Monthly Archives: August, 2024

ರಾಜ್ಯದ ಅನುದಾನಿತ ಸಂಸ್ಥೆಗಳಿಗೆ ೪೩೮ ಕೋ. ರೂ. ಮಂಜೂರು

ಮೂಡಲಗಿ: ಕರ್ನಾಟಕ ರಾಜ್ಯದ ನಾಲ್ಕು ಕೇಂದ್ರೀಯ ಅನುದಾನಿತ ಸಂಸ್ಥೆಗಳಾದ ಐ.ಐ.ಟಿ ಧಾರವಾಡ, ಎನ್.ಐ.ಟಿ ಸುರತ್ಕಲ್, ಐ.ಐ.ಎಸ್ಸಿ ಬೆಂಗಳೂರು ಮತ್ತು ರಾಜ್ಯದ ಕೇಂದ್ರೀಯ ವಿಶ್ವವಿದ್ಯಾಲಯ ಸೇರಿದಂತೆ ಕಳೆದ ೩ ವರ್ಷಗಳಲ್ಲಿ ಒಟ್ಟು ೪೩೮.೪೦ ಕೋಟಿ ರೂಪಾಯಿ ಮಂಜೂರಾದ ಅನುದಾನವು ಬಳಕೆಯಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯದ ರಾಜ್ಯ ಸಚಿವ ಡಾ. ಸುಕಾಂತ ಮಜುಂದಾರ್ ಅವರು ಲಿಖಿತ...

ದೇಶದಲ್ಲಿ ಭ್ರಷ್ಟರನ್ನು ಶಿಕ್ಷಿಸುವ ಕಠಿಣ ಕಾನೂನು ಬರಬೇಕು – ನ್ಯಾ. ನಾಗಮೋಹನದಾಸ

ದಲಿತ ಮಹಿಳಾ ಒಕ್ಕೂಟ ಮತ್ತು ಸಮಾನ ಮನಸ್ಕ ಮಹಿಳಾ ಒಕ್ಕೂಟದಿಂದ ಸಮಾಲೋಚನಾ ಸಭೆ    ಬೆಂಗಳೂರಿನ ವೈಯಾಲಿಕಾವಲ್‌ನ ಘಾಟೇ ಭವನದಲ್ಲಿ ದಲಿತ ಮಹಿಳಾ ಒಕ್ಕೂಟ ಮತ್ತು ಸಮಾನ ಮನಸ್ಕ ಮಹಿಳಾ ಒಕ್ಕೂಟ, ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಚಿಂತಕರು, ಹಲವು ಆಯೋಗಗಳ ಅಧ್ಯಕ್ಷರು ಆಗಿರುವ ನಿವೃತ್ತ ನ್ಯಾ. ನಾಗಮೋಹನದಾಸ್ ಅವರು “ಪರಿಷ್ಕೃತ ಕ್ರಿಮಿನಲ್...

ಶರಣರ ಮಾರ್ಗದರ್ಶನ ಮನುಷ್ಯರಿಗೆ ಸದಾ ರಕ್ಷಣೆ ನೀಡುತ್ತದೆ

ಮೂಡಲಗಿ : ಬಸವಾದಿ ಶರಣರ ಕಾಲದಿಂದಲೂ ಶರಣರ ಮಾರ್ಗದರ್ಶನ ಹಾಗೂ ಅವರ ಆಚಾರ ವಿಚಾರಗಳನ್ನು ಯಾವ ಮನುಷ್ಯ ಸದಾ ತನ್ನ ಬಾಳಿನುದ್ದಕ್ಕೂ ಪಾಲಿಸುತ್ತಾ ಇರುತ್ತಾನೆ ಅವನಿಗೆ ಕಷ್ಟಗಳು ಎಂದು ಬರುವದಿಲ್ಲ ಎಂದು ಮೂಡಲಗಿ ತಾಲೂಕಾ ಬಣಗಾರ ಸಂಘದ ಅಧ್ಯಕ್ಷ ಆನಂದ ಮಿರ್ಜಿ ಹೇಳಿದರು,ಸೋಮವಾರ ಸಂಜೆ ಅವರ ನಿವಾಸದಲ್ಲಿ ಬಣಗಾರ ಸಮಾಜದ ಕುಲಗುರು ಶಂಕರದಾಸಿಮಯ್ಯ ಅವರ...

ಪ್ರವಾಹದಲ್ಲಿ ಮನೆ ಹಾಗೂ ಬೆಳೆ ಹಾನಿಯ ಸಮೀಕ್ಷೆ ಕೈಗೊಳ್ಳಿ

ಮೂಡಲಗಿ - ಗೋಕಾಕ ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆಗೋಕಾಕ: ಘಟಪ್ರಭಾ ನದಿ ತೀರದಲ್ಲಿ ಪ್ರವಾಹವುಂಟಾಗಿ ರೈತರ ಬೆಳೆಗಳು ಭಾಗಶಃ ಹಾನಿಯಾಗಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬೆಳೆಗಳು ಮತ್ತು ಹಾನಿಗೊಳಗಾದ ಮನೆಗಳ ಸಮೀಕ್ಷಾ ಕಾರ್ಯವನ್ನು ಕೈಗೊಂಡು ಅರ್ಹ ಫಲಾನುಭವಿಗಳಿಗೆ ನ್ಯಾಯ ದೊರಕಿಸಿಕೊಡಲು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಬುಧವಾರದಂದು ತಾಲೂಕಿನ...

ಪ್ರವಾಹ ಸಂತ್ರಸ್ತರಿಗೆ ಜಪಾನಂದ ಶ್ರೀಗಳಿಂದ ಆಹಾರ ಸಾಮಗ್ರಿ ವಿತರಣೆ

ಮೂಡಲಗಿ: ಬೆಳಗಾವಿ ಸುತ್ತಮುತ್ತ ಮತ್ತು ಪಶ್ಚಿಮಘಟದಲ್ಲಿ ಸುರಿದ ಮಳೆಯಿಂದ ಘಟಪ್ರಭಾ ನದಿ ದಡದಲ್ಲಿನ ಮೂಡಲಗಿ ತಾಲೂಕಿನ ಮಸಗುಪ್ಪಿ ಗ್ರಾಮದ ಪ್ರವಾಹಕ್ಕೀಡಾಗಿರುವ ಸುಮಾರು ೫೬೭ ಸಂತ್ರಸ್ತ ಕುಟುಂಬಗಳಿಗೆ ದಿನ ನಿತ್ಯ ಬಳಕೆಯ ಆಹಾರ ಪಧಾರ್ಥ ಬಟ್ಟೆಗಳ ಕಿಟ್ಟನ್ನು ತುಮಕೂರ ಜಿಲ್ಲೆಯ ಪಾವಗಡ ರಾಮಕೃಷ್ಣ ಸೇವಾ ಆಶ್ರಮದ ಅಧ್ಯಕ್ಷರಾದ ಪೂಜ್ಯ ಶ್ರೀ ಜಪಾನಂದ ಜೀ ಮಹಾರಾಜರು ವಿತರಿಸಿ...

ಶರಣರ ವಚನಗಳಲ್ಲಿ ಸಂಗೀತ ಪರಿಕಲ್ಪನೆ

ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಪ್ರೊ. ಶಾರದಮ್ಮ ಪಾಟೀ, ಬದಾಮಿ ಇವರ ಶ್ರಾವಣ ಮಾಸದ ವಿಶೇಷ ದತ್ತಿ ಉಪನ್ಯಾಸದ ಮೂರನೇ ದಿನ ಗೂಗಲ್ ಮೀಟ್ ನಡೆಯತುಶರಣೆ ಜಯಶ್ರೀ ಆಲೂರ ಅವರ ವಚನಪ್ರಾರ್ಥನೆಯೊಂದಿಗೆ ಗೂಗಲ್ ಮೀಟ್ ಕಾರ್ಯಕ್ರಮ ಶುರುವಾಯಿತು.ಡಾ. ಆಶಾ ಗುಡಿ ಅವರು ಸ್ವಾಗತ, ಪ್ರಾಸ್ತಾವನೆ...

ತೂಕ ಕೇವಲ ೧೦೦ ಗ್ರಾಮ್ ಹೆಚ್ಚಿದ್ದಕ್ಕೆ ಚಿನ್ನದ ಪದಕ ಹೋಯಿತು !

ಓಲಿಂಪಿಕ್ಸ್ ಕುಸ್ತಿಯಲ್ಲಿ ವಿನೇಶ ಫೋಗಟ್ ಗೆ ಆಘಾತಮಹಿಳಾ ಕುಸ್ತಿಯಲ್ಲಿ ಇನ್ನೇನು ಚಿನ್ನದ ಪದಕ ಗೆದ್ದ ಭಾರತದ ಪ್ರಥಮ ಮಹಿಳೆ ಎನಿಸಿಕೊಳ್ಳುವ ಹಂತದಲ್ಲಿದ್ದ ಖ್ಯಾತ ಕುಸ್ತಿ ಪಟು ವಿನೇಶ ಫೋಗಟ್ ಕೇವಲ ೧೦೦ ಗ್ರಾಮ್ ತೂಕ ಹೆಚ್ಚಾಗಿದ್ದಕ್ಕೆ ಓಲಿಂಪಿಕ್ ಸ್ಪರ್ಧೆಯಿಂದ ಅನರ್ಹಗೊಂಡು ಆಘಾತಗೊಂಡಿದ್ದಾರೆ.ವಿನೇಶ ಫೋಗಟ್ ಅವರನ್ನು ನಿರ್ಜಲೀಕರಣದ ಕಾರಣದಿಂದಾಗಿ ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಮಾನಸಿಕವಾಗಿಯೂ...

ವಚನಪ್ರಿಯೆ ರುದ್ರಮ್ಮ ಅಮರೇಶ ಹಾಸಿನಾಳ ಸುನೀತದ‌ ವಿವರಣೆ

ಸಿದ್ಧೇಶ್ವರಸ್ವಾಮಿಗಳ ಮಾನಸದ ಪುತ್ರಿ      ಶ್ವೇತವಸನವನುಟ್ಟು ಜಯದೇವಿತಾಯಂತೆ   ಅಮರಗಣಗಳ ಕೆಲಸ ಮುಂದುವರಿಸುವ ಚಿಂತೆ            ಸಪ್ತ ಗಿರಿಗಳ ದಾಟಿ ಪಯಣಿಸುತ ದಿವರಾತ್ರಿಇದು ಶರಣೆ ಶ್ರೀಮತಿ ರುದ್ರಮ್ಮ ಹಾಸಿನಾಳರ ಬದುಕು ಬರಹದ‌ ಕುರಿತಾಗಿ‌ ಬರೆದ ವ್ಯಕ್ತಿಚಿತ್ರಣ ಸುನೀತ. ವಿಜಯಪುರದ ಜ್ಞಾನಯೋಗಿ ಸಿದ್ಧೇಶ್ವಸ್ವಾಮಿಗಳು ಗಂಗಾವತಿಗೆ ಒಂದು ತಿಂಗಳು ಪ್ರವಚನವ ಮಾಡಲು ಬಂದಿದ್ದರು.ಅದನ್ನು‌ ಕೇಳಿದ...

ಕಪ್ಪತ್ತಗುಡ್ಡದಲ್ಲಿ ಮಾಸಿಕ ಚಾರಣ ಸಂಭ್ರಮ

ಗದಗ - ದಿನಾಂಕ 11/8/2024, ಅಗಷ್ಟ ತಿಂಗಳ ಎರಡನೇ ರವಿವಾರದಂದು ಕಪ್ಪತಗುಡ್ಡದಲ್ಲಿ "ಮಾಸಿಕ ಚಾರಣ ಸಂಭ್ರಮ ಹಾಗೂ ಸಸ್ಯಾನುಭಾವ" ಆಯೋಜಿಸಲಾಗಿದೆ. (ಪ್ರತಿ ತಿಂಗಳ ಎರಡನೇ ರವಿವಾರಗಳಂದು)ಚಾರಣ ಸಂಭ್ರಮ ಆರಂಭಗೊಳ್ಳುವ ಸ್ಥಳ:"ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠ" ಡೋಣಿ, ಗದಗ ಜಿಲ್ಲೆ.ಚಾರಣ ಪ್ರಿಯರು ಮತ್ತು ಸಸ್ಯ ಪ್ರಬೇಧಗಳ ಅಧ್ಯಯನ ನಡೆಸಲು ಕ್ಷೇತ್ರಭೇಟಿ ನೀಡಬಯಸುವ ಸಂಶೋಧನಾಕಾರರಿಗೆ, ಅಧ್ಯಾಪಕರಿಗೆ, ಶಿಕ್ಷಕರಿಗೆ,...

ಕವನ : ಪಂಚಮಿ ಹಬ್ಬ

ಪಂಚಮಿ ಹಬ್ಬಪಂಚಮಿ ಹಬ್ಬವು ಬಂದೈತಿ ಅಕ್ಕತಂಗೇರ ಮ್ಯಾಳದು ಕೂಡೈತಿ ಜೋಕಾಲಿ ಆಟಾ ಜೋರೈತಿ ಅತ್ತಿಂದಿತ್ತ ಇತ್ತಿಂದತ್ತ ತೂಗಾಡ್ತೈತಿ||1||ಅವ್ವಾ ಮಾಡಿದ ಉಂಡಿ ಕಡಬು ನಾಗಪ್ಪಗಿಂತ ನಮಗ ಮೊದಲು ಭಕ್ತೀಲಿ ಮಾಡ್ತೇವಿ ನಾವ್ ಪೂಜೆ ನಮ್ಮಮ್ಯಾಗ ಇರ್ಲಪ್ಪಾ ನಿನ್ ದಯೆ||2||ಗೆಳ್ತ್ಯಾರ ಗೆಳ್ತ್ಯಾರ ಸೇರೋದು ಸೀರಿಯುಟ್ಕೊಂಡ್ ಜೋಕಾಲಿ ಜೀಕೋದು ಓಣಿ ತುಂಬಾ ಓಡಾಡೋದು ಎಳ್ಳುಂಡಿ ತಿಂದ ತೇಗೋದು||3||ಬಗೆ ಬಗೆ ಉಂಡಿ ಮನಿಯಾಗ ಬೀಗರ ಉಂಡಿ ನಾಗೋನಿಮ್ಯಾಗ ದಿನಾ ಎನ್ಸಿ ಇಡೋದ ನಾವಾಗ ಕೊಟ್ಟ ಕಳಿಸೋದ ಯಾವಾಗ||4||ಎಷ್ಟಬೇಕಾದಷ್ಟ...
- Advertisement -spot_img

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...
- Advertisement -spot_img
error: Content is protected !!
Join WhatsApp Group