Monthly Archives: July, 2024
ಸುದ್ದಿಗಳು
ವಿದ್ಯಾರ್ಥಿನಿಯರು ಜ್ಞಾನದ ದೀವಿಗೆಯಾಗಿ ಹೊರಹೊಮ್ಮಬೇಕು – ಸಂಗಮೇಶ ಬಬಲೇಶ್ವರ
ಸಿಂದಗಿ; ಸಿಂದಗಿ ಎಂದರೆ ಜ್ಞಾನದ ತವರೂರು ಅಂತೇಯೇ ಈ ತಾಲೂಕಿನಲ್ಲಿ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ದಿ.ಮಾಜಿ ಸಚಿವ ಎಂ.ಸಿ.ಮನಗೂಳಿ ಅವರು ಶಿಕ್ಷಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ ಅವುಗಳನ್ನು ಸದುಪಯೋಗ ಪಡೆಸಿಕೊಂಡು ಇಲ್ಲಿ ಕಲಿಯುವ ಬಾಲಕಿಯರು ಜ್ಞಾನದ ದೀವಿಗೆಯಾಗಿ ಹೊರಹೊಮ್ಮಬೇಕು ಎಂದು ದಾರವಾಡ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಸಲಹೆ...
ಸುದ್ದಿಗಳು
ನೈಜ ಘಟನೆಯನ್ನಾಧರಿಸಿದ ‘ ಕಾಣದ ದಾರಿ ‘ ಕಾದಂಬರಿ
ಅನುಮಾನವೆಂಬ ಹುತ್ತದೊಳಗೆ ಸಿಲುಕಿಕೊಂಡು ವಿಷವರ್ತುಲ ಸೃಷ್ಟಿಸಿಕೊಳ್ಳುವ ಧಾವಂತ ಬದುಕಿನ ದಾರುಣ ಕಥೆ 'ಕಾಣದ ದಾರಿ' ಕಾದಂಬರಿ ಎಂದು ಕವಯತ್ರಿ, ಪ್ರತಿಮಾ ಹಾಸನ ತಿಳಿಸಿ ದರು.319ನೇ ಮನೆ ಮನೆ ಕವಿಗೋಷ್ಠಿಯನ್ನು ಹಾಸನದ ಹೇಮಾವತಿ ನಗರದಲ್ಲಿರುವ ಶ್ರೀಮತಿ ಜಯಶ್ರೀ ಬಾಲಕೃಷ್ಣ ಹಾಗು ಹೆಚ್.ವಿ ಬಾಲಕೃಷ್ಣ ರವರ ನಿವಾಸದಲ್ಲಿ ಯುವಕವಿ ದಯಾನಂದ ಎಸ್ ರವರ ಕಾಣದ ದಾರಿ ಕಾದಂಬರಿ...
ಸುದ್ದಿಗಳು
ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನೌಕರರ ಪ್ರತಿಭಟನೆ
ಸಿಂದಗಿ- ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಓ.ಪಿ.ಎಸ್ ಜಾರಿ ಮತ್ತು ಜ್ಯೋತಿ ಸಂಜೀವಿನಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ತಾಲೂಕಾ ಘಟಕದ ಪದಾಧಿಕಾರಿಗಳು ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ...
ಲೇಖನ
ಐಸಿಯು ನಲ್ಲಿವೆ ರಾಜ್ಯದ ವಿಶ್ವ ವಿದ್ಯಾಲಯಗಳು !
ಐಸಿಯು ಅಂದ್ರೆ ಮರಣದ ಶೈಯ್ಯಯಲ್ಲಿವೆ ಕರ್ನಾಟಕ ರಾಜ್ಯದ ಬಹುತೇಕ ವಿಶ್ವ ವಿದ್ಯಾಲಯಗಳು !ಯಾವುದೇ ಮುಂದಾಲೋಚನೆಯಿಲ್ಲದೆ ಸ್ಥಾಪಿತವಾದ, ಯಾವುದೇ ಮೂಲಭೂತ ಸವಲತ್ತು ಸೌಕರ್ಯ ಇರದ ರಾಜ್ಯದ ಕೆಲವು ವಿಶ್ವವಿದ್ಯಾಲಯಗಳು ದನದ ಕೊಟ್ಟಿಗೆ ಆಗಿವೆ ಎಂದರೆ ತಪ್ಪಲ್ಲ. ವಿಶ್ವ ವಿದ್ಯಾಲಯಗಳಲ್ಲಿ ಬೆಳೆದ
ಹುಲ್ಲು ಕಸ ಕೀಳಲು ದುಡ್ಡಿಲ್ಲ. ಹಂಪಿ ವಿಶ್ವವಿದ್ಯಾಲಯದಲ್ಲಿ ವಿದ್ಯುತ್ ಬಿಲ್ ಕಟ್ಟಲು ದುಡ್ಡಿಲ್ಲವಂತೆ ! ಬಹುತೇಕ...
ಸುದ್ದಿಗಳು
ಮೂಡಲಗಿ ಪಟ್ಟಣದ ಹಳೆ ಸೇತುವೆ ದುರಸ್ತಿಗೆ ಮನವಿ
ಮೂಡಲಗಿ ಪಟ್ಟಣದ ಹಳೆ ಸೇತುವೆ ದುರಸ್ತಿಗೆ ಮನವಮೂಡಲಗಿ: ನಗರದ ಮಧ್ಯದಲ್ಲಿರುವ, ಸಾಕಷ್ಟು ಹಳೆಯದಾದರೂ ಇನ್ನು ಗಟ್ಟಿಮುಟ್ಟಾಗಿರುವ ಹಳೆಯ ಸೇತುವೆಯನ್ನು ರಿಪೇರಿ ಮಾಡಿ ಡಾಂಬರೀಕರಣ ಮಾಡಬೇಕು ಎಂದು ಮೂಡಲಗಿ ಪುರಸಭೆಯ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಗಿದೆಮೂಡಲಗಿ ಪಟ್ಟಣದ ಅಭಿವೃದ್ಧಿ ಬಳಗದವರಿಂದ ಬಸ್ಟ್ಯಾಂಡ್ ಹತ್ತಿರ ಇರುವ ಹಳೆಯ ಸೇತುವೆ ದುರಸ್ತಿ ಮಾಡಿ ಎಂದು ಮೂಡಲಗಿ ಮುಖ್ಯಾಧಿಕಾರಿಗಳಾದ ತುಕಾರಾಮ ಮಾದರ...
Uncategorized
ಡಾ. ಸುರೇಶ ನೆಗಳಗುಳಿಗೆ ಮುಂಗಾರು ಸಿರಿ ಪ್ರಶಸ್ತಿ
ಡಾ. ಜಗದೀಶ ಎಸ್ ಕಾಬನೆಯವರು ಅಧ್ಯಕ್ಷರಾಗಿರುವ ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆ ಕರ್ನಾಟಕ ವತಿಯಿಂದ ಮಂಗಳೂರಿನ ವೈದ್ಯ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಇವರಿಗೆ ಮುಂಗಾರು ಸಿರಿ ಪ್ರಶಸ್ತಿಯನ್ನು ಇತ್ತೀಚೆಗೆ ನೀಡಲಾಯಿತು.ವೈದ್ಯಕೀಯ ಮಾತ್ರವಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ಕನ್ನಡ ನಾಡು ನುಡಿ, ನೆಲ, ಜಲ ,ಭಾಷೆ,ರಂಗಭೂಮಿ,ಸಂಗೀತ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ...
ಲೇಖನ
ದಿನಕ್ಕೊಬ್ಬ ಶರಣ ಮಾಲಿಕೆ
ಮೋಳಿಗೆಯ ಮಹಾದೇವಿಮೋಳಿಗೆಯ ಮಹಾದೇವಿ ಎಂದು ಹೆಸರಾದ ಶರಣೆ ಕಾಶ್ಮೀರದ ಸವಾಲಾಕ್ಷದ ದೊರೆ ಮಹಾದೇವ ಭೂಪಾಲನ ಸತಿ. ಆಕೆಯ ಮೊದಲ ಹೆಸರು ಗಂಗಾದೇವಿ. ಈ ಶರಣ ದಂಪತಿಗಳ ಜೀವನಕ್ಕೆ ಸಂಬಂಧಿಸಿದ ಹಲವಾರು ಅಂಶಗಳು ಕನ್ನಡ ಕಾವ್ಯಗಳಲ್ಲಿ ಉಲ್ಲೇಖವಾಗಿವೆ. ಭೀಮ ಕವಿಯ ,'ಬಸವ ಪುರಾಣ', ಗೌರವಾಂಕನ 'ಮೋಳಿಗೆಯ ಮಾರಯ್ಯ ಪುರಾಣ', ಭೈರವೇಶ್ವರ 'ಕಾವ್ಯ ಕಥಾ ಸೂತ್ರ ರತ್ನಾಕರ'ದಲ್ಲಿ...
ಲೇಖನ
ದಿನಕ್ಕೊಬ್ಬ ಶರಣ ಮಾಲಿಕೆ
ಮೋಳಿಗೆಯ ಮಹಾದೇವಿಮೋಳಿಗೆಯ ಮಹಾದೇವಿ ಎಂದು ಹೆಸರಾದ ಶರಣೆ ಕಾಶ್ಮೀರದ ಸವಾಲಾಕ್ಷದ ದೊರೆ ಮಹಾದೇವ ಭೂಪಾಲನ ಸತಿ. ಆಕೆಯ ಮೊದಲ ಹೆಸರು ಗಂಗಾದೇವಿ. ಈ ಶರಣ ದಂಪತಿಗಳ ಜೀವನಕ್ಕೆ ಸಂಬಂಧಿಸಿದ ಹಲವಾರು ಅಂಶಗಳು ಕನ್ನಡ ಕಾವ್ಯಗಳಲ್ಲಿ ಉಲ್ಲೇಖವಾಗಿವೆ. ಭೀಮ ಕವಿಯ ,'ಬಸವ ಪುರಾಣ', ಗೌರವಾಂಕನ 'ಮೋಳಿಗೆಯ ಮಾರಯ್ಯ ಪುರಾಣ', ಭೈರವೇಶ್ವರ 'ಕಾವ್ಯ ಕಥಾ ಸೂತ್ರ ರತ್ನಾಕರ'ದಲ್ಲಿ...
ಕವನ
ಕವನ
ನಾವು ನಮ್ಮವರುಬಾಳ ದಾರಿ ಸಾಗುತಿದೆ ದಿನನಿತ್ಯ ತಪ್ಪದೆ
ಪಯಣದ ಅಂತ್ಯವೂ ಇನ್ನೂ ಕಾಣದಾಗಿದೆ
ಕಷ್ಟ ಸುಖಗಳ ಮನವು ಅನುಭವಿಸಿದೆ
ಕಾರಣ ಸಿಗದೆ ಪಯಣ ಮತ್ತೆ ನಿಂತಿದೆಬದುಕಿನ ಪಯಣದಲ್ಲಿ ಸಿಕ್ಕರು ಹಲವರು
ನೋವು ನಲಿವನು ಕೆಲವರು ಹಂಚಿಕೊಂಡರು
ನಂಬಿದವರು ಮನಕೆ ಖುಷಿಯ ಕೊಟ್ಟರು
ಮಿಕ್ಕವರು ಬೆನ್ನಿಗೆ ಚೂರಿ ಹಾಕಿದರುಪ್ರೀತಿ ಪ್ರೇಮದ ಅರ್ಥವೇ ಗೊತ್ತಿಲ್ಲದವರು
ಬದುಕನ್ನೇ ಹಾಳು ಮಾಡಿ ಬೆಂಕಿ ಇಟ್ಟವರು
ಇವುಗಳ ಮಧ್ಯೆ ಬದುಕನ್ನೇ ಮೆಟ್ಟಿ ನಿಂತರು
ಅವರೇ...
ಕವನ
ಭಕ್ತಿ ಗೀತೆ
ವಿದ್ಯಾ ವಾರಿಧಿವೀಣಾಪಾಣಿಯೆ ಬ್ರಹ್ಮನ ವಲ್ಲಭೆ
ವರವನು ಕರುಣಿಸು ವಾಗ್ದೇವಿ|
ಮಾಣಿಕ್ಯದ ಸರ ಧರಿಸಿಹ ದೇವಿಯೆ
ಪಾದಕೆ ನಮಿಪೆವು ಮಹದೇವಿ||ಶಾರದೆ ಮಾತೆಯೆ ಜ್ಞಾನವ ವರ್ಧಿಸು
ಕಳಕಳಿಯಿಂದಲಿ ಬೇಡುವೆನು|
ಭಾರತಿದೇವಿಯೆ ಕರುಣಾಶಾಲಿನಿ
ನಿನ್ನಲಿ ದಯೆಯನು ಕೋರುವೆನು||ನಾರದ ಜನನಿಯೆ ಕಮಲಾಸನಸತಿ
ವಿದ್ಯಾಮಾತೆಯು ನೀನಮ್ಮ|
ತೋರುತ ಮಮತೆಯ ಶರಣರ ರಕ್ಷಿಸು
ಪೊರೆಯುತ ಭಕ್ತರ ಸಲಹಮ್ಮ||ಸರಸತಿ ಮಂಗಳೆ ವಿದ್ಯಾವಾರಿಧಿ
ಮನಸಿನ ಕತ್ತಲೆ ಅಳಿಸಮ್ಮ|
ಕರವನು ಜೋಡಿಸಿ ನಾಮವ ಭಜಿಪೆವು
ನಿನ್ನಯ ದೃಷ್ಟಿಯ ಬೀರಮ್ಮ||ಶುಭಕರಿ ಮಾತಾ ಮಂಗಳದಾಯಿನಿ ...
Latest News
ಕವನ : ಬೆಳಕಿನ ದೀಪಾವಳಿ
ಬೆಳಕಿನ ದೀಪಾವಳಿ
ಬೆಳಕು ಸರಿದು ನೇಸರನ
ಅಸ್ತದೊಡನೆ
ಜಗಕೆ ಜಗಮಗಿಸುವ
ದೀಪಗಳ ದರ್ಶನ
ಬಾನಂಚಿನಲಿ ಶಬ್ದಗಳ ನಡುವೆ
ಬೆಳಕಿನ ಚಿತ್ತಾರ
ಮೂಡಿಸುವ ಹಬ್ಬ
ಬೆಳಕಿನ ದೀಪಾವಳಿತಮವ ಕಳೆದು
ಜ್ಯೋತಿ ಬೆಳಗುವ
ನಾಡಿನಪವಿತ್ರ ಹಬ್ಬ
ತಳಿರು ತೋರಣ ಕಟ್ಟಿ
ಮನೆಯನು ಸಿಂಗರಿಸಿ
ಹಬ್ಬದಡುಗೆಯ ಸವಿಯುಣ್ಣುವ
ಮನದ ಖುಷಿಯ...