Monthly Archives: March, 2023

ಅಬಕಾರಿ ಇಲಾಖೆ ಮಿಂಚಿನ ದಾಳಿ; ನಾಲ್ವರು ವಶಕ್ಕೆ

ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ ಅನೈತಿಕ ಚಟುವಟಿಕೆ ಮಾಡುವವರಿಗೆ ನಡುಕ ಹುಟ್ಟಿಸಿದ ಅಬಕಾರಿ ಇಲಾಖೆ ಹಾಗು ಪೊಲೀಸ ಇಲಾಖೆಗಳ ಜಂಟಿ ಕಾರ್ಯಚರಣೆ ಅಥವಾ ತಮ್ಮ ತಮ್ಮ ಇಲಾಖೆ ಆದೇಶ ಮೇರೆಗೆ ದಾಳಿ ಮಾಡುವುದರ ಮೂಲಕ ಬೀದರ ನಲ್ಲಿ ಅನೈತಿಕ ಚಟುವಟಿಕೆ ಮಾಡುವವರು ಹುಷಾರ್ ಎಂಬ ಸಂದೇಶ ರವಾನೆ ಆಗಿದೆ ಎಂದು ಹೇಳುವುದರಲ್ಲಿ ಏನೂ...

ಕಾಂಗ್ರೆಸ್ ಗ್ಯಾರಂಟಿ ವಿವರಿಸಿದ ನಾಗರತ್ನಾ ಮನಗೂಳಿ

ಸಿಂದಗಿ: ಕಳೆದ ಸಮ್ಮಿಶ್ರ ಸರಕಾರದಲ್ಲಿ ಪಾರದರ್ಶಕ ಮತ್ತು ಜನಪರ ಯೋಜನೆಗಳನ್ನು ರೂಪಿಸಿ ಭ್ರಷಾಚಾರ ರಹಿತ ಆಡಳಿತ ನಡೆಸಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷಕ್ಕಿದೆ ಕಾರಣ 2023ರ ಚುನಾವಣೆಯಲ್ಲಿ ಜನಪರ ಯೋಜನೆಗಳನ್ನು ರೂಪಿಸಲು ಪ್ರಣಾಳಿಕೆ ರಚಿಸಿದ್ದು ನುಡಿದಂತೆ ನಡೆದುಕೊಳ್ಳುವ ಪಕ್ಷವಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರ ಪತ್ನಿ ನಾಗರತ್ನಾ ಮನಗೂಳಿ ಹೇಳಿದರು.ಪಟ್ಟಣದ 13,14ನೇ ವಾರ್ಡಿನಲ್ಲಿ...

ಹೊಸ ಯೋಜನೆಗಳಿಗಾಗಿ ಜೆಡಿಎಸ್ ಬೆಂಬಲಿಸಿ

ಸಿಂದಗಿ: ಕಳೆದ 18 ತಿಂಗಳು ಸಮ್ಮಿಶ್ರ ಅಧಿಕಾರದಲ್ಲಿ ಜೆಡಿಎಸ್ ಪಕ್ಷ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿದ್ದಲ್ಲದೆ ಜನಪರ ಯೋಜನೆಗಳನ್ನು ನೀಡಿದೆ ಮುಂಬರುವ 2023 ರ ಚುನಾವಣಾ ಪ್ರಣಾಳಿಕೆಗಳನ್ನು ರೂಪಿಸಿದ್ದು ಹೊಸ ಹೊಸ ಯೋಜನೆಗಳನ್ನು ತರುವಲ್ಲಿ ಪ್ರಾದೇಶಿಕ ಪಕ್ಷದಿಂದ ಮಾತ್ರ ಸಾಧ್ಯ ಅದಕ್ಕೆ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ನಿಮ್ಮ ಮನೆ ಮಗಳನ್ನು ವಿಧಾನ ಸೌಧಕ್ಕೆ...

ಯುವ ಸಾಧಕರಿಗೆ ಪುನೀತ ರಾಜಕುಮಾರ್ ಹೆಸರಿನಲ್ಲಿ ಪ್ರಶಸ್ತಿ ನೀಡಲು ಡಾ.ಭೇರ್ಯ ರಾಮಕುಮಾರ್ ಒತ್ತಾಯ

ಕನ್ನಡ ಚಲನಚಿತ್ರರಂಗ ಹಾಗೂ ಸಮಾಜಸೇವಾ ಕ್ಷೇತ್ರದಲ್ಲಿ  ಅತ್ಯಂತ ಚಿಕ್ಕವಯಸ್ಸಿಗೇ ಜಾಗತಿಕ ದಾಖಲೆ ಸ್ಥಾಪಿಸಿರುವ ಡಾ.ಪುನೀತ್ ರಾಜಕುಮಾರ್ ನಮ್ಮ ಕೆ.ಆರ್.ನಗರ ತಾಲ್ಲೂಕಿನ ಮಗನಾಗಿದ್ದು  ಹೆಮ್ಮೆಯ ವಿಷಯ.ಪುನೀತ್ ಪ್ರತಿಮೆಯನ್ನು ಕೆ.ಆರ್.ನಗರ ಹಾಗೂ ಸಾಲಿಗ್ರಾಮ ಪಟ್ಟಣಗಳ ಪ್ರಮುಖ ಸ್ಥಳದಲ್ಲಿ ಸ್ಥಾಪಿಸಬೇಕು  ಎಂದು ಹಿರಿಯ ಸಾಹಿತಿ ಪತ್ರಕರ್ತ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್...

ಲೇಡಿ ಸಿಂಗಮ್ ಸುವರ್ಣ ಸಾಹಸ; ಅಂತಾರಾಜ್ಯ ಕಳ್ಳರ ಬಂಧಿಸಿ ರೂ. 7.20 ಲಕ್ಷ ಮೌಲ್ಯದ ವಾಹನಗಳ ಜಪ್ತಿ

ಬೀದರ: ಹೆಣ್ಮಕ್ಕಳೆ ಸ್ಟ್ರಾಂಗ್ ಗುರು... ಎಂಬುದು ಗಡಿ ಜಿಲ್ಲೆ ಬೀದರ್ ತಾಲ್ಲೂಕಿನ ಬಗದಲ ಪಿ ಎಸ್ ಐ ಸುವರ್ಣ ಅವರ ವಿಷಯದಲ್ಲಿ ನಿಜವಾಗಿದ್ದು ಹೆಣ್ಣು ಮಕ್ಕಳು ಯಾವುದರಲ್ಲೂ ಏನೂ ಕಡಿಮೆ ಇಲ್ಲ ಎಂಬುದಕ್ಕೆ ಈ ಒಂದು ಉದಾಹರಣೆ.ಬೀದರ್ ತಾಲ್ಲೂಕಿನ ಡಿವೈಸ್ಪಿ ಒಳಗೊಂಡ ತಂಡದಲ್ಲಿ ಸಿಪಿಐ ಶ್ರೀನಿವಾಸ ಅಲ್ಲಾಪುರೆ ಮತ್ತು ಸುವರ್ಣ ಪಿ ಎಸ್ ಐ...

ಮಗುವಿನ ಜೀವ ಉಳಿಸಲು ಹೋಗಿ ಪಲ್ಟಿಯದ ಕಾರು; ಓರ್ವ ಸಾವು

ಬೀದರ - ರಸ್ತೆಯ ಮೇಲೆ ಅಡ್ಡ ಬಂದ ಮಗುವಿನ ಜೀವ ಉಳಿಸಲು ಹೋಗಿ Scorpio ಕಾರು ಪಲ್ಟಿಯಾಗಿ ಓರ್ವ ವ್ಯಕ್ತಿ ಸಾವಿಗೀಡಾದ ಘಟನೆ ಜರುಗಿದೆ.ಕಾರಿನಲ್ಲಿ ಇದ್ದ ಆರು ಜನರಲ್ಲಿ ಒಬ್ಬ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಇನ್ನುಳಿದ ಐದು ಜನರಿಗೆ ಕಾಲು ಮುರಿತ ಸೇರಿದಂತೆ ಗಂಭೀರ ಗಾಯಗಳಾಗಿವೆ.ಭಾಲ್ಕಿ ತಾಲ್ಲೂಕಿನ ಸಿದ್ದಾಪುರ ಗ್ರಾಮಕ್ಕೆ ಮದುವೆ ಯಲ್ಲಿ ಭಾಗಿಯಾಗಲು...

ಹೊಸ ಪುಸ್ತಕ ಓದು: ಆತ್ಮಶಕ್ತಿಯ ದೀಪ್ತಿ ಕುವೆಂಪು ರಾಮಾಯಣ

ಆತ್ಮಶಕ್ತಿಯ ದೀಪ್ತಿ ಕುವೆಂಪು ರಾಮಾಯಣ ಲೇಖಕರು: ಡಾ. ಪ್ರದೀಪ್ ಕುಮಾರ ಹೆಬ್ರಿಪ್ರಕಾಶಕರು: ಅಮೃತ ಪ್ರಕಾಶನ, ಮೈಸೂರು, ೨೦೨೨ಮೊ: ೯೮೪೪೦೧೮೪೫೭ಡಾ. ಪ್ರದೀಪ್ ಕುಮಾರ ಹೆಬ್ರಿ ಅವರು ನಮ್ಮ ದಿನಮಾನದ ಒಬ್ಬ ಶ್ರೇಷ್ಠ ವಿದ್ವಾಂಸರು. ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ಅವರಷ್ಟು ಕೃಷಿ ಮಾಡಿದ ಮತ್ತೊಬ್ಬರು ಸಿಗುವುದು ಕಷ್ಟ. ಕ್ಲುಪ್ತ ಅವಧಿಯಲ್ಲಿ ಮಹಾಕಾವ್ಯಗಳನ್ನು ರಚಿಸುವ ಒಂದು ಸಾಮರ್ಥ್ಯ ಅವರಲ್ಲಿದೆ. ಜಾತಿ...

ಯುವಜನರಿಗೆ ಮಾದರಿ ಪುನೀತ ರಾಜಕುಮಾರ್

ಕಬೀರದಾಸ ಒಂದು ಕಡೆ ತುಂಬ ಸುಂದರವಾದ ಮಾತೊಂದನ್ನು ಹೇಳುತ್ತಾನೆ- ‘ಮನುಷ್ಯನೇ ನೀನು ಹುಟ್ಟುವಾಗ ಜಗತ್ತೆಲ್ಲ ನಗುತ್ತಿರಲಿ, ನೀನು ಅಳುತ್ತಿರಲಿ. ನೀನು ಸತ್ತು ಪರಲೋಕ ಪಯಣ ಮಾಡುತ್ತಿರುವಾಗ ಜಗತ್ತೆಲ್ಲ ಅಳುತ್ತಿರಲಿ, ನೀನು ನಗುತ ಹೋಗು’ ಇದು ನಿಜವಾದ ಜೀವನದ ಲಕ್ಷಣ ಎಂದು ಕಬೀರ ಹೇಳುತ್ತಾನೆ. ಈ ಮಾತುಗಳಿಗೆ ಅಕ್ಷರಶಃ ನಿದರ್ಶನವಾಗಿ ಬದುಕಿದವರು ಪುನೀತ ರಾಜಕುಮಾರ್.ಇಂದು ಪುನೀತ...

ಜಾಗೃತ ಮತದಾರರೇ ಭಾರತ ದೇಶದ ಭದ್ರ ಬುನಾದಿ – ಶ್ರೀಶೈಲ ಸಿ.ಕರೀಕಟ್ಟಿ

ಸವದತ್ತಿ: 'ಭಾರತವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಸರ್ವರಿಗೂ ಮುಕ್ತ ಹಾಗೂ ಸಂತಸದಾಯಕ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದೆ. ಇಂತಹ ಮತದಾನದ ಹಕ್ಕನ್ನು ನಾವು ತಪ್ಪದೆ ಚಲಾಯಿಸಬೇಕು.ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಭಾವಿ ಮತದಾರರು ಮತ್ತು ಯುವ ಮತದಾರರಿಗೆ ಮತದ ಮೌಲ್ಯವನ್ನು ತಿಳಿಸಿಕೊಟ್ಟು, ಕಡ್ಡಾಯವಾಗಿ ಮತದಾನದ ದಿನ ಮತ ಚಲಾಯಿಸಲು ಪ್ರೇರೇಪಣೆ ನೀಡಬೇಕೆಂದು"...

ಪಂಚಮಸಾಲಿ ಮೀಸಲಾತಿ ಘೋಷಣೆ ನಿಶ್ಚಿತ – ರುದ್ರಗೌಡರ

ಸಿಂದಗಿ: ರಾಜ್ಯದ ಪಂಚಮಸಾಲಿ ಸಮಾಜದ ಬಾಂಧವ್ಯವನ್ನು ಉಳಿಸಿಕೊಳ್ಳಲು ಈ ಸಮಾಜಕ್ಕೆ 2ಎ ಮಿಸಲಾತಿ ನೀಡುವುದು ಸರಕಾರಕ್ಕೆ ಅನಿವಾರ್ಯತೆಯಿದೆ ಕೊನೆಯ ಹಂತದಲ್ಲಿ ಮೀಸಲಾತಿ ಘೋಷಣೆ ಮಾಡುವ ನಿರೀಕ್ಷೆಯಿದೆ ಎಂದು ದ್ರಾಕ್ಷಿ ಬೆಳೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್.ರುದ್ರಗೌಡರ ವಿವರಿಸಿದರು.ತಾಲೂಕು ಪಂಚಮಸಾಲಿ ಸಮಾಜ ಹಮ್ಮಿಕೊಂಡ ಸನ್ಮಾನ ಸ್ವೀಕರಿಸಿ ಮಾತನಾಡಿ, ಪಂಚಮಸಾಲಿ ಸಮಾಜದ ಕುಲಗುರುಗಳು ಕೂಡಲ ಸಂಗಮದಿಂದ ಪಾದಯಾತ್ರೆ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group