ಕವನ

ಕವನ: ಬುದ್ಧ ಪೂರ್ಣಿಮೆ

ಬುದ್ಧ ಪೂರ್ಣಿಮೆ ಆಸೆ ಗಳಿಗಾಗಿ ಬದುಕಲ್ಲ ಆದರ್ಶಕ್ಕಾಗಿ ಬದುಕು ಶಾಂತಿ ಸಂದೇಶ ಸಾರಿದ ಭಗವಾನ್ ಬುದ್ಧ ನಮ್ಮ ಆದರ್ಶ ಸಾವಿರ ಯುದ್ಧಗಳ ಗೆಲ್ಲುವ ಮೊದಲು ನಿಮ್ಮ ನೀವು ಗೆಲ್ಲಿ ನಿಮ್ಮ ಬಳಿ ಇರುವುದರ ಪ್ರೀತಿಸಿ ಇರದುದರೆಡೆಗೆ ಚಿಂತಿಸಿ ಫಲವಿಲ್ಲ ಸಂದೇಶ ನಮಗೆ ಪ್ರೇರಕ ಕೆಳಗೆಕುಳಿತ ವ್ಯಕ್ತಿ ಎಂದೂ ಬೀಳಲಾರ ನಾನೇ ಶ್ರೇಷ್ಠ ಎನ್ನುವ ಅಹಂಕಾರ ಬೇಡವೆನುತ ಆತ್ಮವಿಶ್ವಾಸದ ಪ್ರತೀಕ ಶಾಂತಿ ಕರುಣೆ ಅಹಿಂಸಾ ಜೀವನ ನಮ್ಮದಾಗಲಿ ದ್ವೇಷ ಅಸೂಯೆ ಅಳಿಯಲಿ ಹುಟ್ಟು ಸಾವಿನ ನಡುವೆ ಇರಲಿ...

ನಂಬಿಕೆ ಕವನಗಳು

ನಂಬಿಕೆಯು ವೈಯಕ್ತಿಕ ಅಥವಾ ವೃತ್ತಿಪರವಾಗಿರಲಿ, ಪ್ರತಿಯೊಂದು ಸಂಬಂಧದ ಪ್ರಮುಖ ಅಂಶವಾಗಿದೆ. ಇದು ವ್ಯಕ್ತಿಗಳು ಪರಸ್ಪರ ಸಂಪರ್ಕಿಸಲು ಮತ್ತು ಅವಲಂಬಿಸಲು ಅನುವು ಮಾಡಿಕೊಡುವ ಅಡಿಪಾಯವಾಗಿದ್ದು, ಭದ್ರತೆ ಮತ್ತು ಸೌಕರ್ಯದ ಅರ್ಥವನ್ನು ಸೃಷ್ಟಿಸುತ್ತದೆ.ಆದಾಗ್ಯೂ, ನಂಬಿಕೆಯು ದುರ್ಬಲವಾಗಿರುತ್ತದೆ ಮತ್ತು ಸುಲಭವಾಗಿ ಮುರಿಯಬಹುದು, ಇದು ಒಳಗೊಂಡಿರುವವರಿಗೆ ಸರಿಪಡಿಸಲಾಗದ ಹಾನಿಯನ್ನು ಉಂಟುಮಾಡುತ್ತದೆ. ಕಾವ್ಯದ ಶಕ್ತಿಯ ಮೂಲಕ, ನಾವು ನಂಬಿಕೆಯ ಹಲವು ಅಂಶಗಳನ್ನು...

25+ ಸನ್ಮಾನ ಕವನಗಳು: Poems For Honouring Someone

ಯಾರನ್ನಾದರೂ ಸನ್ಮಾನ ಮಾಡುವುದೆಂದರೆ ಅವರ ಸಾಧನೆಗಳು, ಕಠಿಣ ಪರಿಶ್ರಮ ಮತ್ತು ನಿರ್ದಿಷ್ಟ ಗುರಿ ಅಥವಾ ಕಾರ್ಯದ ಕಡೆಗೆ ಸಮರ್ಪಣೆಯನ್ನು ಗುರುತಿಸುವ ಒಂದು ಮಾರ್ಗವಾಗಿದೆ. ಇದು ಅವರ ಕೊಡುಗೆಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಮತ್ತು ಇತರರ ಮೇಲೆ ಅವರ ಪ್ರಭಾವವನ್ನು ಅಂಗೀಕರಿಸುವ ಒಂದು ಮಾರ್ಗವಾಗಿದೆ.ಯಾರನ್ನಾದರೂ ಸನ್ಮಾನ ಮಾಡುವ ಒಂದು ಮಾರ್ಗವೆಂದರೆ ಅವರ ಸಾಧನೆಗಳನ್ನು ಹೈಲೈಟ್ ಮಾಡುವ ಮತ್ತು...

ಮೊರೆ ಕೇಳು ಮಹಾದೇವ

ಮೊರೆ ಕೇಳು ಮಹಾದೇವ ವರುಷದ ಮೊದಲ ಹಬ್ಬ ಯುಗಾದಿ ತರಲಿ ನಮಗೆಲ್ಲ ಹರುಷ ಅನುದಿನದಿ ಕೋಪ ತಾಪ ದ್ವೇಷ ಅಸೂಯೆ ತನುಮನಗಳಿಂದ ‌ ದೂರಾಗಲಿ ಮಹಾದೇವ|| ಚಿಗುರೆಲೆಗಳು  ಚಿಗುರುವಂತೆ ತರುಲತೆಗಳು ಬೆಳೆಯುವಂತೆ ನವ ಯುಗದಿ ನವ ತರುಣರು ಸತ್ಕಾರ್ಯಗಳಲಿ ತೊಡಗಲಿ ಮಹಾದೇವ|| ಮಾವಿನ ಸಿಹಿ ಬೇವಿನ ಕಹಿ ಜೀವನದ ಸಮರಸಕೆ ಮಾದರಿ ಸಿಹಿಕಹಿಯ ಸಮಾನತೆಯಲಿ ಸ್ವೀಕರಿಸುವಂತೆ ಮಾಡು ಮಹಾದೇವ || ದುಶ್ಚಟಗಳು ದೂರಾಗಲಿ ಕಷ್ಟಗಳು ಮಾಯವಾಗಲಿ ಹೊಸ ವರುಷಕೆ ಹುಮ್ಮಸ್ಸಿನಲಿ ದುಡಿದುಣ್ಣುವ ಶಕ್ತಿ ನೀಡು ಮಹಾದೇವ|| ಕಾಲ ಸದ್ದಿಲ್ಲದೆ...

ಕವನ: ರೈಲು ನಿಲ್ದಾಣದಲ್ಲಿ…

ರೈಲು ನಿಲ್ದಾಣದಲ್ಲಿ ತುಂಟ ನಿಹಾಲ್ ನನ್ನು ಇಂದು ರೈಲು ನಿಲ್ದಾಣಕ್ಕೆ ಕರೆದೊಯ್ದಾಗ  ಅವ ಕೇಳಿದ ಪ್ರಶ್ನೆಗೆ ಸುಸ್ತೋ ಸುಸ್ತು!  ದಾರಿಯಲ್ಲಿ ಸಿಕ್ಕ ಕುದುರೆ ಟಾಂಗಾ  ನೋಡಿ ಕುದುರೆಯನ್ನು ಮುಟ್ಟಿದ್ದೇ ಮುಟ್ಟಿದ್ದು! ಆ ಖುಷಿ ಕುದುರೆ ಮಾಲೀಕನಿಗೂ ಸಿಕ್ಕಿದೆಯೋ ಇಲ್ಲವೋ ದೇವನೇ ಬಲ್ಲ !  ಅವನಿಗಂತೂ ಖುಷಿಯಾಗಿತ್ತು.  ಆಗ ನನಗನಿಸಿದ್ದು  ಚಿಕ್ಕ ಚಿಕ್ಕ ಸಂಗತಿಗಳು ನೀಡುವ ಖುಷಿ ಕೋಟಿ ಕೋಟಿ ಕೊಟ್ಟು ಖರೀದಿಸುವ ವಸ್ತುವಿನಲ್ಲಿಲ್ಲವಲ್ಲಾ ಎಂದು! ನಿಲ್ದಾಣ ಪ್ರವೇಶಿಸಿದಾಗ ಅವ ಕೇಳಿದ...

ಕಿವಿಯೋಲೆ

ಕಿವಿಯೋಲೆ ಕಣ್ಣುಗಳ ಕಪ್ಪು ಚಲುವೆಗೆ ನೀಡಿವೆ ನಲ್ಲನ ಕರೆಯೋಲೆ  ಕಣ್ಣೋಟ ಸೆಳೆಯುವ  ಸುಂದರ ಕಿವಿಯೋಲೆ ಮನಸೆಳೆಯುವ ಸುಂದರಿಗೆ ಮುಡಿಪಾಗಿ ತೋರಿವೆ ನನ್ನ ಮನದ ಮಾತನು  ಪಿಸುಗುಡುತ ನೀ ಹೇಳೆ  ಬಾ ಇನಿಯ ಬರಸೆಳೆದು ಅಪ್ಪಿ ಮುದ್ದಾಡಲು ದುಂಬಿ ಮಕರಂದ  ಹೀರುವ ತೆರದಿ ನನ್ನನು ಏನೋ ಹೇಳಬೇಕು ಕಿವಿಯಲಿ ಎನುತ ಹತ್ತಿರ ಬರಲು  ಬರಸೆಳೆದ ಕಿವಿಯೋಲೆ  ನನ್ನ ಬಳಿಗೆ ಹೇಳು ನೀ ಹೇಳುವ ಮಾತುಗಳ ಎನಲು ಕೆಣಕಿದಂತಾಗಿ ನನ್ನ ಪ್ರೀತಿ ಎಲ್ಲಿ ಗುಟ್ಟು ನಿನ್ನ ಮೂಲಕ ರಟ್ಟಾಗುವುದೋ ಎನುತ ದೂರ ಸರಿಯಲು ನಾ ನಿಮ್ಮ ನಡುವೆ ಪ್ರೇಮ ಸೇತುವೆ ಹೇಳಿ ಬಿಡು ನೀ...

ಮಹಿಳಾ ದಿನದ ವಿಶೇಷ ಕವನಗಳು

ಹೆಣ್ಣೇ ಈ ಸೃಷ್ಟಿಗೆ ನೀ ವರದಾನ!  ತ್ರಿಮೂರ್ತಿಗಳನ್ನು ಸೃಷ್ಟಿಸಿದ ಹೆಣ್ಣೇ ಆದಿಶಕ್ತಿ, ಹೆಣ್ಣೇ ನೀನಿಲ್ಲದೆ ಈ ಸೃಷ್ಟಿಯಿಲ್ಲ , ಈ ಸೃಷ್ಟಿಗೆ ಆಧಾರವೂ ನೀನೇ ಶಕ್ತಿಯು ನೀನೇ ಯುಕ್ತಿಯು ನೀನೇ. ನೀನಿಲ್ಲದೇ ಜೀವವಿಲ್ಲ ನೀನಿಲ್ಲದೇ ಭಾವವಿಲ್ಲ ನೀನಿಲ್ಲದೇ ಪ್ರೀತಿ, ಪ್ರೇಮವಿಲ್ಲ ನೀನಿಲ್ಲದೇ ಕೋಪವೂ ಇಲ್ಲಾ  ನೀನಿಲ್ಲದೇ ಮಮತೆ, ವಾತ್ಸಲ್ಯವೂ ಇಲ್ಲ ನೀನಿಲ್ಲದೇ ಕರುಣೆ, ಕ್ಷಮೆಯು ಇಲ್ಲಾ  ನೀನಿಲ್ಲದೇ ನವ ಜೀವದ ಉಗಮವು ಇಲ್ಲಾ ನಿನ್ನಿಂದಲೇ ಸಂತೋಷ  ನಿನ್ನಿಂದಲೇ ದುಃಖ  ನಿನ್ನಿಂದಲೇ ಚೆಲುವು, ನಿನ್ನಿಂದಲೇ ಒಲವು ನಿನ್ನಿಂದಲೇ ಧೈರ್ಯ  ನಿನ್ನಿಂದಲೇ ಸೌಂದರ್ಯ  ನೀನೇ ಅಬಲೆ,ನೀನೇ...

ಬಣ್ಣದ ಹಬ್ಬದ ಕವಿತೆಗಳು

ಹೋಳಿ ಹುಣ್ಣಿಮೆ  ಹೋಳಿ ಹುಣ್ಣಿಮೆಯ ಶುಭದಿನ ಬಂದಿದೆ ಧರೆಗೆ ರಂಗಿನ ಅಭಿಷೇಕ ತಂದಿದೆ  ಕೆಟ್ಟದ್ದನ್ನ ಸುಟ್ಟು ಭಸ್ಮ ಮಾಡಿದೆ ಒಳ್ಳೆಯದನ್ನು ಧರೆಯಲ್ಲಿ ಸ್ಥಿರವಾಗಿ ಮೆರೆಸಿದೆ  ನಮ್ಮ ಜೀವನದ ಕೆಡುಕನ್ನು ತೊರೆದು ರಂಗು ರಂಗಿನ ಬಣ್ಣಗಳ ಹಾಗೆ  ಹೊಂಬೆಳಕು ತರಲೆಂದು ಹರಿ ಹರರಲ್ಲಿ  ಬೇಡುವ ಶುಭದಿನ ಬಂದಿದೆ ರತಿ ಮನ್ಮಥರ ಮಹತ್ವ ತಿಳಿಸಿದೆ  ಲೋಕ ಕಲ್ಯಾಣಕ್ಕಾಗಿ ಮಾಡಿದ ತ್ಯಾಗವ  ಸ್ಮರಿಸುವ ಶುಭ ಸಮಯ ಬಂದಿದೆ ಒಂದುಗೂಡುವ ಪವಿತ್ರ ಹೋಳಿ ಬಂದಿದೆ ಶಿವನ ರುದ್ರ ರೂಪವ...

ಕವನ: ಪಕ್ಷಿಯ ಪ್ರಪಂಚ

ಪಕ್ಷಿಯ ಪ್ರಪಂಚ ಯಾವಾಗಲೂ ಎಲ್ಲರ ನಿಂದಿಸುವ ಓ ಮನುಜನೇ ಇಗೋ ನೋಡಿದು ನಮ್ಮದು ಪ್ರಾಣಿ ಪಕ್ಷಿಯ ಪ್ರಪಂಚಯಾರ ಆಸರೆಯೂ ಇಲ್ಲ ಊಟವಿಲ್ಲದಿದ್ದರೂ ಮುಖದಲ್ಲಿ ಮಂದಹಾಸ ಮರೆಮಾಚಿಲ್ಲ ನನ್ನದು ಪ್ರಾಣಿ ಪಕ್ಷಿಯ ಪ್ರಪಂಚಅಲ್ಲಿಂದ ಇಲ್ಲಿಂದ ಎಲ್ಲಿಂದಲೋ ಹೊಂದಿಸಿ ತಂದ ಊಟ ಮರದ ಪೊಟರೆಗಳಲ್ಲಿ ಹೊಂದಿಸುತ ನಾಳೆಯೊಂದರ ಬಗ್ಗೆ ಯೊಚಿಸುವುದೇ ನನ್ನ ಪ್ರಪಂಚಓ ಮನುಜನೇ ನಿನಗೆ ಕೈ ಮುಗಿದು ಯಾಚಿಸುವೆ ನನ್ನ ಪ್ರಪಂಚವ ದೂರಗೊಳಿಸದಿರು ನಾ ಬೀಡು ಬಿಟ್ಟ ಆ ಮರ ಅಲುಗಿಸದೆ ಉರುಳಿಸದಿರು.....ಎಲ ಎಲವೋ ಮನುಜ...

ಕವನ: ನಾನೇನು ಸಾಧಿಸಿದೆ?

ನಾನೇನು ಸಾಧಿಸಿದೆ? ವರುಷವೊಂದು ಸಂದುತಲಿದೆ ಬದುಕಿನಲಿ ಒಂದು ವರುಷ ಕಳೆದು ಹೋಗಿದೆ ಸುಮ್ಮನೇ ಹಿಂತಿರುಗಿ ನೋಡಿದೆ ಈ ಕಳೆದ ವರುಷದಲಿ ನಾನೇನು ಮಾಡಿದೆ?ಕಳೆದು ಹೋದ ದಿನಗಳ ಜಾಲಾಡಿದೆ ಗುಟ್ಟಿನಲಿ ಮನವು ಮಾತಾಡಿದೆ ಸಾಧನೆಯ ಹಾದಿಯ ಮೊದಲ ಮೆಟ್ಟಲು ನಿರ್ಮಿಸಿದೆ ನಿನ್ನ ಬದುಕಿನಲಿ ಈ ವರುಷ ವ್ಯರ್ಥ ಮಾಡಿದೆಬರಹದ ಹಾದಿಯಲಿ ತೊಡಗಿದ್ದೆ ಸಾಧನೆಯ ಶಿಖರವನೇರುವ ಬಯಕೆಯಿದೆ ಪ್ರೋತ್ಸಾಹ, ಅವಕಾಶಗಳೂ ಸಿಗುತಲಿದೆ ಛಲವಿದೆ, ಮನವೂ ಖುಶಿಯಾಗಿದೆ.ಹೊಸ ವರುಷದ ಸಂಭ್ರಮವು ಬರುತಿದೆ ಬದುಕಿನಲಿ ಒಂದು...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group