ಲೇಖನ
ಸಿದ್ಧರಾಮ ಶಿವಯೋಗಿಗಳು 12 ನೆಯ ಶತಮಾನದ
ಸೊನ್ನಲಿಗೆಯಲ್ಲಿದ್ದ ಪ್ರಸಿದ್ದ ವಚನಕಾರರು. ಅವರ ಅಂಕಿತನಾಮ " ಕಪಿಲಸಿದ್ಧ ಮಲ್ಲಿಕಾರ್ಜುನ ". ಇವರ ಜೀವನಚರಿತ್ರೆಗೆ ಸಂಬಂಧಿಸಿದ ಅನೇಕ ಆಧಾರಗಳು ವಚನ, ಕಾವ್ಯ, ಶಾಸನ, ಐತಿಹ್ಯಗಳಲ್ಲಿ ದೊರೆಯುತ್ತವೆ. ಅವರ ತಂದೆ ಮುದ್ದುಗೌಡ, ತಾಯಿ ಸುಗ್ಗಲೆ. ರೇವಣಸಿದ್ಧರ ವರದಿಂದ ಸಿದ್ದರಾಮರ ಜನನವಾಯಿತು. ಅನಂತರ ನಾಥಸಿದ್ಧ ಪರಂಪರೆಯಿಂದ ಸಿದ್ಧರಾಮರೆಂದು ಪ್ರಸಿದ್ದರಾದರು. ಬಾಲ್ಯದಲ್ಲಿ ಮುಗ್ದಭಕ್ತರಾಗಿದ್ದರು....
ಲೇಖನ
ಶರಣ ಕೋಲಶಾಂತಯ್ಯಕನ್ನಡ ಸಾಹಿತ್ಯದಲ್ಲಿ ಬಹಳ ಶ್ರೇಷ್ಠವಾದ ಸಾಹಿತ್ಯ ಅಂದರೆ ಅದು ವಚನ ಸಾಹಿತ್ಯ. 12ನೇಯ ಶತಮಾನದಲ್ಲಿ ಹುಟ್ಟಿಕೊಂಡ ಸಾಹಿತ್ಯ ಹಲವಾರು ಶರಣರ ಹಾಗು ವಚನಕಾರರ ಫಲಶೃತಿ. ತಮ್ಮ ನಿತ್ಯ ಜೀವನದಲ್ಲಿ ಕಾಯಕ ನಿಷ್ಠೆ, ಪ್ರಾಮಾಣಿಕತೆಯಿಂದ ಹೆಸರುವಾಸಿಯಾದ ಹಲವು ವಚನಕಾರರಲ್ಲಿ ಕೋಲಶಾಂತಯ್ಯ ಎಂಬ ವಚನಕಾರನ ಹೆಸರು ಪ್ರಸಿದ್ಧವಾದದ್ದು.ಈತ ಹಿರಿಯ ಶರಣ ಹಾಗೂ ವಚನಕಾರ. ಬಸವಣ್ಣ, ಬಿಜ್ಜಳರ...
ಲೇಖನ
ಕಲ್ಯಾಣದ ಕೊಂಡಿ ನಿಷ್ಠುರವಾದಿ -ಡಾ ಎಂ ಎಂ ಕಲ್ಬುರ್ಗಿ ಅವರಿಗೆ ವಚನಾಂಜಲಿ-(ಒಂದು ನೆನಪು )
ಪುರೋಗಾಮಿಗಳ ಪ್ರತಿಗಾಮಿಗಳ ಸಂಘರ್ಷ ಇಂದು ನಿನ್ನೆಯದಲ್ಲ ಶತಮಾನದಿಂದ ನಡದೇ ಇದೆ. ಮೌಲ್ಯ ಮತ್ತು ಮೌಡ್ಯಗಳ ನಡುವಿನ ತಿಕ್ಕಾಟ .ಪ್ರಗತಿಪರ ಪುರೋಗಾಮಿ ಚಿಂತಕರ ನಿರಂತರ ಹತ್ಯೆ ಬದಲಾಗದ ಸಮಾಜ .ಶೋಷಣೆ ಅನ್ಯಾಯಕ್ಕೆ ಒಗ್ಗಿಕೊಂಡ ವ್ಯವಸ್ಥೆ .ಬುದ್ಧ ಮೊಹಮ್ಮದ ,ಯೇಸು ,ಬಸವಣ್ಣ ಗಾಂಧೀ ಇಂತಹ ಪ್ರಯೋಗಶೀಲತೆ ಪರಿವರ್ತನೆಗಾಗಿ ತಮ್ಮ ಜೀವ ತೆತ್ತರು.ಇದು ಕೇವಲ ಒಂದು ರಾಷ್ಟ್ರದ ಸಮಸ್ಯೆ...
ಲೇಖನ
ಸಮಾಜ ಸೇವೆಗೆ ತುಡಿಯುತ್ತಿದ್ದ ಕ್ರಿಯಾಶೀಲ ವ್ಯಕ್ತಿತ್ವದ ಜೆ. ಓ .ಮಹಾಂತಪ್ಪ
ಹಾಸನ ನಗರದ ಪೌರಾಣಿಕ ರಂಗ ಚಟುವಟಿಕೆಯಲ್ಲಿ ಜೆ..ಓ.ಮಹಾಂತಪ್ಪರವರದು ನೇಪಥ್ಯದ ಧನ ಸಹಾಯದ ಪಾತ್ರ. ಹಿಂದೊಮ್ಮೆ ವಾಲ್ಮೀಕಿ ಜಯಂತಿ ಅಂಗವಾಗಿ ದಿವಂಗತ ದೊಡ್ಡಗೇಣಿಗೆರೆ ರಂಗಪ್ಪದಾಸರು ಇವರಿಗಾಗಿಯೇ ವಾಲ್ಮೀಕಿ ಪಾತ್ರ ಸೃಷ್ಟಿಸಿ ವಾಲ್ಮೀಕಿ ಪಾತ್ರದಲ್ಲಿ ರಂಗದ ಮೇಲೆ ಇವರನ್ನು ತಂದಿದ್ದರು. ವಾಲ್ಮೀಕಿ ಜನಾಂಗದ ಜಿಲ್ಲಾಧ್ಯಕ್ಷರಾಗಿ, ವಾಲ್ಮೀಕಿ ಮಠದ ಟ್ರಸ್ಟಿಯಾಗಿದ್ದ ಇವರು ಹಾಸನದಲ್ಲಿ ವಿಶ್ವ ಮಾನವ ಬಂಧುತ್ವ ಕಛೇರಿ...
ಲೇಖನ
ಮೇಜರ್ ಧ್ಯಾನ್ ಚಂದ್ ರ ಜನ್ಮದಿನವಾದ ಆಗಸ್ಟ್ 29 ನ್ನು ಭಾರತ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಎಂದು ಆಚರಿಸಲಾಗುತ್ತದೆ.ಧ್ಯಾನ್ ಚಂದ್ ಅಪ್ಪಟ ದೇಶಭಕ್ತ, ಅಪ್ರತಿಮ ಹಾಕಿ ಆಟಗಾರ, ಸ್ವಾತಂತ್ರ್ಯ ಬರುವುದಕ್ಕಿಂತ
ಮುಂಚೆಯೇ ಭಾರತಕ್ಕೆ ಒಲಿಂಪಿಕ್ ನಲ್ಲಿ ಮೂರು ಬಾರಿ ಅಂದರೆ ಹ್ಯಾಟ್ರಿಕ್ ಗೋಲ್ಡ್ ಮೆಡಲ್ ಗಳನ್ನು ತಂದು ಕೊಟ್ಟ ತಾಯಿ ಭಾರತಿಯ ಹೆಮ್ಮೆಯ ಪುತ್ರ.ಧ್ಯಾನ್ ಚಂದ್...
ಲೇಖನ
ಶರಣ ‘ ಕೊಟಾರದ ಸೋಮಣ್ಣ 'ಹನ್ನೆರಡನೆಯ ಶತಮಾನವನ್ನು ಸುವರ್ಣಯುಗವೆಂದು ಕರೆಯಲಾಗುತ್ತದೆ ಯಾಕೆಂದರೆ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಧ್ಯೇಯ ವಾಕ್ಯವನ್ನು ಪಸರಿಸಿ ಅದರಂತೆ ನಡೆ-ನುಡಿ ಸಾಮರಸ್ಯದಲ್ಲಿ ನಡೆದು ತೋರಿಸಿದವರು ಶರಣರು ವಚನ ಸಾಹಿತ್ಯ ಕನ್ನಡ ಸಾಹಿತ್ಯದಲ್ಲಿ ಪ್ರಭಾವಶಾಲಿ ಸಾಹಿತ್ಯ ಪ್ರಕಾರವಾಗಿದೆ ಆತ್ಮ ವಿಮರ್ಶೆಯ ಮಾಧ್ಯಮವಾಗಿ ಸ್ವತಂತ್ರವಾಗಿ ಬೆಳೆದು ವಿಜೃಂಭಿಸಿ ಮುಂದಿನ ಸಾಹಿತ್ಯ ಪರಂಪರೆಗಳ ಮೇಲೆ...
ಲೇಖನ
ಕಾಲಕರ್ಮವಿರಹಿತ ಕೀಲಾರದ ಭೀಮಣ್ಣಜನಸಾಮಾನ್ಯರ ಸಾಹಿತ್ಯ, ಸರಳವಾಗಿ ತಿಳಿಯುವ ಬರಹ ಓದಿದರೆ ಹಾಡಾಗುವ, ಹಾಡಿದರೆ ಅನುಭಾವವಾಗುವ, ಅನುಭಾವದಿ ಭಕ್ತನಾಗುವ ಪರಿಯ ಸಾಹಿತ್ಯವಿದು. ಭವ ಜೀವನ ಕಳೆದು, ಲಿಂಗಾಂಗ ಸಾಮರಸ್ಯದಿಂದ ಬಯಲಾಗಿ, ಬಯಲಲಿ ಬಯಲನಪ್ಪಿ ಶೂನ್ಯತ್ವಕ್ಕೇರುವ ಆತ್ಮಜ್ಞಾನದ, ಮಾನವನ ಅರಿವಿನ, ಮನೋವಿಕಾಸದ ಸಾಹಿತ್ಯ ಇದಾಗಿದೆ.ಇಡಿಯಾಗಿರದೆ, ಹಿಡಿ-ಹಿಡಿಯಾಗಿ ಚಿಕ್ಕವರು, ಮಧ್ಯವಯಸ್ಸಿನವರು, ದೊಡ್ಡವರು, ಮುಪ್ಪಿನವರು ಯಾವುದೇ ಕಾಲದವರು, ಎಲ್ಲಾ ಕಾಲ,...
ಲೇಖನ
ಮೂಡಲಗಿ ; ಅಧ್ಯಕ್ಷರು ಯಾರೇ ಆಗಲಿ, ಊರು ಅಭಿವೃದ್ಧಿಯಾಗಲಿ
ಮೂಡಲಗಿ - ದಿ. ೨೮ ರಂದು ಮೂಡಲಗಿ ಪುರಸಭೆಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ ಇದರಿಂದಾಗಿ ನಗರದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ ಎಂಬುದಾಗಿ ಜನತೆ ಮಾತನಾಡುತ್ತಿದ್ದಾರೆ.ಅದರಲ್ಲೇನಿದೆ, ಅರಭಾವಿ ಶಾಸಕರು ಯಾರ ಹೆಸರು ಹೇಳುತ್ತಾರೋ ಅವರೇ ಅಧ್ಯಕ್ಷ ಉಪಾಧ್ಯಕ್ಷರಾಗುತ್ತಾರೆ. ಅವರು ಯಾರೇ ಇರಲಿ, ಹೇಗೇ ಇರಲಿ ಶಾಸಕರ ಕಣ್ಣಿಗೆ ಹಾಗೂ ಕೃಪಾದೃಷ್ಟಿಗೆ ಬೀಳಬೇಕು ಅಷ್ಟೇ ಎಂಬುದಾಗಿಯೂ...
ಲೇಖನ
ಶರಣ ಶ್ರೀಧರ ಮುರಾಳೆ ಅವರು ಶಿವಯೋಗ ಸಾಧನೆಯ ಯೋಗ ಪ್ರತಿಪಾದನಾ ಸ್ಥಲದ ಮುಂದುವರೆದ ಭಾಗದಲ್ಲಿ ಬ್ರಹ್ಮನಾಡಿಯನ್ನು ಹೇಗೆ ಪ್ರವೇಶಿಸಬೇಕು ಎನ್ನುವುದನ್ನು ಹೇಳುತ್ತಾ, ತಮ್ಮ ಉಪನ್ಯಾಸ ಪ್ರಾರಂಭ ಮಾಡಿದರುವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಸುಧಾ ಪಾಟೀಲ ಅವರ ತಂದೆಯವರಾದ ಲಿಂ. ಶರಣ ಬಿ. ಎಂ. ಪಾಟೀಲ...
ಲೇಖನ
ದಿಟ್ಟ ಶರಣ ಧೀರ ಗಣಾಚಾರಿ ಕಿನ್ನರಿ ಬ್ರಹ್ಮಯ್ಯಹನ್ನೆರಡನೆಯ ಶತಮಾನದ ದಿಟ್ಟ ಶರಣ ಧೀರ ಗಣಾಚಾರಿ ಕಿನ್ನರಿ ಬ್ರಹ್ಮಯ್ಯ ಅವಿರಳ ಅನುಭಾವಿ ವಚನಕಾರ . ಕಿನ್ನರಿ ಬ್ರಹ್ಮಯ್ಯನು ಮೂಲತಃ ಆಂಧ್ರಪ್ರದೇಶದ ಪೂದೂರ (ಊಡೂರು) ಗ್ರಾಮಕ್ಕೆ ಸೇರಿದ ಈತ ಅಲ್ಲಿ ಅಕ್ಕಸಾಲಿಗನಾಗಿದ್ದು, ಈತನ ತಾಯಿ ಕಲಿದೇವಿ ಎಂದು ತಿಳಿದು ಬರುತ್ತದೆ. ಅಕ್ಕಸಾಲಿಗ ವೃತ್ತಿಯನ್ನು ಬಿಟ್ಟು ಆಧ್ಯಾತ್ಮಿಕ ಹಸಿವಿಗೆ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



