Monthly Archives: April, 2025

 ದಿ ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ್ ನೂತನ ಅಧ್ಯಕ್ಷರ ಸನ್ಮಾನ

ಸಿಂದಗಿ; ದಿ ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ್ ನಿ ಸಿಂದಗಿ ಇದರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದಂತ ಶರಣಪ್ಪ ಎಸ್ ವಾರದ ಅವರಿಗೆ ಹಾಗೂ ಪ್ರಧಾನ ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿದ ಮುರುಗೇಶ ಬಮ್ಮಣ್ಣಿ , ಹೊಸದಾಗಿ ಪದೋನ್ನತಿ ಹೊಂದಿ ಪ್ರಧಾನ ವ್ಯವಸ್ಥಾಪಕರಾದ ಬಸವರಾಜ ದೇವೂರ , ವ್ಯವಸ್ಥಾಪಕರಾಗಿ ಭಡ್ತಿ ಪಡೆದ ಬಸವರಾಜ ಗೋಗಿ ಇವರನ್ನು ಗೌರವಿಸಿ...

ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಿ – ಶಾಸಕ ಬಾಲಚಂದ್ರ ಜಾರಕಿಹೊಳಿ

ತಾಲೂಕಾ ಅಧಿಕಾರಿಗಳ ಸಭೆ ನಡೆಸಿದ ಶಾಸಕರುಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಅನುದಾನ ಬರುತ್ತಿಲ್ಲ ಮೂಡಲಗಿ  - ಸಾರ್ವಜನಿಕರಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಕೊಳ್ಳುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಸೋಮವಾರದಂದು ಇಲ್ಲಿಯ ಪುರಸಭೆ ಸಭಾ ಭವನದಲ್ಲಿ ಕರೆಯಲಾಗಿದ್ದ ಪುರಸಭೆ ಸದಸ್ಯರು ಮತ್ತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜನ ಹಾಗೂ...

ಶೋಷಣೆಗೆ ಒಳಪಟ್ಟ ಮಹಿಳೆಯರಿಗಾಗಿ ನಮ್ಮ ಹೋರಾಟ-ಯಮನವ್ವ ತಳವಾರ

ಮೂಡಲಗಿ:-ಪಟ್ಟಣದ ಗಂಗಾ ನಗರದ ಅಂಬೇಡ್ಕರ್ ಭವನದಲ್ಲಿ ಮಹಾನಾಯಕ ಡಾllಬಿ.ಆರ್.ಅಂಬೇಡ್ಕರ್ ಕುಂದಾನಗರಿ ಸೇವಾ ಸಂಘಟನೆಯ ವತಿಯಿಂದ ಮಹಿಳಾ ಘಟಕಕ್ಕೆ ಆಯ್ಕೆಯಾದ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಿಸುವ ಕಾರ್ಯಕ್ರಮ ಜರುಗಿತು.ದಲಿತ ಸಮುದಾಯದ ಮಹಿಳೆಯರಿಗೆ ಆಗುವ ಕಷ್ಟಗಳಿಗೆ ತಕ್ಷಣ ಸ್ಪಂದಿಸುವುದು ಮತ್ತು ಕಾನೂನಾತ್ಮಕ ಪರಿಹಾರ ಒದಗಿಸುವುದು ಸಂಘಟನೆಯ ಮುಖ್ಯ ಉದ್ದೇಶವಾಗಿದೆ. ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರನ್ನು ಒಳಗೊಂಡ ಬೇಡಿಕೆಯ...

ಬೀದರ್‌ನಲ್ಲಿ ರಾಮನವಮಿ ಉತ್ಸವ ಹಿನ್ನೆಲೆ ಭವ್ಯ ಶೋಭಾಯಾತ್ರೆ

ಬೀದರ - ಶ್ರೀ ರಾಮ ನವಮಿಯ ಹಿನ್ನೆಲೆಯಲ್ಲಿ ಬೀದರ ನಗರದಲ್ಲಿ ರಾಮ ಭಕ್ತರಿಂದ ಬೃಹತ್ ಶೋಭಾಯಾತ್ರೆ ನಡೆಯಿತು.ಕಾಂಗ್ರೆಸ್ ಸಂಸದ ಸಾಗರ ಖಂಡ್ರೆ ಹಾಗು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಕೇಸರಿ ಧ್ವಜ ಹಿಡಿದು ರಾಮನ ಹಾಡಿಗೆ ಸಂಭ್ರಮದಿಂದ ಸ್ಟೆಪ್ ಹಾಕಿದರು.ನಗರದ ಕೆಇಬಿ ಹನುಮಾನ್ ಮಂದಿರದಲ್ಲಿ ರಾಮನ ಭಾವಚಿತ್ರಕ್ಕೆ ಪೂಜೆ ನೆರವೇರಿದ...

ಕವನ : ಡಯಾಲಿಸಿಸ್ ಕೊಠಡಿಯಲ್ಲಿ….

ಡಯಾಲಿಸಿಸ್ ಕೊಠಡಿಯಲ್ಲಿ ಒಂದು ಚಿಂತನೆ..ಮನದೊಳಗೆ ಹುತ್ತ ಗಟ್ಟಿ, ಆಲೋಚನೆಗಳ ಹೆಪ್ಪಾಗಿಸುವ ಸ್ವಾರ್ಥ,ಭ್ರಷ್ಟತೆ,ಹೀನ ಚಿಂತನೆಗಳ ಬೇರು ಸಹಿತ ತೆಗೆದು ಬಿಡಲು ಒಮ್ಮೆ ಇಡೀ ಮನಸ್ಸನ್ನು ಡಯಾಲಿಸಿಸ್ ಮಾಡಿಸಿಬಿಡು, ಸಮಾಜವನ್ನು ನೋಡುವ ನಿನ್ನ ಹೀನ ದೃಷ್ಟಿಯನ್ನೊಮ್ಮೆ ಬದಲಿಸಿಬಿಡಲು ನಿನ್ನ ದೃಷ್ಟಿಕೋನಕ್ಕೆ ಮುಚ್ಚಿರುವ ಸ್ವಾರ್ಥ,ಅಹಂಕಾರಗಳ ಪೊರೆಯ ಒಮ್ಮೆ ತೆಗೆದುಬಿಡು, ನಿನ್ನ ಮನದ ಸ್ವಾರ್ಥದ ಕಳೆಯ ಈ ಕ್ಷಣದಲ್ಲೇ ಕಳೆದುಬಿಡು, ಕಾಡುತ್ತಿರುವ ಹಳೆಯ ಮಲಿನ ನೆನಪುಗಳ ಬೇರು ಸಹಿತ ತೆಗೆಯಲು ನೆನಪಿಗೆ ಒಂದು ಶಸ್ತ್ರ ಚಿಕಿತ್ಸೆ ಮಾಡಿಸಿಬಿಡು, ನಿನ್ನ ಬದುಕ ಸಾರ್ಥಕಗೊಳಿಸಿಬಿಡುಡಾ..ಭೇರ್ಯ ರಾಮಕುಮಾರ್

ಶರಣ ಮಾದಾರ ಧೂಳಯ್ಯ

ಕಾಲ : ಕ್ರಿ. ಶ. ಸು 1160. ಈತನು ಬಸವಾದಿ ಶರಣರ ಸಮಕಾಲೀನ ಶರಣ.ಕಾಯಕ :ಪಾದರಕ್ಷೆ ಸಿದ್ಧಪಡಿಸುವದು. ತಂದೆ :ಕಕ್ಕಯ್ಯ, ತಾಯಿ :ಮಲ್ಲಿದೇವಿ, ಹೆಂಡತಿ :ದಾರುಕಿ. ವಚನಾಂಕಿತ: 'ಕಾಮಧೂಮ ಧೂಳೇಶ್ವರ ' ಈತನು ಬರೆದ 106ವಚನಗಳು ದೊರಕಿವೆ. ಈತ ಒಬ್ಬ ಅಲಕ್ಷಿತ ವಚನಕಾರ. ಈತನ ಜನ್ಮ ಸ್ಥಳ, ಲಿಂಗೈಕ್ಯ ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿರುವದಿಲ್ಲ.ಕಾಯಕ ಮಹತ್ವ, ಜ್ಞಾನ-ಮೋಕ್ಷಗಳ ಸ್ವರೂಪ,...

ದಿನಕ್ಕೊಂದು‌ ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

 ಕೊಳದಲ್ಲಿ ಬೆಳೆದಿರುವ ಮರವೇರಿ ಹೋಗುತಿರೆ ಇಳಿದಂತೆ ಕಾಣುವುದು ಪ್ರತಿಬಿಂಬದಿ ಇಳಿದು ಬಂದರೆ ಕೆಳಗೆ‌ ಏರಿದಂತೆನಿಸುವುದು ಹಾಗೆ ಜ್ಞಾನಜ್ಞಾನ‌- ಎಮ್ಮೆತಮ್ಮ ಶಬ್ಧಾರ್ಥ ಕೊಳ = ಸರೋವರತಾತ್ಪರ್ಯ ಸರೋವರದ ಮಧ್ಯದಲ್ಲಿ‌ ಒಂದು ಮರ ಬೆಳೆದಿದ್ದರೆ‌ ಅದರ ಪ್ರತಿಬಿಂಬ‌ ತಲೆಕೆಳಗಾಗಿ ಕಾಣಿಸುತ್ತದೆ. ಆ ಗಿಡವನ್ನು‌ ಹಿಡಿದು ಏರುತ್ತಹೋದರೆ ಪ್ರತಿಬಂಬದಲ್ಲಿ‌ ಇಳಿದಂತೆ‌ ಕಾಣಿಸುತ್ತದೆ. ಮತ್ತೆ ಇಳಿಯುತ್ತಾ ಬಂದರೆ ನೀರಿನ ಪ್ರತಿಬಿಂಬದಲ್ಲಿ ಏರಿದಂತೆ ಕಾಣಿಸುತ್ತದೆ. ಹಾಗೆ ಜ್ಞಾನ ಹೆಚ್ಚುತ್ತಾ ಹೋದಂತೆ‌ ಅಜ್ಞಾನ ಇಳಿಯುತ್ತ ಹೋಗುತ್ತದೆ. ಮತ್ತೆ ಜ್ಞಾನ...

ಸಮಾಜ ಸೇವಕ, ಪತ್ರಕರ್ತ ಮುರಿಗೆಪ್ಪ ಮಾಲಗಾರ ಅವರಿಗೆ ಸುವರ್ಣ ಕರ್ನಾಟಕ ಸಾಧಕ ಮಾಧ್ಯಮ ರಾಷ್ಟ್ರ ಪ್ರಶಸ್ತಿ

ಬೆಂಗಳೂರು - ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದ ಮುರಿಗೆಪ್ಪ ಮಾಲಗಾರ ಅವರು ಎಲ್ಲರ ಜೊತೆ ಒಳ್ಳೆಯ ಒಡನಾಟ ಹೊಂದಿ ಸಮೀರವಾಡಿ ಗೋದಾವರಿ ಬೈಯೋರಿಪೈನರಿಸ್ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಾ ನಿರಂತರ ಕಾಯಕದಲ್ಲಿ ತೊಡಗಿ ಸಮಾಜ ಸೇವೆಯ ಜೊತೆಗೆ ಪತ್ರಿಕಾ ರಂಗದಲ್ಲಿ ಬಹಳ ದಿನಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದನ್ನು ಪರಿಗಣಿಸಿ ಸಮಾಜ ಕಲ್ಯಾಣ...

ಶ್ಯಾಮ್ ಮುಖರ್ಜಿ ಮತ್ತು ದೀನ ದಯಾಳ್ ಅವರ ತ್ಯಾಗದಿಂದ ವಿಶ್ವದಲ್ಲಿಯೇ ಅತಿ ದೊಡ್ಡ ಪಕ್ಷ ಬಿಜೆಪಿ- ಲಕ್ಕಪ್ಪ ಲೋಕೂರಿ

ಗೋಕಾಕ - ಶ್ಯಾಮ್ ಪ್ರಸಾದ ಮುಖರ್ಜಿ ಮತ್ತು ಪಂಡಿತ ದೀನ್ ದಯಾಳ್ ಉಪಾಧ್ಯೆ ಅವರ ತ್ಯಾಗದಿಂದ ಬಿಜೆಪಿಯು ಇಂದು ದೇಶದ ಮೂಲೆ ಮೂಲೆಗಳಲ್ಲಿ ಆವರಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಯೋಜನೆಗಳಿಂದ ದೇಶದ ಬಹುತೇಕ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ಲಕ್ಕಪ್ಪ ಲೋಕೂರಿ ಹೇಳಿದರು.ಭಾನುವಾರದಂದು ಇಲ್ಲಿಯ...

ಇತಿಹಾಸದ ಪುಟಗಳಲ್ಲಿ ಮುನಿಪುರ

ರಾಮನವಮಿ ಅಂಗವಾಗಿ ಮುನವಳ್ಳಿ ಸೂಲಕಟ್ಟಿ ಅಗಸಿಯಲ್ಲಿ ವಿಶೇಷ ಕಾರ್ಯ ಕ್ರಮಗಳು ಜರುಗುತ್ತಿವೆ.ಈ ಸಂದರ್ಭದಲ್ಲಿ ಮುನವಳ್ಳಿ ಪುರಾತನ ಹನುಮಾನ್ ವಿಗ್ರಹಗಳನ್ನು ಹಾಗೂ ಕೋದಂಡರಾಮ ದೇಗುಲದ ಇತಿಹಾಸ ದೊಡನೆ ಪರಿಚಯಿಸುವ ಒಂದು ಪುಟ್ಟ ಪ್ರಯತ್ನನಾನು ಹೇಳಹೊರಟಿರುವುದು ಮುನವಳ್ಳಿಯ ಹಲವು ಹನುಮಂತ ದೇವರ ವಿಗ್ರಹಗಳು ಕೂಡ ವ್ಯಾಸರಾಜರಿಂದ ಪ್ರತಿಷ್ಠಾಪಿತವಾದವುಗಳು ಎಂಬಂತೆ ಲಕ್ಷಣವನ್ನು ಹೊಂದಿವೆ. ಶ್ರೀ ಪಂಚಲಿಂಗೇಶ್ವರ ದೇವಾಲಯದ ಪ್ರಾಣದೇವರು...
- Advertisement -spot_img

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...
- Advertisement -spot_img
error: Content is protected !!
Join WhatsApp Group