Monthly Archives: November, 2024

ತಾಯಿ ಎದೆ ಹಾಲು ಮಹತ್ವ ಜಾಗೃತಿ ಕಾರ್ಯಕ್ರಮ

ಮೂಡಲಗಿ : ಮೊದಲ ಹೆರಿಗೆಯ ಬಳಿಕ ತಾಯಂದಿರಿಗೆ ಹಾಲುಣಿಸುವ ಪ್ರಕ್ರಿಯೆ ಬಗ್ಗೆ ತಿಳಿದಿರುವುದಿಲ್ಲ. ಮಕ್ಕಳಿಗೆ ಎದೆಹಾಲು ಮುಖ್ಯವಾಗಿರುವುದರಿಂದ ತಾಯಿಂಯದಿರು ತಿಳಿದುಕೊಳ್ಳುವುದು ಮುಖ್ಯ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಭಾರತಿ ಕೋಣಿ ತಿಳಿಸಿದರು.ಮಂಗಳವಾರದಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೆ. ಎಚ್. ಐ ಕಾಲೇಜ ಹಾಗೂ ಸ್ಕೂಲ್ ಆಫ್ ನರ್ಸಿಂಗ್ ಘಟಪ್ರಭಾ ಮತ್ತು ಮೂಡಲಗಿ...

ಸರ್ವೋತ್ತಮ ಜಾರಕಿಹೊಳಿ ಜನ್ಮದಿನ ಆಚರಿಸಿದ ಅಭಿಮಾನಿಗಳು

ಗೋಕಾಕ- ಯುವ ನಾಯಕರು, ಲಕ್ಷ್ಮೀ ಶಿಕ್ಷಣ ಸಂಸ್ಥೆಯ ನಿರ್ದೇಶಕರೂ ಆಗಿರುವ ಸರ್ವೋತ್ತಮ ಜಾರಕಿಹೊಳಿ ಅವರ ೨೪ ನೇ ಹುಟ್ಟು ಹಬ್ಬದ ನಿಮಿತ್ತ ಅವರ ಅಭಿಮಾನಿ ಕಾರ್ಯಕರ್ತರು ನಗರದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಬೆಳಗಿನ‌ ಉಪಹಾರ ವಿತರಿಸಿದರು.ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ಲಕ್ಕಪ್ಪ ಲೋಕುರಿ ಮಾತನಾಡಿ, ಸರ್ವೋತ್ತಮ ಜಾರಕಿಹೊಳಿ ಅವರು ಶಿಕ್ಷಣ, ಸಾಮಾಜಿಕ...

ಕವನಗಳು : ಶಶಿಕಾಂತ ಪಟ್ಟಣ

ಗೆಳತಿ ಅಂದರೆ ನೀನೆಯೆನು ? ------------------------------------ ಸೂರ್ಯ ಮೂಡುವ ಮುನ್ನ. ಪ್ರೀತಿ ಅರಳಿದ ಉಷೆ ಚಿನ್ನ. ಸೂರೆಗೊಂಡೆ ನೀನು ನನ್ನ ಭಾವ ತುಂಬಿದ ಜೀವನ . ಮನಕೆ ಮನ ಕೂಡಿಕೊಂಡಿತು ಸ್ಫೂರ್ತಿ ಚಿಲುಮೆ ಚೇತನ . ನೀನು ನಡೆವ ದಾರಿಯಲ್ಲಿ ನಗೆಯ ಮಲ್ಲಿಗೆ ಚಂದನ . ಮಧುರ ದಿನವು ನೀರಿಕ್ಷೆಯ ನಮ್ಮ ಬಾಳು ನಂದನ . ನಿನ್ನ ನೋಡುತ ಮರೆಯುವೆ ನಾನು ಭೂಮಿಯೆ೦ಬ ಸದನ ಏಕೆ ಜಗಳ ವಾದ ಕದನ ನೀನು ಸ್ವರ್ಗದ ಬಂಧನ . ನಿನ್ನ...

ಕನಕದಾಸರ ಬದುಕಿನ ಮಜಲುಗಳು ಯುವಸಮುದಾಯಕ್ಕೆ ತಲುಪಲಿ – ಸಾಹಿತಿ ಮಾರ್ತಾಂಡಪ್ಪ ಕತ್ತಿ

ಕನಕದಾಸರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರಲಿಲ್ಲ. ಜಾತಿ ಭೇದ ದೂರ ಮಾಡಿ ಸಮಾಜದಲ್ಲಿ ಸರ್ವರೂ ಸಮಾನರು ಎಂಬ ಸಂದೇಶ ಜಗತ್ತಿಗೆ ಕೊಟ್ಟ ಮಹಾನ್ ಕೀರ್ತಿನಕಾರ ಕನಕದಾಸರ ಆದರ್ಶ ಯುವ ಪೀಳಿಗೆಗೆ ಮಾದರಿ. ಅವರ ಬದುಕಿನ ಮಜಲುಗಳನ್ನು ಯುವ ಸಮುದಾಯಕ್ಕೆ ತಲುಪಿಸುವ ಕಾರ್ಯ ಆಗಬೇಕು ಎಂದು ಕಸಾಪ ತಾಲೂಕ ಗೌರವ ಕಾರ್ಯದರ್ಶಿ, ಸಾಹಿತಿ ಮಾರ್ತಾಂಡಪ್ಪ ಕತ್ತಿ...

ದಾಸರ ಯತಿಗಳ ಒಡನಾಟದೊಡನೆ ಶ್ರೀ ಕನಕದಾಸರು

 ಶ್ರೀ ಕನಕ ದಾಸರ ಜಯಂತಿ ನಿಮಿತ್ತ ಪದಪುಷ್ಪಗಳುಶ್ರೀ ಕನಕ ದಾಸರು ಮತ್ತು ಶ್ರೀ ಪುರಂದರ ದಾಸರು ಸಮಕಾಲೀನರು. ದಾಸ ಸಾಹಿತ್ಯ ವೃಕ್ಷವನ್ನು ಹೆಮ್ಮರವಾಗಿ ಮಾಡಿದವರು. ಇವರ ಸಾಹಿತ್ಯಗಳು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತದೆ. ಹಾಗೇ ಇಬ್ಬರು ದಾಸವರೇಣ್ಯರು ಮೂಢನಂಬಿಕೆ.. ಭೇಧಭಾವ ತೊಡೆದು ಹಾಕಲು , ಸಮಭಾವತ್ವ ಬೀರುವ ಸಾಹಿತ್ಯಗಳನ್ನು ರಚಿಸಿದ್ದಾರೆ..ಶ್ರೀ ಕನಕದಾಸರು ಸಾಹಿತ್ಯಗಳಲ್ಲಿ ಹೆಚ್ಚಾಗಿ ವೈರಾಗ್ಯ ಪದಗಳು, ಗೂಡಾರ್ಥ...

ಮೂಡಲಗಿಯಲ್ಲಿ ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನ ; ಶುಭ ಹಾರೈಕೆಗಳು

ಮೂಡಲಗಿ- ಇದೇ ತಿಂಗಳ ದಿ. ೨೩ ಹಾಗೂ ೨೪ ರಂದು ಮೂಡಲಗಿ ನಗರದಲ್ಲಿ ನಡೆಯಲಿರುವ ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಕ್ಕೆ ಹಲವು ಸಾಹಿತಿ ಮಹನೀಯರು ಶುಭ ಕೋರಿ ಯಶಸ್ಸು ಹಾರೈಸಿದ್ದಾರೆ.ವಾಣಿಜ್ಯ ಕೇಂದ್ರವಾಗಿ ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿರುವ ನಮ್ಮ ಹೆಮ್ಮೆಯ ಮೂಡಲಗಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿಯೂ ದಾಪುಗಾಲು ಹಾಕುತ್ತಿರುವುದಕ್ಕೆ ಸಾಕ್ಷಿ ನಮ್ಮಲ್ಲಿ...

ಸಕಲ ಕನ್ನಡಾಭಿಮಾನಿಗಳು ಸೇರಿ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸೋಣ – ಡಾ. ಶಿಂಧಿಹಟ್ಟಿ

ಮೂಡಲಗಿ - 16ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಶಿಕ್ಷಣ, ಕಲೆ, ಸಾಹಿತ್ಯ, ಸಂಸ್ಕೃತಿಗಳ ಶ್ರೀಮಂತಿಕೆಯಿಂದ ಕೂಡಿರುವ ಮತ್ತು ಶ್ರೀ ಶಿವಬೋಧರಂಗನ ಜಾಗೃತ ಸ್ಥಳವೆಂದೇ ಲೋಕ ಪ್ರಸಿದ್ಧಿಯಾದ ಮೂಡಲಗಿ ನಗರದಲ್ಲಿ ಇದೇ ತಿಂಗಳಿನ 23 ಮತ್ತು 24ರಂದು ಜರುಗಲಿದೆ ಎಂದು ಮೂಡಲಗಿ ತಾಲೂಕಾ ಕಸಾಪ ಅಧ್ಯಕ್ಷ ಸಂಜಯ ಶಿಂಧಿಹಟ್ಟಿ ಹೇಳಿದರು.ಪತ್ರಕರ್ತರಿಗೆ ಮಾಹಿತಿ ನೀಡಿದ...

ಕನಕದಾಸರು ಅತ್ಯಂತ ಶ್ರೇಷ್ಠ ಸಂತರು – ಅಶೋಕ ಮನಗೂಳಿ

ಸಿಂದಗಿ - ಕನಕದಾಸರು ಈ ನಾಡು ಕಂಡ ಅತ್ಯಂತ ಶ್ರೇಷ್ಠ ಸಂತರಲ್ಲಿ ಒಬ್ಬರು. ಅವರ ಬದುಕು ಒಂದು ಇತಿಹಾಸ. ಸಿಂದಗಿ ಪಟ್ಟಣದಲ್ಲಿನ  ಕನಕದಾಸರ ವೃತ್ತದ ಜೀರ್ಣೋದ್ಧಾರಕ್ಕೆ ಮತ್ತು ಕಂಚಿನ ಪ್ರತಿಮೆಯನ್ನು ನಿರ್ಮಾಣ ಮಾಡಲು ನಾನು ವೈಯಕ್ತಿಕವಾಗಿ ೫ ಲಕ್ಷಗಳನ್ನು ನೀಡುತ್ತೇನೆ ಎಂದು ಶಾಸಕ ಅಶೋಕ್ ಮನಗೂಳಿ ಹೇಳಿದರು.ಪಟ್ಟಣದ ಗೋಲಗೇರಿ ರಸ್ತೆಯಲ್ಲಿನ ಕನಕದಾಸರ ೫೩೭ ನೇ...

ಜಾತಿ, ಮತ, ಧರ್ಮ ಮೀರಿ ಬೆಳೆದ ಕನಕರು

ಸಿಂದಗಿ; ಕನಕರು ೧೬ ಶತಮಾನದ ಶ್ರೇಷ್ಠ ಸಂತರಲ್ಲಿ ಒಬ್ಬರಾಗಿದ್ದರು, ಇವರು ಆ ದಿನಗಳಲ್ಲಿ ಜನರ ಮನಸ್ಸಿನಲ್ಲಿ ಮೌಢ್ಯ, ಅಂಧಕಾರ, ಅಜ್ಞಾನ ತೊಲಗಿಸಲು ಶ್ರಮಪಟ್ಟು ಸುಂದರ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಿದವರು, ಕನಕರು ವೇದವ್ಯಾಸರ ಶಿಷ್ಯರು, ಶ್ರೀಹರಿಯ,ತಿರುಪತಿಯ ತಿಮ್ಮಪ್ಪ, ಶ್ರೀಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಿದ್ದರು ಎಂದು ವಿದ್ಯಾರ್ಥಿನಿ ಮನುಶ್ರೀ ಪಟ್ಟಣಶೆಟ್ಟಿ ಹೇಳಿದರು.ಪಟ್ಟಣದ ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆಯಲ್ಲಿ...

ಸಿಂದಗಿ : ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆ

ಸಿಂದಗಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ತಾಲೂಕ ಶಾಖೆ ಸಿಂದಗಿ ಇದರ ೨೦೨೪ -೨೯ರ ಅವಧಿಗಾಗಿ ನಡೆದ ಚುನಾವಣೆಯಲ್ಲಿ ನೌಕರರ ಸಂಘದ ತಾಲೂಕ ಅಧ್ಯಕ್ಷರಾಗಿ ಅಶೋಕ ತೆಲ್ಲೂರ ಇವರು ಹಾಗೂ ರಾಜ್ಯ ಪರಿಷತ್ ಸದಸ್ಯರಾಗಿ ಭೀಮನಗೌಡ ಬಿರಾದಾರ ಖಜಾಂಚಿಯಾಗಿ ಇಮ್ರಾನ್ ಮಕಾಂದರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳಾದ ಅಪ್ಪಾರಾವ್ .ಶರಣಪ್ಪ. ರುಕುಂಪುರ...
- Advertisement -spot_img

Latest News

ಲೇಖನ : ಹಟ್ಟಿ ಹಬ್ಬ

ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು...
- Advertisement -spot_img
error: Content is protected !!
Join WhatsApp Group