Times of ಕರ್ನಾಟಕ

ಮಣ್ಣೆತ್ತಿನ ಅಮವಾಸ್ಯೆ

ಇಂದು ಮಣ್ಣೆತ್ತಿನ ಅಮವಾಸ್ಯೆ. ಭಾರತ ಧಾರ್ಮಿಕ ಪರಂಪರೆಯನ್ನು ಹೊಂದಿದ ಸುಸಂಸ್ಕೃತಿಯ ದೇಶ.ಇಲ್ಲಿ ತನ್ನದೇ ಆದ ಧಾರ್ಮಿಕ ಆಚರಣೆಗಳು ವೃತ ನೇಮಾದಿಗಳು ಜರುಗುವ ಮೂಲಕ ದೈವೀ ಆರಾಧನೆ ಜರುಗುತ್ತಿದ್ದು ಇಲ್ಲಿನ ಧರ್ಮಕ್ಕೆ ಮೂರು ನೆಲೆಗಳು ಮೂಲಭೂತ ತತ್ವಗಳ ಅಥವ ಸಿದ್ದಾಂತದ ನೆಲೆ ಆ ತತ್ವಗಳನ್ನು ಜನಸಾಮಾನ್ಯಕ್ಕೆ ನಿರೂಪಿಸುವ ಪೌರಾಣಿಕ ನೆಲೆ. ಆ ತತ್ವ ಸಿದ್ದಿಗಾಗಿ ಕಲ್ಪ...

ಆಳುವವರೂ ಒಂದು ರೀತಿಯಲ್ಲಿ ಆಳಾಗಿರುತ್ತಾರೆ ಎನ್ನೋದೆ ಜ್ಞಾನ

ಭೂಮಿಯ ಮೇಲೆ ಯಾರು ಹೆಚ್ಚು ಆಸ್ತಿ ಮಾಡಬೇಕು? ಸ್ತ್ರೀ ಯೋ ಪುರುಷರೋ? ಆಸ್ತಿ ಇಲ್ಲವೆಂದರೆ ಅಸ್ತಿ ವಿಸರ್ಜನೆಗೂ ಯಾರೂ ಇರೋದಿಲ್ಲ ಎನ್ನುವ ಕಾಲದಲ್ಲಿ ಕಲಿಗಾಲವಿದೆ. ಹೀಗಾಗಿ ಆಸ್ತಿಗಾಗಿ ಹೊಡೆದಾಟ, ಬಡಿದಾಟ, ಹೋರಾಟ, ಹಾರಾಟ ಮಾರಾಟ ಮಾಡಿಕೊಳ್ಳುವ ವ್ಯವಹಾರದಲ್ಲಿ ಜೀವನ ಮುಳುಗಿಹೋಗುತ್ತಿದೆ. ಆಸ್ತಿಯನ್ನು ಹೋಗುವಾಗ ಬರೋವಾಗ ಹೊತ್ತು ಬರೋದಾಗಿದ್ರೆ ಯಾರೂ ಬಡವರಾಗಿ ಹುಟ್ಟುತ್ತಿರಲಿಲ್ಲವೇನೋ? ಇಂದಿನ ಜೀವನ ಮುಂದೆ...

ಕವನ: ಜನುಮ ದಿನ

ಜನುಮ ದಿನ ತಾಯ ಒಡಲಿಂದ ಮಡಿಲಪ್ಪುಗೆ ಸೇರಿದ ದಿನ ಪ್ರಥಮ ಅಪ್ಪುಗೆ,ಚುಂಬನ ಪಡೆದ ದಿನ ಮುದ್ದು ಕಂದನ ಕಂಬನಿ ಸುರಿದ ಮೊದಲ ದಿನ ನವ ಮಾಸದ ನಿದ್ರೆಗೆ ಕೊನೆ ಹಾಡಿದ ದಿನ// ಜನ್ಮ ನೀಡಿದ ಅಮ್ಮ ಮರು ಜನ್ಮ ಪಡೆದ ದಿನ ಕಂದ ಕೈ ಸೇರಿದಾಗ ಸ್ವರ್ಗದಾನಂದ ಸಿಕ್ಕ ದಿನ ಕೋಮಲ ವದನ ಕಂಡಾಗ ಸಂಕಷ್ಟ ಮರೆತ ದಿನ ಸರಿಸಾಟಿಗೆ ಸಿಗದ ಸುಂದರ ಕ್ಷಣಗಳ ದಿನ// ಮನೆಯ...

ಕೇಂದ್ರ ಸರ್ಕಾರದ ವೇಗ ಈಗ ಕಡಿಮೆಯಾಗಿದೆ – ಸತೀಶ ಜಾರಕಿಹೊಳಿ

ಬೆಳಗಾವಿ - ಮೊದಲು ಕೇಂದ್ರ ಸರ್ಕಾರ ೫೦ ಕಿ.ಮೀ. ಸ್ಪೀಡ್ ನಲ್ಲಿ ಓಡುತ್ತಿತ್ತು ಈಗ ಅದು ೩೦ ಕಿ. ಮೀ. ಸ್ಪೀಡ್ ನಲ್ಲಿ ಓಡುತ್ತಿದೆ. ಸರ್ಕಾರದ ವೇಗ ಕಡಿಮೆಯಾಗಿದೆ. ಇನ್ನೂ ನಾಲ್ವರು ಮಂತ್ರಿಗಳಾದರೂ ಯಾವುದೇ ಪ್ರಯೋಜನವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ...

ಶ್ರುತಿಗೊಳಿಸೋಣ ಜೀವನ ವೀಣೆ

ಒಮ್ಮೆ ನೂರರ ಅಂಕಿ ‘ತಾನೇ ಶ್ರೇಷ್ಠ’ ಎಂದುಕೊಂಡಿತು. ಅದರ ಪಕ್ಕದಲ್ಲಿ ಒಂದು ಎರಡು ಮೊದಲಾದ ಸಣ್ಣ ಸಣ್ಣ ಅಂಕಿಗಳು ಸುಳಿದಾಡಿದರೆ ಅವುಗಳನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ ನೋಡಿದರೂ ತುಂಬಾ ಕೀಳಾಗಿ ಕಾಣುತ್ತಿತ್ತು. ‘ನೀವೆಲ್ಲ ಚಿಲ್ಲರೆ ನನಗಿಂತ ತುಂಬಾ ಚಿಕ್ಕವರು.’ ಎಂದು ಅವಮಾನಿಸಿತು. ನೂರಂಕಿಯ ಅಹಂಕಾರದ ವರ್ತನೆ ಕಂಡು ಅದರಲ್ಲಿದ್ದ ಒಂದಂಕಿಗೆ ಬೇಸರವಾಯಿತು..ಇದಕ್ಕೆ ಸರಿಯಾಗಿ ಪಾಠ ಕಲಿಸಬೇಕೆಂದು ನೂರರಲ್ಲಿದ್ದ...

ಕುಲಗೋಡದಲ್ಲಿ ಪಿಎಚ್ ಸಿ ದುರಸ್ತಿ, ನಾಡಕಛೇರಿ ಮಂಜೂರಾತಿಗೂ ಪರಿಶೀಲನೆ : ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಕ್ಷೇತ್ರದ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳು ದುರಸ್ತಿಯಲ್ಲಿದ್ದು, ಅವುಗಳಿಗೆ ನವೀಕೃತ ಕಟ್ಟಡಗಳನ್ನು ನಿರ್ಮಿಸಿಕೊಡಲಾಗುವುದು. ರೋಗಿಗಳ ಆರೈಕೆಯ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಇತ್ತೀಚೆಗೆ ತಾಲೂಕಿನ ಕುಲಗೋಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ...

ಕಾಂಗ್ರೆಸ್ ನಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ – ಈಶ್ವರಪ್ಪ

ಬೀದರ - ಕಾಂಗ್ರೆಸ್ ನಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ ಅದಕ್ಕೇ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪ ಟಾಂಗ್ ಕೊಟ್ಟಿದ್ದಾರೆ. ಕಾಂಗ್ರೆಸ್ ಮುಂದಿನ ಸಿಎಂ ಅಭ್ಯರ್ಥಿ ಕುರಿತಂತೆ ಕೈ ನಾಯಕರು ನಾ ಮುಂದು ತಾ ಮುಂದು ಎನ್ನುತ್ತ ಹೇಳಿಕೆ ಕೊಡುತ್ತಿರುವ ಪತ್ರಕರ್ತರು ಕೇಳಿದ ಪ್ರಶ್ನೆಗೆ ಈಶ್ವರಪ್ಪ ಈ ಮೇಲಿನಂತೆ...

ಆಲೂರು ಗ್ರಾಮದ ಯೋಧ ಬಸವರಾಜ್ ಆತ್ಮಹತ್ಯೆ

ಇಂಡೋ ಪಾಕ್ ಗಡಿಯಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕರ್ನಾಟಕದ ಬಸವರಾಜ್ ವೈಯಕ್ತಿಕ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದುಬಂದಿದೆ.ಪಂಜಾಬ್ ನ ಫೈಜಲಿಕದಲ್ಲಿ ಈ ಘಟನೆ ನಡೆದಿದೆ. ನಿನ್ನೆ ಅವರು ಉಗ್ರರೊಂದಿಗೆ ಸೆಣಸಾಟದಲ್ಲಿ ಹುತಾತ್ಮರಾಗಿದ್ದಾರೆಂಬುದಾಗಿ ವರದಿಯಾಗಿತ್ತು. ಆದರೆ ಘಟನೆಯನ್ನು ಅಲ್ಲಗಳೆದಿರುವ ಸೈನ್ಯದ ಅಧಿಕಾರಿಗಳು, ಬಸವರಾಜ್ ಅವರು ಕೌಟುಂಬಿಕ ಕಾರಣಗಳಿಂದಾಗಿ ತಮಗೆ ಪೂರೈಸಲಾಗಿದ್ದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ...

ಮಕ್ಕಳಿಗೆ ಮನೆಯಿಂದಲೇ ಸುಸಂಸ್ಕೃತ ಶಿಕ್ಷಣ ಕೊಡಿಸಬೇಕು

ಸಂಬಂಧ ಗಳನ್ನು ಜ್ಞಾನದಿಂದ ಬೆಳೆಸಿಕೊಂಡರೆ ಉತ್ತಮ. ವಿಜ್ಞಾನದಿಂದ ಬೆಳೆಸುತ್ತಿದ್ದರೆ ಸಂಬಂಧವಿಲ್ಲದ ವಿಚಾರಗಳನ್ನು ತಲೆಗೆ ತೂರಿಸಿಕೊಂಡು ತಲೆಕೆಟ್ಟ ಸಮಾಜವಾಗುತ್ತದೆ. ಹಿಂದಿನ ಕಾಲದಿಂದಲೂ ಮಾನವ ಸಂಬಂಧಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಿ ಉತ್ತಮ ಸಮಾಜ ನಿರ್ಮಾಣ ಮಾಡೋದಕ್ಕೆ ತನ್ನ ಸಾಮಾನ್ಯಜ್ಞಾನ ವನ್ನು ಬಳಸಿ ಇದ್ದ ಸ್ಥಳದಲ್ಲಿಯೇ ಸುಖ,ಶಾಂತಿ,ನೆಮ್ಮದಿಯ ಉಸಿರಾಡಿ ಜೀವನ ನಡೆಸಿದ್ದನು. ಆದರೆ ,ಯಾವಾಗ ಸಂಬಂಧ ಗಳು ಹೊರಗಿನಿಂದ ಬೆಳೆಯುತ್ತಾ...

ಲೂಸಿ ಸಾಲ್ಡಾನಾ ಕೇವಲ ಒಂದು ವ್ಯಕ್ತಿ ಅಲ್ಲ! ಅದೊಂದು ಅದ್ಭುತ ಶಕ್ತಿ: ಗಿರೀಶ ಪದಕಿ

ಧಾರವಾಡ: " ಲೂಸಿ ಸಾಲ್ಡಾನ ಕೇವಲ ಒಂದು ವ್ಯಕ್ತಿ ಯಲ್ಲ. ಅದೊಂದು ಅದ್ಭುತ ಶಕ್ತಿ.ಗಂಧದ ಕೊರಡನ್ನು ತೇದಷ್ಟು ಪರಿಮಳ ಹೇಗೆ ಹೊರಹೊಮ್ಮುವುದೋ, ವೈಯಕ್ತಿಕ ಜೀವನದಲ್ಲಿ ಅಪಾರ ನೋವನ್ನುಂಡರೂ ಸ್ವಂತ ಪರಿಶ್ರಮದಿಂದ ಜ್ಞಾನ ಸಂಪಾದಿಸಿ ಶಿಕ್ಷಕಿಯಾಗಿ ಸಾರ್ಥಕ ಸೇವೆಯನ್ನು ಸಲ್ಲಿಸಿ, ನಿವೃತ್ತಿಯ ನಂತರವೂ ಪಿಂಚಣಿ ಹಣದಲ್ಲಿ ಲಕ್ಷಾಂತರ ರೂ. ಗಳನ್ನು ಬಡ ಮಕ್ಕಳ ಶಿಕ್ಷಣಕ್ಕಾಗಿ ದತ್ತಿಯನ್ನು...

About Me

8866 POSTS
1 COMMENTS
- Advertisement -spot_img

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಮಂಗದಿಂ ಮಾನವನು ಜನಿಸಿಬಂದೆನ್ನುವರು ಈಗಿರುವ ಮಂಗದಿಂ ಜನಿಸನೇಕೆ ? ಮಂಗ ಮಾನಸದಿಂದ ಮನುಜ‌ ಮಾನಸವೆಂಬ ಸಿದ್ಧಾಂತ ಸರಿಯೇನೋ ! - ಎಮ್ಮೆತಮ್ಮ ಶಬ್ಧಾರ್ಥ ಮಂಗ = ಕೋತಿ. ಮಾನಸ = ಮನ. ಮನುಜ...
- Advertisement -spot_img
close
error: Content is protected !!
Join WhatsApp Group