ಲೇಖನ
ಸರ್ವಾಂಗವೆ ಸಕಲ ತೀರ್ಥಗಳೆಂದ ಹಾವಿನಾಳ ಕಲ್ಲಯ್ಯಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಕ್ರಾಂತಿ ತನ್ನ ಆಯಸ್ಕಾಂತೀಯ ಗುಣದಿಂದ ಸಮಾಜದ ಎಲ್ಲ ವರ್ಗದ ಜನರನ್ನು ತನ್ನತ್ತ ಸೆಳೆಯಿತು. ಆ ಸೆಳೆತದ ಪ್ರಭಾವಕ್ಕೆ ಒಳಗಾಗಿ ಹಲವಾರು ಜನ ಬಸವಣ್ಣನವರ ಕ್ರಾಂತಿ ವಲಯವನ್ನು ಸೇರಿಕೊಂಡು ಯುಗ ಯುಗಕ್ಕೂ ಬೆಳಕು ಚೆಲ್ಲುವ ಪ್ರಗತಿಪರ ಆಚಾರ ವಿಚಾರಗಳ
ವಿಧ್ಯುಲ್ಲತೆಯ ಸಂಚಲನವನ್ನೇ ಸೃಷ್ಟಿ...
ಲೇಖನ
ಯೋಗವೆಂದರೆ ಕೇವಲ ವ್ಯಾಯಾಮವಲ್ಲ, ಅದೊಂದು ಸಂಜೀವಿನಿ.
ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಪ್ರಸ್ತುತ ಲೇಖನ● ಯೋಗವು ಭಾರತದಲ್ಲಿ ಹುಟ್ಟಿಕೊಂಡ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. 'ಯೋಗ' ಎಂಬ ಪದವು ಸಂಸ್ಕೃತದಿಂದ ಬಂದಿದೆ ಮತ್ತು ದೇಹ ಮತ್ತು ಪ್ರಜ್ಞೆಯ ಒಕ್ಕೂಟವನ್ನು ಸಂಕೇತಿಸುವ, ಸೇರುವುದು ಅಥವಾ ಒಂದಾಗುವುದು ಎಂದರ್ಥ. ಇಂದು ಇದನ್ನು ಪ್ರಪಂಚದಾದ್ಯಂತ ವಿವಿಧ ರೂಪಗಳಲ್ಲಿ ಅಭ್ಯಾಸ ಮಾಡಲಾಗುತ್ತಿದೆ ಮತ್ತು ಜನಪ್ರಿಯತೆಯಲ್ಲಿ ಬೆಳೆಯುತ್ತಿದೆ....
ಲೇಖನ
ಸ. ರಾ. ಸುಳಕೂಡೆ ಅವರ ಸಾಹಿತ್ಯದ “ಸತ್ಯಾನ್ವೇಷಣೆ”
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 'ಸತ್ಯಾನ್ವೇಷಣೆ' ಕೃತಿಯನ್ನು ಸಾಮಾನ್ಯವಾಗಿ ಎಲ್ಲರೂ ಓದಿರುತ್ತಾರೆ. ಆ ಕೃತಿಯು ಗಾಂಧೀಜಿಯವರ ಇಡೀ ಜೀವನದ ಮೇಲೆ ಬೆಳಕನ್ನು ಚೆಲ್ಲುತ್ತದೆ ಏಕೆಂದರೆ ಅದು ಅವರ ಆತ್ಮ ಚರಿತ್ರೆ. ಇಲ್ಲಿಯ 'ಸತ್ಯಾನ್ವೇಷಣೆ' ಕನ್ನಡ ನಾಡು ನುಡಿಗೆ ಅಪಾರವಾದ ಸಾಹಿತ್ಯ ಕೊಡುಗೆ ನೀಡಿದ ಬೆಳಗಾವಿಯ ಹಿರಿಯ ಸಾಹಿತಿಗಳು ಶ್ರೀ ಸ. ರಾ. ಸುಳಕೂಡೆ ಅವರ 25...
ಲೇಖನ
ರೇವಣಸಿದ್ದಯ್ಯನವರ ಪುಣ್ಯಸ್ತ್ರೀ ರೇಕಮ್ಮಹನ್ನೆರಡನೇ ಶತಮಾನ ಎಂಬುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಬಹುಮುಖ್ಯ ಕಾಲಘಟ್ಟ. ಶರಣರು ರಚಿಸಿದ ವಚನಗಳನ್ನು ಕನ್ನಡ ಸಾಹಿತ್ಯದ ಉಪನಿಷತ್ತುಗಳು ಎಂದು ಕರೆಯುವರು.774 ಅಮರ ಗಣಗಳು ಮಹಾಚೇತನರಾಗಿ ಮಿಂಚಿದ ಕಾಲವದು. ಬಸವಣ್ಣನವರ ಕಾರಣದಿಂದಾಗಿಯೇ ಅಂದಿನ ಕಾಲದಲ್ಲಿ ಸಾಮಾಜಿಕವಾಗಿ ಸಾಹಿತಿಕವಾಗಿ ಸಾಂಸ್ಕೃತಿಕವಾಗಿ ಅನೇಕ ಸ್ಥಿತ್ಯಂತರಗಳು ನಡೆದವು. ಹೆಣ್ಣಿನ ಕಂಗಳಲ್ಲಿ ನಗೆಯ ಹೂಗಳನ್ನು...
ಲೇಖನ
ನೆನಪಿರಲಿ,ಉಪಯೋಗಿಸಿ ಎಸೆಯುವ ಸರಕುಗಳಲ್ಲ ಈ ಸಂಬಂಧಗಳು!
ಈಗಿನ ದಾವಂತದ ಬದುಕಿನಲ್ಲಿ ಸಂಬಂಧಗಳನ್ನು ನಿಭಾಯಿಸುವುದೇ ಒಂದು ದೊಡ್ಡ ತಲೆನೋವಾಗಿ ಬಿಟ್ಟಿದೆ. ಪ್ರತಿ ಸಂಬಂಧಗಳ ನಿಭಾವಣೆಯೂ ಹಗ್ಗದ ಮೇಲೆ ನಡೆದಂತೆನಿಸುತ್ತಿದೆ ಎಂಬುದು ಬಹುತೇಕರ ಅಭಿಪ್ರಾಯ.ಮೊದಲೆಲ್ಲ ಸಂಬಂಧಗಳಲ್ಲಿ ಮಧುರತೆಯ ಪರಿಮಳವಿರುತ್ತಿತ್ತು. ನೀನಿಲ್ಲದೇ ನಾನಿಲ್ಲವೆಂಬ ಭಾವ ಎದೆಯ ಬಾಗಿಲಲ್ಲಿ ನೇತಾಡುತ್ತಿತ್ತು. ಸಂಬಂಧ ಯಾವುದೇ ಇರಲಿ ಅದನ್ನು ನಾವು ಸಹನೆಯಿಂದಲೇ ನಿಭಾಯಿಸಬೇಕು. ತಾಳ್ಮೆಯಿಲ್ಲದೇ ಇದ್ದರೆ ನಾವು ಒಬ್ಬರನ್ನು ನೋಯಿಸಿದರೆ...
ಲೇಖನ
ಚೆನ್ನಬಸವಣ್ಣಹನ್ನೆರಡನೆ ಶತಮಾನದಲ್ಲಿ ಅತ್ಯಂತ ಚಿಕ್ಕ ವಯಸ್ಸಿನ ಮಹಾಮೇಧಾವಿ ಶರಣ ಎಂದು ಹೆಸರುವಾಸಿಯಾದವರು ಚೆನ್ನಬಸವಣ್ಣ..ಸಿಂಗಿರಾಜ ಪುರಾಣವನ್ನು ಆಧರಿಸಿ ಹೇಳುವುದಾದರೆ ಇವರ ಜನ್ಮ ೧೧೪೪ರಲ್ಲಿ ಆಯಿತು ..ಇವರ ತಾಯಿ ಬಸವಣ್ಣನವರ ಸೋದರಿ ನಾಗಲಾಂಬಿಕೆ. ತಂದೆ ಇಂಗಳೇಶ್ವರದ ಶಿವಸ್ವಾಮಿ. ಬಸವಣ್ಣನ ಕೂಸಾಗಿ ಬೆಳೆದ ಚೆನ್ನಬಸವಣ್ಣ ತುಂಬ ಚಿಕ್ಕ ವಯಸ್ಸಿನಲ್ಲೇ ಆಗಮೋಕ್ತ ಕ್ರಮಾನುಗತ ಷಟ್ ಸ್ಥಳ ನಿರಾಕರಿಸಿ ಸಮಸಮನ್ವಯ ಸಿದ್ಧಾಂತವನ್ನು...
ಲೇಖನ
ಕಮಲಾ ಸೊಹೊನಿ ; ವಿಜ್ಞಾನದಲ್ಲಿ ಪಿಎಚ್ಡಿ ಪಡೆದ ಮೊದಲ ಭಾರತೀಯ ಮಹಿಳೆ.
ಕಮಲಾ ಸೊಹೊನಿ ವೈಜ್ಞಾನಿಕ ವಿಭಾಗದಲ್ಲಿ ಪಿಎಚ್ಡಿ ಪಡೆದ ಮೊದಲ ಭಾರತೀಯ ಮಹಿಳೆ; ಅವರ ಸಂದರ್ಭದಲ್ಲಿ ಜೀವರಸಾಯನಶಾಸ್ತ್ರ ಹಾಗೂ ವೈಜ್ಞಾನಿಕ ವಿಭಾಗಗಳಲ್ಲಿ ಲಿಂಗ-ಆಧಾರಿತ ಪೂರ್ವಾಗ್ರಹದ ವಿರುದ್ಧ ಹೋರಾಡುತ್ತಾ, ಅವರ ಜೀವನವು ಪುರುಷ-ಪ್ರಾಬಲ್ಯದ ವಿಜ್ಞಾನ ಕ್ಷೇತ್ರದಲ್ಲಿ ಪ್ರವರ್ತಕ ಭಾರತೀಯ ಮಹಿಳಾ ವಿಜ್ಞಾನಿಗಳು ನಡೆಸಿದ ಹೋರಾಟವನ್ನು ಸಂಕೇತಿಸುತ್ತದೆ.ಹೌದು, ಬಯೋಕೆಮಿಸ್ಟ್ರಿಯಲ್ಲಿ ವಿಜ್ಞಾನದಲ್ಲಿ ಪಿಎಚ್ಡಿ ಪಡೆದ ಭಾರತದ ಮೊದಲ ಮಹಿಳೆ! ಇವರು...
ಲೇಖನ
ಜಗತ್ತು ಹುಟ್ಟಿದ ಬಗೆ ಅರಿಯೆವು, ಮಾನವ ಜನಾಂಗ ಉದಿಸಿದ ಪರಿ ತಿಳಿಯೆವು, ಸಕಲ ಜೀವರಾಶಿಗಳಲ್ಲಿ ಮಾನವ ಕುಲ ಶ್ರೇಷ್ಠ. ಅನಂತ ಪಾಪ ಪುಣ್ಯ ಗೈದು ಮನುಜರಾಗಿ ಹುಟ್ಟುತ್ತೇವೆ ಎಂಬ ನಂಬಿಕೆ .ನಮ್ಮ ಊಹೆಗೆ ನಿಲುಕದ ನಿಟ್ಟಿನಲ್ಲಿ ಹೇಳಬೇಕೆಂದರೆ ಚರಾಚರ ನೂರ ಎಂಬತ್ತು ಕೋಟಿ ಜೀವರಾಶಿಗಳಲ್ಲಿ ಮಾತನಾಡುವ ಮತ್ತು ಇನ್ನೊಂದನ್ನು ನಿಗ್ರಹಿಸಬಲ್ಲ ಶಕ್ತಿ ಸಾಮರ್ಥ್ಯ, ಚಾಣಾಕ್ಷತೆ,...
ಲೇಖನ
ವಚನ ಸಂಶೋಧನೆ -ಪರಿಷ್ಕರಣೆ, ಪಾಠಾಂತರ -ಏಕೋಭಿಪ್ರಾಯ ಇಂದಿನ ಅಗತ್ಯ
ಕಲ್ಲದೇವರು ದೇವರಲ್ಲ, ಮಣ್ಣದೇವರು ದೇವರಲ್ಲ ,
ಮರದೇವರು ದೇವರಲ್ಲ, ಪಂಚಲೋಹದಲ್ಲಿ ಮಾಡಿದ ದೇವರು ದೇವರಲ್ಲ,
ಸೇತುರಾಮೇಶ್ವರ, ಗೋಕರ್ಣ, ಕಾಶಿ, ಕೇದಾರ ಮೊದಲಾಗಿ
ಅಷ್ಟಾಷಷ್ಠಿಕೋಟಿ ಪುಣ್ಯಕ್ಷೇತ್ರಂಗಳಲ್ಲಿಹ ದೇವರು ದೇವರಲ್ಲ.
ತನ್ನ ತಾನರಿದು ತಾನಾರೆಂದು ತಿಳಿದಡೆ ತಾನೇ ದೇವ ನೋಡಾ,
ಅಪ್ರಮಾಣಕೂಡಲಸಂಗಮದೇವ.ಬಾಲ ಸಂಗಯ್ಯಾ . ವಚನ ಸಂಖ್ಯೆ 597 ಸಂಪುಟ 13 ಪುಟ 273.ಮೇಲ್ಕಂಡ ವಚನ ಅಲ್ಲಿ ವಚನದ ಕೊನೆಗೆ ಬರುವ "ಅಪ್ರಮಾಣಕೂಡಲಸಂಗಮದೇವ". ಅಂಕಿತ...
ಲೇಖನ
ಕಾವ್ಯಾನಂದ ಸಿದ್ದಯ್ಯ ಪುರಾಣಿಕರ ಜನ್ಮದಿನ
ಉನ್ನತ ಅಧಿಕಾರಗಳಲ್ಲಿದ್ದು ಕನ್ನಡದಲ್ಲಿ ಶ್ರೇಷ್ಠ ಕೆಲಸ ಮಾಡಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ನವರತ್ನ ರಾಮರಾವ್ ಅಂಥ ಮಹನೀಯರ ಸಾಲಿನಲ್ಲಿ ನಿರಂತರ ರಾರಾಜಿಸುವವರು 'ವಚನೋದ್ಯಾನದ ಅನುಭಾವಿ’ ಬಿರುದಾಂಕಿತ, 'ಕಾವ್ಯಾನಂದ’ ಕಾವ್ಯನಾಮಾಂಕಿತ, ‘ಐಎಎಸ್’ ಸ್ಥಾನಾಲಂಕೃತ ಸಹೃದಯತೆಯ ಶ್ರೇಷ್ಠ ಔನ್ನತ್ಯರಾದ ಕನ್ನಡ ನಾಡಿನ ಅಗ್ರಗಣ್ಯ ಶ್ರೇಯಾಂಕಿತ ಮಹನೀಯ ಡಾ. ಸಿದ್ದಯ್ಯ ಪುರಾಣಿಕರು.ಜೀವನ
ಸಿದ್ಧಯ್ಯ ಪುರಾಣಿಕರು ಜನಿಸಿದ್ದು 18 ನೇ ಜೂನ್...
Latest News
ಕವನ : ಬೆಳಕಿನ ದೀಪಾವಳಿ
ಬೆಳಕಿನ ದೀಪಾವಳಿ
ಬೆಳಕು ಸರಿದು ನೇಸರನ
ಅಸ್ತದೊಡನೆ
ಜಗಕೆ ಜಗಮಗಿಸುವ
ದೀಪಗಳ ದರ್ಶನ
ಬಾನಂಚಿನಲಿ ಶಬ್ದಗಳ ನಡುವೆ
ಬೆಳಕಿನ ಚಿತ್ತಾರ
ಮೂಡಿಸುವ ಹಬ್ಬ
ಬೆಳಕಿನ ದೀಪಾವಳಿತಮವ ಕಳೆದು
ಜ್ಯೋತಿ ಬೆಳಗುವ
ನಾಡಿನಪವಿತ್ರ ಹಬ್ಬ
ತಳಿರು ತೋರಣ ಕಟ್ಟಿ
ಮನೆಯನು ಸಿಂಗರಿಸಿ
ಹಬ್ಬದಡುಗೆಯ ಸವಿಯುಣ್ಣುವ
ಮನದ ಖುಷಿಯ...