Monthly Archives: November, 2023
ಸುದ್ದಿಗಳು
ಕಲಾತ್ಮಕತೆಯೊಂದಿಗೆ ಭಾಷಾಭಿಮಾನ ಸಂಗಮ
ಕನ್ನಡವನ್ನು ಪ್ರೀತಿಸಲು ಸಾವಿರ ಕಾರಣಗಳಿವೆ! ಅದರಲ್ಲೊಂದು ಪ್ರಮುಖವಾದದ್ದು ಸುಂದರ ಬರವಣಿಗೆ!ಕನ್ನಡದಷ್ಟು ಸುಂದರವಾಗಿ ಬರೆಯಲು ಬೇರೆ ಬಾಷೆಯೇ ಇಲ್ಲವೇನೋ ಅನ್ನುವಷ್ಟು ಅಭಿಮಾನ! ಈ ಕರ್ನಾಟಕ ನಾಮಾಂಕಿತವಾಗಿ ಸುವರ್ಣ ಸಂಭ್ರಮಾಚರಣೆಯ ಶುಭ ಸಂದರ್ಭದಲ್ಲಿ "ಅಕ್ಷರ ಸಿಂಗಾರೋತ್ಸವ" ಬೆಂಗಳೂರು ಜಯನಗರ ನಾಲ್ಕನೇ ಬ್ಲಾಕ್ ನ ಯುವ ಪಥ ಆರ್ಟ್ ಗ್ಯಾಲರಿಯಲ್ಲಿ ಕಂಗೊಳಿಸುತ್ತಿವೆ.ಹೌದು .. ಕನ್ನಡ ಕ್ಯಾಲಿಗ್ರಫಿ ಪ್ರದರ್ಶನ. ನೀವೊಮ್ಮೆ ಒಳ...
ಸುದ್ದಿಗಳು
ನಮ್ಮೊಳಗೇ ನಮ್ಮನ್ನು ನೋಡಿಕೊಳ್ಳುವದೇ ರಾಜಯೋಗ : ಬ್ರಹ್ಮಕುಮಾರಿ ಶೋಭಕ್ಕ
ಹೊನ್ನಾಳಿ : ನವೆಂಬರ್ ೩ ರಿಂದ ೩೦ ರವರೆಗೆ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ "ಶರಣರು ಕಂಡ ಶಿವ " ಪ್ರವಚನ ನಡೆಯುತ್ತಿದೆ. ಹೊನ್ನಾಳಿಯ ಈಶ್ವರಿಯ ವಿಶ್ವ ವಿದ್ಯಾಲಯದ ನೇತೃತ್ವದಲ್ಲಿ ನಡೆಯುತ್ತಿರುವ ಪ್ರವಚನದಲ್ಲಿ ನವೆಂಬರ್ ೧೮ ರಂದು ಬ್ರಹ್ಮ ಕುಮಾರಿ ಶೋಭಕ್ಕ ಅವರು ನೆರೆದಿದ್ದ ಸಹಸ್ರಾರು ಅಮೃತಾತ್ಮರಿಗೆ ರಾಜಯೋಗ ಜ್ಞಾನದ ಬಗ್ಗೆ ಪ್ರವಚನ ನೀಡಿದರು.ಸಂತಸದಾಯಕ ಜೀವನ...
ಸುದ್ದಿಗಳು
ಮತದಾನದಿಂದ ಯಾರೂ ಹೊರಗುಳಿಯಬಾರದು – ಸನಮುರಿ
ಮೂಡಲಗಿ: ಮತದಾರರು ಪ್ರಜಾಪ್ರಭುತ್ವದ ವ್ಯವಸ್ಥೆಯ ನಿರ್ಮಾಪಕರು ಹಾಗಾಗಿ ಯಾರು ಕೂಡಾ ಮತದಾನದಿಂದ ಮತ್ತು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ತಹಶೀಲ್ದಾರ ಮಹಾದೇವ ಸನಮುರಿ ಹೇಳಿದರು.ರವಿವಾರದಂದು ಸಮೀಪದ ಗುರ್ಲಾಪೂರ ಕ್ರಾಸ್ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯ ಬಸ್ ನಿಲ್ದಾಣದಲ್ಲಿ ಮತದಾರ ನೋಂದಣಿ ಹಾಗೂ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿ, ಡಿಸೆಂಬರ 9ರವರೆಗೆ...
ಸುದ್ದಿಗಳು
ಚಿಂಚಣಿ ಶ್ರೀಗಳಿಗೆ ಭಕ್ತಿ ಪೂರ್ಣ ಶ್ರದ್ಧಾಂಜಲಿ
ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬೆಳಗಾವಿ ಕನ್ನಡ ಭವನದಲ್ಲಿ ಲಿಂಗೈಕ್ಯ ಶ್ರೀ ಅಲ್ಲಮ ಪ್ರಭು ಮಹಾಸ್ವಾಮಿಗಳು ಚಿಂಚಣಿ ಅವರ ದಿವ್ಯ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಗಲಾ. ಶ್ರೀ.ಮೆಟಗುಡ್ಡ ಅವರು ಮಾತನಾಡುತ್ತಾ, ಕರ್ನಾಟಕದ ಗಡಿಯಲ್ಲಿ ಕನ್ನಡದ ಗುಡಿಯನ್ನು ಕಟ್ಟುವ ಕೈಂಕರ್ಯವನ್ನು ಶ್ರೀಗಳು...
ಸುದ್ದಿಗಳು
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಮನೆ ಮನೆ ಭೇಟಿ ಕಾಯ೯ಕ್ರಮ
ಸವದತ್ತಿ- ಸವದತ್ತಿ ತಾಲೂಕಿನ ಸುಕ್ಷೇತ್ರ ಯಲ್ಲಮ್ಮನ ದೇವಸ್ಥಾನ ವ್ಯಾಪ್ತಿಯಲ್ಲಿ ಬರುವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಮನೆ ಮನೆ ಭೇಟಿ ಕಾಯ೯ಕ್ರಮ ವನ್ನು ಸವದತ್ತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ಹಾಗೂ ಮುಖ್ಯೋಪಾಧ್ಯಾಯ ಆರ್. ಎಫ್ ಮಾಗಿ, ಶಿಕ್ಷಣ ಸಂಯೋಜಕರಾದ ಗುರುನಾಥ ಕರಾಳೆ ಹಾಗೂ ಶಿಕ್ಷಕವೃಂದ, ಇತ್ತೀಚೆಗೆ ಶಾಲಾ ಅವಧಿಯ...
ಸುದ್ದಿಗಳು
ವಿಜಯೀಭವ ಭಾರತ; ಆತಿಥೇಯ ಟೀಂ ಇಂಡಿಯಾಗೆ ಶುಭ ಕೋರಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ್- ಗುಜರಾತ್ ನ ಅಹ್ಮದಾಬಾದ್ ನಲ್ಲಿಂದು ನಡೆಯುವ ವಿಶ್ವಕಪ್ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂದು ಕ್ರಿಕೆಟ್ ಪ್ರೇಮಿಯೂ ಆಗಿರುವ ಶಾಸಕ, ಕಹಾಮ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಇಂದಿನ ಭಾನುವಾರದ ಹೈ ವೋಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದು, ಆಡಿರುವ ಎಲ್ಲ ೧೦ ಪಂದ್ಯಗಳನ್ನು...
ಸುದ್ದಿಗಳು
ಕ್ರಿಕೆಟ್ ವೀಕ್ಷಣೆಗೆ ಇನ್ನೂ ಮುಗಿಯದ ತಯಾರಿ
ಬೀದರ: ರವಿವಾರ ನಡೆಯಲಿರುವ ಭಾರತ ಆಸ್ಟ್ರೇಲಿಯಾ ತಂಡಗಳ ನಡುವಣ ವಿಶ್ವ ಕಪ್ ಫೈನಲ್ ಪಂದ್ಯ ವೀಕ್ಷಣೆಗೆ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದ್ದು ಕೆಲವೇ ಕ್ಷಣಗಳಲ್ಲಿ ನಡೆಯಲಿರುವ ಪಂದ್ಯ ವೀಕ್ಷಣೆಗೆ ಸಿದ್ಧತೆ ಮಾತ್ರ ಇನ್ನೂ ಮುಗಿದಿಲ್ಲ.ಇದರಿಂದ ಬೀದರ್ ನಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಜಿಲ್ಲಾಡಳಿತ ನಿರಾಸೆ ಮೂಡಿಸಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಕೆಲವೇ ಕ್ಷಣಗಳಲ್ಲಿ ವಿಶ್ವಕಪ್ ಫೈನಲ್ ಆರಂಭ ಆಗಬೇಕಿದೆ....
ಸುದ್ದಿಗಳು
ಜಾತ್ರೆ ಉತ್ಸವಗಳು ಮನುಷ್ಯನಲ್ಲಿ ಒಗ್ಗಟ್ಟನ್ನು ತಂದುಕೊಡುತ್ತವೆ – ಈರಣ್ಣ ಕಡಾಡಿ
ಕೌಜಲಗಿ: ಧಾರ್ಮಿಕ ಆಚರಣೆಗಳಿಂದ ಆರೋಗ್ಯಕರವಾದ ಸಾಂಸ್ಕೃತಿಕ ಪರಿಸರ ನಿರ್ಮಾಣವಾಗುತ್ತದೆ. ಜಾತ್ರೆ -ಉತ್ಸವಗಳು ಮನುಷ್ಯನಲ್ಲಿ ಸಾಂಘಿಕ ಬೆಳವಣಿಗೆ ಮೂಡಿಸುವುದರೊಂದಿಗೆ ಒಕ್ಕಟ್ಟನ್ನು ತಂದುಕೊಡುತ್ತವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅಭಿಪ್ರಾಯಪಟ್ಟರು.ಕೌಜಲಗಿ ಪಟ್ಟಣದ ಹೊರವಲಯದಲ್ಲಿ ಶುಕ್ರವಾರ ಮತ್ತು ಶನಿವಾರ 2 ದಿನಗಳಿಂದ ಜರುಗಿದ ನಾಗಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶತ ಶತಮಾನಗಳಿಂದ ಸಾರ್ವಜನಿಕರೆಲ್ಲರೂ ಒಂದೆಡೆ...
ಸುದ್ದಿಗಳು
ಬದುಕು-ಬರಹ ಸಮನ್ವಯಗೊಳಿಸಿದ ಅಪರೂಪದ ಕವಿ ಕರ್ಕಿ – ಡಾ. ಬಿರಾದಾರ
ಬೆಳಗಾವಿ: ಇತ್ತೀಚೆಗೆ ಸಾಹಿತಿಗಳ ಬದುಕು-ಬರಹಗಳ ಮಧ್ಯೆ ಸಂಬಂಧವೇ ಇಲ್ಲದಂತಾಗಿದೆ. 'ನಾನು ಬರೆದುದನ್ನು ಮಾತ್ರ ಓದಿ, ನನ್ನ ವೈಯಕ್ತಿಕ ಬದುಕು ನೋಡಬೇಡಿ' ಎಂಬ ಧೋರಣೆಯ ಸಾಹಿತಿಗಳಿಗೆ ಕರ್ಕಿಯವರು ತದ್ವಿರುದ್ಧವಾಗಿದ್ದರು. ಅವರು ಬದುಕು-ಬರಹ ಸಮನ್ವಯಗೊಳಿಸಿದ ಅಪರೂಪದ ಕವಿಯಾಗಿದ್ದರು ಎಂದು ಯರಗಟ್ಟಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತು, ಬೆಳಗಾವಿ...
ಲೇಖನ
ಹಾಸ್ಯ ಬರಹ ; ಬಯಲು ಶೌಚದ ಬಯಲು ದರುಶನ
ಪೂರ್ವ ದಿಕ್ಕಿನ್ಯಾಗ ಬಾಲ ರವಿ ತನ್ನ ಕಣ್ಣು ಉಜ್ಜಿಕೊಳ್ಳುತ್ತ ಸಕ್ಕರೆ ನಿದ್ದೆ ಸವಿಯುವದನ್ನು ಬಿಟ್ಟು ಏಳಲೋ ಬೇಡವೋ ಎಂದು ಅನುಮಾನಿಸುವ ಸಮಯದಲ್ಲಿದ್ದಾಗಲೇ ಊರಿನ ಜನರೆಲ್ಲ ಒಬ್ಬೊಬ್ಬರೇ ತಮ್ಮ ತಮ್ಮ ಮನ್ಯಾಗಿನ ಹಂಡೆದಾಗ ಕೈ ಎದ್ದಿ ಅದ ಕೈನ ಮುಖದ ಮ್ಯಾಲೆ ಎಳಕೊಂಡು ಆಮ್ಯಾಲೆ ಸೀದಾ ಛಾವಣಿಗೆ ಬಂದು ಕಂಬದ ಹಿಂದ ವಿಶೇಷವಾಗಿ ಬಹಿರ್ದೆಸೆಗೆಂದೇ ತುಂಬಿಟ್ಟ...
Latest News
ಕವನ : ಅನುಬಂಧ
ಅನುಬಂಧಕಾಣದ ದಾರಿಯಲ್ಲಿ
ಬೆಸೆದ ನಂಟು,
ಹೆಸರಿಲ್ಲದಿದ್ದರೂ ಹೃದಯಕ್ಕೆ
ಪರಿಚಿತವಾದ ಬಂಧ…
ಕಾಲದ ಹೊಳೆ ಹರಿದರೂ
ಕಳೆಯದ ಗುರುತು, ಗಂಟು
ಅದು ಅನುಬಂಧ.
ಮೌನದಲ್ಲೂ ಮಾತಾಡುವ
ಸಂಬಂಧ, ಬಂಧ..
ಕಣ್ಣಂಚಿನ ನೀರನ್ನೂ
ಓದುತ್ತದೆ ಒರೆಸುತ್ತದೆ.
ಹೃದಯ ಮುರಿದು
ನೊಂದ ಕ್ಷಣದಲ್ಲಿ
ಅದೃಶ್ಯವಾಗಿ ಕೈ
ಹಿಡಿದುಕೊಳ್ಳುತ್ತದೆ.
ಮಣ್ಣಿನ ವಾಸನೆಯಂತೆ
ಸಹಜ,
ಬೆಳಗಿನ ಬೆಳಕಿನಂತೆ
ಮೃದುವು.
ನಗುವಿನಲ್ಲೂ,...



