ಲೇಖನ

ಭೌತಿಕ ಶಕ್ತಿಯಿಂದ ಬುದ್ದಿ ಬೆಳೆದರೆ, ಆಧ್ಯಾತ್ಮಶಕ್ತಿಯಿಂದ ಸತ್ಯ ಜ್ಞಾನ ಬೆಳೆಯುತ್ತದೆ

ಅನುಮಂಶೀಯ ರೋಗವನ್ನು ತಡೆಗಟ್ಟಲು ಧರ್ಮ ಕಾರ್ಯದಿಂದ ಸಾಧ್ಯ. ವಿಜ್ಞಾನ ಜಗತ್ತಿನಲ್ಲಿ ಹೆಚ್ಚಾಗುತ್ತಿರುವ ಅಸಂಖ್ಯಾತ ಹೊಸಹೊಸ ರೋಗಕ್ಕೆ ಕಾರಣವೆ ಅಜ್ಞಾನದ ವ್ಯವಹಾರಿಕ ಜೀವನ ಶೈಲಿ,ಆಹಾರ ವಿಹಾರವಾಗಿದೆ. ಹಿಂದಿನ ಕಾಲದಲ್ಲಿಯೂ ರೋಗವಿತ್ತು.ಅದಕ್ಕೆ ಧಾರ್ಮಿಕ ರೀತಿಯಲ್ಲಿ ಅರ್ಥ ಮಾಡಿಕೊಂಡು ಪರಿಹಾರ ಕಂಡುಕೊಳ್ಳುವ ಜ್ಞಾನವಿತ್ತು. ಆದರೆ, ಯಾವಾಗ ಮಾನವನ ಅಜ್ಞಾನ ಹೆಚ್ಚಾಗುತ್ತಾ ಭೌತಿಕಾಸಕ್ತಿಯಲ್ಲಿ ವಿಪರೀತ ಬುದ್ದಿಶಕ್ತಿ ಬೆಳೆದು ಆಸೆ ಆಕಾಂಕ್ಷೆಗಳು...

ಶೋಧನೆ ಸತ್ಯದ ಪರವಾಗಿದ್ದರೆ ಉತ್ತಮ

Search research; ಒಂದು ಜ್ಞಾನ ಇನ್ನೊಂದು ವಿಜ್ಞಾನ. ಹುಡುಕುವುದು ಜ್ಞಾನ ಹುಡುಕಿದ್ದನ್ನು ಪರಿಶೀಲಿಸೋದು ವಿಜ್ಞಾನ. ಭೂಮಿಯ ಮೇಲಿರುವ ಇವೆರಡರಲ್ಲಿ ಒಂದನ್ನು ಬಿಟ್ಟು ಇನ್ನೊಂದು ಇಲ್ಲ. ಸತ್ಯವನ್ನು ಹುಡುಕುವುದು ಸರಿ. ಸತ್ಯ ತಿಳಿದ ಮೇಲೆ ಮತ್ತೆ ಮತ್ತೆ ಪರಿಶೀಲನೆ ಮಾಡುತ್ತಿದ್ದರೆ ಅದು ಗೊಂದಲವಾಗಿ ಮಿಥ್ಯವಾಗಬಹುದು.ಹೀಗಾಗಿ ಹುಡುಕಾಟವಿರಬೇಕು. ಹುಡುಕಾಟವೇ ಜೀವನವಾದರೆ ಕಷ್ಟವಾಗುತ್ತದೆ. ಇದರಲ್ಲಿ ಎರಡು ರೀತಿಯ ಹುಡುಕಾಟವಿದೆ.ಒಂದು...

ಸಾಹಿತ್ಯ ಬಳಗಗಳು, ಶುಭಾಶಯಗಳು ಮತ್ತು ಓಂ ಶಾಂತಿ

ಸಾಹಿತ್ಯ ಬಳಗಗಳು ಎಂದಾಕ್ಷಣ ನಮ್ಮ ಆಲೋಚನೆಗೆ ಮೊದಲು ಬರುವುದು. ಯುವ ಸಾಹಿತಿಗಳ ವೇದಿಕೆ. ಕವನ ಸಂಕಲನ ಬಿಡುಗಡೆ ಮಾಡದ,ಯಾವುದೇ ಕವಿ ಗೋಷ್ಠಿಯಲ್ಲಿ ಭಾಗವಹಿಸದ ಕವಿಗಳ ಸಂಗಮ. ಇದರ ಜೊತೆಗೆ ನಾಡಿನ ಪ್ರಬುದ್ಧ ಸಾಹಿತಿಗಳ ಕೂಟವು ಹೌದು. ಸಾಹಿತ್ಯ ಬಳಗಗಳನ್ನು ಕಟ್ಟಿದ ಮುಖ್ಯ ಉದ್ದೇಶ,ಯುವ ಸಾಹಿತಿಗಳನ್ನು ಬೆಳೆಸುವುದು. ಯುವ ಸಾಹಿತಿಗಳು ರಚಿಸಿದ ಸಾಹಿತ್ಯಿಕ ಅಂಶಗಳನ್ನು ತಿದ್ದಿ...

ದೇಶಸೇವೆಯೇ ಈಶಸೇವೆ

ದೇಶಸೇವೆ ಮಾಡಲು ಸರಳವಾಗಿರೋರಿಗೆ ಕಷ್ಟ.ಈಶಸೇವೆ ಮಾಡೋರಿಗೆ ಸರಳತೆ ಅಗತ್ಯ. ಕಲಿಯುಗದಲ್ಲಿ ಶೂದ್ರರಿಗೆ ಹೆಚ್ಚು ಪ್ರಾಧಾನ್ಯತೆ ಇರುತ್ತದೆ ಎಂದು ಶ್ರೀ ಕೃಷ್ಣ ಪರಮಾತ್ಮ ತಿಳಿಸಿದ್ದನಂತೆ. ಹಾಗೆಯೇ ಇಲ್ಲಿ ಸೇವಾ ಗುಣವಿರುವವರಿಂದಲೇ ದೇಶ ನಡೆದಿರೋದು. ಶೂದ್ರ ಎಂದರೆ ವರ್ಣದ ಪ್ರಕಾರ ಸೇವಕರು.ಭೂಮಿ, ಸೇವೆ, ದೇಶಸೇವೆ, ದೇವರಸೇವೆ, ಗುರು ಸೇವೆ.... ಪ್ರಜಾಪ್ರಭುತ್ವದಲ್ಲಿ ಎಲ್ಲಾ ಸೇವಕರೆ. ಆದರೆ ಸೇವೆ ಯಾವ...

ಗುಳ್ಳವ್ವನ ಹಬ್ಬ

ಆಷಾಢ ಮಾಸದಲ್ಲಿ ಬರುವ ಗುಳ್ಳವ್ವನ ಹಬ್ಬ ಹೆಣ್ಣುಮಕ್ಕಳಿಗೆ ಸೀಮಿತವಾಗಿದ್ದು. ಮದುವೆ ಆದವರು, ಆಗದವರು ಎಲ್ಲರೂ ಸೇರಿಕೊಂಡು ಉತ್ಸಾಹದಿಂದ ಆಚರಿಸುವ ಹಬ್ಬ ಇದಾಗಿದೆ. ಮದುವೆ ಆಗಿ ಗಂಡನ ಮನೆಗೆ ಹೋದ ಹೆಣ್ಣುಮಕ್ಕಳು ಸಹ ಮುತ್ತೈದೆ ಭಾಗ್ಯಕ್ಕಾಗಿ, ಮಣ್ಣಿನ ಬಸವಣ್ಣನನ್ನು, ಗುಳ್ಳವ್ವನನ್ನು ಮಾಡಿ ಪೂಜಿಸುತ್ತಾರೆ.ಈ ಮಣ್ಣು ಪೂಜೆ ಮಣ್ಣೆತ್ತಿನ ಅಮಾವಾಸ್ಯೆಯಿಂದ ಆರಂಭವಾಗಿ ನಾಗರ ಅಮಾವಾಸ್ಯೆಯವರೆಗೂ ನಡೆಯುತ್ತದೆ. ಅಮಾವಾಸ್ಯೆಯಿಂದ...

ಡಾ. ಎಫ್.ಟಿ. ಹಳ್ಳಿಕೇರಿ ಅವರ ಕಂಠಪತ್ರ-೪; ಒಂದು ಅವಲೋಕನ

ಡಾ. ಎಫ್.ಟಿ. ಹಳ್ಳಿಕೇರಿ ನಮ್ಮ ದಿನಮಾನದ ಒಬ್ಬ ಅಪರೂಪದ ಹಸ್ತಪ್ರತಿ ತಜ್ಞರು-ವಿದ್ವಾಂಸರು. ಎಪ್ಪತ್ತರ ದಶಕದಲ್ಲಿ ಡಿ.ಎಲ್.ಎನ್, ಡಾ. ಆರ್. ಸಿ. ಹಿರೇಮಠ ಅವರಂಥ ವಿದ್ವಾಂಸರು ‘ವಿದ್ವತ್ತು, ಪಾಂಡಿತ್ಯ ಇವು ನಮ್ಮೊಂದಿಗೆ ಕೊನೆಗಾಣುತ್ತವೆಂದು ಭಾವಿಸಿದ’ ಕಾಲದಲ್ಲಿ ಡಾ. ಎಂ. ಎಂ. ಕಲಬುರ್ಗಿ ಅವರು ‘ಕನ್ನಡ ಗ್ರಂಥ ಸಂಪಾದನ ಶಾಸ್ತ್ರ’ ಎಂಬ ಕೃತಿಯನ್ನು ಪ್ರಕಟಿಸಿ, ಆ ವಿದ್ವಜ್ಜನರ...

ಮಣ್ಣೆತ್ತಿನ ಅಮವಾಸ್ಯೆ

ಇಂದು ಮಣ್ಣೆತ್ತಿನ ಅಮವಾಸ್ಯೆ. ಭಾರತ ಧಾರ್ಮಿಕ ಪರಂಪರೆಯನ್ನು ಹೊಂದಿದ ಸುಸಂಸ್ಕೃತಿಯ ದೇಶ.ಇಲ್ಲಿ ತನ್ನದೇ ಆದ ಧಾರ್ಮಿಕ ಆಚರಣೆಗಳು ವೃತ ನೇಮಾದಿಗಳು ಜರುಗುವ ಮೂಲಕ ದೈವೀ ಆರಾಧನೆ ಜರುಗುತ್ತಿದ್ದು ಇಲ್ಲಿನ ಧರ್ಮಕ್ಕೆ ಮೂರು ನೆಲೆಗಳುಮೂಲಭೂತ ತತ್ವಗಳ ಅಥವ ಸಿದ್ದಾಂತದ ನೆಲೆ ಆ ತತ್ವಗಳನ್ನು ಜನಸಾಮಾನ್ಯಕ್ಕೆ ನಿರೂಪಿಸುವ ಪೌರಾಣಿಕ ನೆಲೆ. ಆ ತತ್ವ ಸಿದ್ದಿಗಾಗಿ ಕಲ್ಪ...

ಆಳುವವರೂ ಒಂದು ರೀತಿಯಲ್ಲಿ ಆಳಾಗಿರುತ್ತಾರೆ ಎನ್ನೋದೆ ಜ್ಞಾನ

ಭೂಮಿಯ ಮೇಲೆ ಯಾರು ಹೆಚ್ಚು ಆಸ್ತಿ ಮಾಡಬೇಕು? ಸ್ತ್ರೀ ಯೋ ಪುರುಷರೋ? ಆಸ್ತಿ ಇಲ್ಲವೆಂದರೆ ಅಸ್ತಿ ವಿಸರ್ಜನೆಗೂ ಯಾರೂ ಇರೋದಿಲ್ಲ ಎನ್ನುವ ಕಾಲದಲ್ಲಿ ಕಲಿಗಾಲವಿದೆ. ಹೀಗಾಗಿ ಆಸ್ತಿಗಾಗಿ ಹೊಡೆದಾಟ, ಬಡಿದಾಟ, ಹೋರಾಟ, ಹಾರಾಟ ಮಾರಾಟ ಮಾಡಿಕೊಳ್ಳುವ ವ್ಯವಹಾರದಲ್ಲಿ ಜೀವನ ಮುಳುಗಿಹೋಗುತ್ತಿದೆ.ಆಸ್ತಿಯನ್ನು ಹೋಗುವಾಗ ಬರೋವಾಗ ಹೊತ್ತು ಬರೋದಾಗಿದ್ರೆ ಯಾರೂ ಬಡವರಾಗಿ ಹುಟ್ಟುತ್ತಿರಲಿಲ್ಲವೇನೋ? ಇಂದಿನ ಜೀವನ ಮುಂದೆ...

ಶ್ರುತಿಗೊಳಿಸೋಣ ಜೀವನ ವೀಣೆ

ಒಮ್ಮೆ ನೂರರ ಅಂಕಿ ‘ತಾನೇ ಶ್ರೇಷ್ಠ’ ಎಂದುಕೊಂಡಿತು. ಅದರ ಪಕ್ಕದಲ್ಲಿ ಒಂದು ಎರಡು ಮೊದಲಾದ ಸಣ್ಣ ಸಣ್ಣ ಅಂಕಿಗಳು ಸುಳಿದಾಡಿದರೆ ಅವುಗಳನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ ನೋಡಿದರೂ ತುಂಬಾ ಕೀಳಾಗಿ ಕಾಣುತ್ತಿತ್ತು. ‘ನೀವೆಲ್ಲ ಚಿಲ್ಲರೆ ನನಗಿಂತ ತುಂಬಾ ಚಿಕ್ಕವರು.’ ಎಂದು ಅವಮಾನಿಸಿತು.ನೂರಂಕಿಯ ಅಹಂಕಾರದ ವರ್ತನೆ ಕಂಡು ಅದರಲ್ಲಿದ್ದ ಒಂದಂಕಿಗೆ ಬೇಸರವಾಯಿತು..ಇದಕ್ಕೆ ಸರಿಯಾಗಿ ಪಾಠ ಕಲಿಸಬೇಕೆಂದು ನೂರರಲ್ಲಿದ್ದ...

ಮಕ್ಕಳಿಗೆ ಮನೆಯಿಂದಲೇ ಸುಸಂಸ್ಕೃತ ಶಿಕ್ಷಣ ಕೊಡಿಸಬೇಕು

ಸಂಬಂಧ ಗಳನ್ನು ಜ್ಞಾನದಿಂದ ಬೆಳೆಸಿಕೊಂಡರೆ ಉತ್ತಮ. ವಿಜ್ಞಾನದಿಂದ ಬೆಳೆಸುತ್ತಿದ್ದರೆ ಸಂಬಂಧವಿಲ್ಲದ ವಿಚಾರಗಳನ್ನು ತಲೆಗೆ ತೂರಿಸಿಕೊಂಡು ತಲೆಕೆಟ್ಟ ಸಮಾಜವಾಗುತ್ತದೆ. ಹಿಂದಿನ ಕಾಲದಿಂದಲೂ ಮಾನವ ಸಂಬಂಧಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಿ ಉತ್ತಮ ಸಮಾಜ ನಿರ್ಮಾಣ ಮಾಡೋದಕ್ಕೆ ತನ್ನ ಸಾಮಾನ್ಯಜ್ಞಾನ ವನ್ನು ಬಳಸಿ ಇದ್ದ ಸ್ಥಳದಲ್ಲಿಯೇ ಸುಖ,ಶಾಂತಿ,ನೆಮ್ಮದಿಯ ಉಸಿರಾಡಿ ಜೀವನ ನಡೆಸಿದ್ದನು.ಆದರೆ ,ಯಾವಾಗ ಸಂಬಂಧ ಗಳು ಹೊರಗಿನಿಂದ ಬೆಳೆಯುತ್ತಾ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group