ಸಿನಿಮಾ

“ಬೀ ಪಾಸಿಟಿವ್” ಚಿತ್ರದಲ್ಲಿ ಲಕ್ಕಿ ಎಸ್ ವಿಶ್ವಕರ್ಮ ಅಭಿನಯ

ನಮ್ಮಲ್ಲಿ ನಮಗೆ ತಿಳಿಯದೇ ನಮ್ಮೊಳಗಿರುವ ಎಲ್ಲ ನೆಗಟಿವಿಟಿ ಗಳನ್ನ ತೆಗೆಯುವ ಚಿತ್ರ ಈ "ಬೀ ಪಾಸಿಟಿವ್".ಪಾಸಿಟಿವ್ ಅನ್ನೋ ಪದವೇ ಭಯ ಹುಟ್ಟಿಸೋ ಈ ಕಾಲಘಟ್ಟದಲ್ಲಿ ಎಲ್ಲರಿಗೂ ಧೈರ್ಯ ತುಂಬುವುದರೊಂದಿಗೆ ಅಡಗಿರುವ ಮಾನವಿಯತೆಯನ್ನು ಹೊರತೆಗೆಯಲು ಬೀ ಪಾಸಿಟಿವ್ ಅಂತಲೇ ಶೀರ್ಷಿಕೆ ಇಟ್ಟಿದ್ದಾರೆ ನಿರ್ದೇಶಕ ವೀರ. ಮೂಲತಃ ಬೆಂಗಳೂರಿನವರೆ ಆದ ಉಪೇಂದ್ರ ಅವರ Inspiration ಲ್ಲಿ ಬೆಳೆದಂಥ...

2021 ಮಿಸ್ ಕರ್ನಾಟಕ ಟೈಟಲ್ ಪಡೆದುಕೊಂಡ ಕನ್ನಡದ ನಟಿ ಶೈಲಜಾ ಸಿಂಹ

ಇತ್ತೀಚೆಗೆ ನಡೆದ ಇನ್ಫಾಂಟ್ ಸ್ಕೂಲ್ ಆಫ್ ಫ್ಯಾಶನ್ ಎನ್ನುವ ಸಂಸ್ಥೆ ಆಯೋಜನೆ ಮಾಡಿದ್ದ ,ಫ್ಯಾಷನ್ ಶೋ ನಲ್ಲಿ 2021 ಮಿಸ್ ಕರ್ನಾಟಕ ಟೈಟಲನ್ನು ಶೈಲಜ ಸಿಂಹ ಅವರು ಮುಡಿಗೇರಿಸಿಕೊಂಡಿದ್ದಾರೆ.ನಟಿಯಾಗಿ ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ಹರಿಪ್ರಿಯಾ ಅವರ ಜೊತೆ ತಂಗಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಗೆ ಬಿಡುಗಡೆಗೆ ರೆಡಿಯಾಗುತ್ತಿರುವ ಟೆಡ್ಡಿ ಬೇರ್ ಚಿತ್ರದಲ್ಲಿ ನಟಿಯಾಗಿ ಅಭಿನಯಿಸಿದ್ದಾರೆ. ಸಿನಿಮಾಗಳಲ್ಲಿ...

‘ಪ್ರಶ್ನಾರ್ಥಕ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಉತ್ತರ ಕರ್ನಾಟಕದ ನಟರು ಎತ್ತರಕ್ಕೆ ಬೆಳೆಯಲಿ: ಶಾಸಕ ರಮೇಶ ಭೂಸನೂರ

ಸಿಂದಗಿ: ಉತ್ತರ ಕರ್ನಾಟಕದ ಯುವಕರು ಸಿಂದಗಿಯ ಪ್ರತಿಭೆಗಳು ಹೊಸ ಚಿತ್ರ "ಪ್ರಶ್ನಾರ್ಥಕ" ಚಲನಚಿತ್ರದಲ್ಲಿ ನಟಿಸಿ ಚಿತ್ರರಂಗ ಭೂಮಿಗೆ ಮೊದಲ ಹೆಜ್ಜೆ ಇಡುತಿದ್ದಾರೆ. ಉತ್ತರ ಕರ್ನಾಟಕದ ಯುವ ನಟರು ಎತ್ತರಕ್ಕೆ ಬೆಳೆಯಲಿ ಎಂದು ನೂತನ ಶಾಸಕ ರಮೇಶ ಭೂಸನೂರ ಹೇಳಿದರು.ಗುರುವಾರ ಶಾಸಕರ ಸ್ವ ನಿವಾಸದಲ್ಲಿ "ಪ್ರಶ್ನಾರ್ಥಕ" ಚಲನಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ...

ಅಪ್ಪು ಈಗ ಕರ್ನಾಟಕ ರತ್ನ ; ಪುನೀತ್ ಸ್ಮಾರಕ ನಿರ್ಮಾಣಕ್ಕೆ ಮುಂದಾದ ಸರ್ಕಾರ

ಬೆಂಗಳೂರು - ಇತ್ತೀಚೆಗೆ ಅಕಾಲಿಕ ನಿಧನವಾಗಿ ಚಲನಚಿತ್ರರಂಗವನ್ನು ಅನಾಥವಾಗಿಸಿದ ಪುನೀತ ರಾಜಕುಮಾರ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.ಅಪ್ಪು ಅವರ ಸ್ಮರಣಾರ್ಥ ಇಂದು ಹಮ್ಮಿಕೊಳ್ಳಲಾಗಿದ್ದ ಪುನೀತ ನಮನ ಕಾರ್ಯಕ್ರಮದಲ್ಲಿ ಬೊಮ್ಮಾಯಿಯವರು ರಾಜ್ಯದ ಹತ್ತನೆಯ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪುನೀತ್ ಅವರಿಗೆ ನೀಡುವುದಾಗಿ ಘೋಷಿಸುತ್ತಿದ್ದಂತೆ ಅಲ್ಲಿ ನೆರೆದಿದ್ದ...

ತಂದೆಯ ಜವಾಬ್ದಾರಿ, ಮಹತ್ವವನ್ನು ಎತ್ತಿ ಹಿಡಿಯುವ “ಅಪ್ಪಾ ಐ ಲವ್ ಯೂ” ಕಿರುಚಿತ್ರ

ಮಾತೃದೇವೋಭವ, ಪಿತೃದೇವೋಭವ ಎಂಬ ವೇದಗಳ ಘೋಷವಾಕ್ಯಗಳನ್ನು ನಾವೀಗಾಗಲೇ ಕೇಳಿರುತ್ತೇವೆ. ತಂದೆತಾಯಿಯರನ್ನು ದೇವರಿಗೆ ಹೋಲಿಸುವ ಈ ವಾಕ್ಯಗಳ ಮೌಲ್ಯವನ್ನು ಅರಿತರೆ, ಅವರ ಬೆಲೆ ಏನೆಂದು ಅರಿವಾಗುತ್ತದೆ. ತಾಯಿ ಮಗುವಿನ ಆರೈಕೆಯೊಂದಿಗೆ, ಕುಟುಂಬದ ಕಾಯಕಗಳನ್ನು ನಿರ್ವಹಿಸುತ್ತಿದ್ದರೆ. ತಂದೆ ಇಡೀ ಕುಟುಂಬದ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತಿರುತ್ತಾನೆ. ಇದನ್ನೇ ಮೂಲವಾಗಿಟ್ಟುಕೊಂಡು ನಿಂಗರಾಜ ಸಿಂಗಾಡಿಯವರು ಕತೆ-ಚಿತ್ರಕಥೆ-ಸಂಭಾಷಣೆ ಬರೆದು "ಅಪ್ಪಾ...

ಅಸಹಾಯಕ ತಂದೆಗೆ ನೆರವಾಗಲು ಹೋಗಿ ಸಂಕಷ್ಟಕ್ಕೀಡಾಗುವ ಮಕ್ಕಳ ಕತೆಯೇ “ಆಪತ್ಬಾಂಧವ”

ಲಾಕ್ ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ ಒದ್ದಾಡಿದ ದಿನಗೂಲಿ ಕಾರ್ಮಿಕನು ಮಾತೃವಾತ್ಸಲ್ಯ ಕಾಣದ ತನ್ನ ಮಕ್ಕಳಿಬ್ಬರನ್ನು ಸಾಕಲು ಪಟ್ಟ ಕಷ್ಟ ಹಾಗೂ ತಂದೆಯ ಕಷ್ಟ ನೋಡಲಾಗದೆ ಮಕ್ಕಳು ತಂದೆಗೋಸ್ಕರ ಪಡುವ ಕಷ್ಟಗಳ ವಿಶಿಷ್ಟ ಕಿರುಚಿತ್ರವೇ "ಆಪತ್ಬಾಂಧವ".ಮನೆಯಲ್ಲಿ ತಿನ್ನಲು ಊಟವಿಲ್ಲದೆ ನರಳಾಡುವ ಕರಳುಬಳ್ಳಿಗಳ ಪರಿಸ್ಥಿತಿ ಹಾಗೂ ಬರಿ ನೀರನ್ನೇ ಕುಡಿಸಿ ಅವರ ಹೊಟ್ಟೆ ತುಂಬಿಸುವ ತಂದೆಯ ಅಸಹಾಯಕತೆಯ...

ಮಿಸ್ ಇಂಡಿಯಾ 2021 ಟೈಟಲ್ ಗೆದ್ದ ಪೂಜಾ ರಮೇಶ್

ಇತ್ತೀಚೆಗೆ ಇನ್ಫಾಂಟ್ ಸ್ಕೂಲ್ ಆಫ್ ಫ್ಯಾಶನ್ ಸಂಸ್ಥೆ ಆಯೋಜಿಸಿದ Mr & Miss India -2021 ಶೋನಲ್ಲಿ ಪೂಜಾ ರಮೇಶ್ ಅವರು ಮಿಸ್ ಇಂಡಿಯಾ 2021 ಟೈಟಲ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.ಅವರಿಗೆ ಬ್ಯೂಟಿಫುಲ್ ಹೇರ್ ಅಂಡ್ ಬೆಸ್ಟ್ ಹೇರ್ ಸ್ಟೈಲ್ ಗೆ ಕೂಡ ಅವಾರ್ಡ ಸಿಕ್ಕಿದ್ದು ಡಬಲ್ ಖುಶಿಯಲ್ಲಿ ಇದ್ದಾರೆ. ಜೀವನ ಚರಿತ್ರೆಯಲ್ಲಿ ಹಲವು...

ನಮ್ಮ ಪ್ರೀತಿಯ ‘ಅಪ್ಪು’ ಇನ್ನಿಲ್ಲ; ಚಿತ್ರರಂಗಕ್ಕೆ ಬರಸಿಡಿಲು

ಬೆಂಗಳೂರು - ಕನ್ನಡ ಚಿತ್ರ ರಸಿಕರ, ಅಭಿಮಾನಿಗಳ ಪ್ರೀತಿಯ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.ಕೇವಲ 46 ವರ್ಷ ವಯಸ್ಸಿನ ಪುಟಿಯುವ ಚೆಂಡಿನಂತಿದ್ದ ಪುನೀತ್ ಜಿಮ್ ಮಾಡುವಾಗಲೇ ತೀವ್ರ ಹೃದಯಾಘಾತಕ್ಕೆ ಬಲಿಯಾಗಿದ್ದು ನಿಜಕ್ಕೂ ಆಘಾತಕಾರಿ. ಈ ಮೂಲಕ ಸ್ಯಾಂಡಲ್ ವುಡ್ ನ ದೊಡ್ಮನೆಯ ಕೊಂಡಿಯೊಂದು ಕಳಚಿದಂತಾಗಿದೆ.ಕನ್ನಡ ವರನಟ ರಾಜಕುಮಾರ...

“ಸ್ಕೂಲ್ ಡೇ” ಶೂಟಿಂಗ್‌ನಲ್ಲಿ ಪ್ರಿಯಾ ಸವದಿ ಫುಲ್ ಬ್ಯೂಸಿ

ಕುಂದಾನಗರಿ ಹುಡ್ಗಿ ಪ್ರೀಯಾ ಸವದಿ ನಾಯಕಿ ನಟಿಯಾಗಿ ಅಭಿನಯಿಸುತ್ತಿರುವ ಹೊಸಚಿತ್ರ "ಸ್ಕೂಲ್ ಡೇ" ರಿಹರ್ಸಲ್ ಪೂರ್ಣಗೊಂಡಿದ್ದು ಚಿತ್ರತಂಡ ಚಿತ್ರೀಕರಣ ಶುರು ಮಾಡಿದೆ. ಚಿತ್ರೀಕರಣದಲ್ಲಿ ಉತ್ತರ ಕರ್ನಾಟಕದ ಡಿಂಪಲ್ ಕ್ವೀನ್ ಪ್ರೀಯಾ ಸವದಿ ಫುಲ್ ಬ್ಯೂಸಿಯಾಗಿದ್ದಾರೆ. ಚಿತ್ರತಂಡದ ಮೂಲಗಳ ಮಾಹಿತಿಯಂತೆ ಸ್ಕೂಲ್ ಡೇ ಮೊದಲ ಹಂತದ ಚಿತ್ರೀಕರಣ ಪ್ರಾರಂಭವಾಗಿದ್ದು ಸುಮಾರು 20 ದಿನಗಳ ಕಾಲ ಬೆಳಗಾವಿಯ...

ದಸರಾಗೆ ಬಿಗ್ ಸರ್ಪ್ರೈಸ್ ಕೊಟ್ಟ ಕ್ರಿಯೇಟಿವ್ ತಂಡ

"ಸರ್ಪ್ರೈಸ್" ಅನ್ನೋ ವಿಭಿನ್ನ ರೀತಿಯ ಟೈಟಲ್ ಒಂದಿಗೆ ಮ್ಯುಜಿಕಲ್ ರಿಯಲಿಸಂ ಕಥೆ ಹೇಳಲು ಹೊರಟಿದೆ ಚಿತ್ರ ತಂಡ.'ಸರ್ಪ್ರೈಸ್' ಶೀರ್ಷಿಕೆ ಹೇಳುವಂತೆ ಇದೊಂದು ವಿಭಿನ್ನ ರೀತಿಯ ಕಥಾಹಂದರವನ್ನು ಹೊಂದಿದೆ. ಇದರ ಆಕ್ಷನ್ - ಕಟ್ ಹೇಳುತ್ತಿರುವವರು ಕುಮಾರ್ S .V . ಇದು ಇವರ ಚೊಚ್ಚಲ ಚಿತ್ರ.ಇದಕ್ಕೂ ಮುಂಚೆ 'ಪವರ್ ಸ್ಟಾರ್ ಪುನೀತ್ ರಾಜಕುಮಾರ್ '...
- Advertisement -spot_img

Latest News

ಸಿಂದಗಿ : ಆರೆಸ್ಸೆಸ್ ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ

ಸಿಂದಗಿ; ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದ ಹಾಗೂ ದೀಪಾವಳಿ ಉತ್ಸವದ ಅಂಗವಾಗಿ ಸಾವಿರಕ್ಕೂ ಹೆಚ್ಚು ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಶನಿವಾರ...
- Advertisement -spot_img
error: Content is protected !!
Join WhatsApp Group