ಲೇಖನ

Thomas Alva Edison Information in Kannada -ಥಾಮಸ್ ಆಲ್ವ ಎಡಿಸನ್

ಇಂದು ನಾವೇನೇನನ್ನು ಉಪಯೋಗಿಸುತ್ತಿದ್ದೇವೋ ಅಂತಹ ಬಹುತೇಕ ವಸ್ತುಗಳಿಗೆ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಕಾರಣಕರ್ತರಾಗಿಯೂ ಹಾಗೂ ಮುಂದೆ ಬಂದ ಹಲವಾರು ಬುದ್ಧಿವಂತ ಸಾಹಸಿಗಳಿಗೆ ಪ್ರೇರಕರೂ ಆದ ಮಹಾನ್ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ನರು ಜನಿಸಿದ ದಿನ ಫೆಬ್ರುವರಿ 11. ಪರಿಶ್ರಮ, ಬುದ್ಧಿವಂತಿಕೆ, ವ್ಯವಹಾರ ಚಾತುರ್ಯ ಇವುಗಳ ಸಂಗಮವೇ ಯಶಸ್ಸು ಎನ್ನುವುದಕ್ಕೆ ಮಾದರಿ ಥಾಮಸ್ ಆಲ್ವಾ ಎಡಿಸನ್.ಥಾಮಸ್...

ಕುಬೇರನ ಜನನ ಕಥೆ

ಕುಬೇರ ಮಂತ್ರ "ಓಂ ಯಕ್ಷಾಯ ಕುಬೇರಾಯ ವೈಶ್ರವಣಾಯ ಧನ - ದಾನ್ಯಧಿ ಪತಯೇ ಧನ ಧಾನ್ಯ ಸಮೃದ್ಧಿಂ ಮೇ ದೇಹಿ ದಾಪಯೇ ಸ್ವಾಹಾ"ಕುಬೇರ ಧನ ಪ್ರಾಪ್ತಿ ಮಂತ್ರ ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀಂ ಕ್ಲೀಂ ವಿತ್ತೇಶ್ವರಾಯ ನಮಃ !! ಕುಬೇರ ಹಿಂದೂ ಪುರಾಣಗಳ ಪ್ರಕಾರ ಯಕ್ಷ ಮತ್ತು ಹಣದ ದೇವತೆ. ಅಷ್ಟದಿಕ್ಪಾಲಕರಲ್ಲೂಬ್ಬನು. ಉತ್ತರ ದಿಕ್ಕಿನ ಅಧಿಪತಿ. 'ಕುಬೇರ'...

ಸಾಹಿತ್ಯ ಪರಿಚಾರಕ ಡಾ. ಯ.ಮಾ.ಯಾಕೊಳ್ಳಿ

ಕನ್ನಡ ಸಾಹಿತ್ಯ ಪರಿಷತ್ತಿನ ಸವದತ್ತಿ ತಾಲೂಕಿನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಯ.ಮಾ.ಯಾಕೊಳ್ಳಿಯವರಿಗೆ ಮೊಟ್ಟ ಮೊದಲು ಅಭಿನಂದನೆ ಸಲ್ಲಿಸುವೆ. ಈ ಹಿಂದಿನ ಅವಧಿಯಲ್ಲಿ ಕಾರ್ಯದರ್ಶಿಗಳಾಗಿ ತಮ್ಮದೇ ಛಾಪನ್ನು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಟುವಟಿಕೆಗಳ ಮೂಲಕ ಅಚ್ಚೊತ್ತಿದ್ದರು.ಈಗ ಅಧ್ಯಕ್ಷ ಗಾದಿ ಒಲಿದು ಬಂದಿರುವುದು ನಿಜಕ್ಕೂ ಅಭಿನಂದನಾರ್ಹ ಸಂಗತಿ.ಪ್ರತಿಭೆಗಳು ಗುಡಿಸಲಲ್ಲಿ ಹುಟ್ಟುತ್ತವೆ. ಅರಮನೆಯಲ್ಲಿ ಬೆಳಗುತ್ತವೆ ಎಂಬುದೊಂದು ಪ್ರಸಿದ್ಧ ಮಾತು. ಡಾ...

ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರದಾಸರು

(ಪುರಂದರದಾಸರ ಪುಣ್ಯದಿನ - ತನ್ನಿಮಿತ್ತ ಸಕಾಲಿಕ ನುಡಿ ನಮನ) ಕರ್ನಾಟಕದ ಹರಿದಾಸ ಪರಂಪರೆಯ ಅದ್ಯಮಣಿಗಳಲ್ಲಿ ಶ್ರೀ ಪುರಂದರದಾಸರ ಹೆಸರು ಪ್ರಾತಃಸ್ಮರಣೀಯವಾದದ್ದು. ಶ್ರೀ ಪುರಂದರದಾಸರನ್ನು ‘ಕರ್ನಾಟಕ ಸಂಗೀತ ಪಿತಾಮಹ’ ಎಂದೂ ಕರೆಯುತ್ತೇವೆ. ಭಕ್ತರಷ್ಟೇ ಅಲ್ಲದೆ, ಉತ್ತಮ ಸಾಹಿತಿ ಸಂಗೀತ ಶಾಸ್ತ್ರಸಂಸ್ಥಾಪಕ ಸಹ ಆದ್ದರಿಂದ ಅವರ ಹೆಸರು ಈಗಲೂ ಲೋಕಪೂಜ್ಯವಾಗಿದೆ.ವೈಷ್ಣವಭಕ್ತಿಪಂಥದ ಮುಖ್ಯ ಗ್ರಹಿಕೆಗಳನ್ನು ದ್ವೈತಸಿದ್ದಾಂತದ ನೆಲೆಯಲ್ಲಿ ಪಾಮರರಿಗೆ ತಿಳಿಸುವಂಥ...

ಆತ್ಮಹತ್ಯೆ…? ಎಲ್ಲದಕ್ಕೂ ಪರಿಹಾರವೇ…?

"ಬದುಕಿನಲ್ಲಿ ಆಶಾ ಗೋಪುರ ಕಟ್ಟಿ ಬೆಳೆಸಿದ ತಂದೆ - ತಾಯಿಗಳಿಗೆ ಅವರ ಹೆತ್ತ ಮಕ್ಕಳು ಅವರ ಕಣ್ಣಮುಂದೆ ಯೇ ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರ ತೆಗೆದುಕೊಳ್ಳುವ ಯುವಕ - ಯುವತಿಯರು ಮನಸ್ಸನ್ನು ಅವರ ಬಾಲ್ಯದಲ್ಲಿ ತಿದ್ದಿ ತೀಡುವ ಕೆಲಸವಾಗಬೇಕು..."ಆತ್ಮಹತ್ಯೆ...ಇಂದಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಪದ. ಈಗಂತೂ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಇದೇ ಇದಕ್ಕೆ ಮೂಲ...

ಜನಮಾನಸದಲ್ಲಿ ಸದಾ ಸ್ಮರಣೀಯ ಸಚಿವ ಮನಗೂಳಿ: ಪಂಡಿತ ಯಂಪೂರೆ

(28-01-2022ರಂದು ಮಾಜಿ ಸಚಿವರಾದ ದಿವಂಗತ ಶ್ರೀ ಎಮ್.ಸಿ.ಮನಗೂಳಿಯವರ ಪ್ರಥಮ ಪುಣ್ಯಸ್ಮರಣೆಯ ನಿಮಿತ್ತ ಲೇಖನ) ಸಿಂದಗಿ: “ಶಕ್ತಿ ಇದ್ದಾಗ ದುಡಿಯಬೇಕು, ರೊಕ್ಕ ಇದ್ದಾಗ ದಾನ-ಧರ್ಮ ಮಾಡಬೇಕು, ಅಧಿಕಾರ ಇದ್ದಾಗ ಕೆಲಸ ಮಾಡಬೇಕು”. ಎಂದು ಆಗಾಗ ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ದ ಮಾಜಿ ಸಚಿವ ಆಧುನಿಕ ಭಗೀರಥ, ಸರಳ ಸಜ್ಜನಿಕೆಯ ರಾಜಕಾರಣಿ ದಿವಂಗತ ಎಮ್.ಸಿ. ಮನಗೂಳಿಯವರು ನಮ್ಮನ್ನಗಲಿ ಇಂದಿಗೆ ಒಂದು...

ಗಣರಾಜ್ಯೋತ್ಸವ ಆಚರಣೆ ಹೇಗೆ?

ಗಣರಾಜ್ಯೋತ್ಸವ ದ ಶುಭಾಶಯಗಳು. ಆಚರಣೆ ಹೇಗಿರಬೇಕು? ನಾವೆಷ್ಟೇ ದೇಶದ ಪರ, ಧರ್ಮದ ಪರವಿದ್ದರೂ ಪ್ರಜಾಪ್ರಭುತ್ವದಲ್ಲಿ ಕೇವಲ ಹಣ,ಅಧಿಕಾರಕ್ಕೆ ಮಣೆ ಹಾಕುವವರದ್ದೇ ರಾಜಕೀಯ. ಗಣರಾಜ್ಯೋತ್ಸವ ದಲ್ಲಿ ವಿದೇಶಿಗಳನ್ನು ಅತಿಥಿಗಳಾಗಿ ಕರೆದು ದೇಶದ ಸ್ವಚ್ಚತೆ ಹೊರಗಿನಿಂದ ನಡೆಸಲು ಸಾಕಷ್ಟು ಹಣ ಬಳಕೆಯಾಗುತ್ತದೆ.ಮುಂ ದಿನ ದಿನ ಯಥಾ ಪ್ರಕಾರ ಅದೇ ರಾಜಕೀಯ ಜಗಳ, ವಿರೋಧ, ಶುದ್ದವಿಲ್ಲದ ಕಾರ್ಯಕ್ರಮ ದಲ್ಲಿ ಮೈ...

ದಿ.ವ್ಹಿ.ಪಿ.ಜೇವೂರ ಗುರುಗಳ ೧೦೧ ನೇ ಜಯಂತಿ ಉತ್ಸವ

ಮುನವಳ್ಳಿ: ಪಟ್ಟಣದ ಶ್ರೀ ರೇಣಮ್ಮತಾಯಿ ಯಲಿಗಾರ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ದಿನಾಂಕ ೨೫ ರಂದು ಶ್ರೀ ವ್ಹಿ.ಪಿ.ಜೇವೂರ ಪ್ರತಿಷ್ಠಾನದ ವತಿಯಿಂದ ದಿವಂಗತ ಶ್ರೀ ವ್ಹಿ.ಪಿ.ಜೇವೂರ ಗುರುಗಳ ೧೦೧ ನೇ ಜಯಂತಿ ಉತ್ಸವ ಸಂಜೆ ೫ ಗಂಟೆಗೆ ಕರ‍್ಯಕ್ರಮ ಜರಗುವುದು. ಈ ಕರ‍್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ.ಮ.ನಿ.ಪ್ರ.ಸ್ವ.ಮುರುಘೇಂದ್ರ ಮಹಾಸ್ವಾಮಿಗಳು ಭಂಡಾರಹಳ್ಳಿ ಮುನವಳ್ಳಿ ಶ್ರೀ...

ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ

ಇಂದು ಹೆಣ್ಣು ಮಕ್ಕಳ ರಾಷ್ಟ್ರೀಯ ದಿನಾಚರಣೆ. ಹೆಣ್ಣು ಮಕ್ಕಳ ಸುರಕ್ಷತೆ ಮತ್ತು ಶಿಕ್ಷಣದ ಬಗ್ಗೆ ಅರಿವು ಬೆಳೆಸುವ, ಈ ನಿಟ್ಟಿನಲ್ಲಿ ಮುಂದೆ ಸಾಗುವ ಸಂಕಲ್ಪ ಮಾಡುವ ದಿನ.ಒಲಿದರೆ ಮಾತೆಯಾಗುವ ಹೆಣ್ಣುಮಗಳ ಇರುವು- ಅರಿವುಗಳನ್ನು ನೆನಪಿಸಿಕೊಳ್ಳುವ ದಿನವೇ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ- ಜನವರಿ 24.ಹೆಣ್ಣು ಮಕ್ಕಳಿಗೆ ರಕ್ಷಣೆ ಮತ್ತು ಅವಕಾಶಗಳನ್ನು ನೀಡುವುದರ ಜೊತೆಗೆ ಹೆಣ್ಣು...

ಕೃತಿ ಪರಿಚಯ- “ಸ್ವರ ಚಂದಿರ ಕಾವ್ಯ ಹಂದರ ಕವನ ಸಂಕಲನ”

"ಸ್ವರ ಚಂದಿರ ಕಾವ್ಯ ಹಂದರ ಕವನ ಸಂಕಲನ" ಕವಯತ್ರಿ ಗುರುಮಾತೆ ಬಸಮ್ಮ ಏಗನಗೌಡ್ರ ಅವರ ಎರಡನೆಯ ಕವನ ಸಂಕಲನ “ಸ್ವರ ಚಂದಿರ ಕಾವ್ಯ ಹಂದರ” ಇತ್ತೀಚೆಗೆ ಮುದ್ರಣಗೊಂಡು ಗುರುಮಾತೆಯ ಸಹೋದರ ಸನ್ಮಿತ್ರ ಏಗನಗೌಡರ ಗುರುಗಳು ನನ್ನ ಕೈಗೆ ಆ ಕೃತಿಯನ್ನು ನೀಡಿದರು. ಬೆಂಗಳೂರಿನ ಹೆಚ್.ಎಸ್.ಆರ್.ಎ.ಪ್ರಕಾಶನದವರು ಹೊರತಂದ ಈ ಕೃತಿ ಸುಂದರ ಮುಖಪುಟವನ್ನು ಹೊಂದಿದ್ದು ಒಟ್ಟು ೪೦...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group