಅಮೆರಿಕದಲ್ಲಿ ಮಕ್ಕಳಿಗೆ ಕನ್ನಡ ಕಲಿಸುವ ಮೂಲಕ, ಅಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ‍್ಥಿಗಳಿಗೆ ಅಗತ್ಯ ಸಹಕಾರ ಕಲ್ಪಿಸುವ ಮೂಲಕ ಕವಯತ್ರಿ ಶ್ರೀಮತಿ ಸವಿತಾ ರವಿಶಂಕರ್ ಅಮೆರಿಕದಲ್ಲಿ ಕನ್ನಡ ನಾಡು,ನುಡಿ ಸೇವೆಯನ್ನು ನಿರಂತರವಾಗಿ ನಡೆಸಿದ್ದಾರೆ. ಇವರು ಕವಯತ್ರಿ ಜೊತೆಗೆ ಗಾಯಕಿಯೂ ಹೌದು. ಹೀಗಾಗಿ ಅಮೆರಿಕದ ಮಕ್ಕಳಿಗೆ ಹಾಡಲು ಅನುಕೂಲ ಕಲ್ಪಿಸುವ ಕವನ ರಚಿಸಿದ್ದಾರೆ.ಈ ಎಲ್ಲಾ ಸರಳ,ಸುಂದರ...

ಶಿಕ್ಷಕಿಯಾಗಿ ನಾ ಕಂಡ ಅನುಭವ

ಕಾಸಿ ನೋಡು ಅಪ್ಪಟ ಬಂಗಾರ ಕಡಿಮೆ ಆಗದು ಎಂದಿಗೂ ಸಾರ ಅದಕ್ಕಿಂತಲೂ ಸುಂದರ ಹೊಳಪು ಈ ನಮ್ಮ ಗುರುಗಳ ನೆನಪುಮನುಷ್ಯನಿಗೆ ಶಿಕ್ಷಣ ತುಂಬಾ ಅವಶ್ಯಕವಾದದು. ಮನುಷ್ಯ ದಿನದಿನಕ್ಕೂ ಕ್ಷಣ ಕ್ಷಣಕ್ಕೂ ಕಲಿಯುತ್ತಲೇ ಇರುತ್ತಾನೆ. ಪ್ರತಿಯೊಬ್ಬ ವ್ಯಕ್ತಿಯ ಏಳಿಗೆಗೂ ಒಬ್ಬ ಗುರು ಇರಲೇಬೇಕು. ಪ್ರತಿ ಮಗುವಿಗೂ ತಾಯಿಯೇ ಮೊದಲ ಗುರು.. ಹಿಂದೆ ಗುರು ಮುಂದೆ ಗುರಿ...

ದಿನಕ್ಕೊಬ್ಬ ಶರಣ ಮಾಲಿಕೆ

ವಚನಕಾರ ಗುಪ್ತ ಮಂಚಣ್ಣಗುಪ್ತ ಮಂಚಣ್ಣ ಬಸವಣ್ಣನವರ ಸಮಕಾಲಿನವರು. ಇವರು ಬಿಜ್ಜಳನ ಆಸ್ಥಾನದ ಭಂಡಾರದ ಕರಣಿಕನಾಗಿದ್ದ ದಾಮೋದರ ಹಾಗೂ ಅವನ ಪತ್ನಿ ಮಾಯಾವಾದಿಯ ಮಗ. ಈ ದಂಪತಿಗಳು ವೈಷ್ಣವರಾಗಿದ್ದರು. ದಂಪತಿಗಳಿಗೆ ಮಕ್ಕಳಿಲ್ಲದಿದ್ದಾಗ ಅವನ ತಾಯಿ ಗುಪ್ತವಾಗಿ ಶಿವನ ಆರಾಧಿಸಿ ಮಂಚಣ್ಣನನ್ನು ಪಡೆಯುತ್ತಾಳೆ. ವೈಷ್ಣವ ಮತದ ಪ್ರಕಾರ ಜಾತಕರ್ಮಾದಿಗಳು 8ನೇ ವಯಸ್ಸಿಗೆ ಉಪನಯನವು ಆದವು. ,"ಬೆಳೆಯುವ ಸಿರಿ...

ಬಹುಮುಖ ಪ್ರತಿಭೆಯ ಡಾ. ಶಶಿಕಾಂತ ಪಟ್ಟಣ

ಡಾ. ಶಶಿಕಾಂತ ಪಟ್ಟಣ ತಿಳಿವಳಿಕೆ ತಜ್ಞರು. ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರು. ವಚನ ಅಧ್ಯಯನ ವೇದಿಕೆ ,ಅಕ್ಕನ ಅರಿವು, ಬಸವಾದಿ ಶರಣರ ಚಿಂತನ ಕೂಟ ಮುಂತಾದ ಸಂಸ್ಥೆಗಳಲ್ಲಿ ಸಕ್ರಿಯರು.ಡಾ ಶಶಿಕಾಂತ ಪಟ್ಟಣ ಅವರು ಔಷಧೀಯ ವಿಜ್ಞಾನದ ಒಬ್ಬ  ಶ್ರೇಷ್ಠ ವಿಜ್ಞಾನಿ, ಸಂಶೋಧಕ, ವೈಚಾರಿಕ   ಚಿಂತಕ , ಕವಿ...

ದಿನಕ್ಕೊಬ್ಬ ಶರಣ ಮಾಲಿಕೆ

 ಮನಸಂದ ಮಾರಿತಂದೆಅಪ್ಪು ಅಪ್ಪುವ ನುಂಗಿದಂತೆ, ವಿಚಿತ್ರ ಚಿತ್ರದೊಳಡಗಿದಂತೆ, ಮನ ಮಹವ ಕೂಡಿ ಬೆಳಗು ಬೆಳಗನೊಳಕೊಂಡಂತೆ, ತಾನೆಂಬುದೇನೂ ಕುರುಹುದೋರದೆ, ಮನಸಂದಿತ್ತು ಮಾರೇಶ್ವರಾ.ಮನಸಂದ ಮಾರಿತಂದೆ ಬಸವ ಸಮಕಾಲೀನ ವಚನಕಾರ. ಇವರ ವಚನದಲ್ಲಿ ಆಧ್ಯಾತ್ಮಿಕ ಅನುಭವಗಳನ್ನು ನಿವೇದಿಸಿಕೊಂಡಿದ್ದಾರೆ. ಸೃಷ್ಟಿಯಲ್ಲಿನ ಬೆಳಕು ಗಾಳಿ ಸೂರ್ಯ ಜಲ ಭೂಮಿ ಹೀಗೆ ಪಂಚ ಮಹಾಭೂತಗಳಿಂದ ಹುಟ್ಟಿದ ಈ ಕಾಯ ಶರೀರವು ಹೊರಗಿನ ಪಂಚ ಮಹಾಭೂತಗಳ ಜೊತೆಗೆ ಕೂಡಿಕೊಳ್ಳುವ ಪರಿಯನ್ನು ಮನಸಂದ...

ದಿನಕ್ಕೊಬ್ಬ ಶರಣ ಮಾಲಿಕೆ

ಶರಣ ಗಾಣದ ಕಣ್ಣಪ್ಪಬಸವಣ್ಣನವರ ಸಮಕಾಲೀನರು ಎನ್ನಲಾದ ಒಬ್ಬ ಶರಣರಿವರು. ಗಾಳ ಹಾಕಿ ಮೀನು ಹಿಡಿಯುವ ಕಾಯಕ ಮಾಡುತ್ತಿರುವುದರಿಂದ ಅವರನ್ನು ಗಾಳದ ಕಣ್ಣಪ್ಪ ಅನ್ನುತ್ತಿದ್ದರು. ಪಾಠಾಂತರದ ಸಮಯದಲ್ಲಿ ಗಾಳದ ಕಣ್ಣಪ್ಪ ಬದಲು ಗಾಣದ ಕಣ್ಣಪ್ಪ ಆಗಿರಬಹುದು ಎಂದು ಕೆಲವು ಸಂಶೋಧಕರ ಅಭಿಪ್ರಾಯ .ಗುರುರಾಜ ಚಾರಿತ್ರ ಹಾಗೂ ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ ಎಂಬ ಗ್ರಂಥದಲ್ಲಿ...

ಜ್ಞಾನೋದಯ ನೀಡುವ ಭಗವದ್ಗೀತೆ

ಶ್ರೀಕೃಷ್ಣನು ಮಹಾಭಾರತದಲ್ಲಿ ಅರ್ಜುನನಿಗೆ ಬೋಧಿಸಿದ ಭಗವದ್ಗೀತೆಯ ಸಾರಾಂಶವನ್ನು ನಾವೆಲ್ಲರೂ ಸರಿಯಾಗಿ ಅರ್ಥ ಮಾಡಿಕೊಂಡಲ್ಲಿ ಅತ್ಯುತ್ತಮವಾದ ಹಾಗೂ ಸುಂದರವಾದ ಜೀವನವನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆಯಲ್ಲದೇ ಜೀವನದಲ್ಲಿ ಖಿನ್ನತೆಯನ್ನು ಅನುಭವಿಸುವವರಿಗೆ ನಮ್ಮ ಭಗವದ್ಗೀತೆಯು ಸಂಜೀವಿನಿಯಾಗಿರುವುದು ಅಕ್ಷರಶಃ ನಿಜ. ಇನ್ನು ಮಹಾಭಾರತದ ಅನೇಕ ಪ್ರಸಂಗಗಳು ಇಂದಿನ ಯುವ ಜನಾಂಗಕ್ಕೆ ಮಾದರಿ ಮತ್ತು ಪ್ರೇರಕ ಶಕ್ತಿಯಾಗಿರುವ ಮಹಾಕಾವ್ಯಗಳಲ್ಲೊಂದು !! ಶ್ರೀಕೃಷ್ಣ ಪರಮಾತ್ಮನು...

ದಿನಕ್ಕೊಬ್ಬ ಶರಣ ಮಾಲಿಕೆ

ಶರಣಸತಿ ಲಿಂಗಪತಿ ಭಾವದ ಗಜೇಶ ಮಸಣಯ್ಯಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹನ್ನೆರಡನೇಯ ಶತಮಾನ ಅನೇಕ ವೈಶಿಷ್ಟ್ಯಗಳಿಂದ ಮೆರೆದ ಒಂದು ಮಹತ್ವಪೂರ್ಣಕಾಲ. ಅಂದು ಅಸಂಖ್ಯಾತ ಶರಣಶರಣೆಯರು ತಮ್ಮ ಸ್ವತಂತ್ರ ಮನೋಭಾವ ಸ್ವಚ್ಚಂದ ವಿಚಾರ, ಅಪಾರ ಲೋಕಾನುಭವ ಹಾಗೂ ಅನುಪಮ ಪ್ರತಿಭೆಗಳಿಂದ ಸಾಹಿತ್ಯ ಕ್ಷೇತ್ರಗಳಲ್ಲಿ ವಿನೂತನ ಕ್ರಾಂತಿಯನ್ನೆಸಗಿದರು. ಅವರ ಕ್ರಾಂತಿಯ ಫಲವಾಗಿ ಹೊಸ ವಸ್ತು, ರೂಪ, ಭಾಷೆ,...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group