Uncategorized

ಬಿಲ್ವಪ್ರಿಯ ಪರಶಿವನಿಗೆ ಜಾಗರಣೆ ಪೂಜೆ – ಶಿವರಾತ್ರಿ

ಮಹಾಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು. ಈ ಹಬ್ಬವನ್ನು ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಶಿವರಾತ್ರಿ ಹಬ್ಬ ಆಚರಿಸಲಾಗುತ್ತದೆ. ಈ ಬಾರಿ ಇದರ ಆಚರಣೆ ಮಾರ್ಚ್ ೧೧ ರಂದು. ಇಡೀ ದಿನ ಉಪವಾಸ, ಜಾಗರಣೆಗಳನ್ನು ಮಾಡಿ, ನಾಲ್ಕು ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಆಚರಿಸಲಾಗುತ್ತದೆ. ಶಿವನಿಗೆ ಬಿಲ್ವ...

ಬೆಲೆ ಇಳಿಸಲು ಕ್ರಮ ಕೈಗೊಳ್ಳಲು ಜಾ.ಜನತಾ ದಳದ ಆಗ್ರಹ

ಮೂಡಲಗಿ - ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್, ಸಿಮೆಂಟ್, ಕಬ್ಬಿಣ,ಗ್ಯಾಸ್, ದಿನಸಿ ವಸ್ತುಗಳು ಅಷ್ಟೇ ಅಲ್ಲದೆ ಕುಡುಕರಿಗೆ ಪ್ರಿಯವಾಗಿರುವ ಸಾರಾಯಿ ಬೆಲೆಯಲ್ಲಿ ಕೂಡ ಅತೀ ಹೆಚ್ಚಳವಾಗಿದ್ದು ಬಡವರ ಜೀವನ ದುರ್ಭರವಾಗಿದೆ ಆದ್ದರಿಂದ ತಕ್ಷಣವೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಎಲ್ಲ ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಜನತಾ ದಳ...

ದರ್ಶನ್ ಅವರ ಅಭಿಮಾನಿಗಳಿಗೆ ಖ್ಯಾತ ನಟ ಜಗ್ಗೇಶ್ ಬೈದಿರುವ ಆಡಿಯೋ ರೆಕಾರ್ಡ್ ಈಗ ಎಲ್ಲೆಡೆ ವೈರಲ್

ಕನ್ನಡ ಚಿತ್ರರಂಗದಲ್ಲಿ ದಶಕಗಳ ಕಾಲ ತಮ್ಮ ಅತ್ಯದ್ಭುತವಾದ ಅಭಿನಯದ ಮೂಲಕ ಕನ್ನಡ ಚಿತ್ರರಸಿಕರ ಮನಸ್ಸನ್ನು ರಂಜಿಸಿದ ಖ್ಯಾತ ನಟ ನಮ್ಮ ನಿಮ್ಮೆಲ್ಲರ ಪ್ರೀತಿಯ ನವರಸ ನಾಯಕ ಜಗ್ಗೇಶ್ ಅವರು ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅವರ ಅಭಿಮಾನಿಗಳ ಮನಸ್ಸನ್ನು ನೋಯಿಸಿದ್ದಾರೆ ಎಂದು ಈಗ ಎಲ್ಲ ಕಡೆ ಚರ್ಚೆಯಾಗುತ್ತಿದೆ ಹೌದು ಪ್ರಿಯ ಮಿತ್ರರೇ ಇತ್ತೀಚಿಗೆ. ಜಗ್ಗೇಶ್...

ಬೀದರ ಜಿಲ್ಲೆಯಲ್ಲಿ ಲಸಿಕೆ ತಾಲೀಮು

ಗಡಿ ಜಿಲ್ಲೆ ಬಸವಣ್ಣನವರ ಕರ್ಮಭೂಮಿ ಬೀದರ್ ನಲ್ಲಿ ಆರು ಕಡೆ ಇಂದು ಕೋರೋನಾ ಲಸಿಕೆ ಡ್ರೈರನ್ ಆರಂಭವಾಗಿದೆ. ಬ್ರೀಮ್ಸ್ ಮೆಡಿಕಲ್ ಕಾಲೇಜು,ನಗರದ ಓಲ್ಡ್ ಸಿಟಿಯ ನೂರು ಹಾಸಿಗೆ ಹೆರಿಗೆ ಆಸ್ಪತ್ರೆ, ಸಾರ್ವಜನಿಕ ತಾಲೂಕು ಆಸ್ಪತ್ರೆ ಔರಾದ್, ಸಮುದಾಯದ ಆರೋಗ್ಯ ಕೇಂದ್ರ ಸಂತಪೂರ್‌,ಪ್ರಾಥಮಿಕ ಆರೋಗ್ಯ ಕೇಂದ್ರ ಅಣದೂರ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ನೌಬಾದ್ ನಲ್ಲಿ ಲಸಿಕೆಯ...

ಗ್ರಾಮ್ಯ ಭಾಷೆಯಿಂದ ಗ್ರಾಂಥಿಕ ಭಾಷೆಗೆ ಹೊಂದಿಕೊಳ್ಳುವಲ್ಲಿ ಶಿಕ್ಷಕರ, ಮಕ್ಕಳ ಮತ್ತು ಪಾಲಕರ ಸವಾಲುಗಳು ಮತ್ತು ಪರಿಹಾರೋಪಾಯಗಳು

ಭಾಷೆ ಎಂದಾಕ್ಷಣ ಅದಕ್ಕೆ ಅದರದೇ ಆದ ಮಹತ್ವ ಇರುತ್ತದೆ. ಹಾಗೆ ನೋಡಿದರೆ,ಭಾಷೆಯನ್ನು ನಾವು ನಮ್ಮ ಸಂವಹನ ನಡೆಸಲು ಬಳಸಿಕೊಳ್ಳುತ್ತಿದ್ದೇವೆ.ಭಾಷೆ ಪ್ರತಿ ಜೀವಿಯ ವ್ಯವಹಾರಿಕ ಬದುಕು. ಇಂತಹ ಭಾಷೆಯಲ್ಲಿ ನಾವು ಎರಡು ವಿಧಗಳನ್ನು ಕಾಣುತ್ತೇವೆ. ಒಂದು ಗ್ರಾಮ್ಯ ಭಾಷೆ. ಮತ್ತೊಂದು ಗ್ರಾಂಥಿಕ ಭಾಷೆ.ಇವೆರಡೂ ಕೂಡ ವಿಭಿನ್ನವಾದ ಅಧ್ಯಯನ. ಇಲ್ಲಿ ಭಾಷೆಯ ಮೇಲೆ ಹಿಡಿತ ಸಾಧಿಸುವುದು ಅವಶ್ಯ ಮತ್ತು...

ರೈತರು, ಬಡವರ ಕಲ್ಯಾಣಕ್ಕಾಗಿಯೇ ಮೋದಿ ಇದ್ದಾರೆ – ಈರಣ್ಣ ಕಡಾಡಿ

ಮೂಡಲಗಿ: ರೈತರ ಮತ್ತು ಬಡವರ ಕಲ್ಯಾಣಕ್ಕಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ 9 ಕೋಟಿ ರೈತ ಬಂಧುಗಳಿಗೆ ರೂ. 18.000 ಸಾವಿರ ಕೋಟಿ ರೂ. ಗಳನ್ನು ರೈತರ ಬ್ಯಾಂಕ ಖಾತೆಗಳಿಗೆ ಇಂದು ವರ್ಗಾಯಿಸಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಹಾಗೂ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಕೇಂದ್ರ ಸರ್ಕಾರದ ಕ್ರಮವನ್ನ...

ಕವನ: ಇವಳ ದೀಪಾವಳಿ

ಇವಳ ದೀಪಾವಳಿ ಉಕ್ಕಿ ಬರುವ ನೆನಪುಗಳು ನೆಲಕೆ ಅಪ್ಪಳಿಸಿ ; ಗಾಯಗೊಂಡ ಹೃದಯ - ಉಷೆಯ ಕೆಂಗಿರಣದಲಿ - ಇವಳ ದೀಪಾವಳಿ ಮಾಸಿದ ಜೋಳಿಗೆ, ಬಗಲಲ್ಲಿ ಕಾದಿದೆ - ತಂಗುಳ ಹೋಳಿಗೆಗೆ ; ಮಕ್ಕಳ ಎಂಜಲು , ಹಪ್ಪಳ ಉಪ್ಪಿನಕಾಯಿ. ರವಿಕೆ ಮುಚ್ಚದ ಬೆನ್ನಿನ ಕೂಗಾಟ ಒಂದೇ..... " ಮಾನ ಕದ್ದ ಕೈಗಳಿಗೆ "ಎಡೆ ಬಿಡದ ಹಿಡಿ ಶಾಪ !! ತಾಗಿತೋ....ಇಲ್ಲೋ ಎಂಬ ಕನವರಿಕೆಯಲ್ಲಿ - ಇವಳ...

ದಿನಕ್ಕೊಂದು ಸಾಮಾನ್ಯ ಜ್ಞಾನ

  ನಂಬಿ ಕೆಟ್ಟವರಿಲ್ಲ ಎನ್ನುವುದರಲ್ಲಿ ಸತ್ಯವಿದೆ. ಯಾರು ನಿನ್ನ ನೀ ತಿಳಿದು ನಡೆ ಎನ್ನುವರೋ ಅವರು ನಿಮ್ಮನ್ನು ಸ್ವತಂತ್ರವಾದ ಜೀವನ ತೋರಿಸುತ್ತಾರೆ, ನನ್ನ ನಂಬಿ ನಡೆ ಎನ್ನುವವರು ನಿಮ್ಮನ್ನು ಜೀವನ ಎಂದರೆ ಇಷ್ಟೆ ಎನ್ನುವ ಸತ್ಯ ತೋರಿಸಿ ಕೈ ಬಿಡುತ್ತಾರೆ. ಕೊನೆಯವರೆಗೂ ಯಾರೂ ಇರೋದಿಲ್ಲ.ಹೀಗಾಗಿ ನಿನ್ನ ಒಳಗಿನ ಸತ್ಯವನ್ನು ನಂಬಿ ನಡೆದರೆ ನೀನು ನೀನಾಗಿರಬಹುದಷ್ಟೆ. ಸತ್ಯವೆ ದೇವರು....

ಮ್ಯಾಜಿಕ್ ಕ್ಯಾಲೆಂಡರ್ ! ೨೦೨೧ ರಲ್ಲಿ ಯಾವ ದಿನಾಂಕ ಯಾವ ದಿನ ಇದೆ….ಇಂದೇ ನೋಡಿರಿ!!

ಇದೊಂದು ಮ್ಯಾಜಿಕಲ್ ಕ್ಯಾಲೆಂಡರ್ ! ಸಾಹಿತಿ ಎಮ್ ವೈ ಮೆಣಸಿನಕಾಯಿಯವರು ತಯಾರಿಸಿ ಓದುಗರಿಗಾಗಿ ಪ್ರಸ್ತುತಪಡಿಸಿದ್ದಾರೆ. ಈ ಕ್ಯಾಲೆಂಡರ್ ಬಳಸಿ ೨೦೨೧ ನೇ ಇಸವಿಯಲ್ಲಿ ಯಾವ ದಿನಾಂಕ ಯಾವ ವಾರ ಬರುತ್ತದೆಯೆಂಬುದನ್ನು ಈಗಲೇ ಕಂಡುಹಿಡಿಯಬಹುದು ! ಅದಕ್ಕೆ ಸ್ಪಲ್ಪ ಶ್ರಮ ಪಡಬೇಕು. ಈ ಕೋಷ್ಟಕದಲ್ಲಿ ಕೊಟ್ಟಿರುವ ಕೆಲವು ನಿಯಮಗಳನ್ನು ಪಾಲಿಸಬೇಕು. ಅದನ್ನು ಅಭ್ಯಾಸ ಮಾಡಿ. ನಿಮಗೇ ಗೊತ್ತಾಗುತ್ತದೆ.

ಆರೆಸ್ಸೆಸ್ ಸಂಘಟನೆ ಮುಸ್ಲಿಮ್ ವಿರೋಧಿಯಲ್ಲ – ರಮೇಶ ಜಾರಕಿಹೊಳಿ

ಗೋಕಾಕ, ನ. 7- ದೇಶ ಭಕ್ತ ಸಂಘಟನೆಯಾದ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ' ವು (ಆರ್‌ಎಸ್ಎಸ್‌) ಮುಸ್ಲಿಮರ ವಿರೋಧಿಯೆಂಬಂತೆ ಬಿಂಬಿಸುವುದು ಸರಿಯಲ್ಲ. ಅದು ಮುಸ್ಲಿಮ್ ವಿರೋಧಿಯಲ್ಲ. ದೇಶವನ್ನು ಬಲಿಷ್ಠಗೊಳಿಸಲು ಅವಿರತವಾಗಿ ಶ್ರಮಿಸುತ್ತಿರುವ ಸಂಘಟನೆ ಆರ್ಎಸ್ಸೆಸ್ ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಇಲ್ಲಿನ ನಗರಸಭೆಯ ಸಮುದಾಯ ಭವನದಲ್ಲಿ ಭಾರತೀಯ...
- Advertisement -

Latest News

ಸಾವಿಲ್ಲದ ಶರಣರು -ಮಹಾ ದಾಸೋಹಿ ಎಲೆ ಮಲ್ಲಪ್ಪ ಶೆಟ್ಟರು

ಎಲೆ ಮಲ್ಲಪ್ಪ ಶೆಟ್ಟರ ಅವರ ಹಿರಿಯರು ಚಿಕ್ಕಮಗಳೂರಿನ ಹತ್ತಿರ ನಂದಿಹಳ್ಳಿ ಗ್ರಾಮದವರು. ರಾಜ ಮಹಾರಾಜರಿಗೆ ಸಮಾರಂಭ ಗಳಲ್ಲಿ ವೀಳ್ಯವನ್ನು ಸರಬರಾಜು ಮಾಡುವ ಕಾಯಕದವರು. ಶರಣ ಸಂಸ್ಕೃತಿಯ...
- Advertisement -
close
error: Content is protected !!
Join WhatsApp Group