ಲೇಖನ

ದಿನಕ್ಕೊಬ್ಬ ಶರಣ ಮಾಲಿಕೆ

ಕನ್ನದ ಮಾರಿತಂದೆ ; ಒಂದು ವಚನ ಹಾಗೂ ವಚನ ವಿಶ್ಲೇಷಣೆ.೧.ಇವರ ಮೊದಲ ಹೆಸರು ಮಾರಿ. ೨. ಶರಣನಾದ ಮೇಲೆ ಮಾರಿತಂದೆ. ೩. ಕಾಯಕ ; ಶರಣರಾಗುವುದಕ್ಕಿಂತ ಮುಂಚೆ ಕಳ್ಳತನದ ಕಾಯಕ. ೪. ಕಾಲ. ೧೧೬೦ ೫. ವಚನಾಂಕಿತ. ಮಾರನ ವೈರಿ ಮಾರೇಶ್ವರ. ೬. ಉಪಲಬ್ಧ ವಚನಗಳು ೪.ವಚನ ಕತ್ತಲೆಯಲ್ಲಿ ಕನ್ನವಿಕ್ಕಿದೆಡೆ ಎನಗೆ ಕತ್ತಿಯಕೊಟ್ಟ ಕರ್ತುವಿಗೆ ಭಂಗ ಅವರು ಮರದಿರ್ದಲ್ಲಿ ಮನೆಯ ಹೊಕ್ಕೊಡೆ ಎನ್ನ ಚೋರತನದ...

ಈ ಹತ್ಯಾಚಾರಗಳಿಗೆ ಕೊನೆ ಎಂದು ?

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಶಿಕ್ಷಣ (Education) ಎಂಬುದು ಸಮಾಜದ ಮೂಲ ಅಡಿಪಾಯ ಎಂದೆನಿಸಿದ್ದು ಲಿಂಗ, ಹಿನ್ನೆಲೆ, ಆರ್ಥಿಕ ಸ್ಥಿತಿ, ಲೈಂಗಿಕ ದೃಷ್ಟಿಕೋನ ಮತ್ತು ಧರ್ಮವನ್ನು ಲೆಕ್ಕಿಸದೆ ಆರ್ಥಿಕ ಸ್ವಾತಂತ್ರ್ಯ ಮತ್ತು ಜ್ಞಾನ ಸೇರಿದಂತೆ ಜೀವನದ ವಿವಿಧ ಅಂಶಗಳನ್ನು ಸುಧಾರಿಸಲು ಹಾಗೂ ಮಹೋನ್ನತ ಗುರಿಯನ್ನು ಸಾಧಿಸಲು ಅವಕಾಶವನ್ನೊದಗಿಸುವ ಕ್ಷೇತ್ರವಾಗಿದೆ.ಅಲ್ವಾ? ಏನ್ರಿ ಅಪರಾಧ ಮಾಡಿದ್ದೀವಿ ನಾವು,...

ಕನ್ನಡದ ಹೆಮ್ಮೆಯ ಕಾದಂಬರಿಕಾರ ಎಸ್ ಎಲ್ ಭೈರಪ್ಪ

ಈ ದಿನ ನಮ್ಮ ಕನ್ನಡ ಸಾಹಿತ್ಯ ಲೋಕದ ಹಿರಿಯ ಕಾದಂಬರಿಕಾರರಾದ ಡಾ.ಎಸ್.ಎಲ್.ಭೈರಪ್ಪನವರ ಜನುಮ ದಿನ.ನಮ್ಮ ಕಾಲದ ಮಹಾನ್ ಕಾದಂಬರಿಕಾರರಾದ 'ಡಾ.ಎಸ್.ಎಲ್. ಭೈರಪ್ಪ'ನವರು ಜನಿಸಿದ್ದು ಆಗಸ್ಟ್ 20, 1931ರಲ್ಲಿ. ಭೈರಪ್ಪನವರು ಜನಪ್ರಿಯತೆ ಮತ್ತು ಚಿಂತನಶೀಲತೆ ಇವೆರಡನ್ನೂ ಕಾಯ್ದುಕೊಂಡ ಅಪೂರ್ವ ಬರಹಗಾರರು. 1961ರಲ್ಲಿ ಜನಪ್ರಿಯವಾದ ಅವರ 'ಧರ್ಮಶ್ರೀ' ಕಾದಂಬರಿಯಿಂದ ಮೊದಲ್ಗೊಂಡಂತೆ ಇತ್ತೀಚಿನ ವರ್ಷಗಳಲ್ಲಿ ಮೂಡಿಬಂದ 'ಉತ್ತರಕಾಂಡ'ದವರೆಗೆ ಅವರ...

ದಿನಕ್ಕೊಬ್ಬ ಶರಣ ಮಾಲಿಕೆ

ಕಂಬದ ಮಾರಿತಂದೆ12ನೇ ಶತಮಾನದ ವಚನಕಾರ. ಬಸವಣ್ಣನವರ ಸಮಕಾಲೀನ. ಇವನು ತನ್ನ ವಚನದಲ್ಲಿ ಬಸವಣ್ಣ, ಅಲ್ಲಮಪ್ರಭು, ಚನ್ನಬಸವಣ್ಣ ಇವರನ್ನು ಸ್ಮರಿಸಿದ್ದಾನೆ . ಕದಂಬ ರಾಜ್ಯದ ಇಂದಿನ ಪೊಂಡ ತಾಲೂಕಿನ ಕಾವಳೆ ಎನ್ನುವ ಹಳ್ಳಿಯವನು. ವೃತ್ತಿಯಲ್ಲಿ ಮೀನುಗಾರ. ಈತನ ವಚನದಲ್ಲಿ ಮತ್ಸ್ಯ, ತೆಪ್ಪ, ಮಡು, ಸುಳಿ ಮೊದಲಾದ ಪದಗಳಿರುವದರಿಂದ ಮೀನುಗಾರನಾಗಿದ್ದ ಎನ್ನುವದು ಇನ್ನೂ ಸ್ಪಷ್ಟವಾಗುತ್ತದೆ.'ಕದಂಬ ಲಿಂಗ' ಎಂಬ...

ರಕ್ಷಾ ಬಂಧನದ ಬಗ್ಗೆ ಸ್ವಲ್ಪ ತಿಳಿಯೋಣ ಬನ್ನಿ

ರಕ್ಷಾ ಬಂಧನ: ಏನು? ಏಕೆ? ಹೇಗೆ? ಸಹೋದರನಿಲ್ಲದಿದ್ದರೆ ರಾಖಿಯನ್ನು ಯಾರಿಗೆ ಕಟ್ಟಬೇಕು.? ರಕ್ಷಾ ಬಂಧನ ಎನ್ನುವ ಆಚರಣೆ ಆರಂಭವಾಗಿದ್ದು ಹೇಗೆ ಗೊತ್ತಾ.. ?ರಕ್ಷಾ ಬಂಧನದಂದು ಸಹೋದರ ಜೊತೆಯಲ್ಲಿ ಇಲ್ಲದಿದ್ದರೆ ನಾವು ರಾಖಿಯನ್ನು ಯಾರಿಗೆ ಕಟ್ಟಬಹುದು... ?ಇಲ್ಲಿದೆ ರಕ್ಷಾ ಬಂಧನದ ಇತಿಹಾಸ. ಬಂಧವನ್ನು ಬೆಸೆಯುವ ಹಬ್ಬವಾದ ರಕ್ಷಾ ಬಂಧನ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ...

ದಿನಕ್ಕೊಬ್ಬ ಶರಣ ಮಾಲಿಕೆ

ಬಸವಣ್ಣ ------------------- ಹನ್ನೆರಡನೆಯ ಶತಮಾನದ ಕ್ರಾಂತಿಕಾರಿ ಸಮಾಜವಾದಿ ಚಿಂತಕ ಬಸವಣ್ಣ . ಇವರು  ಬಸವನ ಬಾಗೇವಾಡಿಯ ಬ್ರಾಹ್ಮಣರ ಅಗ್ರಹಾರದ ಮಾದರಸ ಮತ್ತು ಮಾದಲಾಂಬಿಕೆಯ ಮಗನಾಗಿ 1131 ರಲ್ಲಿ ಜನ್ಮ ತಾಳಿದರು. ತನ್ನ ಎಂಟನೆಯ ವಯಸ್ಸಿನಲ್ಲಿ ತನಗೆ ನೀಡಬಹುದಾದ ಉಪನಯನವನ್ನು ತಿರಸ್ಕರಿಸಿ ಮನೆ ಬಿಟ್ಟು ಕೂಡಲ ಸಂಗಮಕ್ಕೆ ಬಂದು ಅಧ್ಯಯನ ಮಾಡಿ ಮುಂದೆ ಸಹೋದರ ಮಾವ ಬಲದೇವನ ಸಹಾಯದಿಂದ ಬಿಜ್ಜಳನ...

ವಿಶ್ವದಲ್ಲಿ ಪ್ರಥಮ ಮಹಿಳಾ ಸೈನ್ಯ ಕಟ್ಟಿದ ವೀರ ಮಹಿಳೆ ಮಲ್ಲಮ್ಮ

(ಅಗಷ್ಟ-18 ಬೆಳವಡಿ ಮಲ್ಲಮ್ಮ ಜನ್ಮದಿನದ ಪ್ರಯುಕ್ತ ಪ್ರಸ್ತುತ ಲೇಖನ)• ಮಲ್ಲಮ್ಮ, ಬೆಳವಾಡಿ ಸಾಮ್ರಾಜ್ಯದ (ಸಂಸ್ಥಾನ) ರಾಣಿ. ವಿಶ್ವದಲ್ಲಿ ಪ್ರಥಮ ಮಹಿಳಾ ಸೈನ್ಯ ಕಟ್ಟಿದ್ದು ಬೆಳವಡಿಯ ವೀರ ರಾಣಿ ಈ ಮಲ್ಲಮ್ಮ. ಬೆಳವಡಿ ಮಲ್ಲಮ್ಮ ಕರ್ನಾಟಕದ ಬೆಳಗಾವಿ ಜಿಲ್ಲೆಯ ವೀರ ರಾಣಿ, ಮರಾಠರ ವಿರುದ್ಧ ಹೋರಾಡಲು ಮಹಿಳಾ ಸೇನೆಯನ್ನು ಸಂಘಟಿಸಿದ ಮೊದಲ ಮಹಿಳೆಯಾಗಿದ್ದಾರೆ, ಜಗತ್ತಿನಲ್ಲಿ ಪ್ರಥಮವಾಗಿ...

ವೀರ ಅಭಿಮನ್ಯು

ಮಹಾಭಾರತದ ಅತಿ ಕಿರಿಯ ಶೂರನ ವೀರಗಾಥೆಸ್ನೇಹಿತರೇ, ನಿಮಗೆಲ್ಲ ನಮ್ಮ ಮಹಾಭಾರತ ತುಂಬಾ ಚೆನ್ನಾಗಿ ಗೊತ್ತಿದೆ. ನನ್ನ ಅಭಿಪ್ರಾಯದಲ್ಲಿ ಮಹಾಭಾರತದಲ್ಲಿ ಒಂದೊಂದು ಪಾತ್ರವೂ ಒಂದೊಂದು ನೈಪುಣ್ಯವನ್ನು ಬಿಂಬಿಸುತ್ತದೆ. ಇಲ್ಲಿ ವಿವೇಚನೆಗೆ ಧರ್ಮರಾಯನಾದರೆ, ಬಿಲ್ವಿದ್ಯೆಗೆ ಅರ್ಜುನ. ಬಲಪರಾಕ್ರಮಕ್ಕೆ ಭೀಮನಾದರೆ, ಪ್ರತಿಜ್ಞೆಗೆ ಭೀಷ್ಮ ಪಿತಾಮಹರನ್ನು ಉದಾಹರಿಸಲಾಗುತ್ತದೆ. ಕಪಟತನಕ್ಕೆ ಶಕುನಿಯಾದರೆ, ಶೌರ್ಯಕ್ಕೆ ಅಭಿಮನ್ಯು ಹೆಸರುವಾಸಿಯಾಗಿದ್ದಾರೆ.ಆದರೆ ಇಡಿಯ ಮಹಾಭಾರತದಲ್ಲಿ ಸೌಂದರ್ಯಕ್ಕೆ ಯಾವುದೇ ಮಹತ್ವ ಕಂಡುಬರುವುದಿಲ್ಲ. ಏಕೆಂದರೆ...

ದಾಸವರೇಣ್ಯರ ಭಾವ ಬಿಂಬದಲ್ಲಿ ಗುರುಸಾರ್ವಭೌಮರು

ಆಗಸ್ಟ್ ೨೦ ರಿಂದ ೨೨ ರವರೆಗೆ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ೩೫೩ನೇ ಆರಾಧನಾ ಪ್ರಯುಕ್ತ ವಿಶೇಷ ಲೇಖನ‘ದೇವರೆಂದರೇ ತಿರುಪತಿ ತಿಮ್ಮಪ್ಪ, ಗುರುಗಳೆಂದರೇ ಮಂಚಾಲೆಯ ರಾಘಪ್ಪ’ ಎಂಬುದು ಜನ ಸಾಮಾನ್ಯರ ಜನಜನಿತ ಉಕ್ತಿ. ಭಗವಂತನ ಹಾಗೂ ಅವನ ಭಕ್ತರ ಅವತಾರಗಳು ಅಧರ್ಮದ ನಾಶಕ್ಕಾಗಿ ಧರ್ಮದ ರಕ್ಷಣೆಗಾಗಿ ಎನ್ನುವುದು ನಮಗೆ ಪುರಾಣ ಕಾಲದಿಂದಲೂ ತಿಳಿದು ಬಂದ ವಿಷಯವಾಗಿದೆ. ಅದರಲ್ಲೂ...

ಮನ ಸೆಳೆದ ನಾಟ್ಯಕಲಾ ನಿವಾಸ್ ಭರತನಾಟ್ಯ

ಹಾಸನದ ನಾಟ್ಯ ಕಲಾ ನಿವಾಸ ರತ್ನ ಕಲಾ ಪದ್ಮ ಕುಟೀರ ಟ್ರಸ್ಟ್ ಇವರಿಂದ ೧೭ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿದ ವೈವಿಧ್ಯ ಭರತನಾಟ್ಯ ನೃತ್ಯರೂಪಕ ಪ್ರೇಕ್ಷಕರ ಮನ ಸೆಳೆಯಿತು. ಕಿರಿಯ ವಿಭಾಗದ ಮಕ್ಕಳಿಂದ ಗುರು ವಂದನೆ, ಹಿರಿಯ ವಿಭಾಗದ ವಿದ್ಯಾರ್ಥಿಗಳಿಂದ ನೃತ್ಯ ಸಂಗಮ ಮತ್ತು ಸ್ವತಃ ಗುರು ವಿದ್ವಾನ್ ಉನ್ನತ್ ಅವರ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group