ಸುದ್ದಿಗಳು
ಭೂಮಿಯ ವಿನಾಶ ತಡೆಯಲು ಗಿಡಮರಗಳನ್ನು ಬೆಳೆಸಬೇಕು
ಮೂಡಲಗಿ: ‘ಗಿಡಮರಗಳನ್ನು ಬೆಳೆಸುವ ಮೂಲಕ ಭೂಮಿಯ ವಿನಾಶವನ್ನು ತಡೆಯಲು ಸಾಧ್ಯ’ ಎಂದು ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷ ಬಾಲಶೇಖರ ಬಂದಿ ಹೇಳಿದರು.ಇಲ್ಲಿಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಆವರಣದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಹಾಗೂ ಗೋಕಾಕ ಅರಣ್ಯ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ...
ಸುದ್ದಿಗಳು
ಬೀದರ – ಗಡಿ ಜಿಲ್ಲೆಯ ಬೀದರ್ ನಲ್ಲಿ ಬೆಳ್ಳಂ ಬೆಳಿಗ್ಗೆ ಎಟಿಎಂ ಕಳ್ಳತನ ಮಾಡಿದ ಖದೀಮರು
ಬೀದರ್ ಹೃದಯ ಭಾಗದಲ್ಲಿ ಇರುವ ಗುಂಪಾ ನಗರ ಗಾಂಧಿಗಂಜ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಆಕ್ಸಿಸ್ ಬ್ಯಾಂಕ್ ಎಟಿಎಂ ಅನ್ನು ಗ್ಯಾಸ್ ಕಟರ್ ಬಳಕೆ ಮಾಡಿ ಕಳ್ಳತನ ಮಾಡಿದ ಘಟನೆ ನಡೆದಿದೆ.ಗಾಂಧಿ ಗಂಜ್ ಪೋಲಿಸ್ ಠಾಣೆಯನ್ನು ರಾಜ್ಯ ಸರ್ಕಾರ ಎರಡು ತಿಂಗಳ ಹಿಂದೆ ಮೇಲ್ದರ್ಜೆಗೆ ಏರಿಸಲಾಗಿತ್ತು. ಒಬ್ಬರು ಸರ್ಕಲ್ ಇನ್ಸ್ಪೆಕ್ಟರ್ ಒಬ್ಬರು ಪೊಲೀಸ್ ಇನ್ಸ್ಪೆಕ್ಟರ್...
ಸುದ್ದಿಗಳು
ನೇಕಾರ ಇಂದು ಇರದಿದ್ದರೆ ಮಾನವ ಕುಲ ಅಂಧಕಾರದಲ್ಲಿ ಇರುತ್ತಿತ್ತು – ಉಮೇಶ ಬೆಳಕೂಡ
ಮೂಡಲಗಿ - ನೇಕಾರ ಎನ್ನುವಂಥ ಜೀವಿ ಇಂದು ಇರದಿದ್ದರೆ ಮಾನವ ಕುಲವೇ ಅಂಧಕಾರದಲ್ಲಿ ಇರುತ್ತಿತ್ತು. ನೇಕಾರಿಕೆ ಕೇವಲ ಒಂದು ಉದ್ಯೋಗವಲ್ಲ ಮಾನವನ ಮಾನ ಮುಚ್ಚುವ ಪವಿತ್ರ ಕಾರ್ಯವಾಗಿದೆ ಎಂದು ಪತ್ರಕರ್ತ ಉಮೇಶ ಬೆಳಕೂಡ ಹೇಳಿದರು.ಬಿಜೆಪಿಯ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ನೇಕಾರ ಪ್ರಕೋಷ್ಠದ ವತಿಯಿಂದ ರಾಷ್ಟ್ರೀಯ ನೇಕಾರ ದಿನವನ್ನು ಶ್ರೀ ನೀಲಕಂಠ ಮಠದಲ್ಲಿ ಆಚರಿಸಿದ ಸಂದರ್ಭದಲ್ಲಿ...
ಸುದ್ದಿಗಳು
ಮಿನಿ ವಿಧಾನ ಸೌಧ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದ ಶಾಸಕ ರಹೀಮ್ ಖಾನ
ಬೀದರ : ಜಿಲ್ಲಾ ಸಂಕೀರ್ಣ (ಮಿನಿ ವಿಧಾನ ಸೌಧ) ನಿರ್ಮಾಣ ವಿಳಂಬ ಮತ್ತು ಶಿಫ್ಟಿಂಗ್ ಯೋಜನೆಗೆ ತಮ್ಮ ಪ್ರಬಲ ವಿರೋಧವನ್ನು ವ್ಯಕ್ತಪಡಿಸಿದ್ದಾರೆ ಮಾಜಿ ಸಚಿವ ಬೀದರ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ರಹಿಮ್ ಖಾನ್.ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದ...
ಸುದ್ದಿಗಳು
ಜೊಲ್ಲೆಗೆ ಪುನಃ ಸಚಿವ ಸ್ಥಾನ: ಸಿಐಟಿಯು ಖಂಡನೆ “ಅಂಗನವಾಡಿ ಕಾರ್ಯಕರ್ತೆಯರಿಗೆ ಸೌಲಭ್ಯ ಒದಗಿಸಬೇಕು”
ಬೀದರ - ರಾಜ್ಯದಲ್ಲಿ ಮೊಟ್ಟೆ ಖರೀದಿಯಲ್ಲಿ ಅವ್ಯವಹಾರ ಎಸಗಿದ ಶಶಿಕಲಾ ಜೊಲ್ಲೆ ಅವರಿಗೆ ಪುನಃ ಮಹಿಳಾ ಮಕ್ಕಳ ಅಭಿವೃದ್ದಿ ಖಾತೆ ಸಚಿವ ಸ್ಥಾನ ನೀಡುವ ಮೂಲಕ ಸರ್ಕಾರ ಭ್ರಷ್ಟಾಚಾರಿಗಳಿಗೆ ಮಣೆ ಹಾಕುತ್ತದೆ ಎಂಬುದಕ್ಕೆ ಸಾಕ್ಷಿ ಎಂದು ಸಿ.ಐ.ಟಿ.ಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುನಂದಾ ಗಂಭೀರ ಆರೋಪ ಮಾಡಿದರು.ಜಿಲ್ಲೆಯ ಹುಮನಬಾದ ತಾಲ್ಲೂಕಿನಲ್ಲಿ ಶನಿವಾರ ಏರ್ಪಡಿಸಿದ್ದ ಅಂಗನವಾಡಿ...
ಸುದ್ದಿಗಳು
ಸಂತ ಶಿರೋಮಣಿ ನಾಮದೇವ ಮಹಾರಾಜರ 671ನೇಯ ಪುಣ್ಯತಿಥಿ ಆಚರಣೆ
ಸವದತ್ತಿ : ಪಟ್ಟಣದ ಧಿವಟಗೇರಿ ಓಣಿಯ ವಿಠಲ ಮಂದಿರದಲ್ಲಿ ನಾಮದೇವ ಶಿಂಪಿ ಸಮಾಜ ಹಾಗೂ ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ಸಂತ ಸಂತ ಶಿರೋಮಣಿ ನಾಮದೇವ ಮಹಾರಾಜರ 671ನೇಯ ಪುಣ್ಯತಿಥಿ ಆಚರಿಸಲಾಯಿತು.ನಾಮದೆವ ಶಿಂಪಿ ಸಮಾಜದ ಅಧ್ಯಕ್ಷ ಹಾಗೂ ನ್ಯಾಯವಾದಿ ಶಾಮಸುಂದರ ಲಾಳಗೆ ನಾಮದೇವ ಮಹಾರಾಜರ ಬಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ...
ಸುದ್ದಿಗಳು
ವೃಂದ ಮತ್ತು ನಿಯಮಗಳನ್ನು ತಿದ್ದುಪಡಿಗೆ ಆಕ್ಷೇಪಣೆ ಸಲ್ಲಿಸಿ ಮನವಿ
ಸವದತ್ತಿ - ಕಂದಾಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರು ಮತ್ತು ಗ್ರಾಮಲೆಕ್ಕಿಗರು ತಹಶೀಲ್ದಾರ ಪ್ರಶಾಂತ ಪಾಟೀಲ್ ರವರಿಗೆ ಮನವಿ ಸಲ್ಲಿಸಿ ವೃಂದ ಮತ್ತು ನಿಯಮಗಳ ತಿದ್ದುಪಡಿಗೆ ಆಕ್ಷೇಪಣೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ ತಿ. ಆಯಟ್ಟಿ ಮಾತನಾಡಿ, ಕಂದಾಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರು ಮತ್ತು ಗ್ರಾಮಲೆಕ್ಕಿಗರು ಜೇಷ್ಠತಾ ಪಟ್ಟಿಯನ್ನು ಒಗ್ಗೂಡಿಸಲು ವೃಂದ ಮತ್ತು...
ಸುದ್ದಿಗಳು
ಪಟ್ಟಣದ ಸ್ವಚ್ಚತೆಗೆ ಎಲ್ಲರ ಸಹಕಾರ ಅಗತ್ಯವಾಗಿ ಬೇಕು – ಆನಂದ ಮಾಮನಿ
ಸವದತ್ತಿ: “ಪಟ್ಟಣದ ಸ್ವಚ್ಚತೆಗೆ ಎಲ್ಲರ ಸಹಕಾರ ಅಗತ್ಯವಾಗಿ ಬೇಕು ಸ್ವಚ್ಛವಾದ ವಾತಾವರಣ ಎಲ್ಲರಿಗೂ ಅವಶ್ಯವಾಗಿ ಬೇಕು. ಆ ನಿಟ್ಟಿನಲ್ಲಿ ಸಾರ್ವಜನಿಕರು ಪುರಸಭೆಯವರು ಮಾಡುವ ಕಾರ್ಯಕ್ಕೆ ಸಹಕಾರ ನೀಡಬೇಕು. ಪುರಸಭೆಯವರು ನೀಡುತ್ತಿರುವ ಬಕೀಟುಗಳಲ್ಲಿ ತಮ್ಮ ಮನೆಯ ಕಸವನ್ನು ಹಾಕಿ ನಂತರ ಕಸ ತುಂಬಿಸಿಕೊಳ್ಳುವ ವಾಹನ ತಮ್ಮ ಮನೆ ಬಾಗಿಲಿಗೆ ಬಂದಾಗ ಅದರಲ್ಲಿ ಕಸ ಹಾಕಬೇಕು ಸ್ವಚ್ಛವಾದ...
ಸುದ್ದಿಗಳು
ಚಿಕ್ಕಸಿಂದಗಿ ಗ್ರಾಮದ ಜೋಗೂರ ರೈತನ ಭೂಮಿಯಲ್ಲಿ 9 ತಾಸಿನಲ್ಲಿ 34 ಎಕರೆ ಭೂಮಿ ಹರಗಿ ಸಾಧನೆ ಮಾಡಿದ ಎತ್ತುಗಳು
ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಪ್ರಗತಿ ಪರ ರೈತರಾದ ಖಾಜೇಸಾಬ ಗಾಲಿಸಾಬ ಅವಟಿ (ಮುಲ್ಲಾ) ಅವರ ಎತ್ತುಗಳು ಗ್ರಾಮದ ಪ್ರಕಾಶ ಬಸವರಾಜ ಜೋಗೂರ ಅವರ ಕೇಸರಿ ಭೂಮಿಯಲ್ಲಿ ಶುಕ್ರವಾರರಂದು ಮುಂಜಾನೆ ವೇಳೆಯಿಂದ ಸತತ 9 ತಾಸಿನಲ್ಲಿ 34 ಎಕರೆ ಭೂಮಿಯಲ್ಲಿ ಅವಟಿಯವರು ಎತ್ತುಗಳ ಮೂಲಕ ಹರಗಿ ಉತ್ತಮ ಸಾಧನೆ ಮಾಡಿದ್ದಾರೆ.ರೈತ ಮೌಲಾಲಿ ಅವಟಿ ಮಾತನಾಡಿ,...
ಸುದ್ದಿಗಳು
ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿ ಇನ್ನುಂದೆ ‘ಧ್ಯಾನ್ ಚಂದ್ ಖೇಲ್ ರತ್ನ’
ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಬದಲಿಸಿರುವ ಕೇಂದ್ರ ಸರ್ಕಾರ ಹಾಕಿ ಆಟದ ದಂತಕತೆ ಧ್ಯಾನ್ ಚಂದ್ ಅವರ ಹೆಸರಿಟ್ಟು ಘೋಷಣೆ ಮಾಡಿದೆ.ರಾಜಕಾರಣಿಗಳಿಗೂ ಆಟಗಳಿಗೂ ನಂಟು ಬೇಡ ಎಂಬ ಸಂದೇಶ ಸಾರುವ ಈ ಬದಲಾವಣೆ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹೆಸರನ್ನು ಕ್ರೀಡಾ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



