ಸುದ್ದಿಗಳು

‘ಭಾವೈಕ್ಯತೆಯ ಬೆಳಕು’ ಸಾವಳಗಿಯ ಜಗದ್ಗುರು ಲಿಂ ಸಿದ್ಧರಾಮ ಶಿವಯೋಗಿಗಳು

(೫ ಮೇ ೨೦೨೩ ಸಾವಳಗಿಯ ಲಿಂ. ಜಗದ್ಗುರು ಶ್ರೀ ಸಿದ್ದರಾಮ ಶಿವಯೋಗಿಗಳ ೪೪ ನೇ ಪುಣ್ಯಾರಾಧನೆ ತನಿಮಿತ್ಯ ಲೇಖನ) ಕಾಶಿ ಕಾಬಾ ಒಂದೇ. ಈಶ್ವರ ಅಲ್ಲಾ ಒಬ್ಬನೇ. ಪುರಾಣ ಕುರಾನ್ ಒಂದೇ. ಎಂಬ ಹಿಂದೂ ಮುಸ್ಲಿಂ ಸಾಮರಸ್ಯದ ಸುಂದರ ಸಂದೇಶದ ನಿದರ್ಶನವನ್ನು ಸಾವಳಗಿಯ ಶ್ರೀ ಶಿವಲಿಂಗೇಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ಕಾಣಬಹುದು. ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ...

ಸಾವಳಗಿಯ ಶ್ರೀ. ಮ. ನಿ. ಪ್ರ. ಜಗದ್ಗುರು ಸಿದ್ದರಾಮ ಮಹಾಸ್ವಾಮಿಗಳ ೪೪ ನೇ ಪುಣ್ಯಾರಾಧನೆ

ಧರ್ಮ ಸಮನ್ವಯದ ಸಿದ್ಧಸಂಸ್ಥಾನ ಮಹಾಪೀಠ ಸಾವಳಗಿಯ ೧೪ ನೆಯ ಜಗದ್ಗುರುಗಳಾಗಿ ಬಂದ ಶಿವಯೋಗಿ ಸಿದ್ದರಾಮೇಶ್ವರರು ಸಾಹಿತ್ಯ, ಶಿಕ್ಷಣ ಪ್ರೇಮಿಗಳು. ಆಧುನಿಕ ಕೃಷಿಕರಾಗಿ ಭಕ್ತ ಜನ ಹೃದಯ ಸಿಂಹಾಸನ ರೂಢರಾಗಿ, ಮೂಲ ಜಗದ್ಗುರು ಶಿವಲಿಂಗೇಶ್ವರರ ಕೀರ್ತಿ ವಾರ್ತೆಯನ್ನು ಬೆಳಗಿದವರು. ಮೃತ್ಯುಂಜಯ ಶಿವಯೋಗಿಗಳ ಕೃಪಾಶೀರ್ವಾದ ಮತ್ತು ಶಿವಲಿಂಗೇಶ್ವರ ಭಕ್ತರ ಭಾಗ್ಯವಾಗಿ ೧೯೫೩ನೇ ಜನವರಿ ೨೨ ರಂದು ಸಾವಳಗಿಯ...

ಬೀದೀಲಿ ಹೋಗೋರಿಗೆಲ್ಲ ಟಿಕೆಟ್ ಕೊಡ್ಲಿಕ್ಕೆ ಇದೇನು ಬಸ್ ಟಿಕೆಟ್ಟಾ? – ಅರವಿಂದ ದಳವಾಯಿ

ಮೂಡಲಗಿ - ಹಾದಿ ಬೀದೀಲಿ ಹೋಗೋರನ್ನೆಲ್ಲಾ ಕರೆದು ಟಿಕೆಟ್ ಕೊಡಲಿಕ್ಕೆ ಇದೇನು ಬಸ್ ಟಿಕೆಟ್ಟಾ ಎಂದು ಅರಭಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅರವಿಂದ ದಳವಾಯಿ ಪ್ರಶ್ನೆ ಮಾಡಿದರು.ತಾಲೂಕಿನ ಕಲ್ಲೋಳಿಯಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಒಂದು ಆಸ್ತಿಯನ್ನು ಅಣ್ಣ ತಮ್ಮಂದಿರು ಹಂಚಿಕೊಳ್ಳಬೇಕು ನೆರೆಹೊರೆಯವರಿಗೆ ಆಸ್ತಿಯಲ್ಲಿ ಪಾಲು ಕೊಡಲು ಬರುವುದಿಲ್ಲ ಅದೇ...

ಕಾಂಗ್ರೆಸ್ ನಿಂದ ಗಡಾದ, ಹಂದಿಗುಂದ ಹಾಗೂ ರಮೇಶ ಉಟಗಿ ಉಚ್ಛಾಟನೆ

ಬೆಳಗಾವಿ - ಅರಭಾವಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಪಕ್ಷೇತರ (ಬಂಡಾಯ) ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಭೀಮಪ್ಪ ಗಡಾದ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ.ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಶಿಸ್ತು ಸಮಿತಿಯ ಚೇರಮನ್ ಕೆ. ರಹಮಾನ್...

ಬಿಜೆಪಿ ಪ್ರಣಾಳಿಕೆ; ಬಿಪಿಎಲ್ ಕುಟುಂಬಕ್ಕೆ ಸಿರಿಧಾನ್ಯ, ಮೂರು ಉಚಿತ ಸಿಲಿಂಡರ್… ಇತ್ಯಾದಿ

ಬೆಂಗಳೂರು - ರಾಜ್ಯ ವಿಧಾನ ಸಭೆಯ ಚುನಾವಣೆಗಳು ಹತ್ತಿರಕ್ಕೆ ಬರುತ್ತಿದ್ದಂತೆಯೇ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳ ಬಗ್ಗೆ ಎಲ್ಲರ ಕುತೂಹಲ ಗರಿಗೆದರುತ್ತದೆ.ಈಗಾಗಲೇ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು ಮತದಾರರಿಗೆ ಅವರ ಸ್ವಾಭಾನವೊಂದನ್ನು ಬಿಟ್ಟು ಎಲ್ಲವನ್ನೂ ಬಿಟ್ಟೀ ಕೊಡುವ ಭರವಸೆ ನೀಡಿ ಚುನಾವಣೆಯತ್ತ ದಾಪುಗಾಲು ಇಡುತ್ತಿದೆ.ಇಲ್ಲಿಯವರೆಗೂ ಯಾವುದೆ ಪ್ರಣಾಳಿಕೆ ಬಿಡುಗಡೆ ಮಾಡದೆ ಆಶ್ಚರ್ಯ ಮೂಡಿಸಿದ್ದ...

ಭಗೀರಥ ಉಪ್ಪಾರ ಸಮಾಜದ ಮೀಸಲಾತಿಗೆ ಎಲ್ಲ ಪ್ರಯತ್ನ- ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಭಗೀರಥ ಉಪ್ಪಾರ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸಮಾಜದ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವದು. ಸಮಾಜದ ಮಕ್ಕಳಿಗೆ ಶೈಕ್ಷಣಿಕ ಮತ್ತು ಉದ್ಯೋಗಕ್ಕಾಗಿ ಅವಶ್ಯವಿರುವ ಮೀಸಲಾತಿಯನ್ನು ನೀಡಲು ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಶಾಸಕ, ಅರಭಾವಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಹೇಳಿದರು.ರವಿವಾರದಂದು ಸಂಜೆ ಪಟ್ಟಣದ ಸತ್ಯಭಾಮ ರುಕ್ಮೀಣಿ ಬಾಳಪ್ಪ...

ಬಿಜೆಪಿಯವರು ಪ್ರಣಾಳಿಕೆಯಲ್ಲಿ ಹೇಳಿದ ತರ ನಡೆದುಕೊಂಡಿದ್ದಾರಾ ?- ಜಮೀರ ಪ್ರಶ್ನೆ

ಬೀದರ: ಬಿಜೆಪಿಯೇನೋ ಪ್ರಣಾಳಿಕೆ ಬಿಡುಗಡೆ ಮಾಡಿದೆ ಆದರೆ ಅದರಂತೆ ಅವರು ನಡೆದಿದ್ದಾರಾ ಎಂದು ಕಾಂಗ್ರೆಸ್ ಮುಖಂಡ ಜಮೀರ ಅಹ್ಮದ ಕೇಳಿದರು.ಬೀದರನಲ್ಲಿ ಪ್ರಚಾರ ಸಭೆಯ ಮತರ ಪತ್ರಕರ್ತರೊಡನೆ ಮಾತನಾಡಿದ ಅವರು, ದಸರಾ, ದೀಪಾವಳಿ ಹಬ್ಬಕೆ ‌ಮಾತ್ರ ಸಿಲಿಂಡರ್ ಕೊಡುತ್ತಾರಂತೆ. ನಾವು ಹಾಗಲ್ಲ ಪ್ರತಿ ಮಹಿಳೆಗೆ 2 ಸಾವಿರ ಕೊಡುತ್ತಿರುವುದು  ಎಂದು ಬಿಜೆಪಿ ಪ್ರಣಾಳಿಕೆಗೆ ಟಾಂಗ್ ಕೊಟ್ಟರು.ಈಗ ರಾಜ್ಯಕ್ಕೆ...

ಮೈಕ್ ಸ್ಟ್ಯಾಂಡ್ ಗೆ ರಾಷ್ಟ್ರ ಧ್ವಜ ಸುತ್ತಿದ ಕಾಂಗ್ರೆಸ್!

ಮೈಕ್ ಸ್ಟ್ಯಾಂಡ್ ಗೆ ರಾಷ್ಟ್ರ ಧ್ವಜ ಸುತ್ತಿದ ಕಾಂಗ್ರೆಸ್! ಬೀದರ: ಮಾತೆತ್ತಿದರೆ ತಮ್ಮದು ಸ್ವಾತಂತ್ರ್ಯ ಕ್ಕೆ ಹೋರಾಡಿದ ಪಕ್ಷ, ದೇಶಪ್ರೇಮಿ ಕಾಂಗ್ರೆಸ್ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಮುಖಂಡರು ಚುನಾವಣಾ ಪ್ರಚಾರದ ಭರಾಟೆಯಲ್ಲಿ ರಾಷ್ಟ್ರಧ್ವಜವನ್ನು ತಾವು ಭಾಷಣ ಬಿಗಿಯುವ ಮೈಕ್ ಸ್ಟ್ಯಾಂಡಿಗೆ ಸುತ್ತಿ ಅವಮಾನಿಸಿರುವ ಘಟನೆ ನಡೆದಿದೆ.ಕಾಂಗ್ರೆಸ್ ಪ್ರಚಾರ ಸಮಾವೇಶ ಸಭೆಯಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ...

ಜಾರಕಿಹೊಳಿ, ಗಡಾದ ಅವರಿಗೆ ಪ್ರಶ್ನೆ ಮಾಡಿದ ಅರವಿಂದ ದಳವಾಯಿ

ನಿಮ್ಮ ಮನೆಯ ಮಗನೆಂದು ಮತ ಹಾಕಿ; ಮತದಾರರಿಗೆ ಮನವಿ ಮೂಡಲಗಿ: ಬಾಲಚಂದ್ರ ಜಾರಕಿಹೊಳಿಯವರೇ ಎಂದಾದರೂ ನೀವು ಕುರುಬರು,ಲಿಂಗಾಯತರು, ಅಂಬಿಗರು, ಪಂಚಮಸಾಲಿಗಳು, ಉಪ್ಪಾರರು ಇವರೆಲ್ಲರ ಅಭಿವೃದ್ಧಿ ಗಾಗಿ ವಿಧಾನಸಭೆಯಲ್ಲಿ ದನಿಯೆತ್ತಿದ್ದೀರಾ ? ಮುಸಲ್ಮಾನರ ಮೀಸಲಾತಿ ರದ್ದು ಮಾಡುವಾಗ ನೀವು ದನಿಯೆತ್ತಿದ್ದೀರಾ? ದನಿಯೆತ್ತಿದ್ದರೆ ಸಾಕ್ಷಿ ತೋರಿಸಿದರೆ ನಾನು ಚುನಾವಣಾ ಕಣದಿಂದ ನಿವೃತ್ತನಾಗುತ್ತೇನೆ ಎಂದು ಅರಭಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅರವಿಂದ...

ಈ ಸಲ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸೋಣ – ಜಗದೀಶ ಶೆಟ್ಟರ

ಸಿಂದಗಿ: ದಿ.ಎಂ.ಸಿ ಮನಗೂಳಿ ಅವರು ಯಾವುದೇ ಪಕ್ಷ ಅಧಿಕಾರದಲ್ಲಿದ್ದರು ಪಟ್ಟು ಹಿಡಿದ ಕೆಲಸ ಬಿಟ್ಟವರಲ್ಲ ಅಂಥವರ ಮಗನಾದ ಅಶೋಕ ಮನಗೂಳಿಯಿಂದ ಅಭಿವೃದ್ಧಿ ಸಾಧ್ಯ. ಬಿಜೆಪಿಯಲ್ಲಿ ಪ್ರಾಮಾಣಿಕರಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ ಅದಕ್ಕೆ ಬಿಜೆಪಿಯನ್ನು ಅಧಿಕಾರದಿಂದ ಇಳಿಸಿ ತಕ್ಕ ಪಾಠ ಕಲಿಸೋಣ. ಅಶೋಕ ಮನಗೂಳಿಯನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group