ಲೇಖನ
ಹೊಸ ಪುಸ್ತಕ ಓದು: ವಚನ ಸಾಹಿತ್ಯ ಅಧ್ಯಯನ ಪರಂಪರೆ (ಪಿಎಚ್.ಡಿ. ಮಹಾಪ್ರಬಂಧ)
ವಚನ ಸಾಹಿತ್ಯ ಅಧ್ಯಯನ ಪರಂಪರೆ (ಪಿಎಚ್.ಡಿ. ಮಹಾಪ್ರಬಂಧ)
ಲೇಖಕರು: ಡಾ. ಬಸವನಗೌಡ ಬಿರಾದಾರ
ಲೇಖಕರ ಮೊ: 8660657526ಆತ್ಮೀಯರಾದ ಡಾ. ಬಿ. ಎಸ್. ಬಿರಾದಾರ ಅವರು ನಮ್ಮ ದಿನಮಾನದ ಯುವ ವಿದ್ವಾಂಸರಲ್ಲಿ ಒಬ್ಬರು. ವಚನ ಸಾಹಿತ್ಯವನ್ನು ಆಳವಾಗಿ ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದವರು. ಕಳೆದ ಎರಡು ದಶಕಗಳಿಂದ ಅವರನ್ನು ತುಂಬ ಸಮೀಪದಿಂದ ನಾನು ನೋಡುತ್ತ ಬಂದವನು. ಹಾಗೇ ನೋಡಿದರೆ ನಾವಿಬ್ಬರೂ...
ಲೇಖನ
ಇಂದಿನ ಒತ್ತಡದ ಜೀವನದಲ್ಲಿ ನಮಗೆಲ್ಲ ಆರೋಗ್ಯದ ಕುರಿತಾದ ಚಿಂತನೆ ಹೆಚ್ಚಾಗಿದೆ ಆದರೂ ಸ್ನ್ಯಾಕ್ಸ್ ಜಂಕ್ ಫುಡ್ ತಿನ್ನುವುದನ್ನು ಬಿಟ್ಟಿಲ್ಲ. ಬಾಯಿ ರುಚಿಯ ಪದಾರ್ಥಗಳನ್ನು ತಿಂದು ಉಬ್ಬಿದ ದೇಹವನ್ನು ಕರಗಿಸಲು ಮುಂಜಾನೆದ್ದು ವಾಕಿಂಗ್, ಜಾಗಿಂಗ್ಗೆಂದು ಏದುಸಿರು ಬಿಡುತ್ತ ಆಯಾಸ ಪಡುತ್ತೇವೆ. ಇನ್ನೂ ಕೆಲವರು ಯೋಗ ತರಬೇತಿಗೆ ಹೋಗುವುದನ್ನು ಕಾಣುತ್ತೇವೆ.ಯೋಗ ತುಂಬಾ ಪ್ರಾಚೀನವಾದುದು. ಹೀಗಾಗಿ ನಮಗೆ ಇತಿಹಾಸದಲ್ಲಿ...
ಲೇಖನ
ವಸ್ತ್ರಧೋತಿ ಯೋಗದಲ್ಲಿ ವಿಶ್ವದಾಖಲೆಯ ಯೋಗಪಟು ಕಾರ್ತಿಕ ಬೆಲ್ಲದ
ಇತ್ತೀಚಿಗೆ ಕಾರ್ತಿಕ ನನಗೆ ಪೋನ್ ಮಾಡಿ ನನಗೆ ಯೋಗ ವಿಷಯದಲ್ಲಿ ಪಿ.ಎಚ್,ಡಿ ಸೀಟು ಸಿಕ್ಕಿತು ಸರ್ ಎಂದನು. ತುಂಬಾ ಸಂತೋಷದಿಂದ ಅಭಿನಂದನೆಗಳು ಕಾರ್ತಿಕ ನಿನ್ನ ಸಾಧನೆಗೆ ಮತ್ತೊಂದು ಮುನ್ನುಡಿ ಮುಂದುವರೆದು ಯಶಸ್ಸನ್ನು ಗಳಿಸು ಎಂದು ಅಭಿನಂದಿಸಿದೆ. ತನ್ನ ಬದುಕಿನ ದಿನನಿತ್ಯದ ಘಟನೆಗಳ ಕ್ಷಣಗಳ ಜೊತೆಗೆ ಯೋಗದ ಹುಚ್ಚು ಹಿಡಿಸಿಕೊಂಡು ಈಗ ಯೋಗದ ಮೂಲಕ ಜನರಿಗೆ...
ಲೇಖನ
ಧನ್ವಂತರಿ ಕ್ಷೇತ್ರ ಕೊಕ್ಕಡ ವೈದ್ಯನಾಥೇಶ್ವರ ಕ್ಷೇತ್ರ
ಇತ್ತೀಚೆಗೆ ಮನೆಯವರೆಲ್ಲರೂ ಧರ್ಮಸ್ಥಳ. ಕುಕ್ಕೆ ಸುಬ್ರಮಣ್ಯಕ್ಕೆ ಹೋಗುವುದೆಂದು ನಿರ್ಧರಿಸಿ ನಮ್ಮ ಕಾರಿನಲ್ಲಿ ಪ್ರಯಾಣ ಬೆಳೆಸಿದೆವು. ಸಿಗಂದೂರು ಚೌಡೇಶ್ವರಿ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರವನ್ನು ದರ್ಶನ ಮಾಡಿ ಶೃಂಗೇರಿಯಲ್ಲಿ ವಾಸ್ತವ್ಯ ಮಾಡಿದೆವು. ಆ ದಿನ ರಾತ್ರಿ ನನ್ನ ಮಗ ಆತ್ಮಾನಂದನ ಸ್ನೇಹಿತ ಸಾಯಿ ಪ್ರತೀಕ ನಾಯ್ಕ ಕರೆ ಮಾಡಿ ಧರ್ಮಸ್ಥಳದಿಂದ ಕುಕ್ಕೆ ಹೋಗುವ ಮಾರ್ಗದಲ್ಲಿ ಸೌತಡ್ಕ ಗಣಪತಿ...
ಲೇಖನ
Dr. H Narasimhaiah Information in Kannada- ಡಾ. ಎಚ್. ನರಸಿಂಹಯ್ಯ
ಜೂನ್ 6, ಪ್ರೀತಿಯ ಮೇಷ್ಟ್ರು ಎಂದು ಇಡೀ ಕನ್ನಡ ನಾಡಿನಿಂದ ಕರೆಸಿಕೊಂಡಿದ್ದ ಕನ್ನಡ ನಾಡು ಕಂಡ ಶ್ರೇಷ್ಠ ಮಾನವರಲ್ಲೊಬ್ಬರಾದ ಡಾ. ಎಚ್. ನರಸಿಂಹಯ್ಯನವರ ಜನ್ಮದಿನ.ತಮ್ಮ ವಿದ್ಯಾರ್ಥಿಗಳ ಪ್ರೀತಿಯ 'ಎಚ್. ಎನ್' ಪವಾಡಗಳನ್ನು ನಂಬಿರಲಿಲ್ಲ. ಆದರೆ ಅವರ ಬದುಕೇ ಒಂದು ಪವಾಡ. ಅವರ ಬದುಕು ಪ್ರತಿಭೆ, ಪರಿಶ್ರಮ ಮತ್ತು ಶ್ರದ್ಧೆಗಳ ತಳಹದಿಯ ಮೇಲೆ ಮೂಡಿರುವ ಸಾರ್ಥಕ...
ಲೇಖನ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜನುಮ ದಿನ
ಕನ್ನಡ ಸಾಹಿತ್ಯ ಪರಂಪರೆಯ ಶ್ರೇಷ್ಠ ನಿರ್ಮಾಪಕರುಗಳಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಮುಖರು. ಅವರು ಜೂನ್ 6, 1891ರಲ್ಲಿ ಕೋಲಾರ ಜಿಲ್ಲೆಯ ಮಾಸ್ತಿ ಎಂಬ ಗ್ರಾಮದಲ್ಲಿ ಜನಿಸಿದರು. ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಸ್ವಂತ ಪ್ರತಿಭೆಯಿಂದ 1907ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ, 1909ರಲ್ಲಿ ಎಫ್. ಎ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು. ಎಲ್ಲ ತರಗತಿಗಳಲ್ಲೂ ಉತ್ತಮ ವಿದ್ಯಾರ್ಥಿಯಾಗಿದ್ದ ಅವರಿಗೆ...
ಲೇಖನ
International Brother’s Day: ಸಹೋದರರ ದಿನ
ಇಂದು ಬ್ರದರ್ಸ್ ಡೇ, ಅಂದರೆ ಸಹೋದರರ ದಿನ. ಸಹೋದರನ ಪ್ರೀತಿ, ತ್ಯಾಗ, ಪರಿಶ್ರಮವನ್ನು ಗೌರವಿಸುವುದೇ ಈ ಬ್ರದರ್ಸ್ ಡೇ. ತನ್ನ ಕುಟುಂಬದ ಮೇಲಿರುವ ಪ್ರೀತಿಯನ್ನು ಸದ್ದಿಲ್ಲದೇ ತೋರುವ ತಂಗಿಗೆ ಕಾವಲಾಗಿ, ಅಕ್ಕನಿಗೆ ಹೆಗಲಾಗಿ ಇರುವವನೇ ಈ ಸಹೋದರ. ಇಂತಹ ಸಹೋದರನಿಗೂ ಒಂದು ದಿನವಿದೆ. ಹಾಗಾದರೆ ಬನ್ನಿ ಇದರ ಹಿನ್ನಲೆಯೇನು ?ಈ ಆಚರಣೆಯ ಮಹತ್ವವೇನು ಎಂಬುದನ್ನು...
ಲೇಖನ
ನಿನ್ನೆಯ ಮಳೆಯಲ್ಲಿ ಒಂದು ಘಟನೆ ನಡೆಯಿತು. ಮರದ ಮೇಲಿನ ಒಂದು ಹಕ್ಕಿಯ ಗೂಡು ಆಕಸ್ಮಿಕವಾಗಿ ಕೆಳಗೆ ಬಿದ್ದಿತು. ಆ ಗೂಡನ್ನು ಕಟ್ಟುತ್ತಿದ್ದ ಎರಡೂ ಹಕ್ಕಿಗಳು ದುಃಖಿತಗೊಂಡವು.ರಾತ್ರಿ ಕಳೆದು ಬೆಳಕಾಯಿತು. ಮುಂಜಾನೆ ಸ್ವಚ್ಪ ಬೆಳಕು ಬಿತ್ತು.ಗಂಡು ಹಕ್ಕಿ: " ನಡಿ ಹೋಗೂನು !! ಮತ್ತ ಹೊಸ ಕಸ ಕಡ್ಡಿ ಗ್ವಾಳೆ ಮಾಡೂನೂ, ಮತ್ತೊಂದ ಹೊಸ ಗೂಡು...
ಲೇಖನ
ತೇರಾ ಬಾರಾ ತ್ರ್ಯಾಹತ್ತರ್ ! (ನಾಲ್ಕನೆಯ ಮತ್ತು ಕೊನೆಯ ಭಾಗ)
ಉದ್ರಿಕ್ತ ಜನಜಂಗುಳಿ ಪೋಲೀಸ್ ಪೇದೆಯ ಬೆನ್ನು ಬೀಳುತ್ತಾರೆ. ಆತ ಓಡೋಡಿ ರಬಕವಿಯ ಪೋಲೀಸ್ ಔಟ್ ಪೋಸ್ಟ್ ನಲ್ಲಿ ಒಳಗೆ ಹೋಗುತ್ತಾನೆ.ನೂರಾರು ಸಂಖ್ಯೆಯಲ್ಲಿ ಉದ್ರಿಕ್ತ ಜನರು ಪೋಲೀಸ್ ಪೇದೆಯನ್ನು ಹೊರಗೆ ಕಳಿಸುವಂತೆ ಒತ್ತಾಯಿಸುತ್ತಾರೆ.ಗೇಟಿನಲ್ಲಿ ಪಿ.ಎಸ್.ಐ. ಸೋಮೈಯ ಎಂಬವರು ನಿಂತಿರುತ್ತಾರೆ. ಅವರ ಸೊಂಟದಲ್ಲಿದ್ದ ಪಿಸ್ತೂಲನ್ನು ಓವ೯ ಯುವಕನೊಬ್ಬ ಕಿತ್ತು ಕೊಳ್ಳುತ್ತಾನೆ. ಪುಣ್ಯಕ್ಕೆ ಅದರಲ್ಲಿ ಗುಂಡುಗಳು ಇದ್ದಿರಲಿಲ್ಲ. ಆ...
ಲೇಖನ
ತೇರಾ ಬಾರಾ ತ್ರ್ಯಾಹತ್ತರ್ (ಮೂರನೆಯ ಭಾಗ )
ನಾಗಪ್ಪಣ್ಣ ದುರಡಿ ಅವರ ಸಂದರ್ಭೋಚಿತ ಧೈರ್ಯಶಾಲಿ ವರ್ತನೆಯಿಂದ ಆ ದಿವಸ ಅಲ್ಲಿ ಕೂಡಿದ್ದ ಉದ್ರಿಕ್ತ ಗುಂಪು ಅಲ್ಲಿಂದ ಕರಗಿತು.ಆದರೆ ಆ ಗುಂಪು ಅಲ್ಲಿಂದ ಮತ್ತೇ ಕೂಗು ಹಾಕುತ್ತ ಮಹಾಲಿಂಗಪೂರ ರಸ್ತೆಯಲ್ಲಿರುವ ಮಾಂಡವಕರ ಬಂಗಲೆಯ ಮೇಲೆ ದಾಳಿ ಮಾಡಿತು. ಮನೆಯಲ್ಲಿ ನುಗ್ಗಿದ ಜನರು ತಮ್ಮ ಕೈಗೆ ಸಿಕ್ಕ ಸಿಕ್ಕಿದ್ದನ್ನು ದೋಚತೊಡಗಿದರು. ಕೆಲವರು ತಿಂಡಿ ತಿನಿಸುಗಳ ಮೇಲೆ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



