ಸುದ್ದಿಗಳು

ಇಂದು ಭಗತ್ ಸಿಂಗ್ ಜನ್ಮದಿನ

ಇಂದು ಕ್ರಾಂತಿಕಾರಿ ಭಗತ್ ಸಿಂಗರ ಜನ್ಮ ದಿನ. ಬ್ರಿಟೀಷರ ದಾಸ್ಯದಿಂದ ಭಾರತವನ್ನು ಬಿಡುಗಡೆ ಮಾಡಲು ಅವಿರತ ಹೋರಾಟ ಮಾಡಿ, ನಗುನಗುತ್ತಲೇ ಉರುಳಿಗೆ ಕೊರಳೊಡ್ಡಿದ ವೀರ ಭಗತ್ ಸಿಂಗ್ ಅವರು ಅನವರತವೂ ಯುವಕರಿಗೆ ಸ್ಫೂರ್ತಿ ಮೂರ್ತಿ.ಭಗತ್ ಸಿಂಗ್ ಅವರನ್ನು ಕುರಿತು ದೇಶವಾಸಿಗಳು, ದೇಶಪ್ರೇಮಿಗಳಾದವರು ಅವಶ್ಯ ತಿಳಿಯಬೇಕು. ಅವರ ಸ್ವಾತಂತ್ರ್ಯ ಹೋರಾಟದ ಕೆಲವು ಪ್ರಕರಣಗಳನ್ನು ಓದಿದರೆ ಭಾರತ...

ಫೇಸ್‌ಬುಕ್‌ ಕಪಲ್ ಛಾಲೇಂಜ್ ; ಫೋಟೋ ಹಾಕುವ ಮುನ್ನ ಎಚ್ಚರ !!

ಇತ್ತೀಚೆಗೆ ಫೇಸ್ ಬುಕ್ ನಲ್ಲಿ ಕಪಲ್ ಛಾಲೇಂಜ್ ಎಂಬುದು ಭಾರಿ ಟ್ರೆಂಡ್ ಆಗಿರುವ ಹಿನ್ನೆಲೆಯಲ್ಲಿ ಅದನ್ನು ಸ್ವೀಕರಿಸುವ ಮುನ್ನ ಎಚ್ಚರಿಕೆ ವಹಿಸಿ ಎಂದು ಪುಣೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.ಪುಣೆಯ ಸೈಬರ್ ಕ್ರೈಂ ಪೊಲೀಸರು ಈ ಸಂಬಂಧ ಟ್ವಿಟರ್ ಮೂಲಕ ಸಂದೇಶ ರವಾನಿಸಿದ್ದು ಕಪಲ್ ಛಾಲೇಂಜ್ ನಲ್ಲಿ ಹಾಕುವ ಫೋಟೋಗಳು ದುರುಪಯೋಗವಾಗುವ ಸಾಧ್ಯತೆ ಇದೆ. ಹಾಗಾಗಿ...

70 ವರ್ಷಗಳಿಂದ ಈ ವ್ಯಕ್ತಿ ಆಸ್ಪತ್ರೆ ಯನ್ನೇ ನೋಡಿಲ್ಲ ! ಆರೋಗ್ಯಕ್ಕೆ ಈತನ ಎರಡೇ ಸೂತ್ರಗಳು ಇವೇ ನೋಡಿ.

ಬರ್ನಾರ್ಡ್ ಲಾವೆಸ್ ಎಂಬ ಹೆಸರಿನ ಈ ವ್ಯಕ್ತಿ ಸನ್ 1958 ರಿಂದ ಅನಾರೋಗ್ಯವೆಂದು ಒಂದೇ ಒಂದು ದಿನ ರಜೆ ಹಾಕಿಲ್ಲ ! ಅಂದರೆ ಕಳೆದ ಎಪ್ಪತ್ತು ವರ್ಷಗಳಿಂದ ಈತ ಆಸ್ಪತ್ರೆಗೆ ಹೋಗಿಯೇ ಇಲ್ಲ. 18 ವರ್ಷದವನಿದ್ದಾಗ ಫಿಟ್ನೆಸ್ ಟೆಸ್ಟ್ ಗೆ ಅಂತ ಹೋಗಿದ್ದೇ ಕೊನೆ. ಆಮೇಲೆ ಬರ್ನಾರ್ಡ್ ದವಾಖಾನೆಯ ಕಡೆಗೆ ಮುಖ ಹಾಕಿಲ್ಲ.ತನ್ನ ಈ...

ಕಟ್ಟಡ ರಿಪೇರಿಗೆ ಹಣವಿಲ್ಲ ಅದರಲ್ಲೇ ಕೆಲಸ ಮಾಡುವೆ – ಕಂಗಣಾ ರಾಣೌತ್

ಮುಂಬೈ - ಮಹಾರಾಷ್ಟ್ರದ ಶಿವಸೇನೆಯ ದರ್ಪದ ಸಂಕೇತವಾಗಿ ಬಿಎಂಸಿ ಯಿಂದ ಕೆಡವಲ್ಪಟ್ಟ ಕಟ್ಟಡವನ್ನು ಮರು ನಿರ್ಮಾಣ ಮಾಡಲು ತನ್ನಲ್ಲಿ ಹಣವಿಲ್ಲ ಅದರಲ್ಲೇ ತಾನು ಕೆಲಸ ಮಾಡುವುದಾಗಿ ಖ್ಯಾತ ಬಾಲಿವುಡ್ ನಟಿ ಕಂಗಣಾ ರಾಣಾವತ್ ಹೇಳಿದ್ದಾರೆ.ಸತ್ಯ ಮಾತನಾಡಿದ್ದಕ್ಕಾಗಿ ಶಿವಸೇನೆಯ ವರಿಂದ ಸಿಕ್ಕ ಬಳುವಳಿಯಾಗಿ ಆ ಕಟ್ಟಡ ಹಾಗೆಯೇ ಇರಬೇಕು ಎಂದೂ ಅವರು ಟ್ವೀಟ್ ಮಾಡಿದ್ದಾರೆ.ಮಾರ್ಚ್ ತಿಂಗಳಿನಿಂದ...

ಡ್ರಗ್ಸ್ ವಿಚಾರಣೆ ; ಮೂತ್ರದಲ್ಲಿ ನೀರು ಮಿಕ್ಸ್ ಮಾಡಿದ ರಾಗಿಣಿ

ಬೆಂಗಳೂರು - ಡ್ರಗ್ಸ್ ಪ್ರಕರಣದಲ್ಲಿ ಬಂಧಿತಳಾಗಿ ವಿಚಾರಣೆ ಎದುರಿಸುತ್ತಿರುವ ನಟಿ ರಾಗಿಣಿ ದ್ವಿವೇದಿ ಮೂತ್ರ ಪರೀಕ್ಷೆಗೆಂದು ಕೇಳಲಾದ ಮೂತ್ರದಲ್ಲಿ ನೀರು ಕೂಡಿಸಿ ತನಿಖೆಯ ದಾರಿ ತಪ್ಪಿಸಲು ಯತ್ನಿಸಿದ್ದಾಳೆಂದು ಸಿಸಿಬಿ ಅಧಿಕಾರಿಗಳು ಆರೋಪಿಸಿದ್ದಾರೆ.ಸೆ. 4 ರಂದು ಅರೆಸ್ಟ್ ಆಗಿದ್ದ ರಾಗಿಣಿಯ ಡೋಪಿಂಗ್ ಟೆಸ್ಟ್ ಮಾಡಲು ಮೂತ್ರ ಹಾಗೂ ಕೂದಲ ಪರೀಕ್ಷೆ ಮಾಡಬೇಕಾಗಿತ್ತು. ಮಲ್ಲೇಶ್ವರಂ ನ ಕೆ...

ಕರ್ಕಿ ಕಾವ್ಯ ಪ್ರಶಸ್ತಿಗೆ ಕೃತಿ ಆಹ್ವಾನ

ಬೆಳಗಾವಿ: ಡಾ. ಡಿ.ಎಸ್. ಕರ್ಕಿ ಪ್ರತಿಷ್ಠಾನದ ವತಿಯಿಂದ ಡಾ. ಡಿ.ಎಸ್. ಕರ್ಕಿ ಅವರ 113 ನೇ ಜನ್ಮದಿನದ ಅಂಗವಾಗಿ ಕಾವ್ಯ ಪ್ರಕಾರದ ಕೃತಿಗೆ ಡಾ. ಡಿ.ಎಸ್. ಕರ್ಕಿ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.ಆಸಕ್ತರು 2019 ನೇ ಸಾಲಿನಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟಗೊಂಡ ಕವನ ಸಂಕಲನದ ಎರಡು ಪತ್ರಿಗಳನ್ನು 25-09-2020 ರ ಒಳಗಾಗಿ...

ಮಂಜುನಾಥ ರೇಳೇಕರ್… ಜವಾರಿ ತಿನ್ನಿ ಗೋ ಕೊರೊನ ಎನ್ನಿ !

ಪ್ರಿಯ ನಾಗರಿಕ ಬಂಧುಗಳಲ್ಲಿ ಚಿಕ್ಕ ಕಲಾವಿದರಿಂದ ಮನವಿ ಬಹಳ ಗಮನ ಹರಿಸಬೇಕಾದ ವಿಷಯ 256 ದೇಶಗಳಲ್ಲಿಯೇ ವಿಭಿನ್ನವಾದ ದೇಶ ಭಾರತ ಕೊರೊನದಂತಹ ಮಹಾಮಾರಿ ರೋಗ ನಮ್ಮ ದೇಶಕ್ಕೆ ಕಾಲಿಡಬಾರದಿತ್ತು ಆದರೂ ಕಾಲಿಟ್ಟಿದೆ.ಇದರ ಹಿನ್ನಲೆ ಹೀಗಿದೆ. ಹಲವಾರು ದೇಶಗಳಿದ್ದರೂ ಪ್ರಮುಖವಾಗಿ ಚೀನಾ ದೇಶದಲ್ಲಿಯೇ ಮಹಾಮಾರಿ ಹುಟ್ಟಲು ಕಾರಣ ಇದೆ.ಮನುಷ್ಯರು ಸಸ್ಯಾಹಾರಿ ಹಾಗೂ ಮಾಂಸಾಹಾರಿಯೂ ಎಂದು ಎಲ್ಲರಿಗೂ...

ಯುವಕರು ಸ್ವಾಮಿ ವಿವೇಕಾನಂದರ ಬಗ್ಗೆ ಅವಶ್ಯ ತಿಳಿಯಲೇಬೇಕು

ಹಿಂದಿ ಶಿಕ್ಷಕರ ಸಂಘದಿಂದ ಪುಸ್ತಕ ವಿತರಣೆ ಮೂಡಲಗಿ - ಇಂದಿನ ಯುವ ಜನಾಂಗ ಸ್ವಾಮಿ ವಿವೇಕಾನಂದರ ಬಗ್ಗೆ ಅವಶ್ಯವಾಗಿ ತಿಳಿದಿರಬೇಕು. ಅವರಿಗಾಗಿಯೇ ಬರೆಯಲಾದ ಪುಸ್ತಕ " ಎಚ್ಚತ್ತ ಭಾರತ " ರಚನೆಯಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಹಿಂದಿ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಶ್ರೀಮತಿ ಎಮ್.ಪಿ.ಗೀದಿ ಹೇಳಿದರು.ಕಳೆದ ಸೆ. 5 ರಂದು ' ಶಿಕ್ಷಕರ...

ಮತ್ತೆ 118 ಚೀನ್ ಆ್ಯಪ್ ಗಳ ನಿಷೇಧ ಮಾಡಿದ ಕೇಂದ್ರ ಸರ್ಕಾರ ಇಲ್ಲಿದೆ ನಿಷೇಧಿತ ಆ್ಯಪ್ ಗಳ ಪಟ್ಟಿ

ನವದೆಹಲಿ - ಭಾರತದ ಸಾರ್ವಭೌಮತ್ವ ಮತ್ತು ರಕ್ಷಣೆ, ರಾಜ್ಯದ ಸುರಕ್ಷತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆಯೆಂದು ಅತ್ಯಂತ ಜನಪ್ರಿಯ ಆನ್​ಲೈನ್ ಗೇಮ್ *ಪಬ್​ಜಿ* ಸೇರಿದಂತೆ 118 ಚೀನೀ ಮೊಬೈಲ್ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ಬುಧವಾರ ನಿಷೇಧಿಸಿದೆ.ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ನಿರ್ದೇಶನದಂತೆ ಈ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಈ...

ಎರಡು ಭಾವಚಿತ್ರಗಳು

ಹಿರಿಯ ಸಾಹಿತಿಗಳಾದ ಡಾ.ಭೇರ್ಯ ರಾಮಕುಮಾರ್ ಅವರು ಕನ್ನಡದ ಖ್ಯಾತ ಸಾಹಿತಿಗಳು,ಅಂಕಣಕಾರರೂ ಆದ ಪ್ರೊ.ಎಚ್ಚೆಸ್ಕೆ ಅವರೊಂದಿಗೆ ಇದ್ದ ಒಂದು ಅಪರೂಪದ ಚಿತ್ರ ಹಾಗೂ ಮೂವರು ಹಿರಿಯ ಸಾಹಿತಿಗಳಾದ ಡಾ.ಎಂ.ಅಕಬರ ಅಲಿ,ಡಾ.ಎಚ್ಚೆಸ್ಕೆ ಹಾಗೂ ಡಾ.ಸಿ.ಪಿ.ಕೆ ಅವರಿಗೆ ತಮ್ಮ ಸಂಸ್ಥೆಯಿಂದ 1995 ರಲ್ಲಿ ಮೈಸೂರಿನಲ್ಲಿ ನಡೆಸಿದ ಡಾ.ದ.ರಾ.ಬೇಂದ್ರೆ ನೆನಪಿನ ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ 'ಸಾಹಿತ್ಯ ರತ್ನ ' ಪ್ರಶಸ್ತಿ ನೀಡಿ...
- Advertisement -spot_img

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...
- Advertisement -spot_img
error: Content is protected !!
Join WhatsApp Group