ಲೇಖನ

ಇಂದಿನ ಮಾತು

ಮಧುರಕಾನನ ಕಣ್ಣಿಗೆ ಬಿತ್ತು. ಮನಸು ಹಿಂದಕ್ಕೋಡಿತು ಮಧುರಕಾನನ ಗೋಪಾಲಕೃಷ್ಣ ಭಟ್ ಅವರು, ನಮಗೆ ಹೈಸ್ಕೂಲಿನಲ್ಲಿ ಕನ್ನಡ ಪಾಠ ಮಾಡಿದ ಗುರುಗಳು. ಮಧುರಕಾನನ ಎಂಬುದು ಅವರ ಮನೆಯ ಹೆಸರು. ಅವರು ಸುಧೀರ್ಘ ಕಾಲ ವಾಸಿಸಿದ ಅವರ ಮನೆಯ ಪರಿಸರದವರೆಗೆ ಇಂದು ಅನಿರೀಕ್ಷಿತವಾಗಿ ಹೋಗಬೇಕಾಯಿತು. ಅವರ ಮನೆ ಹಿತ್ತಲಿನ ಗೇಟಿನ ಕಂಬದಲ್ಲಿ 'ಮಧುರಕಾನನ' ಎಂಬ ಹೆಸರಿನ ಫಲಕ ಈಗಲೂ...

ಜೈನಧರ್ಮದ ವೀಶೇಷ ದಶಲಕ್ಷಣಪರ್ವ 3ನೇ ದಿನ

ಉತ್ತಮ ಅರ್ಜವ ಧರ್ಮ ಆತ್ಮಜ್ಞಾನದಿಂದ ಬರುವ ಸುಖವೆ ನಿಜವಾದ ಸುಖ. ಇದು ಒಳ್ಳೆಯ ವಿಚಾರ ಆಚಾರದಿಂದ ಬರುವಂಥದು. ಅಜ್ಞಾನಿ ಮಾನವನ ವಿಚಾರಕ್ಕೂ, ಮಾತಿಗೂ, ಆಚರಣೆಗೂ ವ್ಯತ್ಯಾಸವಿರುತ್ತದೆ. ಇದು ಅವನನ್ನು ಕುಟಿಲತೆ ಮೋಸಕ್ಕೆ ತಳ್ಳುತ್ತದೆ. ಅಂಥವರು ತಮ್ಮ ಮೌಲ್ಯವನ್ನು ಬೇಗ ಕಳೆದುಕೊಳ್ಳುತ್ತಾರೆ.ಅತಿಯಾದ ಸಿಟ್ಟಿನಿಂದ ಮಾತನಾಡಿ ತಮ್ಮ ಮೇಲಿನ ಹಿಡಿತವನ್ನು ಕಳೆದುಕೊಳ್ಳುತ್ತಾರೆ. ಆದರೆ ಮಾತು ಕೃತಿ ಆಚರಣೆಯಲ್ಲಿ ಏಕತೆಹೊಂದಿ...

ಮಲೆನಾಡಿನ ಗೌರಿ ಗಣೇಶ ಹಬ್ಬ

ಮಲೆನಾಡು ಎಂದಾಕ್ಷಣ ನೆನಪಾಗುವುದೇ ಗಿರಿ, ವನ,ಬಾಗಿದ ಬಳ್ಳಿಗಳು ಕಾಡು ಪ್ರಾಣಿಗಳ ಶಬ್ದ, ಹಕ್ಕಿ ಪಕ್ಷಿಗಳ ಕಲರವ ಜುಳು ಜುಳು ಹರಿಯುವ ನದಿಗಳು, ಧುಮುಕುವ ಜಲಪಾತ ಒಂದೇ ಎರಡೇ ಹೇಳ ಹೊರಟರೆ ಸಾಗರದಷ್ಟು ಅಪಾರ. ಇಲ್ಲಿನ ಹಬ್ಬಗಳ ಆಚರಣೆ ಇನ್ನೂ ವಿಶೇಷ. ಗಣೇಶನನ್ನು ಮನೆಗೆ ಆಹ್ವಾನಿಸುವ ಮುನ್ನ ಆತನ ತಾಯಿ ಗೌರಿಯನ್ನು ಮನೆಗೆ ಆಹ್ವಾನಿಸಲಾಗುತ್ತದೆ ದಿನವನ್ನೇ...

ಬಾಳೊಂದು ಭಾವಗೀತೆ ಆನಂದ ತುಂಬಿದ ಕವಿತೆ

ಹುಟ್ಟೋದು ಒಂದು ದಿನ ಸಾಯೋದು ಒಂದು ದಿನ. ನಡುವಿರುವುದೇ ಮೂರು ದಿನದ ಜೀವನ ಅನ್ನೋದು ಜೀವನದ ಸಾಮಾನ್ಯ ನುಡಿ. ಈ ಮೂರು ದಿನದ ಜೀವನ ಹೇಗೆ ಕಳೆಯುತ್ತೇವೆ? ಏನೆಲ್ಲ ಕಳೆದುಕೊಂಡು ಏನು ಪಡೆದುಕೊಳ್ಳುತ್ತೇವೆ. ಪಡೆದುಕೊಂಡದ್ದನ್ನು ಅದೆಷ್ಟು ಪ್ರಮಾಣದಲ್ಲಿ ಅನುಭವಿಸುತ್ತೇವೆ? ಜೀವನದ ಪಯಣದಲ್ಲಿ ಸಹ ಪಯಣಿಗರಿಗೆ ಎಷ್ಟು ಪ್ರೀತಿ ಅನುಕಂಪ ಖುಷಿ ನೀಡುತ್ತೇವೆ? ಪರರ ಕಷ್ಟಕ್ಕೆ...

ಜೈನಧರ್ಮದ ವೀಶೇಷ ದಶಲಕ್ಷಣಪರ್ವ

ಸರ್ವಜನ ಹಿತಾಯ ಸರ್ವಜನ ಸುಖಾಯ ಎಂಬ ಧ್ಯೇಯ ವಾಕ್ಯದಲ್ಲಿ ಜೀವ ಪ್ರವರ ಮಹತ್ವವನ್ನು ಜೈನಧರ್ಮ ಸಾರುತ್ತದೆ. ಇಂತಹ ಸಂದರ್ಭದಲ್ಲಿ ಈ ಬಾದ್ರಪದ ಮಾಸದ ಪಂಚಮಿಯಿಂದ ಅನಂತ ಚತುರ್ದಶಿಯವರೆಗೆ ಜೈನಧರ್ಮವಿಶೇಷ ಆಚರಣೆ ನಡೆಯುತ್ತದೆ. ಅದು ದಶಲಕ್ಷಣ ಪರ್ವ.ಇಂದು ಮೊದಲ ಧರ್ಮ ಉತ್ತಮ ಕ್ಷಮಾ.(ಸ್ವಯಂಬುವಾ). ಕ್ಷಮೆಯು ಎಲ್ಲ ಜೀವಿಗಳಿಗೆ ಹಿತಕಾರಿ,ಕ್ಷಮೆಯು ಪಾಪ ಪಂಕವಿದುರಿ,ಕೋಪ ತಾಪ ಹಾರಿ, ಕ್ಷಮೆ...

ಹಿಂದಿನ ಮಹಾತ್ಮರನ್ನು ಅನುಸರಿಸುವವರೇ ಹಿಂದೂಗಳು

ಹಿಂದೂ ಧರ್ಮದ ರಕ್ಷಣೆಗೆ ನಾನೇನು ಮಾಡಬಹುದು? ಧರ್ಮದ ರಕ್ಷಣೆ ಮಾಡಿದರೆ ಧರ್ಮವೆ ನಮ್ಮನ್ನು ರಕ್ಷಣೆ ಮಾಡುತ್ತದೆನ್ನುವುದು ಎಲ್ಲಾ ಧರ್ಮಗಳೂ ತಿಳಿದರೂ ಕೆಲವು ಧರ್ಮದವರು ಒಂದು ಧರ್ಮ ತುಳಿದು ತಮ್ಮ ಧರ್ಮ ಉಳಿಸಲು ಹೋಗಿ ಇನ್ನಷ್ಟು ಕ್ರಾಂತಿಗೆ ದಾರಿಮಾಡಿಕೊಟ್ಟಿರುತ್ತಾರೆ.ಹಿಂದೂ ಧರ್ಮವೆನ್ನುವುದು ಹಿಂದಿನ ಯುಗದಲ್ಲಿತ್ತೆ? ಇರಲಿಲ್ಲ ಎಂದರೆ ಅಂದಿನ ಧರ್ಮ ಯಾವ ರೀತಿ, ಹೆಸರಿನಲ್ಲಿತ್ತು? ಇರುವ ನಾಲ್ಕು...

ವಿಶೇಷ ಲೇಖನ

ಶ್ರೀ ಮೂಲ ರಾಮ ದೇವರಿಗೆ ಪೂಜೆ ಸಲ್ಲಿಸಿ ರುದ್ರಾಂಶ ಸಂಭೂತರಾದ ಶ್ರೀ ಶ್ರೀ ಸತ್ಯಧರ್ಮತೀರ್ಥರ 190 ನೇ ಆರಾಧನೆ ಸಂಪನ್ನ ಶ್ರೀ 1008 ಶ್ರೀ ಸತ್ಯಾತ್ಮ ತೀರ್ಥರ ಅನುಗ್ರಹ ಹಾಗೂ ಆದೇಶದಂತೆ " ಶ್ರೀ ಮೂಲ ರಾಮ ದೇವರಿಗೆ ಪೂಜೆ ಸಲ್ಲಿಸಿ ರುದ್ರಾಂಶ ಸಂಭೂತರಾದ ಶ್ರೀ ಶ್ರೀ ಸತ್ಯಧರ್ಮತೀರ್ಥರ 190 ನೇ ಆರಾಧನೆಗೆ ಕೂಡಲಿ ಕ್ಷೇತ್ರದ...

ಸುಜ್ಞಾನದ ಬಾಗಿಲು ತೆರೆಯುವ ಶಿಕ್ಷಕ

ಮಗುವಿನ ಶಿಕ್ಷಣ ಆರಂಭವಾಗುವುದು ಮನೆಯಲ್ಲಿ. ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು. ಪಾಠಶಾಲೆಯು ಮಗುವಿನ ಶಿಕ್ಷಣದ ಒಂದು ಅಂಗ ಮಾತ್ರ ಎಂಬುದನ್ನು ಮರೆಯಲಾಗದು. ಸಫಲ ಹಾಗೂ ಸಮಗ್ರ ಜೀವನಕ್ಕೆ ಅಗತ್ಯವಾದ ಓದು, ಬರಹ, ಲೆಕ್ಕ, ವಿವಿಧ ರೀತಿಯ ಅನುಭವ, ಅಭ್ಯಾಸ, ಕುಶಲತೆ, ಭಾವನೆ, ವರ್ತನೆ ಮೊದಲಾದ ಬಹುಮುಖ ಶಿಕ್ಷಣವು ದೊರಕಲು ಅನೇಕ ಸಂಸ್ಥೆಗಳ...

ನಮ್ಮ ಪ್ರತಿ ಭೌತಿಕ ಆಸ್ತಿ ಸಮಾಜದ ಋಣವಾಗಿರುತ್ತದೆ

"ಊಟ ಬಲ್ಲವನಿಗೆ ರೋಗವಿಲ್ಲ.ಮಾತು ಬಲ್ಲವನಿಗೆ ಜಗಳವಿಲ್ಲ" ಇಲ್ಲಿ ಬಲ್ಲವ ಎಂದೆ ತಿಳಿದವನಿಗೆ ಎಂದರ್ಥವಾದರೆ ಯಾರಿಗೆ ಊಟ ಎಷ್ಟು ಮುಖ್ಯ, ಹೇಗೆ ಬಳಸಬೇಕು ಯಾಕೆ, ಎಲ್ಲಿ ಯಾವ ಸಮಯದಲ್ಲಿ ಯಾವ ರೀತಿಯಲ್ಲಿ ಯಾವುದನ್ನು ಎಷ್ಟು ಪ್ರಮಾಣದಲ್ಲಿ ಬಳಸಬೇಕೆಂಬ ಅರಿವಿರುವ ಹಾಗೆಯೇ ಮಾತೂ ಕೂಡ ಅವಲಂಬಿಸಿದೆ."ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು" ಎನ್ನುತ್ತಾರೆ. ಹೀಗಾಗಿ ಮಾತಿಗಿಂತ...

ಮೂಕ ಪೃಥ್ವಿಗೆ ಮಾತು ಕೊಟ್ಟ ಕಿಶೋರಿ ಗ್ರೇತಾ

ನಿನ್ನೆ ದಿನ ಕೈ ಸೇರಿದ ಖ್ಯಾತ ಲೇಖಕ ಹಾಗೂ ನನ್ನ ಗುರುಗಳಾದ ನಾಗೇಶ ಹೆಗಡೆ ವಿರಚಿತ ಪುಸ್ತಕ “ಮೂಕ ಪೃಥ್ವಿಗೆ ಮಾತು ಕೊಟ್ಟ ಕಿಶೋರಿ ಗ್ರೇತಾ ಥನ್ ಬರ್ಗ”ಗ್ರೇತಾ ಎನ್ನುವ ಶಾಲೆಯ ಹುಡುಗಿಯ ಹೋರಾಟದ ಕುರಿತ ಬರಹಗಳು ಪರಿಣಾಮಕಾರಿ ಪ್ರಭಾವ ಬೀರಿದ ಬಗ್ಗೆ ಒಂದೆರಡು ನನ್ನ ಅನಿಸಿಕೆಗಳು.“ಈಗಿನ ಮಕ್ಕಳಿಗೆ ವಿಲಾಸೀ ಜೀವನ ಅಂದರೆ ಇಷ್ಟ....
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group