ಲೇಖನ
ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು
ಶ್ರೀ ಸಿದ್ದೇಶ್ವರ ಸ್ವಾಮಿಗಳು ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಜನಸಿ ಎರಡನೇ ವಿವೇಕಾನಂದ ಎನಿಸಿದ್ದಾರೆ.ಶ್ರೀ ಸಿದ್ದೇಶ್ವರ ಸ್ವಾಮಿಯವರು ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ 1941 ಅಕ್ಟೋಬರ್ 24 ರಂದು ಜನಿಸಿದರು. ಸಿದ್ದಗೊಂಡಪ್ಪ ಇವರ ಬಾಲ್ಯದ ಹೆಸರು.
ವಿದ್ಯಾಭ್ಯಾಸ:
ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಶಾಲೆಯಲ್ಲಿಯೇ...
ಲೇಖನ
ಹೇ ಶುಭಾಂಗಿ,ಚೆಂದದ ಚೆಲುವನ್ನೆಲ್ಲ ಎರಕ ಹೊಯ್ದು ಮಾಡಿದ ಚೆಲುವಿ ನೀನು. ನಿನ್ನ ಚೆಲುವಿಕೆ ಕಂಡು ಕನಸು ಕಾಣದ ಗಂಡು ಹೈಕ್ಳಿಲ್ಲ ಅಂತನೇ ಹೇಳಬೇಕು. ಚೆಲುವಿಕೆಗೆ ಚುಕ್ಕಿ ಇಟ್ಟಂತೆ ಮೃದು ಸ್ವಭಾವ. ಯಾರ ಮನಸ್ಸಿಗೂ ನೋಯಿಸದಂತೆ ಮಾತನಾಡುವ ಕಲೆಯನ್ನು ಅದೆಲ್ಲಿ ಕಲಿತಿದ್ದಿಯೋ ಗೊತ್ತಿಲ್ಲ.ನಾನೇ ಎಂದು ಅಹಂಕಾರದಿಂದ ತಿರುಗುವವರು ನಿನ್ನತ್ತ ನೋಡುವ ಹಾಗೆ ಮಾಡುವ ಗತ್ತು ನಿನ್ನಲ್ಲಿದೆ....
ಲೇಖನ
ನಾನು ಆಗಿನ್ನೂ ಭೂಮಿ ಬಿಟ್ಟು ಛೋಟು ಗೇಣು ಎದ್ದಿದ್ದಿಲ್ಲ ಆಗಿನ ಮಾತಿದು ಅಲ್ಲಲ್ಲ ಕತೆಯಿದು. ರೇಡಿಯೋನ ಕಿವಿಗಂಟಿಸಿಕೊಂಡು ಅದರಾಗ ಬರೋ ನಾಟಕ ಹಾಡು ಬಯಲಾಟ ದೊಡ್ಡಾಟ ಸುದ್ದಿ ಕೇಳಕೋತ ಕೆಲಸ ಮಾಡೋ ಕಾಲ ಅದು. ರೇಡಿಯೋ ಕೇಳಿ ನನ್ನಜ್ಜ; 'ಅಲ್ಲ ಏನು ಕಾಲ ಬಂತು ಆಂತೇನಿ ಅಲ್ಲಿ ಎಲ್ಲೋ ಆ ಅಂತ ಬಾಯಿ ತೆಗೆದರ ಇಲ್ಲಿ...
ಲೇಖನ
ಕುರುಹಿನಶೆಟ್ಟಿ ಕುಲದ ಬಗ್ಗೆ ಸಂಶೋಧನೆಯಾಗಬೇಕಾಗಿದೆ
ನಮ್ಮ ಭರತ ಖಂಡವು ಅನೇಕ ಜಾತಿ, ಪಂಗಡ, ಭಾಷೆ, ಸಂಸ್ಕ್ರತಿ, ಆಚಾರ ವಿಚಾರಗಳ ನಾಡು. ಅನೇಕ ಸಂಸ್ಕೃತಿಗಳ ಈ ಜನರ ದೇವತೆಗಳೂ, ಕಲೆಕಸುಬುಗಳೂ ಹಲವಾರು ಇರುತ್ತವೆ.ದುರದೃಷ್ಟಕರವೆಂಬಂತೆ ಉಪಜೀವನಕ್ಕಾಗಿ ಬೇರೆ ಬೇರೆ ಉದ್ಯೋಗಗಳನ್ನೂ ಕಸುಬುಗಳನ್ನೂ ಕೈಕೊಂಡ ಈ ಜನರಲ್ಲಿ ಬೇರೆ ಬೇರೆ ಜಾತಿಗಳೇ ನಿರ್ಮಾಣವಾಗಿರುತ್ತದೆ. ಇಂತಹವುಗಳಲ್ಲಿ ನೇಯ್ಗೆಯ ಕಾಯಕವನ್ನು ಸಾಮಾನ್ಯವಾಗಿ ಅನುಸರಿಸುತ್ತಿರುವ ಕುರುಹಿನಶೆಟ್ಟಿ ಸಮಾಜದವರೇ ಒಂದು...
ಲೇಖನ
ಡಿ.20 ರಂದು ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರ ‘ ದಾಸ ಪಂಥ ’ ಕೃತಿ – ಒಂದು ಅವಲೋಕನ
ಸಂಶೋಧಕ - ಸಂಘಟಕ ಡಾ. ಆರ್. ವಾದಿರಾಜು ಅವರಿಗೆ ಅಭಿನಂದನೆ
ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ ದೇಸಿ ದರ್ಶನ ಮಾಲೆಯಡಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ರವರ ಯೋಜನಾ ಸಂಪಾದಕತ್ವದಲ್ಲಿ ಪ್ರಕಟವಾಗಿ ಸಂಸ್ಕೃತಿ ಚಿಂತಕ , ಅಂಕಣಕಾರ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಲೇಖಕರಾಗಿ ಬರೆದಿರುವ ‘ ದಾಸ ಪಂಥ ’ ಕೃತಿಯ ಅವಲೋಕನ ಕಾರ್ಯಕ್ರಮವನ್ನು...
ಲೇಖನ
ಭಾವಗೀತೆಗಳ ಲೋಕದಲ್ಲೊಂದು ಹೊಸ ಪ್ರಯತ್ನ ಉಪಾಸನಾ
ಬೆಂಗಳೂರಿನಲ್ಲಿ ಕಳೆದ ೨೩ ವರ್ಷಗಳಿಂದ ಉಪಾಸನಾ ಸಂಗೀತ ಶಾಲೆಯನ್ನು ನಡೆಸುವ ಜೊತೆಗೆ ಭಾವಗೀತೆಗಳ ಲೋಕದಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿರುವ ಉಪಾಸನಾ ಮೋಹನ್ ಅವರ ಪರಿಚಯಕ್ಕೆ ಎರಡು ದಶಕಗಳೇ ಸಂದಿವೆ. ಆಗ ಗೃಹಶೋಭಾದಲ್ಲಿ ಸೇವೆ ಸಲ್ಲಿಸುತ್ತಿದ್ದ ನನ್ನ ಸ್ನೇಹಿತ ಅಶೋಕ ಚಿಕ್ಕಪರಪ್ಪ ಅವರ ಮನೆಗೆ ರಜೆ ಸಂದರ್ಭದಲ್ಲಿ ನಾನು ಹೋದಾಗ ಅಶೋಕ್ ನನ್ನನ್ನು ಉಪಾಸನಾ ಮೋಹನ್...
ಲೇಖನ
ಭರತನಾಟ್ಯ ಕಲೆಯ ಅನುಷ್ಕಾ ಮರಿಗೌಡ್ರ
ಧಾರವಾಡದ ರಂಗಾಯಣದಲ್ಲಿ ಡಿಸೆಂಬರ್ ೧೦ ಶನಿವಾರ ಪ್ರೊ.ಸುರೇಶ ಗುದಗನವರ ಅವರ ಸುಪ್ತ ಸಾಧಕರು ಕೃತಿ ಲೋಕಾರ್ಪಣೆ ಜರುಗಿತು.ಈ ಸಂದರ್ಭದಲ್ಲಿ ಅನುಷ್ಕಾ ಮರಿಗೌಡ್ರ ಇವಳ ಭರತನಾಟ್ಯ ಪ್ರದರ್ಶನ ಜರುಗಿತು. ಅದು “ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ” ಕನಕದಾಸರ ರಚನೆಯ ಗೀತನಾಟ್ಯವಾಗಿತ್ತು. ಅನುಷ್ಕಾಳ ಆ ನಾಟ್ಯ ಇಡೀ ರಂಗಾಯಣದಲ್ಲಿ ಸೇರಿದ್ದ ವೀಕ್ಷಕರನ್ನು ಕ್ಷಣಕಾಲ ಶಾಂತವಾಗಿದ್ದು ತದೇಕ...
ಲೇಖನ
ಬೆಳಗಾವಿ ಜಿಲ್ಲೆಯ ಗೊಡಚಿ ಜಾಗೃತ ಶ್ರೀ ವೀರಭದ್ರೇಶ್ವರ ದೇವಾಲಯವನ್ನು ಹೊಂದಿದ ಐತಿಹಾಸಿಕ ಪ್ರಸಿದ್ದ ಗ್ರಾಮ. ಇದು ಜಿಲ್ಲಾ ಕೇಂದ್ರದಿಂದ ೭೮ ಕಿ.ಮೀ. ರಾಮದುರ್ಗ ತಾಲೂಕ ಕೇಂದ್ರದಿಂದ ೧೪ ಕಿ.ಮೀ ಅಂತರದಲ್ಲಿದ್ದು ಸವದತ್ತಿ,ಮುನವಳ್ಳಿ, ಗೋಕಾಕ,ರಾಮದುರ್ಗ ಇತ್ಯಾದಿ ಯಾವುದೇ ಮಾರ್ಗದಿಂದಲೂ ಬರಲು ಸಾಕಷ್ಟು ವಾಹನ ಸೌಕರ್ಯ ಹೊಂದಿದ ಉತ್ತರ ಕರ್ನಾಟಕದ ಪ್ರಸಿದ್ದ ದೇವಾಲಯ ತಾಣ.ವಿಜಯನಗರ ಶೈಲಿಯ ಈ...
ಲೇಖನ
ಜಗವೆಲ್ಲ ನಗುತಿರಲಿ ಜಗದಳಲು ನನಗಿರಲಿ’ ಎಂಬ ಉದಾತ್ತ ಆಶಯ ತುಂಬಿದ ಕವನ ಬರೆದವರು ಕನ್ನಡದ ಮೇರು ಕವಿ ಈಶ್ವರ ಸಣಕಲ್ಲವರು.ಆದರೆ ಇಂದು ನಾವು ಪ್ರತಿಯೊಬ್ಬರು ಸುಖವನ್ನು ಬಯಸುತ್ತೇವೆ. ಸುಖವನ್ನು ಬಯಸುವದು ತಪ್ಪಲ್ಲ ಆದರೆ ಸುಖವನ್ನು ಪಡೆಯಲು ವಾಮ ಮಾರ್ಗಗಳನ್ನು ಅನುಸರಿಸುವುದು ತಪ್ಪು. ಕ್ಷಣಿಕ ಸುಖದ ಬೆನ್ನು ಹತ್ತಿದರೆ, ಮುಂದೆ ದುಃಖದ ಕಡಲಲ್ಲಿ ಮುಳುಗುವುದು ನಿಶ್ಚಿತ....
ಲೇಖನ
ಖಾನಾಪುರ ತಾಲೂಕು ೮ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಶಿಕ್ಷಕ/ಸಾಹಿತಿ ಈಶ್ವರ ಸಂಪಗಾವಿ
ಅನುರಕ್ತನಾಗಿ ಅನುಗಾಲ ನಿನ್ನಯ ಆರಾಧಿಸುತಿರುವೆ
ಮುಗ್ಧ ಮನದ ಮೋಹಕತೆಗೆ ತನ್ಮಯ ತಂಪೆರೆದಿರುವೆ
ಹಸಿವು ನೀರಡಿಕೆಯ ಲೆಕ್ಕಿಸದೆ ನೆನಪಿನಲಿ ಮುಳುಗಿದೆ
ಉಸಿರುಗಟ್ಟಿದ ಬವಣೆಗಳಲಿ ಮತ್ತುಗಳ ತೊರೆದಿರುವೆ
ಭವ ಬಂಧಗಳ ಬೇಡಿಯ ಜೊತೆಯಲಿ ತೆವಳುತಿರುವೆ
ಮೂಕವೇದನೆಗಳನೆಲ್ಲ ಬಡಬಾಗ್ನಿಯಲಿ ಹುರಿದಿರುವೆ
ಹಲವಾರು ಬಗೆ ಮುಗ್ಧತೆಯ ಮುಖವಾಡವ ಮುರಿದೆ
ಒಲವ ಪೂಜೆಯ ಮನಂಬುಗುವಂತೆ ಕೈಗೊಂಡಿರುವೆ
ಕೊನೆಯುಸಿರು ನಿಲುವ ಮುನ್ನೊಮ್ಮೆ ಮುಖ ತೋರು
ಈಶನ ದಯೆಯ ದೋಣಿ ಸೇರಿಹೋದ ಖುಷಿಪಡುವೆಇತ್ತೀಚಿನ ದಿನಗಳಲ್ಲಿ ಗಜಲ್ ಸಾಹಿತ್ಯ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



