ಲೇಖನ
ಯಾರೂ ಇಲ್ಲದವರ ಜೊತೆ ಭಗವಂತ ಇರುತ್ತಾನಂತೆ
ನಿಧಾನವೆ ಪ್ರಧಾನ, ತಾಳಿದವನು ಬಾಳಿಯಾನು ಇವೆಲ್ಲವೂ ಪ್ರಚಾರಕ್ಕಷ್ಟೇ ಬಳಸುವವರು ಮಾನವರು. ಆಚರಣೆಯಲ್ಲಿ ತೊಡಗಿದವರನ್ನು ಕಾಲೆಳೆದು ಬೀಳಿಸುವವರೂ ಮಧ್ಯವರ್ತಿಗಳು, ಆಚರಿಸದೆ ಏನೂ ತಿಳಿಯದೆ ನಡೆಯುತ್ತಿದ್ದವರನ್ನೂ ತಡೆದು ನಿಲ್ಲಿಸಿ ಬುದ್ದಿವಾದ ಹೇಳುವವರೂ ಮದ್ಯವರ್ತಿಗಳು, ಎಲ್ಲಾ ತಿಳಿದು ಏನೂ ಹೇಳದಿದ್ದರೆ ತಪ್ಪು ಎನ್ನುವವರೂ ಮಧ್ಯವರ್ತಿಗಳು, ತಿಳಿದವರು ಹೇಳಿದರೂ ತಪ್ಪು, ತಿಳಿಯದವರು ಹೇಳಿದರೂ ತಪ್ಪು ಹಾಗಾದರೆ ಸರಿಯಿರುವವರು ಯಾರು? ಮಧ್ಯವರ್ತಿಗಳೆ?...
ಲೇಖನ
ಸಹಾಯ ಮಾಡುವ ಹೃದಯವೊಂದೇ ಜಗತ್ತನ್ನು ಗೆಲ್ಲಬಲ್ಲದು
ನಾನೀಗ ಹೇಳ ಹೊರಟಿರುವ ಕಥೆ ಬಹಳ ಸ್ವಾರಸ್ಯಕರವಾದುದು. ಇದು ಕಟ್ಟು ಕಥೆಯಲ್ಲ ನ್ಯೂಯಾರ್ಕಿನಲ್ಲಿ ನಡೆದ ನೈಜ ಘಟನೆ. ವಿಯೆನ್ನಾದ ಡಾ ಅಡೋಲ್ಪ್ ಲಾರೆನ್ಸ್ ರಕ್ತಸ್ರಾವವಿಲ್ಲದೆ ಮಾಡುವ ಶಸ್ತ್ರಚಿಕತ್ಸೆಗೆ ಬಹಳ ಖ್ಯಾತರಾಗಿದ್ದರು. ಅವರು ತಮ್ಮ ಹೊಸ ಉಪಕರಣದಿಂದ ಆಗರ್ಭ ಶ್ರೀಮಂತ ವರ್ತಕನ ಮಗಳನ್ನು ವಾಸಿಮಾಡಿದ್ದರು.ತಮ್ಮ ಹೊಸ ತಂತ್ರಗಳನ್ನು ವೈದ್ಯಕೀಯ ಲೋಕಕ್ಕೆ ಪರಿಚಯಿಸಲು ವಿವರಿಸಲು ಅವರು ಅಮೇರಿಕಾಕ್ಕೆ...
ಲೇಖನ
ಹೊಸ ಪುಸ್ತಕ ಓದು: ಕಾದಂಬರಿ ಸಾಹಿತ್ಯ-೨ (ಶರಣ ಕೇಂದ್ರಿತ ಕಾದಂಬರಿಗಳು)
ಡಾ. ಎಚ್. ತಿಪ್ಪೇರುದ್ರಸ್ವಾಮಿ ಸಮಗ್ರ ಸಾಹಿತ್ಯ ಸಂ.೫ಕಾದಂಬರಿ ಸಾಹಿತ್ಯ-೨ (ಶರಣ ಕೇಂದ್ರಿತ ಕಾದಂಬರಿಗಳು)
ಲೇ: ಡಾ. ಎಚ್. ತಿಪ್ಪೇರುದ್ರಸ್ವಾಮಿ
ಸಂ: ಡಾ. ಎಚ್. ಟಿ. ಶೈಲಜಾಪ್ರಕಾಶಕರು: ಶ್ರೀ ನಿಜಲಿಂಗೇಶ್ವರ ಗ್ರಂಥಮಾಲೆ, ಜಗದ್ಗುರು ದುರದುಂಡೀಶ್ವರ ಸಿದ್ಧಸಂಸ್ಥಾನಮಠ, ನಿಡಸೋಸಿ, ೨೦೧೭ಪುಟಗಳು: ೧೦೯೬ ಬೆಲೆ: ರೂ. ೮೦೦/-ಡಾ. ತಿಪ್ಪೇರುದ್ರಸ್ವಾಮಿ ಅವರ ಮಗಳು ಡಾ. ಎಚ್. ಟಿ. ಶೈಲಜಾ ಅವರು ತಮ್ಮ ತಂದೆಯವರು ಲಿಂಗೈಕ್ಯರಾದ...
ಲೇಖನ
ಮಹಾವೃಕ್ಷ
ಮಹಾವೃಕ್ಷ : ಕೃತಿ ಪರಿಚಯಮಹಾವೃಕ್ಷ : ಶ್ರೀ ಶಿವಬಸವ ಸ್ವಾಮಿಗಳವರ ಜೀವನ ಕುರಿತಾದ ಕಾದಂಬರಿಲೇಖಕರು : ಪ್ರೊ. ಬಿ. ಆರ್. ಪೋಲೀಸ್ಪಾಟೀಲಪ್ರಕಾಶನ : ವಚನ ಅಧ್ಯಯನ ಕೇಂದ್ರ, ಬೆಳಗಾವಿಪುಟ ೩೪೮,ಬೆಲೆ : ೩೦೦ನಾಗನೂರು ರುದ್ರಾಕ್ಷಿಮಠದ ಏಳನೆಯ ಪೀಠಾಧಿಪತಿಗಳಾಗಿದ್ದ ಪರಮಪೂಜ್ಯ ಲಿಂ. ಡಾ. ಶಿವಬಸವ ಮಹಾಸ್ವಾಮಿಗಳು ಬೆಳಗಾವಿಯನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡು ಶೈಕ್ಷಣಿಕ-ಧಾರ್ಮಿಕ-ಸಾಹಿತ್ಯಿಕ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧಿಸಿದ...
ಲೇಖನ
ಇದನ್ನು ಬರೆಸುತ್ತಿರುವ ಶಕ್ತಿಯೇ ನಾನಲ್ಲ…
ನನ್ನದೊಂದು ಸತ್ಯದ ಅನುಭವ ಇದೆಯಲ್ಲ. ನೀವದನ್ನು ಓದುವಿರಲ್ಲ. ಓದದಿದ್ದರೆ ನನಗೇನೋ ಆಗೋದಿಲ್ಲವಲ್ಲ. ಆದರೂ ನಾನು ಬರವಣಿಗೆಯ ನಿಲ್ಲಿಸಲಾಗೋದಿಲ್ಲ. ಕಾರಣ ಅದನ್ನು ಬರೆಸುತ್ತಿರುವ ಶಕ್ತಿಯೇ ನಾನಲ್ಲ. ಬರವಣಿಗೆಯು ನನ್ನ ಸ್ವಾರ್ಥ ಸುಖಕ್ಕಲ್ಲ. ಸಮಾಜದ ಚಿಂತನೆಯು ಆಧ್ಯಾತ್ಮಿಕ ರೂಪದಲ್ಲಿದೆಯಲ್ಲ.ಯಾರೋ ಹೇಳಿ, ನೋಡಿ, ಕೇಳಿ ಬರೆಸಿರುವುದಲ್ಲ.ಆದರೂ ಎಲ್ಲರಿಗೂ ಇಷ್ಟವಾಗುವುದಿಲ್ಲ. ಇಷ್ಟವಾಗದಿದ್ದವರು ಓದಲು ಹೋಗುವುದಿಲ್ಲ. ಜೀವನಾನುಭವವೇ ಆತ್ಮಜ್ಞಾನವಾಗುವುದಲ್ಲ ಆತ್ಮಜ್ಞಾನಕ್ಕೆ ನಮ್ಮೊಳಗಿನ...
ಲೇಖನ
ಹನುಮನುದಿಸಿದ ತಾಣ ಅಂಜನಾದ್ರಿ ಪರ್ವತ
ಇತ್ತೀಚಿಗೆ ಹನುಮನುದಿಸಿದ ತಾಣ ಕುರಿತಂತೆ ಹತ್ತು ಹಲವು ಚಿಂತನೆಗಳು ಜರುಗುತ್ತಿವೆ. ಅದರಲ್ಲಿ ಅಂಜನಾದ್ರಿ ಬೆಟ್ಟ ಕುರಿತು ಬಹಳಷ್ಟು ಚರ್ಚೆಗಳು ನಡೆದು ಬಂದವು. ಆದರೆ ಸತ್ಯ ಯಾವತ್ತೂ ಸತ್ಯವೇ. ಹನುಮನುದಿಸಿದ ನಾಡ ಅಂಜನಾದ್ರಿ ಪರ್ವತ ಎಂಬುದಕ್ಕೆ ಎರಡು ಮಾತಿಲ್ಲ. "ದೇಶ ಸುತ್ತು ಇಲ್ಲವೇ ಕೋಶ ಓದು" ಎಂಬ ಗಾದೆ ಮಾತು ಇಂದಿನ ಆಧುನಿಕ ಯುಗದಲ್ಲಿ ತನ್ನ...
ಲೇಖನ
ಹೊಸ ಪುಸ್ತಕ ಓದು; ವಿಶ್ವವಂದ್ಯ ಬಸವಣ್ಣನವರು
ವಿಶ್ವವಂದ್ಯ ಬಸವಣ್ಣನವರು
ಲೇ: ಎಲ್. ಎಸ್. ಶಾಸ್ತ್ರಿ
ಪ್ರ: ಡಾ. ಎಂ. ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ
ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ, ೨೦೨೦ಬಸವಣ್ಣನವರನ್ನು ಕುರಿತು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ನನ್ನ ಗುರುಗಳಾದ ಡಾ. ಎಸ್. ಆರ್. ಗುಂಜಾಳ ಅವರೊಂದಿಗೆ ನಾನು ಈ ಕುರಿತು ಒಂದು ‘ಬಸವ ಸಾಹಿತ್ಯ ವಾಹಿನಿ’ ಎಂಬ...
ಲೇಖನ
ಗುರುಗಳು ವಿಶ್ವದ ಶಾಂತಿ ಕಾಪಾಡುವ ದೇವರುಗಳು
ಓಂ ಶ್ರೀ ಗುರುಬ್ಯೋ ನಮ: ವ್ಯಾಸಪೂರ್ಣಿಮೆ, ಗುರುಪೂರ್ಣಿಮೆ ಭಾರತೀಯರಿಗೆ ಪವಿತ್ರವಾದ ದಿನವಾಗಿದೆ. ವೇದಗಳನ್ನು ವಿಂಗಡಣೆ ಮಾಡಿ ಮನುಕುಲಕ್ಕೆ ಸುಗಮವಾದ ದಾರಿ ತೋರಿಸಿದ ಮಹರ್ಷಿ ವೇದವ್ಯಾಸರನ್ನು ಎಲ್ಲಾ ಗುರುವೃಂದ ಪೂಜಿಸುವ ವಿಶೇಷವಾದ ಆಚರಣೆಗಳಿಂದ ತಮ್ಮ ಸಾತ್ವಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇದು ಸುಸಮಯ.ಗುರುಗಳಾದವರು ಚಾತುರ್ಮಾಸ ವ್ರತದಿಂದ ಒಂದೆಡೆ ನೆಲೆಸಿ, ಭಕ್ತರಿಗೆ, ಶಿಷ್ಯರಿಗೆ ಆಶೀರ್ವದಿಸುತ್ತಾ ಧಾರ್ಮಿಕ ಕಾರ್ಯನಡೆಸುವ ಕಾರಣ...
ಲೇಖನ
ಒಳ್ಳೆಯ ಅಭ್ಯಾಸವನ್ನು ನಿರ್ಮಿಸುವುದು ಹೀಗೆ…
‘ನಾವು ಯಾವುದನ್ನು ಪದೇ ಪದೇ ಮಾಡುತ್ತೇವೆಯೋ ಅದು ಶ್ರೇಷ್ಠತೆಯ ಕ್ರಿಯೆ ಮಾತ್ರವಲ್ಲ ಉತ್ತಮ ಅಭ್ಯಾಸವಾಗಿ ಬಿಡುತ್ತದೆ.’ ಎಂಬುದು ತತ್ಮಜ್ಞಾನಿ ಅರಿಸ್ಟಾಟಲ್ ಹೇಳಿದ ಮಾತು ನಿಜಕ್ಕೂ ಅರ್ಥಪೂರ್ಣವಾದುದು. ನಾವೆಲ್ಲರೂ ಅಭ್ಯಾಸ ಜೀವಿಗಳು ನಾವು ಪ್ರತಿದಿನ ಅದೇ ಮಾದರಿಗಳನ್ನು ಅನುಸರಿಸುತ್ತೇವೆ. ಒಳ್ಳೆಯ ಅಭ್ಯಾಸಗಳ ಮೊತ್ತವೇ ನಮ್ಮ ವ್ಯಕ್ತಿತ್ವವನ್ನು ಹೊಳೆಯುವಂತೆ ಮಾಡುತ್ತದೆಂಬ ಸಂಗತಿ ನಮಗೆಲ್ಲ ಗೊತ್ತು.ಹೀಗಾಗಿ ಮೇಲಿಂದ ಮೇಲೆ...
ಲೇಖನ
ಗುರು ಎಂದರೆ ಒಂದು ನಿರ್ದಿಷ್ಟ ವಿಭಾಗದಲ್ಲಿ ಹೆಚ್ಚಿನ ಜ್ಞಾನ,ಬುದ್ದಿವಂತಿಕೆ ಮತ್ತು ನಿಪುಣತೆಯನ್ನು ಹೊಂದಿರುವ ಮತ್ತು ಇತರರಿಗೆ ನಿರ್ದೇಶನವನ್ನು ನೀಡಲು(ಶಿಕ್ಷಕ) ಈ ಬುದ್ದಿವಂತಿಕೆಯನ್ನು ಬಳಸುವ ವ್ಯಕ್ತಿ.ಸಂಸ್ಕೃತದಲ್ಲಿ "ಗು"ಎಂದರೆ ಅಂಧಕಾರ "ರು" ಎಂದರೆ ಬೆಳಕು ಅಂದರೆ ಅರಿವಿನ ಅಭಿವೃದ್ದಿಯ ಒಂದು ಮೂಲತತ್ವವಾಗಿ ಈ ಪದ ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುತ್ತದೆ ಎಂಬ ಅರ್ಥವನ್ನು ನೀಡುತ್ತದೆ.
ಗುರು ಬ್ರಹ್ಮ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



