ಲೇಖನ

ಒಂದು ನಿಷ್ಕಲ್ಮಷ ಕೆಲಸ ಮಾಡಿ ನೋಡಿ….

ಬಚ್ಚೆ ಮನ್ ಕೇ ಸಚ್ಚೆ ಅನ್ನುವದನ್ನೊಮ್ಮೆ ನೆನಪಿಸಿಕೊಂಡು ಸಾಧ್ಯವಾದರೆ ಇದೊಂದು ಉಪಕಾರ ಮಾಡಿ ಪ್ರತಿಫಲ ನಿಮ್ಮದೆ ಆಗಿರುತ್ತದೆಬೀರ‌್ಯಾ ಏ ಬೀರ‌್ಯಾ ಲಗೂನ ಬಾ ಇಲ್ಲಿ ಯಾಕೋ ಮಗನ ಎಷ್ಟ ಹೇಳುದ್ ನಿನಗ....ಘಡಾನ ಎದ್ದು ಹೆಂಡಕಸ ಮುಗಿಸಿ ಮೆವ್ವ ಹಾಕು ದನಗೋಳಿಗಿ ಅಂತ ದೊಡ್ಡ ಗೌಡ್ರು ಒದರುತ್ತಿದ್ದಂತೆಯೇ ತಟ್ಟಿನ ಚೀಲ ಹೊದ್ದುಕೊಂಡು ಜ್ವಾಳದ ಒಣ ದಂಟಿನ...

ಕಾಯಕ ಯೋಗದ -ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯ 

    ಹನ್ನೆರಡನೆಯ ಶತಮಾನವು ಭಾರತದಲ್ಲಿ ಇತಿಹಾಸ ನಿರ್ಮಿಸಿದ ಸುವರ್ಣ ಯುಗವಾಗಿದೆ. ಭಾರತೀಯ ಸಂಸ್ಕೃತಿಗೆ ಭಿನ್ನವಾಗಿ ದಲಿತರು , ಅಸ್ಪ್ರಶ್ಯರು  ಮಹಿಳೆಯರು, ಶೋಷಿತರು  ಬಸವಣ್ಣನವರ ನೇತೃತ್ವದಲ್ಲಿ ವಚನ ಚಳವಳಿಯನ್ನು ಆರಂಭಿಸಿದರು. ವರ್ಗ ವರ್ಣ ಆಶ್ರಮ ಲಿಂಗ ಭೇದ ಕಿತ್ತೆಸೆದು , ಸರ್ವಕಾಲಿಕ ಸಮಾನತೆ ಸಾರುವ ವ್ಯಕ್ತಿ ಮೂಲಕ ಸಮಾಜ ಕೇಂದ್ರಿತ ಪರಿವರ್ತನೆಗೆ ಶರಣರು ಹಾತೊರೆದರು....

ಬಾಲ್ಯವು ಸಂತೋಷ-ನಗು-ಶಿಕ್ಷಣದ ಸಮಯವಾಗಬೇಕು

(ಜೂನ್ 12:- ವಿಶ್ವ ಬಾಲಕಾರ್ಮಿಕರ ವಿರೋಧಿ ದಿನ ಪ್ರಯುಕ್ತ ಈ ಲೇಖನ)● ಬಾಲಕಾರ್ಮಿಕರ ವಿರುದ್ಧದ ವಿಶ್ವ ದಿನವು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ದಿಂದ ಅನುಮೋದಿತ ದಿನವಾಗಿದೆ, ಇದನ್ನು ಮೊದಲು 2002 ರಲ್ಲಿ ಪ್ರಾರಂಭಿಸಲಾಯಿತು, ಈ ದಿನ ಬಾಲ ಕಾರ್ಮಿಕರನ್ನು ತಡೆಗಟ್ಟಲು ಜಾಗೃತಿ ಮತ್ತು ಕ್ರಿಯಾಶೀಲತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ವಿಶ್ವ ಬಾಲಕಾರ್ಮಿಕ ವಿರೋಧಿ...

ಜ್ಞಾನ  ಜ್ಯೋತಿ ಶರಣೆ ನೀಲಾಂಬಿಕೆ 

      ಹನ್ನೆರಡನೆಯ ಶತಮಾನದಲ್ಲಿ ಅನೇಕ ಶರಣರು ಸಾಧಕರು ತಮ್ಮ ಅನುಭಾವದಿಂದ ಕಲ್ಯಾಣ ಕ್ರಾಂತಿಗೆ ಕೊಡುಗೆಯಾದರೂ. ಅವರಲ್ಲಿ ಅತ್ಯಂತ ವಿಶಿಷ್ಟ ಪ್ರಮುಖ ಚಿಂತಕಿ ಅನುಭಾವಿ ದಿಟ್ಟ ನಿಲುವಿನ ಶರಣೆ ನೀಲಲೋಚನೆ ಅಥವಾ ನೀಲಾಂಬಿಕೆ ಮತ್ತು ನೀಲಮ್ಮ ಎಂದು ಕರೆಯಲ್ಪಟ್ಟವಳು.ನೀಲಮ್ಮ ಬಸವಣ್ಣನವರ ಎರಡನೆಯ ಹೆಂಡತಿ. ಮೊದಲನೆಯವಳು ಸಹೋದರ ಮಾವ ಬಲದೇವನ   ಮಗಳು. ನೀಲಾಂಬಿಕೆ ನೀಲಲೋಚನೆ...

ಸಾಮಾಜಿಕ ನಾಟಕದ ಹೀರೋ ಕುರುಕ್ಷೇತ್ರದ ದುರ್ಯೋಧನ ಬಿದರೆ ರವಿ

ಅಂದು ಭಾನುವಾರ ರಜಾ ದಿನ. ಮನೆಯಲ್ಲಿ ಭರ್ಜರಿ ಬಾಡೂಟ ಉಂಡಿದ್ದು ಅರಗಿಸಿಕೊಳ್ಳಲು ತಿರುಗಾಡಿ ಬರಲು ಹೊರಟೆ. ಕಾಲು ಕಲಾಭವನದತ್ತ ನಡೆದವು. ಅಲ್ಲಿ ರತ್ನ ಮಾಂಗಲ್ಯ ನಾಟಕ ನಡೆದಿತ್ತು. ಕೆಳಗಿನ ಫ್ಲೋರ್ ಅರ್ಧ ತುಂಬಿತ್ತು. ಐದಾರು ಗಂಟೆಯ ಈ ಸಾಂಸಾರಿಕ ನಾಟಕದಲ್ಲಿ ಬದುಕಿನ ಎಲ್ಲಾ ಸಾರ-ತಾತ್ಸರಗಳು ಅಡಗಿದ್ದವು.ನಾನು ವಿದ್ಯಾರ್ಥಿ ದಿನಗಳಲ್ಲಿ ಕಾಲೇಜು ಓದುವಾಗ ಇದೇ ಕಲಾ...

ಆಟ ಆಡೋಣ, ದೈಹಿಕ ಸದೃಢತೆ ಕಾಪಾಡಿಕೊಳ್ಳೋಣ

(ವಿಶ್ವ ಸಂಸ್ಥೆ ಅಂಗೀಕರಿಸಿದ ಜೂ. 11 ರ ಮೊದಲ ಅಂತಾರಾಷ್ಟ್ರೀಯ ಆಟದ ದಿನದ ಪ್ರಯುಕ್ತ ಲೇಖನ)● ವಿಶ್ವಸಂಸ್ಥೆಯು ಜೂನ್ 11 ಅನ್ನು 'ಅಂತಾರಾಷ್ಟ್ರೀಯ ಆಟದ ದಿನ' ಎಂದು ಗುರುತಿಸಿದೆ ಮತ್ತು ಘೋಷಿಸಿದೆ, ಇದು ಎಲ್ಲಾ ಸದಸ್ಯ ರಾಷ್ಟ್ರಗಳ ಬದ್ಧತೆಯಾಗಿದೆ, ವಿಶೇಷವಾಗಿ ಮಕ್ಕಳ ಹಕ್ಕುಗಳ ಕುರಿತ ಅಂತಾರಾಷ್ಟ್ರೀಯ ಸಮಾವೇಶವನ್ನು ಅಂಗೀಕರಿಸಿದೆ. ಈ ದಿನವನ್ನು 18 ವರ್ಷದೊಳಗಿನ...

ಸುಂದರೇಶ್ ಡಿ. ಉಡುವಾರೆ ಕೃತಿ, ಗೊರೂರು ದರ್ಶನ

‘ಇದ್ದದ್ದು ಇದ್ದ ಹಾಗೆ ಬರೆಯುವುದು ಅಭ್ಯಾಸ. ನೇರವಾಗಿ ಮಾತನಾಡುವುದು ನನ್ನ ಸ್ವಭಾವ. ಗೊರೂರು ಉಡುವಾರೆ ಇವರೆಡೂ ಗ್ರಾಮಗಳು ನನ್ನ ಜೀವನದ ಮೇಲೆ ಬಹಳ ಪರಿಣಾಮವನ್ನುಂಟು ಮಾಡಿವೆ. ಏಕೆಂದರೆ ಉಡುವಾರೆ ನನ್ನ ಜನ್ಮದಾತನ ಊರು, ಗೊರೂರು ಜನುಮದಾತೆಯ ತವರೂರು. ಬಾಲ್ಯದಿಂದ ಗೊರೂರು ನನಗೆ ಚಿರಿಪರಿಚಿತ ಸ್ಥಳ. ನನ್ನ ವಿದ್ಯಾಭ್ಯಾಸ ಬಾಲ್ಯ ಜೀವನ ಕಳೆದಿದ್ದು ಇದೆ ಪುಣ್ಯ...

ಮುನಿಪುರಾಧೀಶರು ಮುರುಘೇಂದ್ರ ಶ್ರೀಗಳು

ಜೂನ್ ೧೦ ರಂದು ಮುನವಳ್ಳಿ ಸೋಮಶೇಖರ ಮಠದ ಪೀಠಾಧಿಪತಿಗಳಾದ ಶ್ರೀ.ಮ.ನಿ.ಪ್ರ.ಸ್ವ.ಮುರುಘೇಂದ್ರ ಮಹಾಸ್ವಾಮಿಗಳ ೫೦ನೇ ಜನ್ಮದಿನ.ಇದನ್ನು ಭಕ್ತರು ವೈಶಿಷ್ಟ್ಯಪೂರ್ಣ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಘಟಿಸಿರುವರು. ಪೂಜ್ಯರ ಜನ್ಮದಿನ ಬಂದರೆ ಸಾಕು ಸಮಾಜಮುಖಿ ಮಹತ್ವದ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಸಕಲ ಸದ್ಬಕ್ತರು ಜನ್ಮ ದಿನಾಚರಣೆಯನ್ನು ಆಚರಿಸುತ್ತ ಬಂದಿದ್ದು.ಮಾತೃ ಹೃದಯದ ಮುರುಘೇಂದ್ರ ಮಹಾಸ್ವಾಮಿಗಳು ನಿಜಕ್ಕೂ ತಮ್ಮ ಸಮಾಜಮುಖಿ ಚಟುವಟಿಕೆಗಳ...

ಗೊರೂರು ಸೋಮಶೇಖರ್ ಕೃತಿ ಗೊರೂರು ನೆನಪುಗಳು ಮರು ಓದು

‘ಲೇಖಕ ಗೊರೂರು ಸೋಮಶೇಖರ್‍ರವರು ತನ್ನೂರ ಮೇರು ಪ್ರತಿಭೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್‍ರವರ ಪ್ರಿಯರು ಮತ್ತು ಅಭಿಮಾನಿ. ಅವರನ್ನು ತಮ್ಮ ಬಾಲ್ಯದಿಂದ ಕೊನೆಯ ತನಕವೂ ಅತ್ಯಂತ ಸಮೀಪದಲ್ಲಿ ಶಿಷ್ಯರಾಗಿ ಆತ್ಮೀಯವಾಗಿ ಒಡನಾಟ ಇಟ್ಟುಕೊಂಡು ಬಂದವರು. ಹಾಗಾಗಿ ಲೇಖಕರು ‘ಗೊರೂರು ನೆನಪುಗಳು’ ಎಂಬ ಪುಸ್ತಕದ ಮೂಲಕ ಹಾಸ್ಯ ಸಂದೇಶಗಳನ್ನು ಅಕ್ಷರಕ್ಕೆ ಇಳಿಸಿದ್ದಾರೆ.. ಸುಭಾಷ್ ಭರಣಿ.ಇದು ನಮ್ಮ ಊರಿನ...

ತೋಂಟದ ಸಿದ್ಧಲಿಂಗ ಶ್ರೀಗಳ ವ್ಯಕ್ತಿತ್ವ ದರ್ಶನದ ಅಮೂಲ್ಯ ಕೃತಿ

ಹಗಲಿನಲ್ಲಿಯೆ ಸಂಜೆಯಾಯಿತು (ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳವರ ಸ್ಮರಣೀಯ ಘಟನೆಗಳು)ಲೇಖಕರು : ಪ್ರೊ. ಸಿದ್ದು ಯಾಪಲಪರ್ವಿ ಪ್ರಕಾಶಕರು : ಸಾಂಗತ್ಯ ಪ್ರಕಾಶನ, ಕಾರಟಗಿ, ೨೦೨೪ ಪುಟ : ೨೧೬ ಬೆಲೆ: ರೂ.೨೦೦ (ಲೇಖಕರ ಸಂಪರ್ಕ ನಂ: ೯೪೪೮೩೫೮೦೪೦) ----------------------------------------------------------ಪ್ರೊ. ಸಿದ್ದು ಯಾಪಲಪರ್ವಿ ಅವರು ಮೂಲತಃ ಇಂಗ್ಲಿಷ್ ಪ್ರಾಧ್ಯಾಪಕರು. ಅತ್ಯುತ್ತಮ ಭಾಷಣಕಾರರು. ವ್ಯಕ್ತಿತ್ವ ವಿಕಸನ ಕುರಿತು ಅವರು ನೀಡಿದ ಭಾಷಣಗಳು ನಾಡವರ...
- Advertisement -spot_img

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...
- Advertisement -spot_img
error: Content is protected !!
Join WhatsApp Group