spot_img
spot_img

ಅದ್ದೂರಿಯಾಗಿ ನಡೆದ ಐದು ಪಲ್ಲಕ್ಕಿಗಳ ಮೆರವಣಿಗೆ

Must Read

- Advertisement -

ಸಿಂದಗಿ: ತಾಲೂಕಿನ ದೇವಣಗಾಂವ ಗ್ರಾಮದ ನಿಂಗರಾಯದೇವರ ಉಗ್ರಾಣಮನೆಯ ವಾಸ್ತು ಶಾಂತಿಯ ನಿಮಿತ್ತ ಐದು ಪಲ್ಲಕ್ಕಿಗಳ ಮೆರವಣಿಗೆ ಅದ್ದೂರಿಯಾಗಿ ಜರುಗಿತು.

ದೇವಣಗಾಂವ ಗ್ರಾಮದ ನಿಂಗರಾಯ ಪಲ್ಲಕ್ಕಿ, ಮಹಾಲಕ್ಷ್ಮಿ ಪಲ್ಲಕ್ಕಿ, ಮಂಗಳೂರಿನ ಮಾರಾಯಸಿದ್ದ ಪಲ್ಲಕ್ಕಿ, ಬ್ಯಾಡಗಿಹಾಳದ ನಿಂಗರಾಯ ಪಲ್ಲಕ್ಕಿ, ಬಮ್ಮನಹಳ್ಳಿಯ ಬೀರಣ್ಣದೇವರ ಪಲ್ಲಕ್ಕಿಗಳು, ಐದು ಗ್ರಾಮಗಳ ಈರಕಾರ ಪೂಜಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು, ನಿಂಗರಾಯ ದೇವಸ್ಥಾನದಿಂದ ಪ್ರಾರಂಭಗೊಂಡು ಗ್ರಾಮದ ಪ್ರಮುಖಬೀದಿಗಳಲ್ಲಿ ಡೊಳ್ಳು ಕಣಿತದೊಂದಿಗೆ ಮೆರವಣಿಗೆಯ ಮೂಲಕ ಸಂಚರಿಸಿ ಉಗ್ರಾಣಮನೆ ತಲುಪಿತು.

ಅಲ್ಲಿ ವಿವಿಧ ಪೂಜಾವಿಧಿವಿಧಾನಗಳು ಜರುಗಿದವು, ನಂತರ ಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿತ್ತು. ರಾತ್ರಿ ಡೊಳ್ಳಿನ ಪದಗಳ ಮೇಳ ಹಮ್ಮಿಕೊಳ್ಳಲಾಗಿತ್ತು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವನ: ಹೆಮ್ಮೆ ಪಡು ಭಾರತೀಯ ಮನವೆ

  ಹೆಮ್ಮೆ ಪಡು ಭಾರತೀಯ ಮನವೆ ಹೆಮ್ಮೆ ಪಡು ಭಾರತೀಯ ಮನವೆ ಸ್ವಾಭಿಮಾನದ ಸೌಧ  ತಲೆಯೆತ್ತಿದೆಯೆಂದು ! ಕರ್ತವ್ಯ ಪಥದಲ್ಲಿಂದು ಭಾರತ ಮುನ್ನಡೆಯುತ್ತಿದೆಯೆಂದು ! ತಳ್ಳಿ ಬಿಡು  ಒಣ ಪೂರ್ವಗ್ರಹವ ಜೋತು ಬಿದ್ದ ಆ 'ಮನು' ಮನದ ಬಿಳಲಿನಿಂದ ಕೆಳಗಿಳಿ ಹೆಮ್ಮೆ...
- Advertisement -

More Articles Like This

- Advertisement -
close
error: Content is protected !!
Join WhatsApp Group