ಲೇಖನ

ದಾನ ದಾನವರಿಗೆ ಮಾಡದೆ ಮಾನವರಿಗೆ ಮಾನವೀಯತೆಯಿಂದ ಮಾಡಬೇಕು

ಅಂಗವಿಕಲತೆಗೂ ಅಂಗಾಂಗದಾನಕ್ಕೂ ಏನಾದರೂ ಸಂಬಂಧವಿದೆಯೆ? ಫೇಸ್‌ಬುಕ್‌ನಲ್ಲಿ ನಡೆದ ಚರ್ಚೆಯವಿಚಾರವಾಗಿದೆ. ಪ್ರಕೃತಿಯಿಂದ ಹುಟ್ಟಿದ ಮಾನವನಿಗೆ ಪ್ರಕೃತಿ ವಿರುದ್ದ ನಡೆಯೋ ಅಧಿಕಾರ ಕೊಟ್ಡಿರೋದೆ ಅಜ್ಞಾನದ ವಿಜ್ಞಾನ.ವಿಶೇಷಜ್ಞಾನ ದಲ್ಲಿ ಆಧ್ಯಾತ್ಮ ವೂ ಇದೆ. ಪ್ರಕೃತಿಗೆ ತಿರುಗಿ ಕೊಟ್ಟು ಹೋಗೋದು ಅವನ ಸತ್ಕರ್ಮದ ಫಲವಾಗಬೇಕಿತ್ತು ಆದರೀಗ ಅಂಗಾಂಗವನ್ನು ಮಾರಿಕೊಂಡು ಅಂಗವಿಕಲರ ಜನ್ಮ ಹೆಚ್ಚಾಗಿದೆ. ಇದನ್ನು  ಧಾರ್ಮಿಕವಾಗಿ ಚರ್ಚೆ ಮಾಡಿ ಅರಿವು...

ಹೊಸಪುಸ್ತಕ ಓದು: ‘ಕರ್ನಾಟಕ-ಮಹಾರಾಷ್ಟ್ರ ಸಾಂಸ್ಕೃತಿಕ ಅಧ್ಯಯನಗಳ ತಾತ್ವಿಕತೆ’(ಪಿಎಚ್.ಡಿ. ಮಹಾಪ್ರಬಂಧ)

‘ಕರ್ನಾಟಕ-ಮಹಾರಾಷ್ಟ್ರ ಸಾಂಸ್ಕೃತಿಕ ಅಧ್ಯಯನಗಳ ತಾತ್ವಿಕತೆ’(ಪಿಎಚ್.ಡಿ. ಮಹಾಪ್ರಬಂಧ) ಲೇಖಕರು: ಡಾ. ಎ.ಬಿ.ಘಾಟಗೆ ಪ್ರಕಾಶಕರು : ಕನ್ನಡ ಜಾಗೃತಿ ಪುಸ್ತಕ ಮಾಲೆ, ಅಲ್ಲಮಪ್ರಭು ಸಿದ್ಧಸಂಸ್ಥಾನಮಠ, ಚಿಂಚಣಿ, 2020 ಬೆಲೆ: ರೂ. 300 (ಲೇಖಕರ ದೂರವಾಣಿ : 9448863816)ಡಾ. ಎ.ಬಿ.ಘಾಟಗೆ ಅವರ ‘ಕರ್ನಾಟಕ-ಮಹಾರಾಷ್ಟ್ರ ಸಾಂಸ್ಕೃತಿಕ ಅಧ್ಯಯನಗಳ ತಾತ್ವಿಕತೆ’ ಎಂಬ ಸಂಶೋಧನ ಮಹಾಪ್ರಬಂಧ ಹಲವು ಕೌತುಕಗಳ ಸಂಗಮವಾಗಿದೆ. ಕೌತುಕವೇಕೆಂದರೆ, ಡಾ. ಎ. ಬಿ. ಘಾಟಗೆ ಅವರು...

ಇಲ್ಲಿ ಧರ್ಮ ಕೂಡಿಡಬೇಕು, ಕರ್ಮ ಕಳೆಯಬೇಕು. ಪುಣ್ಯ ಗುಣಿಸಬೇಕು ಪಾಪ ಭಾಗಿಸಬೇಕು

ಜೀವನದ ವ್ಯವಹಾರದಲ್ಲಿ ಗೆಲುವು ಯಾವುದು? ಸೋಲು ಯಾವುದು? ಜ್ಞಾನದ ಗೆಲುವು ವಿಜ್ಞಾನದ ಸೋಲಾದರೆ,ವಿಜ್ಞಾನದ ಗೆಲುವು ಜ್ಞಾನದ ಸೋಲು. ಇಲ್ಲಿ ಜ್ಞಾನದಲ್ಲಿರುವ ಸತ್ಯ ಅಸತ್ಯಗಳ ನಡುವಿರುವ ಮಾನವನಿಗೆ ನಿಜವಾದ ಗೆಲುವು ಅವನ ಸತ್ಯಜ್ಞಾನದಿಂದ ಸಿಗುವುದೆನ್ನುವುದೆ ಆಧ್ಯಾತ್ಮ.ಆದರೆ ಭೌತಿಕ ವಿಜ್ಞಾನ ಇದನ್ನು ಸೋಲು ಎನ್ನುತ್ತದೆ. ಹೀಗಾಗಿ ಮನುಕುಲ ಭೌತಿಕಾಸಕ್ತಿ ಹೆಚ್ಚಿಸಿಕೊಂಡು ಒಬ್ಬರನ್ನೊಬ್ಬರು ತುಳಿದಾದರೂ ಮುಂದೆ ನಡೆಯೋ ರಾಜಕೀಯಕ್ಕೆ...

ನಮ್ಮ ಎಲ್ಲಾ ಕ್ರಿಯೆಯನ್ನು ಸಾಕ್ಷಿರೂಪದಲ್ಲಿ ದೇವರಿಗೆ ಕಳಿಸುವ ಸಾಧನವೇ ದೀಪ

ದೀಪದ ಮಹತ್ವವನ್ನು ಹೀಗೆ ಅರ್ಥ ಮಾಡಿಕೊಂಡರೆ?ಮನೆಯೊಳಗೆ ಹಚ್ಚುವ ದೀಪಗಳಲ್ಲಿ ಹಲವು ಬಗೆ ಇದೆ. ಎಲ್ಲಾ ಬೆಳಕನ್ನೇ ನೀಡಿದರೂ ಅತಿ ಸಣ್ಣ ಬೆಳಕು ನೀಡುವ‌ ದೀಪವನ್ನು ಮಾನವ ಹಚ್ಚೋದು ಕಡಿಮೆ. ಬೆಳಕಿನಲ್ಲಿ ಎಷ್ಟೋ ರೀತಿಯ ಬೆಳಕಿದೆ. ಹಗಲಿನ ಸೂರ್ಯನ ಬೆಳಕಿಗೂ ರಾತ್ರಿಯ ಚಂದ್ರನ ಬೆಳಕಿಗೂ ಎಷ್ಟೋ ವ್ಯತ್ಯಾಸವಿದ್ದರೂ ಸೂರ್ಯನ  ಹತ್ತಿರ ಮಾನವ ಹೋಗಲಾಗದು ಅವನಿಲ್ಲದೆ ಜೀವನವಿಲ್ಲ.ಹಾಗೆಯೇ...

ಯಾರೋ ತಿಳಿಸಿದ್ದಾರೆಂದು ಆಚರಣೆಯ ಉದ್ದೇಶ ತಿಳಿಯದೆ

ಆಚರಣೆಗಳನ್ನು ಹೊರಗೆ ಯಾರನ್ನೋ ಬೇಡಿಕೊಂಡು ಸಾಲದ ಹಣದಲ್ಲಿ ಮಾಡೋ ಅಗತ್ಯವಿಲ್ಲ. ಹಾಗೆ ಯಾರೋ ಹೇಳಿದ್ದಾರೆಂದು ಸತ್ಯ ತಿಳಿಸುವ ಅಗತ್ಯವಿಲ್ಲ. ಇಲ್ಲಿ ಎಲ್ಲರೂ ಭಾರತೀಯ ಧರ್ಮಕ್ಕೆ ಸಹಕರಿಸುವ ಸ್ವಾತಂತ್ರ್ಯ ಪಡೆದ ಸಾಮಾನ್ಯ ಪ್ರಜೆ. ಸಹಕಾರ ನೀಡಿದರೆ ನಮ್ಮ ಜ್ಞಾನಕ್ಕೆ ನಾವೇ ನೀರೆರೆದು ಬೆಳೆಸಿಕೊಂಡು ಪುಣ್ಯ ಕಾರ್ಯ ನಡೆಸಬೇಕಿದೆ.ಸತ್ಯ ತಿಳಿಸುವುದಕ್ಕೂ ಸ್ವಾತಂತ್ರ್ಯವಿಲ್ಲದ ದೇಶದಲ್ಲಿ ನಾವು ಧರ್ಮರಕ್ಷಕರಾಗಲು ಸಾಧ್ಯವೆ?...

ಹೊಸ ಪುಸ್ತಕ ಓದು; ಬಸವಣ್ಣ: ಶರಣಗಣ ಸಂಘಟನೆ

ಪುಸ್ತಕದ ಹೆಸರು : ಬಸವಣ್ಣ : ಶರಣಗಣ ಸಂಘಟನೆ ಲೇಖಕರು: ಡಾ. ವೀರಣ್ಣ ದಂಡೆ ಪ್ರಕಾಶಕರು: ನ್ಯಾಯಮೂರ್ತಿ ಚೆನ್ನಮಲ್ಲಪ್ಪ ರುದ್ರಪ್ಪ ಬೆನಕನಹಳ್ಳಿ ಪ್ರತಿಷ್ಠಾನ, ಕಲಬುರಗಿ, ೨೦೨೦ ಬೆಲೆ: ರೂ. ೪೦ ಮೊ: ೯೪೪೮೭೭೮೯೯೧ಶರಣ ಶ್ರೀ ಡಾ. ವೀರಣ್ಣ ದಂಡೆ ಮತ್ತು ಶ್ರೀಮತಿ ಡಾ. ಜಯಶ್ರೀ ದಂಡೆ ಅವರು ಕಲಬುರ್ಗಿ ಪ್ರದೇಶದಲ್ಲಿ ಸದ್ದುಗದ್ದಲವಿಲ್ಲದೆ ಮಾಡುತ್ತ ಬಂದ ಶರಣ ಸಾಹಿತ್ಯ ಸೇವೆ ಅನನ್ಯವಾದುದು. ಕಲಬುರಗಿ...

ಅಳು ನೀ ಅಳು, ಅತ್ತು ಹಗುರಾಗಿ ಹೊತ್ತು ತಿರುಗಬೇಡಿ

ಹೆಣ್ಣು ಮಕ್ಕಳು ಅಳುವುದಕ್ಕೆ ಫೇಮಸ್ಸು. ಕಣ್ಣಲ್ಲಿ ಜಲಪಾತವೇ ಇರುತ್ತೆ. ಸ್ವಲ್ಪ ಜೋರಾಗಿ ಮಾತನಾಡಿದರೂ ಸಾಕು. ಬುಳು ಬುಳು ಅಂತ ಅತ್ತು ಬಿಡುತ್ತಾರೆ. ಸಿನಿಮಾದಲ್ಲೂ ಅಷ್ಟೇ ಭಾವನಾತ್ಮಕ ದೃಶ್ಯಗಳು ಬಂದಾಗ ಗಳ ಗಳ ಅಂತ ಅತ್ತು ಬಿಡುತ್ತಾರೆ ಕೇಳಿದರೆ ನನಗೆ ಅಳು ತಡೆದುಕೊಳ್ಳಲಾಗುವದಿಲ್ಲ ಅಂತಾರೆ. ನಾನು ಹಾಗಲ್ಲಪ್ಪ ಎಲ್ಲರ ಜೊತೆಯಲ್ಲಿದ್ದಾಗ ಎಷ್ಟೇ ಕಷ್ಟವೆನಿಸಿದರೂ ಅಳುವದೇ ಇಲ್ಲ....

ಹೊಸ ಪುಸ್ತಕ ಓದು: ಸಾಮಾನ್ಯರ ಸ್ವಾಮೀಜಿ

ಸಾಮಾನ್ಯರ ಸ್ವಾಮೀಜಿ (ಪರಿಷ್ಕೃತ ಆವೃತ್ತಿ) ಸಂಪಾದಕರು : ಪ್ರೊ. ಚಂದ್ರಶೇಖರ ವಸ್ತ್ರದ ಪ್ರಕಾಶಕರು : ಕ್ಷಮಾ ಪ್ರಕಾಶನ, ಗದಗ, ೨೦೧೯ ಬೆಲೆ: ೧೫೦/- ಮೊ: ೯೪೪೮೬೭೭೪೩೪ಕನ್ನಡದ ಕುಲಗುರು, ಪುಸ್ತಕದ ಸ್ವಾಮೀಜಿ ಎಂದು ಖ್ಯಾತರಾಗಿದ್ದ ಗದಗ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಈ ಎಲ್ಲ ಬಿರುದು-ಪ್ರಶಸ್ತಿಗಳಿಗಿಂತ ‘ಸಾಮಾನ್ಯರ ಸ್ವಾಮೀಜಿ’ ಎಂದು ಜನಮಾನಸದಲ್ಲಿ ಅಚ್ಚಳಿಯದೆ ಉಳಿದವರು.ಐದು...

ಆತ್ಮನಿರ್ಭರ ಭಾರತಕ್ಕೆ ಆಧ್ಯಾತ್ಮ ಶಿಕ್ಷಣದ ಅಗತ್ಯವಿದೆ

ಪ್ರೀತಿ, ವಿಶ್ವಾಸ,ಸ್ನೇಹವನ್ನು ಮಾನವನ ಸಂಪತ್ತು ಎನ್ನಬಹುದಿತ್ತು. ಕಾಲಬದಲಾದಂತೆ ಅದರಲ್ಲಿ ಸ್ವಾರ್ಥ ಅಹಂಕಾರ ಬೆಳೆಯುತ್ತಾ ಅಸುರಿತನ ಮಾನವನಲ್ಲಿ ಮನೆ ಮಾಡಿತು. ಈಗ ಪ್ರೇಮಕ್ಕೂ ಕಾಮಕ್ಕೂ ವ್ಯತ್ಯಾಸ ತಿಳಿಯದೆ ಸಂಸಾರ ನಡೆದಿದೆ. ಇನ್ನು ವಿಶ್ವಾಸದ್ರೋಹ ಬಗೆಯುವವರ ಹಿಂದೆ ನಿಂತು ರಾಜಕೀಯಕ್ಕೆ ಸಹಕಾರ ನೀಡೋ ಜನರು ಹೆಚ್ಚು, ಸ್ನೇಹದಲ್ಲಂತೂ ಶ್ರೀಮಂತ ರೆ ಬೇಕು.ಕಾರಣ ನಮ್ಮ ಬೌತಿಕ ಆಸೆ ಆಕಾಂಕ್ಷೆಗಳನ್ನು...

ಸಂತೋಷ ಎಂದರೇನು?

" ನಾನು ನಿಮಗೆ ಹೆಳಲು ಬಯಸುವದೆನೆಂದರೆ ಇಲ್ಲಿ ದೊಡ್ಡದೆಂಬುದು ಇಲ್ಲ .ಬದುಕು ತುಂಬಾ ಸಣ್ಣ ಪುಟ್ಟ ಸಂಗತಿಗಳಿಂದ ಕೊಡಿದೆ.ಆದ್ದರಿಂದ ಒಂದು ವೇಳೆ ನಿವೇನಾದರೊ ದೊಡ್ಡ ಸಂಗತಿಗಳ ವಿಷಯದಲ್ಲಿ ಆಸಕ್ತಿ ತೋರಿದರೆ ಬದುಕನ್ನು ಕಳೆದುಕೊಳ್ಳುವಿರಿ " -‌ಓಶೋ ಎಂತಹ ಅರ್ಥಗರ್ಭಿತ ಮಾತು ಸಂತೋಷ ಮತ್ತು ಆನಂದ ಎರಡು ಪದದ ಅರ್ಥ ಒಂದೇ. ನನ್ನ ಅರ್ಥ ದಲ್ಲಿ ಆನಂದ ಎಂದರೆ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group