Monthly Archives: September, 2024

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಚಿಕ್ಕದೊಂದಿರುವೆ ತಾ ಸಕ್ಕರೆಯ ವಾಸನೆಯ ಹಿಡಿದು ಚಲಿಸುವುದದರ ಪತ್ತೆಗಾಗಿ ಹಾಗೆ ನೀನೊಂದು ಸವಿನಾಮವನು ಹಿಡಿದು ಪಡೆ ಆತ್ಮಸಾಕ್ಷಾತ್ಕಾರ - ಎಮ್ಮೆತಮ್ಮ  ಶಬ್ಧಾರ್ಥ ಪತ್ತೆ = ಗುರುತು, ವಿಳಾಸ, ಹುಡುಕುವಿಕೆ ತಾತ್ಪರ್ಯ ಅತೀ ಸಣ್ಣದಾಗಿರುವ ಇರುವೆಗೆ ಎಂಥ ಅದ್ಭುತ ಗುಣವಿದೆ. ಸಿಹಿ ಪದಾರ್ಥ ಎಷ್ಟೋ ದೂರದಲ್ಲಿದ್ದರು ಕೂಡ ಅದರ ವಾಸನೆ ಹಿಡಿದುಕೊಂಡು ಬಂದು ತಿನ್ನುತ್ತದೆ. ಸಿಹಿಯ ವಾಸನೆಯನ್ನು ಗ್ರಹಿಸುವ ಶಕ್ತಿ ಸಣ್ಣ ಇರುವೆಗಿದೆ. ಅದನ್ನು ಮಡಿವಾಳ ಮಾಚಿದೇವ...

ಜೋಪಾನ… ಇದು ಹೃದಯಗಳ ವಿಷಯ. ಯಾಕೆ ಅಂದರೆ ಇಂದು ವಿಶ್ವ ಹೃದಯ ದಿನ !

ಹೃದಯದ ಆರೋಗ್ಯದ ಕಾಳಜಿ ಕುರಿತು ವಿಶ್ವದ ಜನರಿಗೆ ಅರಿವು ಮೂಡಿಸಲು ವಿಶ್ವಮಟ್ಟದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 29 ರಂದು 'ವಿಶ್ವ ಹೃದಯ ದಿನ' ವನ್ನು ಆಚರಿಸಲಾಗುತ್ತದೆ. ಹೃದ್ರೋಗ ಜಾಗತಿಕ ಮಟ್ಟದಲ್ಲಿ ನಂ.1 ಮಾರಣಾಂತಿಕ ರೋಗ ಎಂಬುದರ ಬಗ್ಗೆ ಜಗತ್ತಿನಾದ್ಯಂತ ಜನರಿಗೆ ಮಾಹಿತಿ ನೀಡಲು ಮತ್ತು ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಹೃದಯ ಒಕ್ಕೂಟವು ವಿಶ್ವ ಹೃದಯ ದಿನದ...

ಸಾವಯವ ಕೃಷಿ ಶಬ್ದದ ಬದಲು “ನಂದಿ ಕೃಷಿ” ಎಂಬ ಶಬ್ದದ ಬಳಕೆ ಮಾಡುವ ಅವಶ್ಯಕತೆ ಏಕೆ ಬಂದೊದಗಿದೆ?

ಕಳೆದ ಇಪ್ಪತ್ತು ವರ್ಷಗಳಿಂದ ಸಾವಯವ ಕೃಷಿ ಎಂಬ ಶಬ್ದದ ಅಡಿಯಲ್ಲಿ ಕೃಷಿಯಲ್ಲಿ ಬದಲಾವಣೆ ತರಲು ಹಲವು ರೀತಿಯ ಪ್ರಯತ್ನಗಳು ನಡೆದಿವೆ. ಆದರೂ ಸಹ ಇಂದು ಪ್ರತಿ ಗ್ರಾಮಗಳಲ್ಲಿ ಕನಿಷ್ಠ ಇಪ್ಪತ್ತು ಜನ ಸಾವಯವ ಕೃಷಿಕರು ನೋಡಲು ಸಿಗುವುದಿಲ್ಲ. ಏಕೆಂದರೆ, ಸಾವಯವ ಕೃಷಿ ಎಂಬ ಶಬ್ದವು ಬಹುಜನ ರೈತರಿಗೆ ಸರಳವಾಗಿ ಅರ್ಥವಾಗದ ಶಬ್ದವಾಗಿ ಉಳಿದಿದೆ ಎಂಬುದು...

ಅ.೩ರಿಂದ ಶ್ರೀ ವೇಂಕಟೇಶ್ವರ ಧ್ಯಾನ ಕೇಂದ್ರದಲ್ಲಿ ಶರನ್ನವರಾತ್ರಿ ಉತ್ಸವ

ಮೈಸೂರು -ನಗರದ ಶ್ರೀರಾಂಪುರದಲ್ಲಿರುವ ಉತ್ತರಾದಿ ಮಠಕ್ಕೆ ಸೇರಿರುವ ಶ್ರೀ ವೇಂಕಟೇಶ್ವರ ಧ್ಯಾನ ಕೇಂದ್ರದಲ್ಲಿ ಅ.೩ರಿಂದ ೧೨ರವರೆಗೆ ಶ್ರೀ ೧೦೦೮ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆಜ್ಙಾನುಸಾರ ಪ್ರತಿ ವರ್ಷದಂತೆ ಈ ವರ್ಷವೂ ‘ಶರನ್ನವರಾತ್ರಿ ಉತ್ಸವ’ವನ್ನು ಆಯೋಜಿಸಲಾಗಿದೆ. ಪ್ರತಿದಿನ ಬೆಳಿಗ್ಗೆ ೮ಕ್ಕೆ ಪುರುಷರಿಂದ ‘ವಿಷ್ಣುಸಹಸ್ರನಾಮ ಪಾರಾಯಣ’, ಪಂ.ಶ್ರೀ ಶ್ರೀನಿವಾಸಾಚಾರ್ಯ ಋಗ್ವೇದಿ ಅವರ ನೇತೃತ್ವದಲ್ಲಿ ‘ಋಗ್ ಸಂಹಿತಾ ಹೋಮ’, ಶ್ರೀ ವೇಂಕಟೇಶ...

ವಿದ್ಯಾರ್ಥಿಗಳು ಅತಿ ಹೆಚ್ಚು ಮೊಬೈಲ್ ಬಳಸುವುದು ಅಪಾಯಕಾರಿ’ – ಪೊಲೀಸ್ ಇಲಾಖೆಯ ಬೆರಳು ಮುದ್ರೆ ಘಟಕದ ತಜ್ಞ ಪಿಎಸ್‌ಐ ಎಂ.ಎನ್.ಬಾಲಸುಬ್ರಹ್ಮಣ್ಯ

ಮೈಸೂರು, -ನಗರದ ಲಕ್ಷ್ಮಿಪುರಂನಲ್ಲಿರುವ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿಂದು (ಸೆ.೨೭) ಮಧ್ಯಾಹ್ನ ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳು ಮತ್ತು ಅಪರಾಧ ತಡೆಗಟ್ಟುವ ಬಗ್ಗೆ ಕಾನೂನು ಅರಿವು ಕುರಿತು ವಿಶೇಷ ಉಪನ್ಯಾಸ ಮಾಲೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪೊಲೀಸ್ ಇಲಾಖೆಯ ಮೈಸೂರು ಜಿಲ್ಲಾ ಪಿಎಸ್‌ಐ ಬೆರಳು ಮುದ್ರೆ ಘಟಕದ ತಜ್ಞರಾದ ಎಂ.ಎನ್.ಬಾಲಸುಬ್ರಹ್ಮಣ್ಯ ಅವರು ಮಾತನಾಡಿ, ವಿದ್ಯಾರ್ಥಿಗಳು...

“ನಡೆಯಿರಿ ಹೋಗೋಣ” ಎನ್ನುತ್ತಲೇ “ಇಂಕ್ವಿಲಾಬ್ ಜಿಂದಾಬಾದ್” ಎಂದ ದೇಶಭಕ್ತ.

(ಸರ್ದಾರ್ ಭಗತ್ ಸಿಂಗ್ ಜನ್ಮದಿನದ ಪ್ರಯುಕ್ತ ಪ್ರಸ್ತುತ ಲೇಖನ) ಸೆಪ್ಟೆಂಬರ 28 ಕ್ರಾಂತಿಯ ಕಿಡಿ "ಭಗತ್ ಸಿಂಗ್" ಅವರ ಜನ್ಮದಿನ, ಈ ಕ್ರಾಂತಿಕಾರಿ ಹೋರಾಟಗಾರನಿಗೆ ನಮ್ಮ ಶತಕೋಟಿಯ ನಮನಗಳು. ಇವರ ತಂದೆ ಸರ್ದಾರ್ ಕಿಶನ್, ತಾಯಿ ವಿದ್ಯಾವತಿ, ಇವರಿಗೆ ಕ್ರಾಂತಿಯ ಕಿಡಿ, ಪಂಜಾಬಿನ ಪುರುಷ ಸಿಂಹ ಎಂಬ ಬಿರುದುಗಳಿದ್ದವು. ಇವರ ಪ್ರಮುಖ ಘೋಷಣೆಯೆಂದರೆ "ಇಂಕ್ವಿಲಾಬ್ ಜಿಂದಾಬಾದ್"...

ನೂತನ ಡಿ ಡಿ ಪಿ ಆಯ್ ಹಾಗೂ ಬಿ ಇ ಓ ರವರಿಗೆ ಅಭಿನಂದನೆಯ ಸನ್ಮಾನ

ಬೆಳಗಾವಿ -ಶುಕ್ರವಾರ ಸಂಜೆ ಬೆಳಗಾವಿ ದಕ್ಷಿಣ ಶೈಕ್ಷಣಿಕ ಜಿಲ್ಲೆಯ ನೂತನ ಡಿ ಡಿ ಪಿ ಐ ಶ್ರೀಮತಿ ಲೀಲಾವತಿ ಹಿರೇಮಠರ ರವರನ್ನು ಹಾಗೂ ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ರವರನ್ನು ಸಮಾನ ಮನಸ್ಕ ಶಿಕ್ಷಕರ ಗೆಳೆಯರ ಬಳಗದ ವತಿಯಿಂದ ಸನ್ಮಾನ ಮಾಡಿ ಅಭಿನಂದಿಸಲಾಯಿತು ಶ್ರೀ ಸದ್ಗುರು ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಮಾಸ್ತಮರಡಿ...

ಬೂದಿಹಾಳ ಪ್ರೌಢಶಾಲೆಯ ಬಾಲಕರ ಖೋಖೋ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ

ಬೈಲಹೊಂಗಲ: 2024-25 ನೇ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯ ಬಾಲಕರ ಖೋಖೋ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ. ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ ಗುರುನಗೌಡರ ಇವರ ತರಬೇತಿ ಮತ್ತು ಮಾರ್ಗದರ್ಶನದಲ್ಲಿ ಮುತ್ತುರಾಜ ಜೋಗಿಗುಡ್ಡ (ನಾಯಕ), ಕಾರ್ತಿಕ ಈ. ಕುರಿ, ಬಸವರಾಜ ಗರಗದ, ಆದರ್ಶ ಸೂರ್ಯವಂಶಿ, ಕಲ್ಮೇಶ...

ವಿನಾಯಕನು ಸಕಲರಿಗೆ ಸನ್ಮಂಗಳ ಉಂಟುಮಾಡಲಿ – ಶಾಸಕ ಬಾಲಚಂದ್ರ ಜಾರಕಿಹೊಳಿ

'ಮೂಡಲಗಿ ಮಹಾರಾಜ' ನಿಗೆ ಭಕ್ತಿಯ ಬೀಳ್ಕೊಡುಗೆ ಮೂಡಲಗಿ- ಹಿಂದೂ ಧರ್ಮದಲ್ಲಿ ಯಾವುದೇ ಪೂಜೆ- ಪುನಸ್ಕಾರವಿರಲಿ ಮೊದಲು ಗಣೇಶನಿಗೆ ಪೂಜೆ ಸಲ್ಲಿಸುವ ವಾಡಿಕೆಯು ಪ್ರಾಚಿನ ಕಾಲದಿಂದಲೂ ರೂಢಿಯಲ್ಲಿದೆ. ಅದು ಯಾವುದೇ ಕೆಲಸವಿರಲಿ. ಶುಭ ಕೆಲಸವಿದ್ದಾಗ ಗಣೇಶನನ್ನು ಪೂಜಿಸಿ ಆರಾಧಿಸಿದರೆ ಕಷ್ಟ- ಕಾರ್ಪಣ್ಯಗಳು ದೂರವಾಗುತ್ತವೆ ಎಂಬ ನಂಬಿಕೆಯು ಈಗಲೂ ನಮ್ಮ ಪೂರ್ವಜರಲ್ಲಿದೆ ಎಂದು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಸ್ವರ್ಗನರಕಗಳೆಂಬ ಲೋಕಂಗಳಿಹವೇನು? ಮೇಲಿಲ್ಲ ಕೆಳಗಿಲ್ಲ ಎಲ್ಲುಯಿಲ್ಲ ನೋಡಿಬಂದವರಿಲ್ಲ ವರದಿ ತಂದವರಿಲ್ಲ ಅದರಿಂದ ಬಾಳ್ಗೇನು ? - ಎಮ್ಮೆತಮ್ಮ ಶಬ್ಧಾರ್ಥ ವರದಿ = ಸುದ್ದಿ ತಾತ್ಪರ್ಯ ತ್ರಿಲೋಕಗಳಿವೆ ಎಂದು ಹೇಳುತ್ತಾರೆ. ಅವೆ ಸ್ವರ್ಗ‌ ಮರ್ತ್ಯ ಪಾತಾಳ ಅಥವಾ ನರಕ. ಸದ್ಯ‌ ನಮಗೆ ಮರ್ತ್ಯವಿದೆ ಎಂದು ತಿಳಿದುಬರುತ್ತದೆ. ಏಕೆಂದರೆ ಅದು‌ ಕಣ್ಣಿಗೆ ಗೋಚರವಾಗುತ್ತದೆ ಮತ್ತು ಅದರ‌ ಮೇಲೆ ನಾವು ಜೀವಿಸುತ್ತೇವೆ. ಆದರೆ ಸ್ವರ್ಗ ನರಕ ಎಂಬುವು ನಮಗೆ ಕಂಡುಬರುವುದಿಲ್ಲ. ಅಲ್ಲಿಗೆ ನಾವು ಸತ್ತ...
- Advertisement -spot_img

Latest News

ಬೆಳಗಾವಿ ಜಿಪಂ ಸಿಇಒ ರಾಹುಲ್ ಶಿಂಧೆಯವರ ಗ್ರಾಮ ಪಂಚಾಯತ ಭೇಟಿ

ಬೆಳಗಾವಿ -_ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ರವರು ಶನಿವಾರ ರಾಯಬಾಗ ತಾಲೂಕಿನ ಕೋಳಿಗುಡ್ಡ ಹಾಗೂ ಕಪ್ಪಲಗುದ್ದಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ...
- Advertisement -spot_img
close
error: Content is protected !!
Join WhatsApp Group