Monthly Archives: December, 2022

ಸ್ಮೃತಿ ಸ್ಪೂರ್ತಿಯಲ್ಲಿ ನಾಟ್ಯಭೂಷಣ ಏಣಗಿ ಬಾಳಪ್ಪಜ್ಜನ ನೆನಪು

ನನ್ನ ಹಳೆಯ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲೆಂದು ಇಂದು ಬೆಳಿಗ್ಗೆ ನೋಡುತ್ತ ಕುಳಿತ ಸಂದರ್ಭದಲ್ಲಿ ೨೦೦೩ ರಲ್ಲಿ ಏಣಗಿ ಬಾಳಪ್ಪಜ್ಜನೊಡನೆ ನನ್ನ ಸಂದರ್ಶನದ ಮೇ ೨೦೦೩ ರ ಜೀವನಾಡಿ ಮಾಸಿಕದಲ್ಲಿ ಪ್ರಕಟಿತ ನನ್ನ ಬರಹ ದೊರೆಯಿತು., ಒಂದು ಕ್ಷಣ ಬಾಳಪ್ಪಜ್ಜನ ನೆನಪುಗಳು ಕಣ್ಮುಂದೆ ಮೂಡಿ ಬಂದವು. ನಂತರ ನಾನು ಬಾಳಪ್ಪಜ್ಜನ ಭೇಟಿ ಮಾಡಿದ್ದು ಪ್ರಜಾವಾಣಿ...

ಕತ್ತರಿಯಿಂದ ಇರಿದು ಮಹಿಳೆಯ ಕೊಲೆಗೆ ಯತ್ನಿಸಿದ ಯುವಕ

ಬೀದರ: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೊಬ್ಬ ಮಹಿಳೆಯನ್ನು ಕತ್ತರಿಯಿಂದ ಇರಿದು ಕೊಲೆಗೈಯಲು ಯತ್ನ ಮಾಡಿದ ಘಟನೆ ಬೀದರ್ ನಗರದ ಮಾತೆ ಮಾನಿಕೇಶ್ವರಿ  ಕಾಲೇಜು ಬಳಿ ನಡೆದಿದೆ.ನಿಮಿಷಾ ಎಂಬ ಮಹಿಳೆಗೆ ಪವನ್ ಎಂಬ ಯುವಕ ಕತ್ತರಿಯಿಂದ ಬೆನ್ನು ಹಾಗೂ ಹೊಟ್ಟೆಗೆ ಇರಿದು ಕೊಲೆಗೆ ಯತ್ನ ಮಾಡಿದ್ದಾನೆ. ಈಗಾಗಲೇ ಮದುವೆಯಾಗಿರುವ ಮಹಿಳೆ ಬೀದರ್ ನಗರದ ಮಾತೆ ಮಾನಿಕೇಶ್ವರಿ ಕಾಲೇಜು...

ಎನ್ ಎಸ್ ಎಸ್ ವಿಶೇಷ ಶಿಬಿರ

ನವಭಾರತ ನಿರ್ಮಾಣ ಸ್ತ್ರೀಶಕ್ತಿಯಿಂದ ಸಾಧ್ಯ - ಜಯಶ್ರೀ ಅಬ್ಬಿಗೇರಿ ಬೆಳಗಾವಿ: ಬದುಕಿನಲ್ಲಿ ಎಲ್ಲ ಪಾತ್ರಗಳನ್ನು ನಿಭಾಯಿಸುವ ಶಕ್ತಿ ಮಹಿಳೆಗಿದೆ. ಆಕೆ ದಿಟ್ಟೆ. ಉದ್ಯೋಗ, ಮನೆ ಎರಡೂ ಕಡೆ ಜವಾಬ್ದಾರಿ ನಿಭಾಯಿಸಬಲ್ಲಳು. ಆಕೆ ಕ್ಷಮಯಾಧರಿತ್ರಿ. ನವಭಾರತ ನಿರ್ಮಾಣ ಸ್ತ್ರೀಶಕ್ತಿಯಿಂದ ಸಾಧ್ಯ. ಕಿತ್ತೂರ ರಾಣಿ ಚೆನ್ನಮ್ಮ ಒನಕೆ ಓಬವ್ವರಂಥವರ ಹೋರಾಟಗಳು ಮಹಿಳಾ ಸಾಧಕರಿಗೆ ಸ್ಪೂರ್ತಿಯಾಗಿವೆ. ಎಲ್ಲ ಹೆಣ್ಣು ಮಕ್ಕಳಲ್ಲಿ...

ಡಾ.ಬಸವರಾಜ ಹಟ್ಟಿಗೌಡರಗೆ ಸನ್ಮಾನ

ಘಟಪ್ರಭಾ - ಕೆಎಚ್ಐ ಸಂಸ್ಥೆಯ ಡಾ.ಹಡೀ೯ಕರ ಭವನದಲ್ಲಿ ಭಾರತ ಸೇವಾದಳದ ಅತ್ಯುನ್ನತ ದಳಪತಿ ಹುದ್ದೆ ಅಲಂಕರಿಸಿದ  ಬಸವರಾಜ ಹಟ್ಟಿಗೌಡರ ಅವರಿಗೆ ಕೆಎಚ್ಐ ಸಂಸ್ಥೆಯ ಸಿಎಂಓ ಡಾ.ಘನಶ್ಯಾಮ ವೈದ್ಯ ಅವರು ಗೌರವ ಸನ್ಮಾನ ಮಾಡಿದರು.ಸಂಸ್ಥೆಯ ಕಾಯ೯ದಶಿ೯ಗಳಾದ ಡಾ.ಅಲಕನಂದಾ ವೈದ್ಯ, ಆಡಳಿತಾಧಿಕಾರಿ ಡಾ.ಸ್ವಾತಿ ವೈದ್ಯ, ಶ್ರೀಮತಿ ಅನುಜಾ ಕಿರಣ ವೈದ್ಯ ,ಡಾ ಜೂಹಿ ವೈದ್ಯ ,ಡಾ.ರೋಹಿತ ವೈದ್ಯ...

ಕಾಡಿನಿಂದ ನಾಡಿಗೆ ಬಂದ ಜಿಂಕೆ ಮರಿ

ಬೀದರ - ಬಸವಣ್ಣನವರ ಕರ್ಮಭೂಮಿ ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ ಕಾಡಿನಿಂದ ನಾಡಿಗೆ ಬಂದ ಜಿಂಕೆ ಮರಿ ಮನೆಯೊಂದರಲ್ಲಿ ಆಶ್ರಯ ಪಡೆದಿತ್ತು.ಕಾಡಿನಿಂದ ನಿಂದ ಬಂದ ಜಿಂಕೆ ಮರಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಲು ಪ್ರಯತ್ನ ಮಾಡಿದವು ಆದರೆ ಜಿಂಕೆ ಮರಿ ಹೆದರಿ ಬಸವಕಲ್ಯಾಣ ನಗರದ ಶಿವ ಪುತ್ರ ಮುಖ್ಯ ರಸ್ತೆ ಯಲ್ಲಿ ಇರುವ...

ಈಶ್ವರ ಖಂಡ್ರೆ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು

ಭಾಲ್ಕಿಯಲ್ಲಿ ಖಂಡ್ರೆ ವಿರುದ್ದ ಧಿಕ್ಕಾರ ಕೂಗಿದ ಬಿಜೆಪಿ ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ ಮತ್ತೆ ಬಿಜೆಪಿ ಪಕ್ಷದ ನಾಯಕರು  ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಿರುದ್ಧ ಮುಗಿಬಿದ್ದ ಘಟನೆ ನಡೆಯಿತು.ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಬಿಜೆಪಿ  ನಾಯಕ ಡಿ ಕೆ ಸಿದ್ದರಾಮ ಮತ್ತು ಪ್ರಕಾಶ ಖಂಡ್ರೆ ನೇತೃತ್ವದಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಯಾರ್ಲಿ ಹಮ್ಮಿಕೊಳ್ಳಲಾಗಿತ್ತು.ಬಿಜೆಪಿ...

ಗೊಂದಲದ ಗೂಡಿಂದ ಗೆಲುವಿನ ಬಾನಿಗೆ ನೆಗೆಯುವುದು ನಿಮ್ಮ ಕೈಯಲ್ಲೇ ಇದೆ…!

ನಾಲ್ಕು ರಸ್ತೆಗಳ ನಡುವೆ ನಿಂತು ಯಾವ ಕಡೆ ಪಯಣ ಬೆಳೆಸಿದರೆ ನನಗೆ ಕೆಲಸದಲ್ಲಿ ಲಾಭ ಸಿಗಬಹುದು? ಯಾವ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೆ ಬದುಕನ್ನು ನೆಮ್ಮದಿಯಿಂದ ಕಳೆಯಬಹುದು? ಜೀವನ ಕಟ್ಟಿಕೊಳ್ಳಲು ಸುಲಭವಾಗಬಹುದು? ಈ ರಸ್ತೆಯಲ್ಲಿ ಹೆಜ್ಜೆ ಹಾಕಿದರೆ ಸರಿ ಆಗಬಹುದಾ? ಇಲ್ಲ ಆ ರಸ್ತೆಯಲ್ಲಿ ನಡೆಯೋದು ಒಳ್ಳೆಯದಾ? ಹೀಗೆ ಜೀವನದ ಮುಖ್ಯ ತಿರುವುಗಳಲ್ಲಿ ನಿರ್ಣಯ ಕೈಗೊಳ್ಳುವಾಗ...

ಮೂಡಲಗಿಯಲ್ಲಿ ಸೈಕ್ಲಿಂಗ್ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ

ಮೂಡಲಗಿ: ನಗರ ಮಟ್ಟದಲ್ಲಿ ನಡೆಯುವ ಸೈಕ್ಲಿಂಗ ಸ್ಪರ್ಧೆಯನ್ನು ಬೆಳಗಾವಿ ಜಿಲ್ಲೆಯಲ್ಲಿ ಕೆಎಮ್‍ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹಾಗೂ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ವಿವೇಕರಾವ ಪಾಟೀಲ ಅವರ ನೇತೃತ್ವದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೊಸ್ಕರ ತಂದು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಗೌರವಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಯುವ ನಾಯಕ...

ಜೆ.ಕೆ.ಟೈರ್ಸ್ ಸಂಸ್ಥೆಯ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ತಿಲಾಂಜಲಿ- ದೂರು

ಮೈಸೂರು ಕರ್ನಾಟಕ ರಾಜ್ಯದ ಸಾಂಸೃತಿಕ ರಾಜದಾನಿ. ಕನ್ನಡ ನಾಡು-ನುಡಿ ರಕ್ಷಣೆಗಾಗಿ ಹೋರಾಟಗಳು ಆರಂಭಗೊಂಡಿರುವುದು ಮೈಸೂರು ನಗರದಿಂದಲೇ. ಮೈಸೂರು ಯದುವಂಶದ ಅರಸರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ನಾಡಿನ ಅಭಿವೃದ್ದಿಗೆ  ನೀಡಿದ ಕೊಡುಗೆ ಅಪಾರ.ಕನ್ನಡ ನಾಡು-ನುಡಿ , ನೆಲ- ಜಲ ಸಂರಕ್ಷಣೆಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಆರಂಭಗೊಂಡಿದ್ದೂ ಸಹ ನಾಲ್ವಡಿ ಕೃಷ್ಣರಾಜ ಒಡೆಯರ್...

ಪಿಎಂ ಸುರಕ್ಷಾ ಬಿಮಾ ಯೋಜನೆಯಡಿ ಜಿಲ್ಲೆಗೆ ರೂ 7.98 ಕೋಟಿ ವಿಮೆ ಹಣ ಬಿಡುಗಡೆ : ಕಡಾಡಿ

ಮೂಡಲಗಿ: ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ಪ್ರಸಕ್ತ ಸಾಲಿನ ಬೆಳಗಾವಿ ಜಿಲ್ಲೆಯ 399 ಫಲಾನುಭವಿಗಳಿಗೆ 7.98 ಕೋಟಿ ಮೊತ್ತದ ವಿಮೆಯನ್ನು ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆಯ ರಾಜ್ಯ ಸಚಿವ ಡಾ. ಭಾಗವತ್ ಕರಾಡ ಅವರು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.ರಾಜ್ಯಸಭೆಯ ಸಂಸತ್ತಿನ ...
- Advertisement -spot_img

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...
- Advertisement -spot_img
error: Content is protected !!
Join WhatsApp Group