ಲೇಖನ

ಡಿ.20 ರಂದು ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರ ‘ ದಾಸ ಪಂಥ ’ ಕೃತಿ – ಒಂದು ಅವಲೋಕನ

ಸಂಶೋಧಕ - ಸಂಘಟಕ ಡಾ. ಆರ್. ವಾದಿರಾಜು ಅವರಿಗೆ ಅಭಿನಂದನೆ ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ ದೇಸಿ ದರ್ಶನ ಮಾಲೆಯಡಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ರವರ ಯೋಜನಾ ಸಂಪಾದಕತ್ವದಲ್ಲಿ ಪ್ರಕಟವಾಗಿ ಸಂಸ್ಕೃತಿ ಚಿಂತಕ , ಅಂಕಣಕಾರ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಲೇಖಕರಾಗಿ ಬರೆದಿರುವ  ‘ ದಾಸ ಪಂಥ ’ ಕೃತಿಯ ಅವಲೋಕನ ಕಾರ್ಯಕ್ರಮವನ್ನು...

ಭಾವಗೀತೆಗಳ ಲೋಕದಲ್ಲೊಂದು ಹೊಸ ಪ್ರಯತ್ನ ಉಪಾಸನಾ

ಬೆಂಗಳೂರಿನಲ್ಲಿ ಕಳೆದ ೨೩ ವರ್ಷಗಳಿಂದ ಉಪಾಸನಾ ಸಂಗೀತ ಶಾಲೆಯನ್ನು ನಡೆಸುವ ಜೊತೆಗೆ ಭಾವಗೀತೆಗಳ ಲೋಕದಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿರುವ ಉಪಾಸನಾ ಮೋಹನ್ ಅವರ ಪರಿಚಯಕ್ಕೆ ಎರಡು ದಶಕಗಳೇ ಸಂದಿವೆ. ಆಗ ಗೃಹಶೋಭಾದಲ್ಲಿ ಸೇವೆ ಸಲ್ಲಿಸುತ್ತಿದ್ದ ನನ್ನ ಸ್ನೇಹಿತ ಅಶೋಕ ಚಿಕ್ಕಪರಪ್ಪ ಅವರ ಮನೆಗೆ ರಜೆ ಸಂದರ್ಭದಲ್ಲಿ ನಾನು ಹೋದಾಗ ಅಶೋಕ್ ನನ್ನನ್ನು ಉಪಾಸನಾ ಮೋಹನ್...

ಭರತನಾಟ್ಯ ಕಲೆಯ ಅನುಷ್ಕಾ ಮರಿಗೌಡ್ರ

ಧಾರವಾಡದ ರಂಗಾಯಣದಲ್ಲಿ ಡಿಸೆಂಬರ್ ೧೦ ಶನಿವಾರ ಪ್ರೊ.ಸುರೇಶ ಗುದಗನವರ ಅವರ ಸುಪ್ತ ಸಾಧಕರು ಕೃತಿ ಲೋಕಾರ್ಪಣೆ ಜರುಗಿತು.ಈ ಸಂದರ್ಭದಲ್ಲಿ ಅನುಷ್ಕಾ ಮರಿಗೌಡ್ರ ಇವಳ ಭರತನಾಟ್ಯ ಪ್ರದರ್ಶನ ಜರುಗಿತು. ಅದು “ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ” ಕನಕದಾಸರ ರಚನೆಯ ಗೀತನಾಟ್ಯವಾಗಿತ್ತು. ಅನುಷ್ಕಾಳ ಆ ನಾಟ್ಯ ಇಡೀ ರಂಗಾಯಣದಲ್ಲಿ ಸೇರಿದ್ದ ವೀಕ್ಷಕರನ್ನು ಕ್ಷಣಕಾಲ ಶಾಂತವಾಗಿದ್ದು ತದೇಕ...

ಐತಿಹಾಸಿಕ ದೇವಾಲಯ ತಾಣ ಗೊಡಚಿ

ಬೆಳಗಾವಿ ಜಿಲ್ಲೆಯ ಗೊಡಚಿ ಜಾಗೃತ ಶ್ರೀ ವೀರಭದ್ರೇಶ್ವರ ದೇವಾಲಯವನ್ನು ಹೊಂದಿದ ಐತಿಹಾಸಿಕ ಪ್ರಸಿದ್ದ ಗ್ರಾಮ. ಇದು ಜಿಲ್ಲಾ ಕೇಂದ್ರದಿಂದ ೭೮ ಕಿ.ಮೀ. ರಾಮದುರ್ಗ ತಾಲೂಕ ಕೇಂದ್ರದಿಂದ ೧೪ ಕಿ.ಮೀ ಅಂತರದಲ್ಲಿದ್ದು ಸವದತ್ತಿ,ಮುನವಳ್ಳಿ, ಗೋಕಾಕ,ರಾಮದುರ್ಗ ಇತ್ಯಾದಿ ಯಾವುದೇ ಮಾರ್ಗದಿಂದಲೂ ಬರಲು ಸಾಕಷ್ಟು ವಾಹನ ಸೌಕರ್ಯ ಹೊಂದಿದ ಉತ್ತರ ಕರ್ನಾಟಕದ ಪ್ರಸಿದ್ದ ದೇವಾಲಯ ತಾಣ.ವಿಜಯನಗರ ಶೈಲಿಯ ಈ...

ಸುಖದ ಪಯಣದತ್ತ ಬಾಳಿನ ಬಂಡಿ

ಜಗವೆಲ್ಲ ನಗುತಿರಲಿ ಜಗದಳಲು ನನಗಿರಲಿ’ ಎಂಬ ಉದಾತ್ತ ಆಶಯ ತುಂಬಿದ ಕವನ ಬರೆದವರು ಕನ್ನಡದ ಮೇರು ಕವಿ ಈಶ್ವರ ಸಣಕಲ್ಲವರು.ಆದರೆ ಇಂದು ನಾವು ಪ್ರತಿಯೊಬ್ಬರು ಸುಖವನ್ನು ಬಯಸುತ್ತೇವೆ. ಸುಖವನ್ನು ಬಯಸುವದು ತಪ್ಪಲ್ಲ ಆದರೆ ಸುಖವನ್ನು ಪಡೆಯಲು ವಾಮ ಮಾರ್ಗಗಳನ್ನು ಅನುಸರಿಸುವುದು ತಪ್ಪು. ಕ್ಷಣಿಕ ಸುಖದ ಬೆನ್ನು ಹತ್ತಿದರೆ, ಮುಂದೆ ದುಃಖದ ಕಡಲಲ್ಲಿ ಮುಳುಗುವುದು ನಿಶ್ಚಿತ....

ಖಾನಾಪುರ ತಾಲೂಕು ೮ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಶಿಕ್ಷಕ/ಸಾಹಿತಿ ಈಶ್ವರ ಸಂಪಗಾವಿ

ಅನುರಕ್ತನಾಗಿ ಅನುಗಾಲ ನಿನ್ನಯ ಆರಾಧಿಸುತಿರುವೆ ಮುಗ್ಧ ಮನದ ಮೋಹಕತೆಗೆ ತನ್ಮಯ ತಂಪೆರೆದಿರುವೆ ಹಸಿವು ನೀರಡಿಕೆಯ ಲೆಕ್ಕಿಸದೆ ನೆನಪಿನಲಿ ಮುಳುಗಿದೆ ಉಸಿರುಗಟ್ಟಿದ ಬವಣೆಗಳಲಿ ಮತ್ತುಗಳ ತೊರೆದಿರುವೆ ಭವ ಬಂಧಗಳ ಬೇಡಿಯ ಜೊತೆಯಲಿ ತೆವಳುತಿರುವೆ ಮೂಕವೇದನೆಗಳನೆಲ್ಲ ಬಡಬಾಗ್ನಿಯಲಿ ಹುರಿದಿರುವೆ ಹಲವಾರು ಬಗೆ ಮುಗ್ಧತೆಯ ಮುಖವಾಡವ ಮುರಿದೆ ಒಲವ ಪೂಜೆಯ ಮನಂಬುಗುವಂತೆ ಕೈಗೊಂಡಿರುವೆ ಕೊನೆಯುಸಿರು ನಿಲುವ ಮುನ್ನೊಮ್ಮೆ ಮುಖ ತೋರು ಈಶನ ದಯೆಯ ದೋಣಿ ಸೇರಿಹೋದ ಖುಷಿಪಡುವೆಇತ್ತೀಚಿನ ದಿನಗಳಲ್ಲಿ ಗಜಲ್ ಸಾಹಿತ್ಯ...

ಶ್ರೀ ಶ್ರೀ ಸುಬುಧೇಂದ್ರ ತೀರ್ಥರ ಅನುಗ್ರಹ ಸಂದೇಶ

ಶ್ರೀ ಮಠದವತಿಯಿಂದ ದಾನದ ರೂಪದಲ್ಲಿ ಗೋವುಗಳನ್ನು ಹಾಗು ಹೋರಿಗಳನ್ನು ನೀಡುವ ಸಾಮಾಜಿಕ ಕಳಕಳಿ ಕಾರ್ಯಕ್ರಮ ಮಂತ್ರಾಲಯ: ಶ್ರೀ ಮಠದ ಮುಂಭಾಗದಲ್ಲಿ ಇರುವ ಸುಂದರವಾದ ವೇದಿಕೆಯ ಮೇಲೆ ವಿರಾಜಮಾನರಾಗಿ ಮುಸ್ಸಂಜೆಯ ಹೊತ್ತಿನಲ್ಲಿ ಕುಳಿತ್ತಿದ್ದ ಶ್ರೀ ಶ್ರೀ ಸುಬುಧೇಂದ್ರ ತೀರ್ಥರ ಮುಂದೆ ಎರಡು ಡಬ್ಬಿ ಇಡಲಾಗಿತ್ತು , ತಂಪನೆಯ ತಂಗಾಳಿ ಬೀಸುತ್ತ ಇದ್ದಾಗ ಶ್ರೀ ಮಠದ ಮ್ಯಾನೇಜರ್ ಎಸ್....

ತುಳಸಿ ವಿವಾಹ

ಇದೇ ನವೆಂಬರ್ ೫ ಶನಿವಾರ ತುಳಸಿ ವಿವಾಹದ ದಿನ.ದೀಪಾವಳಿ ಮುಗಿದು ನಂತರದ ಕಾರ್ತಿಕ ಶುದ್ಧ ದ್ವಾದಶಿಯಂದು ಬರುವ ಹಬ್ಬವೇ ತುಳಸಿ ವಿವಾಹ.ಇದನ್ನು ಉತ್ಥಾನ ದ್ವಾದಶಿ ಎಂತಲೂ ಕರೆಯುವರು.ಉತ್ಥಾನ ಎಂದರೆ ಏಳುವುದು ಎಂದರ್ಥ.ಅಂದರೆ ಶ್ರೀಮನ್ನಾರಾಯಣನು ಪಾಲ್ಗಡಲಿನಲ್ಲಿ ತನ್ನ ಸುಖಶಯನದಿಂದ ಮೇಲೆದ್ದು ತನ್ನ ನಿದ್ರಾಮುದ್ರೆಯನ್ನು ಭಕ್ತರಿಗೆ ಸಾಕ್ಷಾತ್ಕರಿಸುವ ದಿನ. ಈ ದಿನ ಸಂಜೆಯ ಸಮಯದಲ್ಲಿ ತುಳಸಿ ವಿವಾಹ...

ಇದು ಕನ್ನಡಾಂಬೆಯ ಮಹೋತ್ಸವ. ತಾಯಿ ಭುವನೇಶ್ವರಿಯ ಉತ್ಸವ

ಕನ್ನಡ ನಾಡು ನುಡಿಯ ವೈಭವವು ವೈಶಿಷ್ಟ್ಯಪೂರ್ಣವಾದುದು.ನಾಳೆ ನಾವು ಶ್ರೀಗಂಧದ ಬೀಡು, ಶಿಲ್ಪಕಲೆಯ ತವರೂರು, ಸಂಸ್ಕ್ರತಿಯ ನೆಲೆವೀಡು, ಹಚ್ಚ ಹಸುರಿನ ಸುಂದರ ಬೆಟ್ಟಗಳ, ಪವಿತ್ರ ನದಿಗಳ ನಾಡು, ಕರುನಾಡು ಎಂದು ಕರೆಯಲ್ಪಡುವ ಕರ್ನಾಟಕದ ಕನ್ನಡ ರಾಜ್ಯೋತ್ಸವವನ್ನು ಬಹಳ ಸಡಗರ - ಸಂಭ್ರಮ ಹಾಗೂ ಹೆಮ್ಮೆಯಿಂದ ಆಚರಿಸುತ್ತೇವೆ.ಕನ್ನಡ ನುಡಿಯು ಪ್ರಾಯಶಃ 2000 ವರ್ಷಗಳ ಇತಿಹಾಸವನ್ನು ಹೊಂದಿದೆ. ಕದಂಬರ...

ಉತ್ತಮ ಜೀವನಕೆ, ಜೀವನ ಕೌಶಲ್ಯಗಳು

ಇತರರ ಗುಣಾವಗುಣಗಳ ಬಗೆಗೆ ಪುಂಖಾನುಪುಂಖವಾಗಿ ಮಾತನಾಡುವ ನಾವು, ನಮ್ಮ ಗುಣ ವಿಶೇಷತೆಗಳ ಮತ್ತು ಅವಗುಣಗಳ ಕುರಿತು ಚಿಂತಿಸುವುದರ ಗೊಡವೆಗೆ ಹೋಗುವುದೇ ಇಲ್ಲ. ಹೋದರೂ ಅದನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಮೇಲಕ್ಕೇರಿದವರ ಹಾಗೆ ಆಗಬೇಕು ಎಂದು ಮೇಲಿಂದ ಮೇಲೆ ಅಂದುಕೊಳ್ಳುತ್ತೇವೆ. ಆದರೆ ಅದರ ಪ್ರತಿ ಗಟ್ಟಿಯಾಗಿ ನಿಂತಿಕೊಳ್ಳುವುದೇ ಇಲ್ಲ. ಹೀಗೇಕೇಗಾಗುತ್ತದೆ? ಉತ್ತಮ ಜೀವನಕ್ಕೆ ಬೇಕಾದ ಕೌಶಲ್ಯಗಳಾದರೂ...
- Advertisement -spot_img

Latest News

ಸಿಂದಗಿ : ಆರೆಸ್ಸೆಸ್ ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ

ಸಿಂದಗಿ; ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದ ಹಾಗೂ ದೀಪಾವಳಿ ಉತ್ಸವದ ಅಂಗವಾಗಿ ಸಾವಿರಕ್ಕೂ ಹೆಚ್ಚು ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಶನಿವಾರ...
- Advertisement -spot_img
error: Content is protected !!
Join WhatsApp Group