Uncategorized
ನಾಡ ಸಂಸ್ಕೃತಿ ಅರಿಯಬೇಕಾದರೆ ಪುಸ್ತಕ ಓದಬೇಕು – ರಾಮಚಂದ್ರ ಹೆಗಡೆ
ಪುಸ್ತಕಗಳು ಸಂಸ್ಕೃತಿಯ ಪ್ರತೀಕ. ಕನ್ನಡ ನಾಡು, ನುಡಿ, ಸಂಸ್ಕೃತಿಗಳನ್ನು ಅರಿಯಬೇಕಾದರೆ ಸಾಹಿತಿಗಳು ಬರೆದ ಪುಸ್ತಕಗಳನ್ನ ಓದಬೇಕೆಂದು ಜ್ಞಾನಭಾರತಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ರಾಮಚಂದ್ರ ಹೆಗಡೆಯವರು ಹೇಳಿದರು.ಎಂ ಜಿ ವ್ಹಿ ಸಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಸಂಭ್ರಮದ ದಿನದಂದು ಡಾ. ಪ್ರಕಾಶ ನರಗುಂದ ಹಾಗೂ ಎಚ್. ಜಿ.ಪಾಟೀಲ ಅವರು ಸಂಪಾದಿಸಿದ ಶೋಧನೆ ಸಂಶೋಧನೆ ಕೃತಿ...
Uncategorized
ಸಿಂದಗಿ : ಉಲ್ಟಾ ಹಾರಿದ ರಾಷ್ಟ್ರಧ್ವಜ
ಸಿಂದಗಿ : ತಹಸೀಲ್ದಾರ ಕಾರ್ಯಾಲಯದ ಆವರಣದಲ್ಲಿ ಶನಿವಾರ ನಡೆದ 70ನೇ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜವನ್ನು ತಲೆ ಕೆಳಗಾಗಿ ಹಾರಿಸಿದ ಘಟನೆ ನಡೆಯಿತು.ಶಾಸಕ ಅಶೋಕ ಮನಗೂಳಿ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಸಿಂದಗಿ
ತಹಶೀಲ್ದಾರ ಕರಿಯಪ್ಪ ಬೆಳ್ಳಿ ಅವರ ಎಡವಟ್ಟಿನಿಂದ ಉಲ್ಟಾ
ಧ್ವಜಾರೋಹಣ ಮಾಡಲಾಗಿದೆ ಎಂದು ಆರೋಪಿಸಿರುವ
ಸಾರ್ವಜನಿಕರು ಹಾಗೂ ವಿವಿಧ ಕನ್ನಡಪರ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕನ್ನಡ...
Uncategorized
ಕರುನಾಡ ಒಡೆಯರುಕರುನಾಡ ಒಡೆಯರು
ಕನ್ನೆಲದ ಧೀರರು
ಕನ್ನಡವ ಕಟ್ಟಿದರು
ಕಲ್ಯಾಣ ಶರಣರುದೇವ ಭಾಷೆಯ ತೊರೆದು
ಜನ ಭಾಷೆ ಮೆರೆದು
ಸತ್ಯದ ಕೂರಲಗದೀ
ಕನ್ನಡ ನುಡಿ ಕಟ್ಟಿದರುಚಂಪೂ ಮೋಹವ ಬಿಟ್ಟು
ದೇಸಿ ಪ್ರಜ್ಞೆಯ ಕಟ್ಟು
ಕಾಯಕದ ಧರ್ಮವನು
ಕಟ್ಟಿದರು ಶರಣರುಹಾಸಿ ದುಡಿದರು ಜನ
ಹಂಚಿ ತಿನ್ನುವ ಮನ
ದಾಸೋಹದ ಮಂತ್ರವ
ಜಪಿಸಿದರು ಶರಣರುಅಗ್ರ ಅಂತ್ಯಜರ ಸಂಭ್ರಮದ
ಮದುವೆಯಲಿ
ಶರಣ ಸಮ್ಮತ ಕಾಲ
ಸಮ ಬಾಳು ಸಮ ಪಾಲುಬಸವ ಕೋಟೆಗೆ ಮತ್ತೆ
ಲಗ್ಗೆ ಹಾಕುವ ಜನರು
ವಿಷಮತೆಯ ಬೀಜ
ಬಿತ್ತ ಬಹುದುಹಸನಾಗಲಿ ಕರುನಾಡು
ಉಸಿರು...
Uncategorized
ಯಾವುದು ಸರಿ, ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ?
೧೯೫೬ ನವಂಬರ್ ೧ ರಂದು ಮೈಸೂರು ಸಂಸ್ಥಾನ, ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗು ಮದ್ರಾಸ್ ಕರ್ನಾಟಕ ಎಲ್ಲ ಸೇರಿ ಮೈಸೂರು ರಾಜ್ಯ ಉದಯವಾಯಿತು. ಆಗ ಮೈಸೂರು ರಾಜ್ಯೋತ್ಸವ ಅಂತ ಕರೆದರೆ ಉಳಿದ ಮೂರು ಭಾಗಗಳವರಿಗೆ ನೋವುಂಟಾಗ ಬಹುದು ಎಂದು "ಕನ್ನಡ ರಾಜ್ಯೋತ್ಸವ" ಅಂತ ಕರೆದಿರಬಹುದು.೧೯೭೩ ನವೆಂಬರ್ ೧ ರಂದು ಕರ್ನಾಟಕ ರಾಜ್ಯ ಅಂತ...
Uncategorized
ಶತಮಾನದ ಶಾಲೆಗೆ ದುಸ್ಥಿತಿ : ಬಯಲಲ್ಲೇ ಬಿಸಿಯೂಟ ತಯಾರಿಸುವ ಕಪ್ಪಲಗುದ್ದಿ ಶಾಲೆ
ಮೂಡಲಗಿ - ಶತಮಾನ ಕಂಡು ಸಂಭ್ರಮಿಸಲು ಇನ್ನು ಕೆಲವೇ ದಿನಗಳು ಇರಬೇಕಾದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಮತ್ತು ಅಸಡ್ಡೆಯಿಂದ ರಾಯಬಾಗ ತಾಲೂಕಿನ ಕಪ್ಪಲಗುದ್ದಿಯ ವಿಕಾಸ ಯೋಜನೆಯ ಸರ್ಕಾರಿ ಕನ್ನಡ ಗಂಡುಮಕ್ಕಳ ಶಾಲೆಯ ಅಡುಗೆ ಕೋಣೆ ಬೀಳುವಂತಾಗಿದ್ದು ಮಕ್ಕಳಿಗಾಗಿ ಬಿಸಿಯೂಟ ಹೊರಗಡೆ ಮಾಡಬೇಕಾದ ಪರಿಸ್ಥಿತಿ ಬಂದಿದೆ.ಶಾಲಾ ಕಟ್ಟಡ ಹಾಗೂ ಅಡುಗೆ ಮಾಡುವ ಕೋಣೆ...
Uncategorized
ಅವ್ವ
ಕರುಳ ಬಳ್ಳಿ ಹೊತ್ತು ನೀನು
ತುತ್ತು ಉಣಿಸಿ ಬೆಳೆಸಿದೆ
ಜಗಕೆ ಜೀವ ಸೆಲೆಯನಿತ್ತು
ಜಗವ ಬೆಳಗಿ ನಡೆಸಿದೆಕಣ್ಣು ರೆಪ್ಪೆಯಲೂ ನೀನೇ
ಹೃದಯ ಕವಾಟದಲೂ ನೀನೇ
ರಕ್ತದ ಕಣಕಣದಲೂ ನೀನೇ
ನನ್ನ ಉಸಿರಲೂ ನೀನೇಅವ್ವ ನೀನು ಪ್ರೀತಿ ಸೆಲೆ
ಧೈರ್ಯ ತುಂಬಿದ ದೇವತೆ
ಅಡಿಗಡಿಗೆ ರೂಪ ಕೊಟ್ಟು
ದಿಟ್ಟ ಹೆಜ್ಜೆ ಇಡಿಸಿದೆಪದಗಳು ಸಾಲುತ್ತಿಲ್ಲ
ಸ್ವರಗಳು ಸಿಗುತ್ತಿಲ್ಲ
ಕಥೆಕವನಗಳಲಿ ಹಿಡಿಯದಾದೆ
ನಿನ್ನ ಮಹಿಮೆ ಅನಂತಾನಂತನಿನ್ನ ಹೋಲುವ ಮನುಜರಿಲ್ಲ
ದೇವಕಣದ ಜೀವನೀನು
ಚೈತನ್ಯದ ಚಿಲುಮೆ ನೀನು
ನನ್ನ ಲೋಕದ ದೇವತೆಡಾ.ದಾನಮ್ಮ...
Uncategorized
ಭದ್ರ ಬದುಕುನಾನು ನೀನು ನಿತ್ಯ
ಹೀಗೆ ನೆನಪಲಿ
ದಿನವ ನೂಕುತ್ತಿದ್ದೇವೆ
ನಗೆ ಸಂತಸ ಸಂಭ್ರಮ
ಕನಸು ಕವನ ಕಾವ್ಯ
ಭಾವ ಪ್ರೀತಿ ಒಲವು
ಹಂಚಿಕೊಂಡುನೀನು ನಾನು
ಪ್ರೀತಿಸಿದ್ದಂತೂ ನಿಜ
ಆದರೆ ಪ್ರೀತಿಗೆ
ಕಾರಣ ಏನು
ಎನ್ನುವ ಪ್ರಶ್ನೆಗೆ
ಉತ್ತರ ಮೌನ
ನಾವು ಕುರುಡು ಜಾಣಹುಡುಕಾಟಕೆ ಸೋಲಿಲ್ಲ
ಹೃದಯ ಭಾಷೆಗೆ
ನೆಮ್ಮದಿಯ ಗೆಲುವು
ತಳಮಳ ನೋವು
ಶಮನಿಸುವ ಯತ್ನ
ಕಟ್ಟುವುದು ಗಟ್ಟಿ
ಭದ್ರ ಬದುಕುಡಾ.ಶಶಿಕಾಂತ ಪಟ್ಟಣ ರಾಮದುರ್ಗ
Uncategorized
ಬೀದರ ಜಿಲ್ಲಾ ಸಚಿವರ ಕಚೇರಿಯ ಸುತ್ತ ಮಳೆ ನೀರು !
ಬೀದರ- ನಗರದಲ್ಲಿ ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯದ ಮುಂದೆ ಮಳೆ ನೀರು ಮಡುವಾಗಿ ನಿಂತಿದೆ.ಬೀದರ್ ನ ಅಂಬೇಡ್ಕರ್ ವೃತ್ತದ ಬಳಿಯಿರುವ ಸಚಿವ ಈಶ್ವರ ಖಂಡ್ರೆಯವರ ಸರಕಾರಿ ಕಚೇರಿಯ ಸುತ್ತಮುತ್ತ ನೀರು ನಿಂತುಕೊಂಡಿದೆ. ಹೀಗೆ ನಿಂತ ನೀರು ಹೊರಹೋಗಲು ಯಾವುದೇ ವ್ಯವಸ್ಥೆ ಇಲ್ಲದ್ದು ಜನಾಕ್ರೋಶಕ್ಕೆ ಕಾರಣವಾಗಿದೆ.ತಿಂಗಳಲ್ಲಿ ಎರಡ್ಮೂರು...
Uncategorized
ಎಸ್. ಎಲ್. ಬೈರಪ್ಪನವರಿಗೆ ನುಡಿ ನಮನ ಕಾರ್ಯಕ್ರಮ.
ಒಂದು ಪ್ರಕಟಣೆಹಾಸನ - ಆತ್ಮೀಯ ಬರಹಗಾರ ಬಂಧುಗಳೇ, ಸಾಹಿತ್ಯ ಪ್ರೇಮಿಗಳೇ... ಕಲಾ ಉಪಾಸಕರೆ, ಸಮಸ್ತ ಕನ್ನಡದ ಮನಸ್ಸುಗಳೆ, ನಾಡಿನ ಹೆಸರಾಂತ ಕಾದಂಬರಿಕಾರರಾದ ಎಸ್. ಎಲ್. ಭೈರಪ್ಪನವರು ನಮ್ಮೆಲ್ಲರನ್ನು ಅಗಲಿರುವುದು ಬಹಳ ದುಃಖವನ್ನುಂಟು ಮಾಡಿದೆ.ತನ್ನ ಪ್ರಬುದ್ಧ ಬರವಣಿಗೆಯ ಮೂಲಕ ಕಾದಂಬರಿ ಕ್ಷೇತ್ರದಲ್ಲಿ ಸಂಚಲನವನ್ನುಂಟು ಮಾಡಿ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಪಡೆದುಕೊಂಡ ಶ್ರೇಷ್ಠ ಸಾಹಿತಿ ಎಸ್.ಎಲ್. ಭೈರಪ್ಪನವರು....
Uncategorized
ಸಂಗೊಳ್ಳಿ ರಾಯಣ್ಣ ಸೊಸಾಯಿಟಿ ಹಗರಣ – ಗ್ರಾಹಕರನ್ನು ಕೊಲ್ಲುತ್ತಿರುವ ಕರ್ನಾಟಕ ಸರಕಾರ
ನೊಂದ ಗ್ರಾಹಕರಿಗೆ ನ್ಯಾಯ ಸಿಗುವುದು ಯಾವಾಗ ? ಬೆಳಗಾವಿಯ ಚಲನಚಿತ್ರ ನಿರ್ಮಾಪಕ ಸಂಗೊಳ್ಳಿ ರಾಯಣ್ಣ ಚಿತ್ರದ ಖ್ಯಾತಿಯ ಆನಂದ ಅಪ್ಪುಗೋಳ ಎಂಬ ನಯವಂಚಕ ಸುಮಾರು ಹತ್ತು ಸಾವಿರ ಗ್ರಾಹಕರಿಗೆ ಮೋಸ ವಂಚನೆ ಮಾಡಿ ಜೈಲು ಸೇರಿ ಈಗ ಬೆಲ್ ಮೇಲೆ ಹೊರಗಡೆ ಬಂದಿದ್ದಾನೆ. ಅವನ ಹತ್ತಿರ ಸಾವಿರಾರು ಕೋಟಿ ಆಸ್ತಿ ಇದೆ. ಸರಕಾರ ಇದನ್ನು ಮುಟ್ಟುಗೋಲು...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



