Monthly Archives: January, 2025

ಬಸ್ ನಿಲ್ಲಿಸಲು ಆಗ್ರಹಿಸಿ ಮನವಿ

ಸಿಂದಗಿ: ತಾಲೂಕಿನ ಯರಗಲ್.ಕೆ.ಡಿ ಗ್ರಾಮಕ್ಕೆ ಕಲಬುರಗಿ ಘಟಕದ ಬಸ್ ನಿಲ್ಲಿಸದೆ ಹೋಗುತ್ತಿರುವುದನ್ನು ಖಂಡಿಸಿ ಗುರುವಾರ ಯರಗಲ್ ಕೆ.ಡಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಹಾಗೂ ರೈತ ಸಂಘದ ಕಾರ್ಯಕರ್ತರು ಹೆದ್ದಾರಿ ಬಂದ ಮಾಡಿ ಪ್ರತಿಭಟನೆ ನಡೆಸಿ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಘಟಕ ವ್ಯವಸ್ಥಾಪಕ ರೇವಣಸಿದ್ದಪ್ಪ ಖೈನೂರ...

ಬೀದರ ಬ್ಯಾಂಕ್ ಲೂಟಿ ಹಾಗೂ ಶೂಟೌಟ್ ಗೆ ಬಿಹಾರದ ನಂಟು

ಬೀದರ - ಕಣ್ಣು ಮುಚ್ಚಿ ಹಾಲು ಕುಡಿದರೆ ಮನೆ ಮಾಲೀಕರಿಗೆ ಗೊತ್ತೇ ಆಗುವುದಿಲ್ಲ ಎಂದು ತಿಳಿದು ಕೊಂಡಿದ್ದ ಗ್ಯಾಂಗ್....ಆದರೆ ಬೀದರ ಪೊಲೀಸ್ ಕಣ್ಣು ತಪ್ಪಿಸಿ ಕೊಳ್ಳಲು ಸಾದ್ಯವಿಲ್ಲ ಎಂಬುದು ಐತಿಹಾಸಿಕ ಮಾತು ಇದೆ.ಬೀದರ್ ನಲ್ಲಿ ಎಟಿಎಂ ಸಿಬ್ಬಂದಿಯ ಶೂಟೌಟ್, ಹತ್ಯೆ, ದರೋಡೆ ಪ್ರಕರಣದಲ್ಲಿ ಲೀಡ್ ಸಿಕ್ಕಿದೆ. ಹೈದ್ರಾಬಾದ್ ನಲ್ಲಿ ನಡೆದ ಶೂಟೌಟ್ ನಲ್ಲಿ ಬಿಹಾರ...

ಕವನ : ಹುಡುಕುತ್ತಿದ್ದೇನೆ

ಹುಡುಕುತ್ತಿದ್ದೇನೆಹುಡುಕುತ್ತಿದ್ದೇನೆ ಶರಣರು ಕಂಡ ಕಲ್ಯಾಣ ಹೊಸ ನೆಲ ಜಲ ಆಕಾಶ ಗಾಳಿ ಬೆಳಕು ಸಿಗುತ್ತಿಲ್ಲ ಸಿಕ್ಕರೂ ಹೊಸ ಮನುಜರ ಗುರುತು ಸಿಗುತ್ತಿಲ್ಲ ಶರಣರ ರುಂಡ ಚೆಂಡಾಡಿದ ಖಡ್ಗ ಕಠಾರಿ ಚೂರಿ ಸಿಕ್ಕರೂ ಕೊಲೆಗಾರರ ಗುರುತು ಸಿಗುತ್ತಿಲ್ಲ ವಚನಗಳಿಗೆ ಕಿಚ್ಚು ಹಚ್ಚಿದ ಹಿಲಾಲು ದೀವಿಗೆ ಸಿಕ್ಕಿವೆ, ಕಟ್ಟುಗಳ ಕೆಂಡಕ್ಕೆ ಸುರುವಿದ ಮುಖಗಳು ಸಿಗುತ್ತಿಲ್ಲ ಅಣ್ಣ ಸಿಗಬಹುದೆಂದು ಹುಡುಕುತ್ತಿದ್ದೇನೆ ಕಲ್ಯಾಣವ ದೇವರ ಸಿಕ್ಕರೂ ಸಿಗಲಿಲ್ಲ ಬಸವಣ್ಣ ಅವರು ಕೊಡುವ ಪ್ರಸಾದ ಬೊನಕ್ಕೆ ತಟ್ಟೆಯೊಡ್ಡಿದೆ ಹುಗ್ಗಿ ಹೋಳಿಗೆ ಸಿಕ್ಕಿತು ಸಿಗಲಿಲ್ಲ ಪ್ರಸನ್ನತೆ ಬಸವಣ್ಣನವರ ಕೊಂದವರೇ ಇಂದು ಅವನ ಪುರಾಣ ಪ್ರವಚನ ಮಾಡಿ ಹಾಡಿ ಹೊಗಳುವ ಕಾವಿ ಮಠಗಳು ಸಿಕ್ಕಿವೆ. ದಾರಿಯುದ್ದಕ್ಕೂ ಬಿಕ್ಕುವ ಧ್ವನಿ ಅಳುವ...

ಓದಿಗೆ ಮಾನವೀಯತೆ ಸ್ಪರ್ಶ ಇರಲಿ: ಕೊನೆಸಾಗರ

ಹುನಗುಂದ: ಇಂದಿನ ಯುವ ಜನಾಂಗ ತೋರಿಕೆಯ ಮೋಹದ ಬಲೆಯಲ್ಲಿ ಸಿಲುಕಿದೆ. ಅವರು ನೈತಿಕ ಮತ್ತು ಮಾನವೀಯ ಮೌಲ್ಯಗಳಿಂದ ವಿಮುಖರಾಗುತ್ತಿದ್ದಾರೆ. ಇದು ತುಂಬಾ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಪಿ.ಬಿ.ಧುತ್ತರಗಿ ಟ್ರಸ್ಟ್ ಅಧ್ಯಕ್ಷ ಎಸ್ಕೆ ಕೊನೆಸಾಗರ ಹೇಳಿದರು.ಅವರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಓದಿಗೆ ನಾಗರಿಕ...

ಸ್ಯಾಟಲೈಟ್ ಪೇಲೋಡ್ ಮತ್ತು ಬೆಲೂನ್ ಬಿದ್ದು ಜನರಲ್ಲಿ ಆತಂಕ

ಬೀದರ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ಜಲಸಂಗಿ ಗ್ರಾಮದಲ್ಲಿ ಬೆಳಗಿನ ಜಾವ 6 ಗಂಟೆ ಸುಮಾರಿಗೆ ಹಾರಿ ಬಂದು ಬಿದ್ದ ಭಾರಿ ಬಲೂನ್ ಒಂದು ಗ್ರಾಮದ ಜನರಲ್ಲಿ ಆತಂಕ ಸೃಷ್ಟಿ ಮಾಡಿತುTIFR ( Tata Institute of Fundamental Research.) ಕಂಪನಿಯ ಸ್ಯಾಟಲೈಟ್ ಪೇಲೋಡ್ ಬಲೂನ್ ಲ್ಯಾಂಡ್ ಆದ ಬಗ್ಗೆ ಮಾಹಿತಿ....ಹವಾಮಾನ ಅಧ್ಯಯನಕ್ಕಾಗಿ ನಿನ್ನೆ ದಿನ...

ವಿಶ್ವವೇ ಮನೆಯಾಗಿ ಸಂಬಂಧಗಳು ಬೆಸೆಯಲಿ –  ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ  ಗೊಲ್ಲಹಳ್ಳಿ ಶಿವಪ್ರಸಾದ್ ಅವರ ಅಭಿಮತ

ಇಡೀ ಜಗತ್ತಿನ ಆದಿಮ ಸಂಸ್ಕೃತಿಯಾದ ಜಾನಪದವು ಪ್ರಕೃತಿಯ ಸತ್ಯಗಳನ್ನು ಮಾತಾಡುತ್ತಾ ಜನಸಮುದಾಯಗಳ ನಡುವೆ ಸಂಬಂಧಗಳನ್ನು ಬೆಸೆಯಿತೇ ಹೊರತು ಬೇಧಗಳನ್ನು ಸೃಷ್ಟಿಸಲಿಲ್ಲ. ಸೀಮಾತೀತ ಜಾನಪದ ವಿವೇಕವನ್ನು ಆಧುನಿಕರು ಅರಿಯುವ ಮೂಲಕ ವಿಶ್ವವೇ ಮನೆಯಾಗಿ ಸಂಬಂಧಗಳು ಬೆಸೆಯುವಂತಾಗಲಿ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಅಭಿಪ್ರಾಯಪಟ್ಟರು.ಬೆಂಗಳೂರಿನ ಕೆ.ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಕನ್ನಡ...

ಬೆಳಗಾವಿ ಜಿಲ್ಲಾ ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ಶಂಕರಗೌಡ ಪಾಟೀಲ್ ಆಯ್ಕೆ

ಜಿಲ್ಲಾ ಕೃಷಿಕ ಚುನಾವಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರವೇಶ ; ಎಲ್ಲ ಸ್ಥಾನಗಳೂ ಅವಿರೋಧ ಆಯ್ಕೆರಾಜ್ಯ ಪ್ರತಿನಿಧಿಯಾಗಿ ಬಾಳಪ್ಪ ಬೆಳಕೂಡ ಆಯ್ಕೆಬೆಳಗಾವಿ- ಸಹಕಾರ ವಲಯದ ಜಿಲ್ಲಾ ಹಾಲು ಒಕ್ಕೂಟ (ಬೇಮೂಲ್), ಬಿಡಿಸಿಸಿ ಬ್ಯಾಂಕ್, ಜಿಲ್ಲಾ ಸಹಕಾರ ಯೂನಿಯನ್, ಎಸ್ಎಲ್ಡಿಪಿ, ಮಾರ್ಕೆಟಿಂಗ್ ಸೊಸಾಯಿಟಿ ಸೇರಿದಂತೆ ಎಲ್ಲ ಸಹಕಾರಿ ರಂಗದ ಅಧಿಕಾರ ಚುಕ್ಕಾಣಿಯಲ್ಲಿ ಮಹತ್ತರ ಪಾತ್ರ ವಹಿಸಿರುವ...

ಧೂಮ್ ಚಲನಚಿತ್ರ ಮೀರಿಸಿದ ಬೀದರ ಶೂಟೌಟ್ ಪ್ರಕರಣ

ಬೀದರ - ಸಂಕ್ಷಿಪ್ತವಾಗಿ ಹೇಳಬೇಕೆಂದರೆ ನಗರದಲ್ಲಿ ದರೋಡೆ ಘಟನೆ ಬಗ್ಗೆ.. ರಾಜಕಾರಣಿಯಿಂದ ಹಿಡಿದು ಎಡಜಿಪಿ ತನಕ ಎಲ್ಲರೂ ವಿಭಿನ್ನ ದೃಷ್ಟಿಕೋನದ ಅಭಿಪ್ರಾಯ ವ್ಯಕ್ತಪಡಿಸಿದ್ದು ಘಟನೆ ತೀವ್ರ ಗಾಂಭೀರ್ಯ ಪಡೆದುಕೊಳ್ಳುತ್ತಿದೆ.ನಡು ಬೀದಿಯಲ್ಲಿ ತುಪಾಕಿ ಹಿಡಿದು ರಕ್ತದೊಕುಳಿ ಎಬ್ಬಿಸಿ ಹತ್ಯೆ ಮಾಡಿ ಹೆಣದ ಮುಂದೆ ಹಣ ತುಂಬಿದ ಪೆಟ್ಟಿಗೆ ಹೆಣಗಾಡುತ್ತ ಸಾಗಿಸಿದ ಖತರನಾಕ್ ಖದೀಮರು ಇನ್ನೂ ಅಂದರ್...

ಕವನ : ದೇವರಿಗೊಂದು ಮನವಿ

ದೇವರಿಗೊಂದು ಮನವಿಮರೆಯುವ ಶಕ್ತಿ ಕೊಡು ದೇವರೇ ಎಲ್ಲವನ್ನೂ ಮರೆತು ಸುಮ್ಮನಿದ್ದು ಬಿಡುವೆ. ನಾನು, ನನ್ನಿಂದಲೆ ಎಲ್ಲ ಎಂದು ಮೆರೆಯುವದನ್ನು,ಎಲ್ಲರೂ ನನ್ನವರೆಂದು ಸುಖಾ ಸುಮ್ಮನೇ ನಾನು ಕಂಡವರ ಜೊತೆಗೆ ಬೆರೆಯುವದನ್ನು...ಮರೆಯುವ ಶಕ್ತಿ ಕೊಡು ದೇವರೇ ನನಗೆ ಆಗಾಗ ಆದ ಕೇಡನ್ನು ಮುಷ್ಟಿ ಗಾತ್ರದ ಎದೆಗೆ ನೀನು ಮೊಗೆ ಮೊಗೆದು ಕೊಟ್ಟ ನೋವನ್ನು... ಅಷ್ಟೇ ಅಲ್ಲ ಆಗಾಗ ಅಲ್ಲಲ್ಲಿ ನನ್ನ...

ಯುವ ಪ್ರಶಸ್ತಿಗೆ ರಮೇಶ ಕಮತಗಿ ಆಯ್ಕೆ

ಬಾಗಲಕೋಟೆ : ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಕೊಡಮಾಡುವ ರಾಜ್ಯ ಯುವ ಪ್ರಶಸ್ತಿಗೆ ಜಿಲ್ಲೆಯ ಕಮತಿಗಿಯ ಯುವಕ ರಮೇಶ ಕಮತಗಿ, ಆಯ್ಕೆಗೊಂಡಿದ್ದಾರೆಈ ಆಯ್ಕೆಯು  ಅವರ ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದೆ ಆಯ್ಕೆಗೊಂಡ ರಮೇಶ ಕಮತಗಿ ಮಾತನಾಡಿ ಆಯ್ಕೆ ಮಾಡಿದ ಎಲ್ಲರಿಗೂ ಅಭಿನಂದಿಸಿದರಲ್ಲದೆ ಮತ್ತಷ್ಟು ಜವಾಬ್ದಾರಿಯನ್ನೂ ಕೂಡ ಹೆಚ್ಚಿಸಿದೆ. ಎಂದರು.ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಿನಾಂಕ 18-01-2024...
- Advertisement -spot_img

Latest News

ಬಸವ ಜಯಂತಿ ನಿಮಿತ್ತ ಬಸವ ಭೂಷಣ ಪ್ರಶಸ್ತಿ, ಪುಸ್ತಕ ಬಿಡುಗಡೆ ಕಾರ್ಯಕ್ರಮ

ಬಸವಣ್ಣ ಜಗತ್ತಿನ ಬಹು ದೊಡ್ಡ ದಾರ್ಶನಿಕಸಮಸ್ತ ಲಿಂಗಾಯತ ವೆಲ್ಫೇರ್ ಟ್ರಸ್ಟ್ ಮತ್ತು ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ - ಪುಣೆ ವತಿಯಿಂದ ಮೇ 4...
- Advertisement -spot_img
close
error: Content is protected !!
Join WhatsApp Group