ಲೇಖನ

“ಚೆಲ್ವರಾಶಿ”ಯ ಹೊತ್ತ ಕವಿ ಅಮರೇಗೌಡ ಪಾಟೀಲರು

ಅಮರೇಗೌಡ ಪಾಟೀಲರು ಕಳೆದ ೨ ವರ್ಷಗಳಿಂದ ವ್ಯಾಟ್ಸಪ್‌ನಲ್ಲಿ ತಮ್ಮ ಕವನಗಳನ್ನು ನನಗೆ ಕಳಿಸುತ್ತಿದ್ದರು. ಕವನ ಓದುತ್ತ ಸಾಗಿದಂತೆ ಹಿರಿಯರ ಪರಿಚಯ ಒಡನಾಟ ಪೋನ್ ಮೂಲಕ ಸಾಗಿತು. ಜೊತೆಗೆ ಸಾಕ್ಷಾತ್ಕಾರ. ಕರ್ನಾಟಕ ಟೈಮ್ಸ. ಪಬ್ಲಿಕ್ ಟುಡೇ ಅಂತರ್ಜಾಲ ತಾಣದಲ್ಲಿ ಅವುಗಳನ್ನು ಪ್ರಕಟಿಸತೊಡಗಿದೆ.ನನ್ನ ಅಂತರ್ಜಾಲ ಸಂಪಾದಕರು ಅವುಗಳನ್ನು ಪ್ರಕಟಿಸುವ ಜೊತೆಗೆ ಲಿಂಕ್ ಕಳಿಸತೊಡಗಿದರು. ಹೀಗೆ ನಮ್ಮ ಆತ್ಮೀಯ...

ಅಕ್ಷಯವಾಗುವ ದಾನ ನೀಡುವುದು ಒಳ್ಳೆಯದು

ಅಕ್ಷಯ ಎಂದರೆ ಕ್ಷಯವಾಗದ್ದು ಎಂದರ್ಥ. ಅಕ್ಷಯ ತೃತೀಯ ದಿನದಂದು ಕ್ಷಯವಾಗದ್ದನ್ನು ದಾನ ಮಾಡಿದರೆ ಇನ್ನಷ್ಟು ಅಕ್ಷಯವಾಗುತ್ತದೆ. ಇಲ್ಲಿ ಅಕ್ಷಯವಾಗಿರೋದು ಜ್ಞಾನ ಮಾತ್ರ ಹಣಕೊಟ್ಟರೂ ಕಳೆಯಬಹುದು ವಸ್ತುಕೊಟ್ಟರೂ ಹಾಳಾಗಬಹುದು.ಆದರೆ ದಾನ ಮಾಡುವಾಗ ಯಾರಿಗೆ ಯಾಕೆ ಹೇಗೆ ಎಲ್ಲಿ ಯಾವುದನ್ನು ದಾನ ಮಾಡಬೇಕೆಂಬ ಜ್ಞಾನವಿದ್ದರೆ ಮಾನವನ ಜೀವನದಲ್ಲಿ ಸಾಕಷ್ಟು ಪ್ರಗತಿ ಸಾಧ್ಯ. ಭ್ರಷ್ಟಾಚಾರ ತುಂಬಿರುವವರ ಪ್ರತಿಯೊಂದು ಸಂಪಾದನೆಯೂ...

ಕಾಯಕವೇ ಕೈಲಾಸ ಎಂದು ಸಾರಿದ ಬಸವಣ್ಣ

ಮನೆ ನೋಡಾ ಬಡವರು.ಮನ ನೋಡಾ ಘನ ಸೋಂಕಿನಲ್ಲಿ ಶುಚಿ. ಸರ್ವಾಂಗ ಕಲಿಗಳು.ಪಸರಕ್ಕನುವಿಲ್ಲ.ಬಂದ ತತ್ಕಾಲಕ್ಕೆ ಉಂಟು ಕೂಡಲಸಂಗನ ಶರಣರು ಸ್ವತಂತ್ರ ಧೀರರು ಎಂದು ಬಸವಣ್ಣವರು ಕಾಯಕ ಜೀವಿಗಳಾದ ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯನವರ ವ್ಯಕ್ತಿತ್ವವನ್ನು ಕುರಿತು ಹೇಳುವಾಗ ಅವರು ಘನಮನದವರು ಪರಿಶುದ್ಧರು ಸ್ವತಂತ್ರ ಧೀರರು ಆಗಿದ್ದಾರೆ ಎಂದು ಶರಣರು ತಮ್ಮ ದುಡಿಮೆಯ ಮೂಲಕ ಸ್ವತಂತ್ರ ಧೀರರು ಎಂಬುದನ್ನು...

ಚತುರ್ವಣದ ಕಾಲದಲ್ಲಿ ಶೂದ್ರರನ್ನು ಲಿಂಗಾಯತರನ್ನಾಗಿಸಿ ಉನ್ನತ ಕುಲಕ್ಕೇರಿಸಿದ ಶ್ರೀ ಜಗಜ್ಯೋತಿ ಬಸವಣ್ಣನವರು

ಜುಟ್ಟು ಕಟ್ಟಿ ಖಂಡದ ಸವಿ ಬಲ್ಲವರು ದೇಹದ ಬೆವರಿನಿಂದ ಮಣ್ಣ್ ಹೊದ್ದು ಮಲಗಿದ್ದವರು ವೈದಿಕಶಾಹಿಯಿಂದ ಕಾಯವ ದಂಡಿಸಿಸಿದವರು , ಶೂದ್ರನಿಂದ ಹೊರ ಬಿದ್ದು ಅಸ್ಪೃಶ್ಯತೆ ಅನುಭವಿಸಿದವರು ಇಂದಿನ ಉನ್ನತ ಕುಲದ ಲಿಂಗಾಯತರು ! ಪ್ರಾಚೀನತೆ ಮತ್ತು ಆಧುನಿಕತೆ ಎರಡರಲ್ಲೂ ಕೂಡ ತುಂಬಾ ಬದಲಾವಣೆ ಆಗಿದೆ ,ಏನು ಆಗಿದೆ ವಸ್ತುಗಳಲ್ಲಿ ಮಾತ್ರ ಬದಲಾವಣೆ ಆಗಿದೆ ವಿನಃ ,ಹುಟ್ಟಿದ ಮನುಷ್ಯನ ಒಳಗೆ ಯಾವ ಬದಲಾವಣೆ...

ಬಾಳು ಬಂಗಾರವಾಗಿಸುವ ಹಬ್ಬ ಅಕ್ಷಯ ತೃತೀಯ

ಮೊದಲಿನಿಂದಲೂ ಭಾರತೀಯ ಮಹಿಳೆಯರಿಗೆ ಚಿನ್ನದ ಮೇಲೆ ಎಲ್ಲಿಲ್ಲದ ವ್ಯಾಮೋಹ. ಎಷ್ಟೇ ಬಡವರಾದರೂ ಬಂಗಾರದ ಆಭರಣಗಳನ್ನು ಹಾಕಿಕೊಂಡು ಖುಷಿಪಡಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿ ತಾವು ಬೆವರು ಸುರಿಸಿ ದುಡಿದ ಹಣವನ್ನು ಸ್ವಲ್ಪ ಸ್ವಲ್ಪ ಕೂಡಿಟ್ಟು ಕೊನೆಗೊಂದು ದಿನ ಸಣ್ಣ ಒಡವೆಯನ್ನು ಖರೀದಿಸಿದಾಗ ಸ್ವರ್ಗ ಮೂರೇ ಗೇಣು. ದುಬಾರಿ ಕಾಲದಲ್ಲಿ ತುತ್ತಿನಚೀಲ ತುಂಬಿಸಿಕೊಳ್ಳುವುದರಲ್ಲೇ ಕಣ್ಣೀರು...

ಮಾರುತಿ… ಸೇವಕನಾ ಮಾಡೋ ನಿನ್ನಂತೆ ನನ್ನ…

ಪ್ರತಿ ಊರಾಗೂ ಊರ ಹೊರಗ ಹಣಮಪ್ಪನ ಗುಡಿ ಇರತಾವ ಎಂದು ನಾನು ಸಣ್ಣವಳಿದ್ದಾಗ ನನ್ನಜ್ಜ ಹೇಳಿದ ಮಾತು ನನಗಿನ್ನೂ ನೆನಪಿದೆ. ನನ್ನಜ್ಜ ಹನಮಪ್ಪಗ ವಾರ ಶನಿವಾರ ವಾನರ ಸೈನ್ಯದಂತಿದ್ದ ನಮ್ಮನ್ನ ಕರೆದುಕೊಂಡು ಹೋಗುತ್ತಿದ್ದ ರೀತಿ ಇಂದಿಗೂ ಮನದಲ್ಲಿ ಹಸಿರಾಗಿದೆ. ಈಗ ಊರುಗಳು ಎಕ್ಷಟೆನ್ಷನ್ ಹೆಸರಿನೊಳಗೆ ಆ ಕಡೆ ಈ ಕಡೆ ಬೆಳೆದು ಊರ ಹೊರಗಿನ...

ನೋವಿರಲಿ ನಲಿವಿರಲಿ ಪ್ರೀತಿಯ ಅಮೃತ ಜೊತೆಯಲಿರಲಿ

ನಿನಗೆ ಬೇಕಾದ ಎಲ್ಲಾ ಸಾಮಾನುಗಳನ್ನು ನೀನು ಬಾಯಿ ಬಿಟ್ಟು ಕೇಳುವದರೊಳಗೆ ಮನೆಯಲ್ಲಿ ತುಂಬಿಸಿರ್ತಿನಿ ಆದರೂ ನಿನ್ನದೇನು ಕಿರಿ ಕಿರಿ ಎನ್ನುವದು ಪ್ರಶಾಂತನ ಪ್ರಶ್ನೆ ಪತ್ನಿ ಪ್ರೇರಣಾಳಿಗೆ. ವಾಸ್ತವದಲ್ಲಿ ಪ್ರೇರಣಾ ಬಯಸುತ್ತಿರುವದು ನಾನಾ ನಮೂನೆಯ ಸಾಮಾನುಗಳನ್ನಲ್ಲ. ಅವಳಿಗೆ ಬೇಕಾಗಿರುವದು ಪ್ರಶಾಂತನ ಪ್ರೀತಿ ತುಂಬಿದ ಮಾತುಗಳು. ಅವಳೆಡೆಗೆ ಬೀರುವ ಒಂದು ತುಟಿಯಂಚಿನ ಕಿರುನಗೆ ಕಸಿವಿಸಿಯಾದಾಗ ಮನದ ತಲ್ಲಣ...

ಶ್ರೀರಾಮ ನವಮಿ

ರಾಮನವಮಿಯ ಆಚರಣೆ 9 ದಿನಗಳ ಮುನ್ನವೇ ಆರಂಭವಾಗುತ್ತದೆ. ಏ.2ರಂದು ರಾಮನವಮಿ ಆರಂಭವಾಗಿದ್ದು, ಏಪ್ರಿಲ್ 10ರಂದು ರಾಮನ ಜನ್ಮ ದಿನವನ್ನು ಆಚರಿಸಲಾಗುತ್ತದೆ.ಶ್ರೀ ರಾಮ ಎಂದರೆ ಆದರ್ಶ ಪುರುಷ. ವಿಷ್ಣುವಿನ ಏಳನೇ ಅವತಾರವಾಗಿ ರಘುವಂಶದಲ್ಲಿ ಜನಿಸಿದ ರಾಮನ ಹೆಸರಲ್ಲೇ ಅಗ್ನಿ ಬೀಜಾಕ್ಷರ ಮಂತ್ರವಿದೆ. ಪ್ರತಿ ಹೆಣ್ಣೂ ಬಯಸುವುದೇ ಶ್ರೀರಾಮನಂಥ ಪತಿ ಸಿಗಲಿ ಎಂದು. ಆತ ಏಕಪತ್ನೀ ವ್ರತಸ್ಥ....

ವಿಷ್ಣು ಸಹಸ್ರನಾಮ ಪಠಣದಿಂದ ಸತ್ಯದರ್ಶನ ಲಾಭ

ಶ್ರೀ ವಿಷ್ಣು ಸಹಸ್ರನಾಮ ಮಹಾವಿಷ್ಣುವಿನ 1,000 ಹೆಸರುಗಳನ್ನು ಒಟ್ಟುಗೂಡಿಸಿದ್ದು ಶ್ರೀ ವ್ಯಾಸ ಮಹಾಮುನಿಗಳು ಇದರಲ್ಲಿನ ಎಲ್ಲಾ 108 ಶ್ಲೋಕ ಗಳನ್ನು ಬರೆದಿದ್ದಾರೆ. ಪ್ರತಿಯೊಂದು ಹೆಸರುಗಳಿಗೂ ಒಂದೊಂದು ಅರ್ಥವಿದ್ದು ನಾಮ, ನಾಮಾವಳಿಗಳನ್ನು ಹೇಳುವ ಸಮಯದಲ್ಲಿ ಏರ್ಪಡುವ ಧ್ವನಿ ತಂತುಗಳು ಹೇಗೆ ಹೇಳುವ ಮತ್ತು ಕೇಳುವ ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಹಲವಾರು ನುರಿತ...

ದೋಷವಿದೂರ ಸದ್ಗುಣಿಗಳ ಧಾಮ ಶ್ರೀರಾಮ “ರಮಯತಿ‌‌‌ ಇತಿ‌ ರಾಮಃ”

ಈ ಆಧುನಿಕ ಜಗತ್ತಿನಲ್ಲಿ ಅತಿಯಾದ ಬುದ್ಧಿವಂತಿಕೆಯ ಜನರಿಂದ ಚರ್ಚಿಸಲ್ಪಡುವ ಮೂರು ಪ್ರಶ್ನೆಗಳು ಯಾವುದೆಂದರೆ:ವಾಲಿಯನ್ನು ಮರೆಯಲ್ಲಿ ನಿಂತು ವಧಿಸಿದ್ದು ಏಕೆ ? ಶ್ರೀರಾಮನು ಪರಿಶುದ್ಧಳಾದ ಗರ್ಭವತಿಯಾದ ಸೀತೆಯನ್ನು ತ್ಯಜಿಸಿದ್ದು ಏಕೆ? ಶಂಬೂಕನ  ವಧೆಯಲ್ಲಿ ಶ್ರೀರಾಮನಿಗೆ ದೋಷಗಳು ಅಂಟಿಕೊಳ್ಳುವುದಿಲ್ಲವೇ ?ಹೀಗೆ ಈ ಮೂರು ಪ್ರಶ್ನೆಗಳಿಗೆ ನನಗೆ ತಿಳಿದ ಹಾಗೇ ಉತ್ತರಿಸಿರುವೆ. ಆದರೆ ಮೊದಲು ಮರ್ಯಾದಾ ಪುರುಷೋತ್ತಮನಾದ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group