ಲೇಖನ
ವಿದ್ಯಾರ್ಥಿಗಳು ಉಚಿತ ಸೌಲಭ್ಯಗಳಿರುವ ಸರ್ಕಾರಿ ಶಾಲೆ ಸೇರಲಿ
ಸರ್ಕಾರಿ ಶಾಲೆಗಳ ಕಾರ್ಯಾರಂಭ ನಹಿ ಜ್ಞಾನೇನ ಸದೃಶಂ ಜ್ಞಾನಕ್ಕೆ ಸಮಾನವಾದುದು ಯಾವುದು ಇಲ್ಲ,ಈ ಜಗತ್ತಿನಲ್ಲಿ ಶಿಕ್ಷಣದ ಬಗ್ಗೆ, ಅದರ ಮಹತ್ವದ ಬಗ್ಗೆ ಹೇಳದವರೇ ಇಲ್ಲ,...
ಲೇಖನ
ಸಮಗ್ರ ಒಳನೋಟದ ವಿಮರ್ಶಾ ಕೃತಿಪುಸ್ತಕದ ಹೆಸರು : ಡಾ. ರಾಗೌ ಸಾಹಿತ್ಯ ಮಂಥನ (ಡಾ. ರಾಗೌ ಸಮಗ್ರ ಸಾಹಿತ್ಯ ವಿಮರ್ಶೆ)
ಲೇಖಕರು : ಡಾ. ಗುರುಪಾದ ಮರಿಗುದ್ದಿ
ಪ್ರಕಾಶಕರು : ಕರ್ನಾಟಕ ಸಂಘ, ಮಂಡ್ಯ, ೨೦೨೩
ಪುಟ : ೨೧೦ ಬೆಲೆ : ರೂ. ೨೫೦
ಲೇಖಕರ ಸಂಪರ್ಕವಾಣಿ : ೯೪೪೯೪೬೫೬೧೭
* * * * * * *ಆಧುನಿಕ...
ಲೇಖನ
ಶೈಕ್ಷಣಿಕ ಶಕ್ತಿಅತ್ಯಾಧುನಿಕ ಸೌಕರ್ಯಗಳೊಡನೆ ಬಹುಮುಖೀ ಶಿಕ್ಷಣವನ್ನು ಪಡೆಯುವ ಒಂದು ವಿಶಿಷ್ಟ ಕಾಲಘಟ್ಟದಲ್ಲಿ ನಾವಿದ್ದೇವೆ. ಮಕ್ಕಳು ಶಿಕ್ಷಣ ಪಡೆಯದಿದ್ದರೂ ನಡೆಯುತ್ತದೆ, ಹೇಗಾದರೂ ದುಡಿದು ತಿನ್ನುವ ಶಕ್ತಿ ಪಡೆದರಾಯಿತು ಎಂದು ಭಾವಿಸುತ್ತಿದ್ದ ಕಾಲವನ್ನು ದಾಟಿ ಬಂದಿದ್ದೇವೆ. ಮಕ್ಕಳಿಗೆ ಕಾಲಕ್ಕೆ ತಕ್ಕ ಶಿಕ್ಷಣ ಕೊಡಿಸುವದು ಅನಿವಾರ್ಯ ಎಂಬ ಭಾವನೆ ಹಿರಿಯರಲ್ಲಿ ಬೆಳೆದಿದೆ. ಅದರಲ್ಲೂ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ...
ಲೇಖನ
ಪುಸ್ತಕದ ಹೆಸರು: ಚನ್ನಬಸಪ್ಪ ಕರಾಳೆ(ಲಿಂಗಾಯತ ರೆಜಿಮೆಂಟ್ ಸ್ಥಾಪಕ). ಲೇಖಕರು:ಡಾ.ಎಂ.ಬಿ.ಹೂಗಾರ ಪ್ರಕಾಶಕರು:ಡಾ.ಎಂ.ಎಂ.ಕಲಬುರ್ಗಿ ಅಧ್ಯಯನ ಸಂಸ್ಥೆ. ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ ಗದಗ ಪುಟಗಳು:160 ಬೆಲೆ:150ಚನ್ನಬಸಪ್ಪ ಕರಾಳೆ ಅವರ ಮನೆತನದ ಆಗರ್ಭ ಶ್ರೀಮಂತಿಕೆ ವೈಭವ ರಾಜಮರ್ಯಾದೆ ಏನೆಲ್ಲ ಇದ್ದರೂ, ಅಹಂಕಾರದ ಮದ ನೆತ್ತಿಗೇರದೇ ಸದು ವಿನಯಶಾಲಿಯಾಗಿಯೇ ಕೊನೆವರೆಗೂ...
ಲೇಖನ
ಕೇದಾರನಾಥ ದೇಗುಲವು ಪ್ರಪಂಚದ ಒಂದು ವಿಶಿಷ್ಟ ವಿಸ್ಮಯವಾಗಿದೆ.ಅಂತಹಾ ಸ್ಥಳದಲ್ಲಿ ಕೇದಾರನಾಥ ದೇವಾಲಯವನ್ನು ಯಾರು ನಿರ್ಮಿಸಿದರು ಎಂಬುದರ ಕುರಿತು ಬಹಳಷ್ಟು ಹೇಳಲಾಗುತ್ತದೆ. ಅದನ್ನು ಪಾಂಡವರಿಂದ ಹಿಡಿದು ಆದಿ ಶಂಕರಾಚಾರ್ಯರವರೆಗೆ ನಾನಾ ರೀತಿಯಲ್ಲಿ ದಂತಕಥೆಗಳನ್ನು ಹೇಳಲಾಗುತ್ತಿದೆ.ಇಂದಿನ ವಿಜ್ಞಾನವು ಕೇದಾರನಾಥ ದೇವಾಲಯವನ್ನು ಬಹುಶಃ 8 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಸೂಚಿಸುತ್ತದೆ. ನೀವು ಎಷ್ಟೇ ಇಲ್ಲ ಎಂದು ಹೇಳಿದರೂ,...
ಲೇಖನ
ಅಮ್ಮನಿಲ್ಲದ ಅನಾಥ ಪ್ರಜ್ಞೆ ಕಾಡುವ ಈ ದಿನಗಳಲ್ಲಿ…..
ಅದು 2021 ರ ಎಪ್ರಿಲ್ ತಿಂಗಳ ಇಪ್ಪತ್ತೊಂಭತ್ತನೆಯ ತಾರೀಖು.ಕೋವಿಡ್ ಲಾಕ್ ಡೌನಿನ ದಿನಗಳವು...ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಅನ್ನುವ ರೀತಿ ಪತ್ರಕರ್ತನಾಗಿ ಪರಕಾಯ ಪ್ರವೇಶ ಮಾಡಿದ ಬಳಿಕ ಲಾಕ್ ಡೌನ ವರದಿ ಮಾಡಲು ಅಂತ ಹೊರಟು ಬಿಡುತ್ತಿದ್ದೆ.ಸಾಮಾಜಿಕ ಜವಾಬ್ದಾರಿ ಅನ್ನುವ ಭೂತವನ್ನ ಹೆಗಲೇರಿಸಿಕೊಂಡು ಮನೆಯಿಂದ ಅನವಶ್ಯಕ ಹೊರಗೆ ಬರಬೇಡಿ,ಮಾಸ್ಕ್ ಹಾಕಿಕೊಳ್ಳಿ,ಸ್ಯಾನಿಟೈಜರ ಬಳಸಿ ಅಂತ ಕಂಡವರಿಗೆಲ್ಲ...
ಲೇಖನ
ಅನುಭವ ಮಂಟಪದ ಮೂಲಕ ಸಮಾಜ ಸುಧಾರಣೆಗೆ ಬುನಾದಿ ಹಾಕಿದ ಬಸವಣ್ಣ
ಬಸವಣ್ಣನವರನ್ನು (1131-1196) ಬಸವೇಶ್ವರ ಮತ್ತು ಬಸವ ಎಂದೂ ಕರೆಯುತ್ತಾರೆ, ಒಬ್ಬ ಭಾರತೀಯ ತತ್ವಜ್ಞಾನಿ, ಕವಿ, ಶಿವ-ಕೇಂದ್ರಿತ ಭಕ್ತಿ ಚಳವಳಿಯಲ್ಲಿ ಲಿಂಗಾಯತ ಸಮಾಜ ಸುಧಾರಕ ಮತ್ತು ಕಲ್ಯಾಣಿ ಚಾಲುಕ್ಯ/ಕಲಚೂರಿ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಹಿಂದೂ ಶೈವ ಸಮಾಜ ಸುಧಾರಕ. ಬಸವ ಎರಡೂ ರಾಜವಂಶಗಳ ಆಳ್ವಿಕೆಯಲ್ಲಿ ಸಕ್ರಿಯರಾಗಿದ್ದರು, ಆದರೆ ಭಾರತದಲ್ಲಿ ಕರ್ನಾಟಕದಲ್ಲಿ 2ನೇ ರಾಜ ಬಿಜ್ಜಳರ ಆಳ್ವಿಕೆಯಲ್ಲಿ ಅವರ...
ಲೇಖನ
ಸಮಾಜ ಸುಧಾರಕನಾಗಿದ್ದ ಭಕ್ತಿ ಭಂಡಾರಿ ಬಸವಣ್ಣ ಭಕ್ತಿ ಚಳವಳಿಯಲ್ಲಿ ಕನ್ನಡ ಕವಿಯಾಗಿದ್ದರು. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಮೂಡಿಸಲು ಮುಂದಾದರು. ಬಸವಣ್ಣನವರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ ಮೂಢನಂಬಿಕೆಗಳನ್ನು ನಿರಾಕರಿಸಿದರು. ಸಮಾಜದಲ್ಲಿ ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು ಇದನ್ನು ಎಲ್ಲರು ಧರಿಸಿ...
ಲೇಖನ
ಬಾಳು ಬಂಗಾರವಾಗಿಸುವ ಹಬ್ಬ ಅಕ್ಷಯ ತೃತೀಯ
ಮೊದಲಿನಿಂದಲೂ ಭಾರತೀಯ ಮಹಿಳೆಯರಿಗೆ ಚಿನ್ನದ ಮೇಲೆ ಎಲ್ಲಿಲ್ಲದ ವ್ಯಾಮೋಹ. ಎಷ್ಟೇ ಬಡವರಾದರೂ ಬಂಗಾರದ ಆಭರಣಗಳನ್ನು ಹಾಕಿಕೊಂಡು ಖುಷಿಪಡಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿ ತಾವು ಬೆವರು ಸುರಿಸಿ ದುಡಿದ ಹಣವನ್ನು ಸ್ವಲ್ಪ ಸ್ವಲ್ಪ ಕೂಡಿಟ್ಟು ಕೊನೆಗೊಂದು ದಿನ ಸಣ್ಣ ಒಡವೆಯನ್ನು ಖರೀದಿಸಿದಾಗ ಸ್ವರ್ಗ ಮೂರೇ ಗೇಣು. ದುಬಾರಿ ಕಾಲದಲ್ಲಿ ತುತ್ತಿನಚೀಲ ತುಂಬಿಸಿಕೊಳ್ಳುವುದರಲ್ಲೇ ಕಣ್ಣೀರು...
ಲೇಖನ
ರಿಜಲ್ಟ್ ಗೆ ಮಾರೋ ಗೋಲಿ…ರೆಡಿ ಟು ಬಿ ಜಾಲಿ!..ನೋ ಬಿಪಿ….ಬೀ ಹ್ಯಾಪಿ !
ಹಾಯ್ ಡಿಯರ್ ಹೇಗಿದ್ದೀಯಾ?ನನಗೊತ್ತು ಇವತ್ತು ಈಗಷ್ಟೇ ನಿನ್ನ ಫಲಿತಾಂಶ ಬಂದಿರುತ್ತೆ...ಶಾಲಾ ದಿನಗಳಲ್ಲಿ ಉಳಿದವರಂತೆ ಓದಿನಲ್ಲಿ ಅಷ್ಟೇನು ಜಾಣನಲ್ಲದ, ಯಾವ ದಿನವೂ ಶಾಲೆಯ ಮೇಷ್ಟ್ರೂ ಅಥವಾ ಟೀಚರ್ ಗಳಿಂದ ಶಭಾಷ್ ಅನ್ನಿಸಿಕೊಳ್ಳದ, ಸರಿಯಾಗಿ ಒಂದು ನೋಟ್ಸ್ ಮಾಡಿಕೊಳ್ಳಲು ಬಾರದ ಮತ್ತು ದಿನವು ಶಾಲೆಗೆ ಹಾಜರಾತಿಯನ್ನೇ ಕೊಡಲಾಗದೇ ಅದು ಎಲ್ಲಿಯೋ ಪೋಲಿ ಅಲೆಯುತ್ತ ಹೇಗೋ ಎಸ್ ಎಸ್...
Latest News
ಯಶಸ್ವಿ ಹಾಸನಾಂಬ ಫಿಲಂ ಫೆಸ್ಟಿವಲ್
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮ್ಯಾಕ್ಸ್ ಕಾನ್, ಡ್ರೀಮ್ ಸ್ಟುಡಿಯೋ ಎಂಟರ್ಟೈನ್ಮೆಂಟ್, ವೆಂಚರ್ ಮೂವೀಸ್ ವತಿಯಿಂದ ಹಾಸನಾಂಬ ಚಲನಚಿತ್ರೋತ್ಸವ 2025 ಕಾರ್ಯಕ್ರಮವನ್ನು...