Monthly Archives: May, 2024
ಸುದ್ದಿಗಳು
ಬಸವ ಜಯಂತಿ ವಿಶೇಷ ಪ್ರಾಥ೯ನೆ
ಬೆಳಗಾವಿ - ಲಿಂಗಾಯತ ಸಂಘಟನೆ ಡಾ ಫ ಗು ಹಳಕಟ್ಟಿ ಭವನ ಮಹಾತೇಂಶ ನಗರದ ಬೆಳಗಾವಿಯಲ್ಲಿ ದಿನಾಂಕ 10.05.2024ರಂದು ಮುಂಜಾನೆ ಬಸವ ಜಯಂತಿಯ ನಿಮಿತ್ತ ವಿಶೇಷ ಪ್ರಾಥ೯ನೆ ಪೊಜೆ ಸಲ್ಲಿಸಲಾಯಿತುಪ್ರಾರಂಭದಲ್ಲಿ ಬಿ ಜಿ ಜವನಿ ಅವರು ವಚನ ಪ್ರಾಥ೯ನೆ ನಡೆಸಿಕೊಟ್ಟರು. ಆನಂದ ಕಕಿ೯ಶಂಕರ, ಗುಡಸ ಸದಾಶಿವ ದೇವರಮನಿ, ಸುವಣಾ೯ಗುಡಸ ಚವಲಗಿ ಶರಣೆ, ಸುನಿಲ ಸಾಣಿಕೂಪ್ಪ,...
ಕವನ
ಕವನ
ಬಿಸಿಲ ಮಳೆಸುರಿಯುತಿದೆ ಪ್ರತಿದಿನ ಬಿಸಿಲಮಳೆ
ಪ್ರಕೃತಿ ತನ್ನ ಕೋಪವ ತೀರಿಸಲೆಂದು
ಹನಿ ಹನಿ ನೀರಿಗೂ ತತ್ವಾರ
ಪ್ರಾಣಿ ಪಕ್ಷಿಗಳಿಗೆ ಜೀವಕಂಟಕ ಈ ಬಿಸಿಲ ಮಳೆಹಸಿರು ಸಿರಿಯ ನಾಶದ ಫಲದಿ
ಕೆರೆ ಕುಂಟೆ ನದಿಗಳ ಅಪಹರಣ ಕಾರಣದಿ
ಕಾನನದ ವಿನಾಶದ ದುಷ್ಪಲವಾಗಿ
ಸುರಿಯುತಿದೆ ಭೂಮಂಡಲಕೆ ಬಿಸಿಲಮಳೆಮನುಜ ಮಾಡಿದ ಪರಿಸರ ನಾಶದ ಕುಕೃತ್ಯಕೆ
ಸೇಡು ತೀರಿಸುವ ರೀತಿಯಲಿ
ಹಿಂದೆಂದೂ ಕಾಣದ ರೀತಿಯಲಿ ಬಿಸಿಗಾಳಿಯ ಶಿಕ್ಷೆ (ಕರಿನೀರ ಶಿಕ್ಷೆಯ ತರದಿ)...
ಲೇಖನ
ಅನುಭವ ಮಂಟಪದ ಮೂಲಕ ಸಮಾಜ ಸುಧಾರಣೆಗೆ ಬುನಾದಿ ಹಾಕಿದ ಬಸವಣ್ಣ
ಬಸವಣ್ಣನವರನ್ನು (1131-1196) ಬಸವೇಶ್ವರ ಮತ್ತು ಬಸವ ಎಂದೂ ಕರೆಯುತ್ತಾರೆ, ಒಬ್ಬ ಭಾರತೀಯ ತತ್ವಜ್ಞಾನಿ, ಕವಿ, ಶಿವ-ಕೇಂದ್ರಿತ ಭಕ್ತಿ ಚಳವಳಿಯಲ್ಲಿ ಲಿಂಗಾಯತ ಸಮಾಜ ಸುಧಾರಕ ಮತ್ತು ಕಲ್ಯಾಣಿ ಚಾಲುಕ್ಯ/ಕಲಚೂರಿ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಹಿಂದೂ ಶೈವ ಸಮಾಜ ಸುಧಾರಕ. ಬಸವ ಎರಡೂ ರಾಜವಂಶಗಳ ಆಳ್ವಿಕೆಯಲ್ಲಿ ಸಕ್ರಿಯರಾಗಿದ್ದರು, ಆದರೆ ಭಾರತದಲ್ಲಿ ಕರ್ನಾಟಕದಲ್ಲಿ 2ನೇ ರಾಜ ಬಿಜ್ಜಳರ ಆಳ್ವಿಕೆಯಲ್ಲಿ ಅವರ...
ಲೇಖನ
ಸಮಾಜ ಸುಧಾರಕ ಬಸವಣ್ಣ
ಸಮಾಜ ಸುಧಾರಕನಾಗಿದ್ದ ಭಕ್ತಿ ಭಂಡಾರಿ ಬಸವಣ್ಣ ಭಕ್ತಿ ಚಳವಳಿಯಲ್ಲಿ ಕನ್ನಡ ಕವಿಯಾಗಿದ್ದರು. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಮೂಡಿಸಲು ಮುಂದಾದರು. ಬಸವಣ್ಣನವರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ ಮೂಢನಂಬಿಕೆಗಳನ್ನು ನಿರಾಕರಿಸಿದರು. ಸಮಾಜದಲ್ಲಿ ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು ಇದನ್ನು ಎಲ್ಲರು ಧರಿಸಿ...
ಸುದ್ದಿಗಳು
ಮೂಡಲಗಿಯಲ್ಲಿ ಉದ್ಯೋಗ ಮೇಳ
ಮೂಡಲಗಿ - ಮೂಡಲಗಿ ನಗರದಲ್ಲಿ ಪ್ರಥಮ ಬಾರಿಗೆ ಉದ್ಯೋಗ ಮೇಳವನ್ನು ಸಮೂಹ ಶಿಕ್ಷಣ ಸಂಸ್ಥೆಗಳು ಮೂಡಲಗಿ ಹಾಗೂ ಕರಾವಳಿ ಟೀಚರ್ಸ ಹೆಲ್ಪ್ ಲೈನ್ ಇವರುಗಳ ಆಶ್ರಯದಲ್ಲಿ ದಿನಾಂಕ-ಮೇ-12-2024 ರಂದು ಮುಂಜಾನೆ 9 ರಿಂದ 3 ಗಂಟೆಯ ವರೆಗೆ ಮೂಡಲಗಿ ಎಜುಕೇಶನ್ ಸೊಸಾಯಿಟಿ ಕಾಲೇಜು ಮೈದಾನ,ಮೂಡಲಗಿಯಲ್ಲಿ ನಡೆಯುತ್ತದೆ ಎಂದು ಮೂಡಲಗಿ...
ಸುದ್ದಿಗಳು
ಮೂಡಲಗಿ ; ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ
ಮೂಡಲಗಿ - 2023-24 ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಗಣನೀಯ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮೂಡಲಗಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸತ್ಕರಿಸಿ ಅಭಿನಂದಿಸಲಾಯಿತು.ಪರೀಕ್ಷೆಯಲ್ಲಿ 600ಕ್ಕೂ ಅಧಿಕ ಅಂಕ ಗಳಿಸಿದ ವಿವಿಧ ಪ್ರೌಢ ಶಾಲೆಗಳಿಂದ ಸಾಧನೆ ಮಾಡಿರುವ 23 ವಿದ್ಯಾರ್ಥಿಗಳನ್ನು ಸತ್ಕರಿಸಿ ಅಭಿನಂದಿಸಲಾಯಿತು.ಸದರಿ ಪ್ರತಿಭಾವಂತ ವಿದ್ಯಾರ್ಥಿಗಳು ಈ ನಾಡಿನ ಭವಿಷ್ಯದ ಆಸ್ತಿಯಾಗಲಿದ್ದು, ಉತ್ತಮ ಕಾಲೇಜು...
ಲೇಖನ
ಬಾಳು ಬಂಗಾರವಾಗಿಸುವ ಹಬ್ಬ ಅಕ್ಷಯ ತೃತೀಯ
ಮೊದಲಿನಿಂದಲೂ ಭಾರತೀಯ ಮಹಿಳೆಯರಿಗೆ ಚಿನ್ನದ ಮೇಲೆ ಎಲ್ಲಿಲ್ಲದ ವ್ಯಾಮೋಹ. ಎಷ್ಟೇ ಬಡವರಾದರೂ ಬಂಗಾರದ ಆಭರಣಗಳನ್ನು ಹಾಕಿಕೊಂಡು ಖುಷಿಪಡಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿ ತಾವು ಬೆವರು ಸುರಿಸಿ ದುಡಿದ ಹಣವನ್ನು ಸ್ವಲ್ಪ ಸ್ವಲ್ಪ ಕೂಡಿಟ್ಟು ಕೊನೆಗೊಂದು ದಿನ ಸಣ್ಣ ಒಡವೆಯನ್ನು ಖರೀದಿಸಿದಾಗ ಸ್ವರ್ಗ ಮೂರೇ ಗೇಣು. ದುಬಾರಿ ಕಾಲದಲ್ಲಿ ತುತ್ತಿನಚೀಲ ತುಂಬಿಸಿಕೊಳ್ಳುವುದರಲ್ಲೇ ಕಣ್ಣೀರು...
ಸುದ್ದಿಗಳು
ಆದರ್ಶ ವಿದ್ಯಾಲಯದ ಅನನ್ಯ ಆರ್. ಎಸ್ಎಸ್ಎಲ್ಸಿಯಲ್ಲಿ ಅತ್ಯುನ್ನತ ಶ್ರೇಣಿ
ಮಳವಳ್ಳಿ,- ಮಳವಳ್ಳಿ ಪಟ್ಟಣದ ಮಾರೇಹಳ್ಳಿ ಆದರ್ಶ ವಿದ್ಯಾಲಯದ 10ನೇ ತರಗತಿಯ ವಿದ್ಯಾರ್ಥಿನಿ ಕು.ಅನನ್ಯ ಆರ್. ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 571 ಅಂಕಗಳನ್ನು ಗಳಿಸಿ ಶೇ.92ರಷ್ಟು ಫಲಿತಾಂಶ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.ಇಂಗ್ಲೀಷ್ 114, ಕನ್ನಡ 99, ಹಿಂದಿ 89, ಗಣಿತ 83, ವಿಜ್ಞಾನ 96, ಸಮಾಜ ವಿಜ್ಞಾನ 90 ಅಂಕ...
ಲೇಖನ
ರಿಜಲ್ಟ್ ಗೆ ಮಾರೋ ಗೋಲಿ…ರೆಡಿ ಟು ಬಿ ಜಾಲಿ!..ನೋ ಬಿಪಿ….ಬೀ ಹ್ಯಾಪಿ !
ಹಾಯ್ ಡಿಯರ್ ಹೇಗಿದ್ದೀಯಾ?ನನಗೊತ್ತು ಇವತ್ತು ಈಗಷ್ಟೇ ನಿನ್ನ ಫಲಿತಾಂಶ ಬಂದಿರುತ್ತೆ...ಶಾಲಾ ದಿನಗಳಲ್ಲಿ ಉಳಿದವರಂತೆ ಓದಿನಲ್ಲಿ ಅಷ್ಟೇನು ಜಾಣನಲ್ಲದ, ಯಾವ ದಿನವೂ ಶಾಲೆಯ ಮೇಷ್ಟ್ರೂ ಅಥವಾ ಟೀಚರ್ ಗಳಿಂದ ಶಭಾಷ್ ಅನ್ನಿಸಿಕೊಳ್ಳದ, ಸರಿಯಾಗಿ ಒಂದು ನೋಟ್ಸ್ ಮಾಡಿಕೊಳ್ಳಲು ಬಾರದ ಮತ್ತು ದಿನವು ಶಾಲೆಗೆ ಹಾಜರಾತಿಯನ್ನೇ ಕೊಡಲಾಗದೇ ಅದು ಎಲ್ಲಿಯೋ ಪೋಲಿ ಅಲೆಯುತ್ತ ಹೇಗೋ ಎಸ್ ಎಸ್...
ಸುದ್ದಿಗಳು
ಕಾಂಗ್ರೆಸ್ ಯುವರಾಜನಿಗೆ ಅಂಬಾನಿ-ಅದಾನಿಯಿಂದ ಎಷ್ಟು ಮಾಲು ಸಿಕ್ಕಿದೆ – ಮೋದಿ ಪ್ರಶ್ನೆ
ಹೈದರಾಬಾದ್ - ಕಳೆದ ಐದು ವರ್ಷಗಳಿಂದ ಅಂಬಾನಿ-ಅದಾನಿ ಮಂತ್ರವನ್ನೇ ಜಪಿಸುತ್ತಿದ್ದ ಕಾಂಗ್ರೆಸ್ ಯುವರಾಜ ಈಗ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಯಾಕೆ ಸುಮ್ಮನಿದ್ದಾರೆ, ಇವರಿಗೆ ಎಷ್ಟು ಮಾಲು ತಲುಪಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಶ್ನೆ ಮಾಡಿದರು.ತೆಲಂಗಾಣದಲ್ಲಿ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಕುರಿತಂತೆ ರಾಫೆಲ್ ಆರೋಪ ಯಾವಾಗ ಫೇಲ್ ಆಯಿತೋ...
Latest News
ಕವನ : ಬೆಳಕಿನ ದೀಪಾವಳಿ
ಬೆಳಕಿನ ದೀಪಾವಳಿ
ಬೆಳಕು ಸರಿದು ನೇಸರನ
ಅಸ್ತದೊಡನೆ
ಜಗಕೆ ಜಗಮಗಿಸುವ
ದೀಪಗಳ ದರ್ಶನ
ಬಾನಂಚಿನಲಿ ಶಬ್ದಗಳ ನಡುವೆ
ಬೆಳಕಿನ ಚಿತ್ತಾರ
ಮೂಡಿಸುವ ಹಬ್ಬ
ಬೆಳಕಿನ ದೀಪಾವಳಿತಮವ ಕಳೆದು
ಜ್ಯೋತಿ ಬೆಳಗುವ
ನಾಡಿನಪವಿತ್ರ ಹಬ್ಬ
ತಳಿರು ತೋರಣ ಕಟ್ಟಿ
ಮನೆಯನು ಸಿಂಗರಿಸಿ
ಹಬ್ಬದಡುಗೆಯ ಸವಿಯುಣ್ಣುವ
ಮನದ ಖುಷಿಯ...