ಲೇಖನ
ಶರಣರು ಸಿದ್ಧಾಂತ ಮತ್ತು ಸ್ವಾಮಿಗಳು ಸಂಪ್ರದಾಯವನ್ನು ಸ್ಥಾಪಿಸಿದರು
ಹನ್ನೆರಡನೆಯ ಶತಮಾನದ ಕಲ್ಯಾಣ ನಾಡಿನ ಬಸವಾದಿ ಶರಣರು ಸಾರ್ವಕಾಲಿಕ ಸಮತೆ ಸಾರುವ ಕಾಯಕ ದಾಸೋಹ ತತ್ವಗಳ ಅಡಿಯ ಮೇಲೆ ಲಿಂಗಾಯತ ಎಂಬ ಹೊಸ ಧರ್ಮದ ವೈಚಾರಿಕ ಸಿದ್ಧಾಂತವನ್ನು ಜಗತ್ತಿಗೆ ಕೊಟ್ಟರು .
ಅಷ್ಟಾವರಣಗಳು -ತತ್ವಕ್ಕೆ ಸೀಮಿತವಾದ ಸಂಕೇತಗಳು.ಗುರು ಲಿಂಗ ಜಂಗಮ ರುದ್ರಾಕ್ಷಿ ವಿಭೂತಿ ಮಂತ್ರ ಪಾದೋದಕ ಪ್ರಸಾದ ಎಂಬ ಎಂಟು ಅವತರಣಿಕೆಗಳು ಭೌತಿಕ ವಸ್ತುಗಳಲ್ಲ ಪಂಚ...
ಲೇಖನ
ಇಷ್ಟಾರ್ಥ ಸಿದ್ದಿ ಗಜಾನನ ದೇವಸ್ಥಾನ
ಇಂದು ಅಂಗಾರಕ ಸಂಕಷ್ಟಿ. ಬೆಳಗಾವಿ ಸವದತ್ತಿ ಇತಿಹಾಸ ಕಾಲದಿಂದಲೂ ತನ್ನದೇ ಆದ ಖ್ಯಾತಿ ಹೊಂದಿದೆ. ಸುಗಂದವರ್ತಿ ಎಂದು ೧೨ ಹಳ್ಳಿಗಳ ಆಡಳಿತ ಕೇಂದ್ರವಾಗಿ ರಟ್ಟರ ಆಳ್ವಿಕೆಗೆ ಒಳಪಟ್ಟಿತ್ತು.ಈ ಕುರಿತಂತೆ "ಕಂಪಣ ಹನ್ನೆರಡರ ಮೊದಲ ಬಾಡ ರಾಜಧಾನಿ ಸುಗಂಧವರ್ತಿ"ಎಂದು ರಟ್ಟರ ಶಾಸನದಲ್ಲಿ ಉಲ್ಲೇಖವಿದೆ.ಕ್ರಿ,ಶ,೧೦೪೮ ರಿಂದ ೧೧೮೪ ರ ಅವಧಿ ಸವದತ್ತಿ ಸುಗಂಧವರ್ತಿ ಎಂದು ರಟ್ಟರ ರಾಜಧಾನಿಯಾಗಿತ್ತು.ಇಲ್ಲಿ...
ಲೇಖನ
ಅಂಬಿಗರ ಚೌಡಯ್ಯ12ನೇ ಶತಮಾನದ ಚಳವಳಿಯಲ್ಲಿ ಸಾಮಾನ್ಯವಾಗಿ ಕೆಳವರ್ಗದ ವಚನಕಾರರು ಶೋಷಿತ ವರ್ಗಗಳಿಂದಲೇ ಬಂದು ಶರಣತತ್ವಕ್ಕೆ ಆಕರ್ಷಿತರಾಗಿ ಅಂದಿನ ಕಠಿಣ ವರ್ಣಾಶ್ರಮ, ಜಾತಿವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ನಿಂತರು, ಅಸ್ಪೃಶ್ಯರು. ತಳವಾರರು, ವಾಲಿಕಾರರು, ಊರಾಚೆಗಿನ ಕೇರಿಗಳಲ್ಲಿ ವಾಸ ಮಾಡುತ್ತಲೇ ಸಮಾಜದಿಂದ ತಿರಸ್ಕೃತರಾಗಿದ್ದರು. ಪ್ರಾಣಿ ಪಕ್ಷಿಗಳಿಗಿಂತ ಕಡೆಯಾಗಿ ಅವರನ್ನು ಕಾಣಲಾಗುತ್ತಿತ್ತು.ಹರಿದು ಹಂಚಿಹೋಗಿದ್ದ ಸಮಾಜವನ್ನು ಒಂದುಗೂಡಿಸುವದು ಅವಶ್ಯವಾಗಿತ್ತು. ಈ ವ್ಯವಸ್ಥೆಯೇ...
ಲೇಖನ
ಲಿಂಗಾಯತ ವಚನ ಧರ್ಮ ಮತ್ತು ವೀರಶೈವ ಪೌರಾಣಿಕ ಹುಟ್ಟು
ಶ್ರೀ ಮಹಾ0ತ ಲಿಂಗ ಶಿವಾಚಾರ್ಯರ 'ನಿಜ ವೀರಶೈವ ಬಸವೇಶ್ವರ' ಶೀರ್ಷಿಕೆ ಲೇಖನ ಅತ್ಯಂತ ಬಾಲಿಶ ಹಾಗು ಸತ್ಯಕ್ಕೆ ದೂರವಾದದ್ದು.1 ವೀರಶೈವ ಪದ ಮೊಟ್ಟ ಮೊದಲಿಗೆ ಬಂದದ್ದು 1368 ರಲ್ಲಿ ಭೀಮ ಕವಿ ಫಾಲಗುರಿಕೆ ಸೋಮನಾಥನ 'ತೆಲುಗು ಬಸವ ಪುರಾಣವನ್ನು' ಕನ್ನಡಕ್ಕೆ ಅನುವಾದಿಸುವಾಗ ವೀರ ಮಾಹೆಶ್ವರದ ಬದಲಾಗಿ ವೀರಶೈವ ಪದ ಬಳಸಿದ್ದಾನೆ
ಖೋಟಾ ವಚನಗಳಲ್ಲಿ ಬಸವೊತ್ತರ ಕಾಲದ...
ಲೇಖನ
ನೀಲಾoಬಿಕೆಬಸವಣ್ಣನವರ 'ವಿಚಾರ ಪತ್ನಿ' ಯೆಂದೇ ತನ್ನನ್ನು ಹೇಳಿಕೊಂಡ ನೀಲಾಂಬಿಕೆಯು 'ಅರಿವಿನ ಚೇತನ' ದಾಸೋಹದ ಮಹಾತಾಯಿ 'ನಿಜಸುಖಿ ನೀಲಾಂಬಿಕೆ', 'ನಿಜ ಭಕ್ತೆ ನೀಲಾಂಬಿಕೆ', 'ಮಹಾಮನೆಯ ಮಹಾತಾಯಿ', 'ಲಿಂಗಾನುಭವಿ ನೀಲಾಂಬಿಕೆ' ಮುಂತಾಗಿ ಹೆಸರಾಗಿದ್ದಾರೆ.ಕೆಲವು ಕಾವ್ಯ ಪುರಾಣಗಳಲ್ಲಿ ಇವರ ಬಗ್ಗೆ ಸಾಂದರ್ಭಿಕವಾಗಿ ಬರುವ ಉಲ್ಲೇಖಗಳನ್ನು ಆಧರಿಸಿ ನೀಲಾಂಬಿಕೆಯ ಚರಿತ್ರೆ ಕಟ್ಟಬಹುದು. ಜನಪದರು ತಮ್ಮ ತ್ರಿಪದಿಗಳಲ್ಲಿ ಈಕೆಯನ್ನು ಸ್ತುತಿಸಿದ್ದಾರೆ. ಬಸವರಾಜ...
ಲೇಖನ
ಗಾಯನ ಕಲಾಶ್ರೀ ಗಮಕಿ ಸಿ.ಪಿ. ವಿದ್ಯಾಶಂಕರ್ ಮಂಡ್ಯ
ಮಂಡ್ಯ ಜಿಲ್ಲೆಯಲ್ಲಿ ಸಂಗೀತ ಗಮಕ ಗಾಯನ ಕ್ಷೇತ್ರದ ಚಿರಪರಿಚಿತ ಹೆಸರು ಸಿ.ಪಿ. ವಿದ್ಯಾಶಂಕರ್. ಮೂಲತ: ಸಂಗೀತ ಮನೆತನದಿಂದ ಬಂದ ಇವರ ತಂದೆ ಸಿ.ಆರ್. ಪಾಂಡುರಂಗಶಾಸ್ತ್ರಿಯವರು ಸಂಗೀತ ಸಾಮವೇದ ಸಂಸ್ಕೃತ ಪಂಡಿತರು. ಹುಟ್ಟಿದ್ದು ಚನ್ನರಾಯಪಟ್ಟಣ, ತಾ. ೨೯-೪-೧೯೫೯. ತಾಯಿ ಕಮ್ಮಲಮ್ಮ. ಹಾಸನದ ಎಲ್.ವಿ. ಪಾಲಿಟೆಕ್ನಿಕ್ನಲ್ಲಿ ಮೆಕಾನಿಕಲ್ ಇಂಜಿನಿಯರ್. ಇವರ ಗಮನ ಉದ್ಯೋಗದತ್ತ ಹರಿಯದೇ ಗಮಕದತ್ತ ಹೊರಳಿದ್ದೇ...
ಲೇಖನ
ಅಲ್ಲಮ ಪ್ರಭು12ನೆಯ ಶತಮಾನ ಅಸಂಖ್ಯಾತ ಶಿವಶರಣರ ಭಕ್ತಿಯಿಂದ ತೊಳಗಿ ಬೆಳಗುತಿಹ ಕನ್ನಡ ನಾಡಿನ ಕಲ್ಯಾಣ. ಅಲ್ಲಿ ಭಕ್ತಿ ಭಂಡಾರಿ ಬಸವಣ್ಣನವರು ಕಟ್ಟಿದ ಅನುಭವ ಮಂಟಪ. ಆ ಅನುಭವ ಮಂಟಪದ ಪ್ರಥಮ ಶೂನ್ಯ ಪೀಠಾಧಿಪತಿಗಳೇ ಅಲ್ಲಮರು.ಅಲ್ಲಮ ಪ್ರಭುದೇವರು ಹುಟ್ಟಿದ ಊರು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಬಳ್ಳೆಗಾವಿ. ಈವರೆಗೂ ಬಳ್ಳೇಗಾವಿ ಯಾವುದೇ ಅಭಿವೃದ್ಧಿಯನ್ನು ಹೊಂದದಿರುವುದು ವಿಷಾದನೀಯ....
ಲೇಖನ
ಶಿವಯೋಗಿ ಸಿದ್ಧರಾಮರು12ನೇ ಶತಮಾನದ ಶರಣ ಕ್ರಾಂತಿಯ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಪ್ರಮುಖ ಹೆಸರುಗಳಲ್ಲಿ ಶಿವಯೋಗಿ ಸಿದ್ದರಾಮರ ಹೆಸರು ಅತಿ ಮಹತ್ವದ್ದಾಗಿದೆ. ಕರ್ಮ ಯೋಗದಿಂದ ಶಿವಯೋಗಕ್ಕೆ ಏರಿದ ಸಿದ್ದರಾಮ ಅದ್ಭುತ ಸಂಘಟಕ. ಸಾವಿರಾರು ಕಾರ್ಮಿಕರನ್ನು ಲೋಕೋಪಯೋಗಿ ಕೆಲಸಗಳಲ್ಲಿ ತೊಡಗಿಸಿ ತಾವೂ ದುಡಿಯುತ್ತಿದ್ದರು ಬಡವರ, ದೀನ ದಲಿತರ ,ಪಶು ಪ್ರಾಣಿಗಳ ಬಗ್ಗೆ ಆತನಿಗೆ ಅಪಾರ ಅಂತಃಕರಣ ಕಳಕಳಿ ಅನನ್ಯ.ಸಿದ್ದರಾಮರ...
ಲೇಖನ
ದೈತ್ಯ ಪಾತ್ರಕ್ಕೆ ಹೆಸರಾದ ಕೆ.ಬಿ.ಸತೀಶ್ ಕಬ್ಬತ್ತಿ
ನಮ್ಮ ಗ್ರಾಮ ಕಬ್ಬತ್ತಿ. ಇದು ಹಾಸನ ತಾಲ್ಲೂಕಿಗೆ ಸೇರಿದೆ. ಇಲ್ಲಿ ನಮ್ಮ ಪೂರ್ವಜರ ಕಾಲದಿಂದಲೂ ಪ್ರತಿವರ್ಷ ಮಕರ ಸಂಕ್ರಾಂತಿ ಹಬ್ಬಕ್ಕೆ ಶ್ರೀ ರಂಗನಾಥಸ್ವಾಮಿ ಜಾತ್ರೆಗೆ ಪೌರಾಣಿಕ ನಾಟಕ ತಪ್ಪದೇ ನಡೆಯುತ್ತಾ ಬಂದಿದೆ. ನಾನು ಚಿಕ್ಕವನಿದ್ದಾಗ ನನ್ನ ಚಿಕ್ಕಪ್ಪ ಅಣ್ಣಾಜಿಗೌಡರ ಜೊತೆ ಪ್ರಾಕ್ಟೀಸ್ ಮನೆಗೆ ಹೋಗುತ್ತಿದ್ದೆ. ಅವರು ಉತ್ತಮ ನಟರು. ಭೀಮನ ಪಾತ್ರದಲ್ಲಿ ನಟಿಸುತ್ತಿದ್ದರು. ಇವರು...
ಲೇಖನ
ಯೋಗ – ಸ್ವಸ್ಥ ವಿಶ್ವಕ್ಕೆ ಭಾರತದ ಕೊಡುಗೆ
ಜೂನ್ 21 - ವಿಶ್ವ ಯೋಗ ದಿನದ ನಿಮಿತ್ತ ಹೀಗೊಂದು ಚಿಂತನೆಜೂನ 21, ವಿಶ್ವ ಯೋಗ ದಿನ, ಯೋಗವೆಂದರೆ ಶಾರೀರಿಕ ವ್ಯಾಯಾಮವಲ್ಲ. ಅದು ಮನಸ್ಸಿನ ಸಂಭ್ರಮವನ್ನು ಸಾಧನ. ಯೋಗಾಭ್ಯಾಸದಿಂದ ಬಾಹ್ಯ ಜಗತ್ತನ್ನು ನೋಡುವ ನಮ್ಮ ದೃಷ್ಟಿಕೋನ ಬದಲಾಗುವುದಿಲ್ಲ. ಬದಲಿಗೆ ನಾವೇ ಬದಲಾಗುತ್ತೇವೆ. ಯೋಗ ಅಂತರ್ಯದ ಅರಿವನ್ನು ಹೆಚ್ಚಿಸುತ್ತದೆ. ಅಧ್ಯಾತ್ಮಯಾನದಲ್ಲಿ ಸಾರ್ಥಕತೆ ಹೊಂದುವಂತೆ ಮಾಡುತ್ತದೆ.
“ಹಿತ್ತಲ ಗಿಡ...
Latest News
ಕವನ : ಬೆಳಕಿನ ದೀಪಾವಳಿ
ಬೆಳಕಿನ ದೀಪಾವಳಿ
ಬೆಳಕು ಸರಿದು ನೇಸರನ
ಅಸ್ತದೊಡನೆ
ಜಗಕೆ ಜಗಮಗಿಸುವ
ದೀಪಗಳ ದರ್ಶನ
ಬಾನಂಚಿನಲಿ ಶಬ್ದಗಳ ನಡುವೆ
ಬೆಳಕಿನ ಚಿತ್ತಾರ
ಮೂಡಿಸುವ ಹಬ್ಬ
ಬೆಳಕಿನ ದೀಪಾವಳಿತಮವ ಕಳೆದು
ಜ್ಯೋತಿ ಬೆಳಗುವ
ನಾಡಿನಪವಿತ್ರ ಹಬ್ಬ
ತಳಿರು ತೋರಣ ಕಟ್ಟಿ
ಮನೆಯನು ಸಿಂಗರಿಸಿ
ಹಬ್ಬದಡುಗೆಯ ಸವಿಯುಣ್ಣುವ
ಮನದ ಖುಷಿಯ...



