ಲೇಖನ

ವಚನ ವಿಶ್ಲೇಷಣೆ : ಕಾಣಬಾರದ ಗುರು

ಕಾಣಬಾರದ ಗುರು ಕಣ್ಗೆ ಗೋಚರವಾದಡೆ ಹೇಳಲಿಲ್ಲದ ಬಿನ್ನಪ, ಮುಟ್ಟಲಿಲ್ಲದ ಹಸ್ತಮಸ್ತಕ ಸಂಯೋಗ. ಹೂಸಲಿಲ್ಲದ ವಿಭೂತಿ ಪಟ್ಟ, ಕೇಳಲಿಲ್ಲದ ಕರ್ಣಮಂತ್ರ. ತುಂಬಿ ತುಳುಕದ ಕಲಶಾಭಿಷೇಕ, ಆಗಮವಿಲ್ಲದ ದೀಕ್ಷೆ, ಪೂಜೆಗೆ ಬಾರದ ಲಿಂಗ, ಸಂಗವಿಲ್ಲದ ಸಂಬಂಧ ಸ್ವಯವಪ್ಪ ಅನುಗ್ರಹ, ಆನುಗೊಂಬಂತೆ ಮಾಡಾ ಗುಹೇಶ್ವರಾ.-ಅಲ್ಲಮ ಪ್ರಭುದೇವರ ವಚನ ಸವಸಂ : 2, ವಚನ-1076 ಪುಟ-320.ಕಲ್ಯಾಣದಲ್ಲಿ ವರ್ಗ ವರ್ಣ ಆಶ್ರಮ ಲಿಂಗ ಭೇದ ಹೊಡೆದು ಹಾಕಿ ಸಾರ್ವಕಾಲಿಕ ಸಮಕಾಲೀನ ಸಮತೆಯನ್ನು ನೀಡಿದ ಬಸವಣ್ಣ ಈ...

ದಿನಕ್ಕೊಬ್ಬ ಶರಣ ಮಾಲಿಕೆ

ಶರಣೆ ಅಮುಗೆರಾಯಮ್ಮಗುರು ಬಸವಣ್ಣನವರು ಈ ಜಗತ್ತು ಕಂಡ ಒಬ್ಬ ಶ್ರೇಷ್ಠ ಮೌಲ್ಯಾಧಾರಿತ ದಾರ್ಶನಿಕರು. ಗುರು ಬಸವಣ್ಣನವರು ಒಬ್ಬ ಸಮಾಜವಾದಿ ಪ್ರಜಾವಾದಿ, ಸಾಮಾಜಿಕ ನ್ಯಾಯ ಪರಿಪಾಲಕ ಮತ್ತು ಮಾನವ ಹಕ್ಕುಗಳ ಪ್ರತಿಪಾದಕ ವಿಶ್ವದ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ದುಡಿದ ವಿಶ್ವಚೇತನರಾಗಿ, ಜಾತಿ ವ್ಯವಸ್ಥೆಯ ವಿರುದ್ಧ ಹಾಗೂ ಮೂಢನಂಬಿಕೆ ಸಾಮಾಜಿಕ ತಾರತಮ್ಯದ ವಿರುದ್ಧ ಜನಪರವಾದ ಕಾಯಕ ಸೇವೆ ಮಾಡಿದ್ದ...

ಸಂಪಾದಕ ವಿಶ್ವೇಶ್ವರ ಭಟ್ ಇವರಿಗೊಂದು ಪತ್ರ

ವಿಶ್ವೇಶ್ವರ ಭಟ್ ಅವರೇ , ನೀವು ನಿಮ್ಮ ವಿಶ್ವ ವಾಣಿ ಪತ್ರಿಕೆಯಲ್ಲಿ ಸಾಣೇಹಳ್ಳಿ ಶ್ರೀಗಳ ಬಗ್ಗೆ ಬರೆದ ಉದ್ದನೆಯ ಸುದೀರ್ಘ ಲೇಖನವನ್ನು ಓದಿದೆ.ನೀವು ಹಿಂದೆ ಗೌರಿ ಲಂಕೇಶ ಅವರ ಹತ್ಯೆಯ ಬಗ್ಗೆ ಬರೆದ ನಿಮ್ಮ ಲೇಖನವು ನಿಮ್ಮ ವಿಕೃತ ಮನಸ್ಸಿನ ಕನ್ನಡಿ ಎಂದು ಅಂದು ಬಹುತೇಕರು ನಿಮ್ಮ ನಿಲುವನ್ನು ಟೀಕಿಸಿದರು. ಹತ್ತು ತಿಂಗಳ ಹಿಂದೆ ಸಾಣೇಹಳ್ಳಿ...

ಸಕಲೈಶ್ವರ್ಯ ಕಲ್ಪಿಸುವ ವರಮಹಾಲಕ್ಷ್ಮಿ ಪೂಜೆ

ಶ್ರಾವಣ ಮಾಸದಲ್ಲಿ ಎರಡನೇ ಶುಕ್ರವಾರ ಬರುವ ಈ ವರಲಕ್ಷ್ಮೀ ವ್ರತವನ್ನು ಎಲ್ಲಾ ಮುತ್ತೈದೆಯರೂ ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ.ಹಿನ್ನೆಲೆ ಚಾರುಮತಿ ಎಂಬ ಸ್ತ್ರೀಯೊಬ್ಬಳು ನಿಸ್ವಾರ್ಥವಾಗಿ ತನ್ನ ಅತ್ತೆ - ಮಾವಂದಿರ ಸೇವೆ ಮಾಡುತ್ತಿರುತ್ತಾಳೆ. ಇದನ್ನು ಕಂಡು ಆಕೆಯ ಶ್ರದ್ಧೆಗೆ ಒಲಿದ ಲಕ್ಷ್ಮಿ "ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ನನ್ನನ್ನು ಆರಾಧಿಸು, ನಿನ್ನ ಇಷ್ಟಾರ್ಥಗಳನ್ನು ಪೂರೈಸುತ್ತೇನೆ" ಎನ್ನುತ್ತಾಳೆ....

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಹಿಂದಾದ ಘಟನೆಗಳ ನೆನೆದು ದುಃಖಿಸಬೇಡ ಮುಂದೇನು ಗತಿಯೆಂದು ಚಿಂತೆಬೇಡ ತಂದೆಯನು ನೆನೆಯುತ್ತ ಬಂದುದನು ತಿಂದುಂಡು ಚಂದದಲಿ ಬಾಳಿಂದು - ಎಮ್ಮೆತಮ್ಮತಾತ್ಪರ್ಯ ಜೀವನದಲ್ಲಿ ಎಷ್ಟೋ ಅಹಿತಕರ ಘಟನೆಗಳು ನಡೆದುಹೋಗಿರಬಹುದು.‌ಅವುಗಳನ್ನು‌ ನೆನಪುಮಾಡುತ್ತ ದುಃಖಿಸುವುದು ತರವಲ್ಲ. ಆದದ್ದು ಆಗಿಹೋಗಿರುತ್ತದೆ. ಅದನ್ನು‌ ಬದಲಾಯಿಸುವುದು ಆಗುವುದಿಲ್ಲ. ಆದಕಾರಣ ವಸ್ತುಸ್ಥಿತಿಯನ್ನು ಒಪ್ಪಿಕೊಂಡು ಮುನ್ನಡೆಯಬೇಕು. ಹೀಗಾದರೆ ಮುಂದಿನ‌‌ ಜೀವನ ಹೇಗೆಂದು‌ ಆತಂಕಪಡುವುದುಸರಿಯಲ್ಲ. ಮುಂದು ಆಗುವುದನ್ನು ಊಹಿಸಿಕೊಂಡುಚಿಂತೆ ಮಾಡುವುದು ಒಳ್ಳೆಯದಲ್ಲ. ಮುಂದೆ ಘಟಿಸದಿರಬಹುದು ಅಥವಾ ಘಟಿಸಬಹುದು. ಬರುವುದಕ್ಕೆ...

ಮುನವಳ್ಳಿ ದೇಗುಲಗಳಲ್ಲಿ ಶ್ರಾವಣ ಸ್ವಾತಂತ್ರ್ಯ ದಿನದ ಸಂಭ್ರಮ

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇತಿಹಾಸ ಪ್ರಸಿದ್ದ ಸ್ಥಳ ಮುನವಳ್ಳಿ. ಆಗಸ್ಟ ೧೫ ಸ್ವಾತಂತ್ರ್ಯ ದಿನದ ಸಂಭ್ರಮ. ಈ ಸಂಭ್ರಮವನ್ನು ಮುನವಳ್ಳಿಯ ದೇಗುಲಗಳಲ್ಲಿ ಶ್ರಾವಣದ ವಿಶೇಷ ಪೂಜೆಯೊಂದಿಗೆ ಆಚರಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಇಲಾಖೆಯ ಸ್ವಾತಂತ್ರ್ಯ ದಿನವನ್ನು ಮುಗಿಸಿದಕೊಂಡು ಈ ದಿನ ಮುನವಳ್ಳಿಯ ದಾನಮ್ಮ ದೇವಿಗೆ ವಿಶೇಷ ಅಭಿಷೇಕ ಪೂಜೆಯನ್ನು ಮಾಡಲು ಕಳೆದ ವಾರ...

ದಿನಕ್ಕೊಬ್ಬ ಶರಣ ಮಾಲಿಕೆ

ಮೆರೆಮಿಂಡ ದೇವಯ್ಯಕಲ್ಯಾಣದ ಬಸವಾದಿ ಪ್ರಮುಖರ ಹಿರಿಯ ಸಮಕಾಲೀನನಾಗಿದ್ದ ತಮಿಳುನಾಡಿನ ಚಂಗೋಟೆಯ ಮೆರಮಿಂಡ ದೇವರು 63 ಪುರಾತನರಲ್ಲಿ ಒಬ್ಬರೆoದು ಪರಿಗಣಿತನಾಗಿದ್ದಾರೆ.ಒಂದು ಕಾಲದಲ್ಲಿ ಸುಂದರ ನಂಬಿಯಣ್ಣ ಮತ್ತು ಗಂಡು ಗಚ್ಚೆಯ ಮೆರೆಮೆಂಡದೇವರು ತಮ್ಮ ತಿರುಪಾಡುಗಳಿಂದ ತಮಿಳು ನಗರಗಳಲ್ಲಿ ಶಿವ ಭಕ್ತಿಯ ಹುಚ್ಚು ಹೊಳೆಯನ್ನು ಹರಿಸಿದವರು. ಅಂತಹ ಕಡು ನಿಷ್ಠೆಯ ಮೆರೆಮಿಂಡ ದೇವರು ಕಲ್ಯಾಣಕ್ಕೂ ಆಗಮಿಸಿ ಅನುಭವ ಮಂಟಪದಲ್ಲಿ ಭಾಗವಹಿಸಿ...

ತಿಳಿಯಿರಿ ಭಾರತ

78 ನೇ ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ನಮ್ಮ ಹೆಮ್ಮೆಯ ಭಾರತ ದೇಶದ ಬಗ್ಗೆ ಸ್ವಲ್ಪ ತಿಳಿಯೋಣ👉 *ರಾಷ್ಟ್ರದ ಬಗ್ಗೆ ನಮಗೆ ಎಷ್ಟು ಗೊತ್ತು?* * ಭಾರತದ ರಾಷ್ಟ್ರಧ್ವಜ ಅಳವಡಿಸಿಕೊಂಡಿದ್ದು :- *ಜುಲೈ 22,1947* * ಧ್ವಜ ವಿನ್ಯಾಸಗೊಳಿಸಿದವರು :- *ಪಿಂಗಾಲಿ ವೆಂಕಯ್ಯ* * ಧ್ವಜದ ಉದ್ದ - ಅಗಲ :-. *3:2* * ಧ್ವಜದ ನಿಯಮ ಜಾರಿಗೆ ಬಂದಿದ್ದು :-...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ನೂರಾರು ತಾರುಗಳ ಕೊಳ್ಳುತ್ತ‌ ಕಳಿಸುತ್ತ ಜನನಮರಣದ ಸುದ್ದಿಯಿದ್ದರೇನು ? ನಿರ್ಲಿಪ್ತನಾಗಿರುವ ತಂತಿಚಾಲಕನಂತೆ ವರಯೋಗಿ ನೀನಾಗು - ಎಮ್ಮೆತಮ್ಮಶಬ್ಧಾರ್ಥ ತಾರು - ತಂತಿ ಸಂದೇಶ(Telegram). ನಿರ್ಲಿಪ್ತ- ಯಾವ‌ ಸಂಬಂಧ ಹಚ್ಚಿ ಕೊಳ್ಳದವನು. ತಂತಿಚಾಲಕ - ತಂತಿ ಕಛೇರಿಯಲ್ಲಿ ತಂತಿ ಸಂದೇಶ ಕಳಿಸುವವನು ಮತ್ತು ಸ್ವೀಕರಿಸುವವನು. ವರ - ಶ್ರೇಷ್ಠ(ಈಗಿನ ಮಕ್ಕಳಿಗೆ ತಾರು ಅಥವಾ ತಂತಿ ಸಂದೇಶವೆಂದರೆ ಅರ್ಥವಾಗುವುದಿಲ್ಲ. ಅದನ್ನು‌ telegram ಎಂದು‌ ಬ್ರಿಟಿಷರು ನಮ್ಮ ದೇಶಕ್ಕೆ...

ನಾವಿಂದು ಸಂಪೂರ್ಣ ಸ್ವತಂತ್ರರೇ ?

ನಾವಿಂದು ಸಂಪೂರ್ಣ ಸ್ವತಂತ್ರರೇ ಎಂಬುದು ಕೇವಲ ಚರ್ಚಿಸುವ ವಿಷಯವಲ್ಲ, ಚಿಂತಿಸುವ ಮಂಥಿಸುವ ವಿಷಯವಾಗಿದೆ. ಸ್ವತಂತ್ರ ಬಂದು 75 ವರ್ಷಗಳನ್ನು ನಾವು ಹೇಗೆ ಕಳೆದೆವು? ನಾವು ಗಳಿಸಿದ ಸಾಧನೆ ಪ್ರಗತಿಯ ಬಗ್ಗೆ ಚಿಂತಿಸಲೇಬೇಕು. ಹಲವು ರಂಗಗಳಲ್ಲಿ ಪ್ರಗತಿ ಸಾಧಿಸಿದ್ದರೂ, ಹಲವಾರು ರಂಗಗಳಲ್ಲಿ ಅವನತಿ ಕಂಡಿರುವುದು ದುರದೃಷ್ಟಕರ ಸಂಗತಿ. ಬ್ರಿಟಿಷರು ಆಳ್ವಿಕೆಯಲ್ಲಿದ್ದ ಭಾರತ, ಇಂದಿನ ಭಾರತ ಯಾವ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group