ಲೇಖನ

ದಿನಕ್ಕೊಬ್ಬ ಶರಣ ಮಾಲಿಕೆ

ಕಾಯಕನಿಷ್ಠ ಶರಣ ದಂಪತಿಗಳು, ಕುಂಬಾರ ಗುಂಡಯ್ಯ ಮತ್ತು ಕೇತಲಾದೇವಿ12 ನೆಯ ಶತಮಾನವು ಜಾಗತಿಕ ಮಟ್ಟದಲ್ಲಿಯೇ ಮೊಟ್ಟಮೊದಲು ಸಮಸಮಾಜದ ಪರಿಕಲ್ಪನೆಯನ್ನು ಬೆಳಗಿಸಿದ ಕಾಲ. ಜಾತಿರಹಿತ, ವರ್ಗರಹಿತ, ವರ್ಣರಹಿತ, ಲಿಂಗಭೇದವಿಲ್ಲದ, ಸಾಂಸ್ಥೀಕರಣವಲ್ಲದ ಸಮ ಸಮಾಜವನ್ನು ಕಟ್ಟಿ ಬೆಳೆಸಿದ ಕೀರ್ತಿ ವಿಶ್ವಗುರು ಬಸವಣ್ಣ ಹಾಗೂ ಬಸವಾದಿ ಶರಣರಿಗೆ ಸಲ್ಲುತ್ತದೆ. ಬೆವರಿನ ಹನಿಗಳ ಮೂಲಕ ಬದುಕು ಕಟ್ಟಿಕೊಂಡು, ಅಧ್ಯಾತ್ಮದ ಉತ್ತುಂಗ...

ದಿನಕ್ಕೊಬ್ಬ ಶರಣ ಮಾಲಿಕೆ

ಅಕ್ಕ ನಾಗಮ್ಮಜನ್ಮಸ್ಥಳ - ಬಾಗೆವಾಡಿಯ ಇಂಗಳೇಶ್ವರ. ಕಾಲ--ಕ್ರಿ ಶ ೧೧೧೯. ತಂದೆ ತಾಯಿ -ಮಾದಲಾಂಬಿಕೆ ಮಾದರಸ. ವಚನಗಳು - ೧೪ ವಚನಾಂಕಿತ - ಬಸವಣ್ಣ ಪ್ರಿಯ ಚನ್ನಸಂಗಯ್ಯ.12ನೇ ಶತಮಾನ ಒಂದು ಸುವರ್ಣ ಅಕ್ಷರಗಳಿಂದ ಬರೆಯಲ್ಪಟ್ಟ ಶತಮಾನವು. ಅಲ್ಲಿ ಬಸವಣ್ಣನವರ ಮಾರ್ಗದರ್ಶನದಲ್ಲಿ ವರ್ಣ, ವರ್ಗ, ಲಿಂಗಭೇದವಿಲ್ಲದ ನೈತಿಕ ಜ್ಞಾನಮಾರ್ಗದಲ್ಲಿ ಸಾಗಿದ 33 ಶರಣೆಯರು ಅನುಭವ ಮಂಟಪದಲ್ಲಿ ರೂಪಿಸಲ್ಪಟ್ಟರು. ಅವರಲ್ಲಿ ಅಕ್ಕನಾಗಮ್ಮಳು ಒಬ್ಬಳು.ಬಸವಣ್ಣನವರು ವಿಶ್ವಗುರು...

ಶರಣರ ವಚನಗಳಲ್ಲಿ ಸಂಗೀತ ಪರಿಕಲ್ಪನೆ

ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಪ್ರೊ. ಶಾರದಮ್ಮ ಪಾಟೀ, ಬದಾಮಿ ಇವರ ಶ್ರಾವಣ ಮಾಸದ ವಿಶೇಷ ದತ್ತಿ ಉಪನ್ಯಾಸದ ಮೂರನೇ ದಿನ ಗೂಗಲ್ ಮೀಟ್ ನಡೆಯತುಶರಣೆ ಜಯಶ್ರೀ ಆಲೂರ ಅವರ ವಚನಪ್ರಾರ್ಥನೆಯೊಂದಿಗೆ ಗೂಗಲ್ ಮೀಟ್ ಕಾರ್ಯಕ್ರಮ ಶುರುವಾಯಿತು.ಡಾ. ಆಶಾ ಗುಡಿ ಅವರು ಸ್ವಾಗತ, ಪ್ರಾಸ್ತಾವನೆ...

ವಚನಪ್ರಿಯೆ ರುದ್ರಮ್ಮ ಅಮರೇಶ ಹಾಸಿನಾಳ ಸುನೀತದ‌ ವಿವರಣೆ

ಸಿದ್ಧೇಶ್ವರಸ್ವಾಮಿಗಳ ಮಾನಸದ ಪುತ್ರಿ      ಶ್ವೇತವಸನವನುಟ್ಟು ಜಯದೇವಿತಾಯಂತೆ   ಅಮರಗಣಗಳ ಕೆಲಸ ಮುಂದುವರಿಸುವ ಚಿಂತೆ            ಸಪ್ತ ಗಿರಿಗಳ ದಾಟಿ ಪಯಣಿಸುತ ದಿವರಾತ್ರಿಇದು ಶರಣೆ ಶ್ರೀಮತಿ ರುದ್ರಮ್ಮ ಹಾಸಿನಾಳರ ಬದುಕು ಬರಹದ‌ ಕುರಿತಾಗಿ‌ ಬರೆದ ವ್ಯಕ್ತಿಚಿತ್ರಣ ಸುನೀತ. ವಿಜಯಪುರದ ಜ್ಞಾನಯೋಗಿ ಸಿದ್ಧೇಶ್ವಸ್ವಾಮಿಗಳು ಗಂಗಾವತಿಗೆ ಒಂದು ತಿಂಗಳು ಪ್ರವಚನವ ಮಾಡಲು ಬಂದಿದ್ದರು.ಅದನ್ನು‌ ಕೇಳಿದ...

ಎರಡನೇ ವಿಶ್ವ ಯುದ್ಧದ ಕರಾಳ ದಿನದ ನೆನಪು: ಮತ್ತೆ ಮರುಕಳಿಸದಿರಲಿ

(ಹಿರೋಷಿಮಾ ದಿನದ ಪ್ರಯುಕ್ತ ಪ್ರಸ್ತುತ ಲೇಖನ)● ಪ್ರತಿ ಆಗಸ್ಟ್ 6 ರಂದು ಹಿರೋಷಿಮಾ ದಿನವನ್ನು ಶಾಂತಿ ರಾಜಕಾರಣಕ್ಕಾಗಿ ಪ್ರತಿಪಾದಿಸಲು ಮತ್ತು ಹಿರೋಷಿಮಾದ ಮೇಲಿನ ಪರಮಾಣು ಬಾಂಬ್ ದಾಳಿಯ ದುರಂತ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಒಂದು ಗಂಭೀರ ಸಂದರ್ಭವಾಗಿ ಆಚರಿಸಲಾಗುತ್ತದೆ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಯುನೈಟೆಡ್ ಸ್ಟೇಟ್ಸ್ ಜಪಾನಿನ ನಗರವಾದ ಹಿರೋಷಿಮಾದ ಮೇಲೆ 6...

‘ವಚನ ದರ್ಶನ’ ಕರ್ತೃ ಶ್ರೀ ಸದಾಶಿವಾನಂದ ಸ್ವಾಮಿಗಳಿಗೆ ನೇರ ಪ್ರಶ್ನೆಗಳು

ಶ್ರೀ ಸದಾಶಿವಾನಂದ ಸ್ವಾಮಿಗಳೇ, ನೀವೇ ಬರೆದುಕೊಂಡ ಜಗದ್ಗುರು ಮಹಾಸ್ವಾಮಿಗಳು ಎಂಬ ಅಭಿದಾನಗಳು ,ನೀವೇ ರಚಿಸಿದ ಅತ್ಯಂತ ಅಪ್ರಬುದ್ಧ ಅಂಕಲಿಪಿ ನಿಮ್ಮ ವಚನ ದರ್ಶನ ಇದರ ಪೂರ್ವ ಪೀಠಿಕೆ ತಮ್ಮ 44 ನಿಮಿಷಗಳ ಸಂವಾದ ಬಿತ್ತರಿಸಿದ ಮಾತುಗಳಿಂದ ನೀವೆಷ್ಟು ಅಜ್ಞಾನಿಗಳು ಎನ್ನುವುದು ಗೊತ್ತಾಗುತ್ತದೆ.ವಚನಗಳು ಜಗತ್ತಿನ ಮೊದಲ ವಿದ್ರೋಹಿ ಬಂಡಾಯ ಸಾಹಿತ್ಯವನ್ನು ನೀವು ಸನಾತನ ವ್ಯವಸ್ಥೆಯ ತೆಕ್ಕೆಗೆ...

ಮಳೆ ನಿಂತರೂ ನೆನಪಿನ ಮಳೆ ಹನಿಗಳು ನಿಲ್ಲುವುದಿಲ್ಲ !

ನಾವೆಲ್ಲ ಆಗಿನ್ನೂ ಪುಟ್ಟ ಪೇಟಿಕೋಟು ಹಾಕಿಕೊಂಡು ಊರೆಲ್ಲ ಸುತ್ತುತ್ತಿದ್ದ ಸಮಯ. ಪುಟ್ಟ ಪುಟಾಣಿಗಳ ದಂಡು ತೊದಲ್ನುಡಿಗಳನ್ನಾಡುತ್ತ, ದೊಡ್ಡ ಆಲದ ಮರದ ಕೆಳಗೆ ದೊಡ್ಡವರಂತೆ ಅಡುಗೆ ಮಾಡುವ ಆಟದಲ್ಲಿ ತಲ್ಲೀನರಾಗಿರುತ್ತಿದ್ದೆವು. ಬಯಲು ಸೀಮೆ ನಮ್ಮದು ಹೀಗಾಗಿ ನೆತ್ತಿ ಸುಡುವ ಸೂರ್ಯನ ಪರಿಚಯ ಜಾಸ್ತಿ.ಮಳೆ ರಾಯನ ಆರ್ಭಟ ಕಾಣಿಸಿದರೆ ನಮಗೆಲ್ಲ ಹಬ್ಬವೋ ಹಬ್ಬ. ಆಟದಲ್ಲಿ ತಲ್ಲೀನರಾಗಿರುತ್ತಿದ್ದ ನಾವು...

ಶ್ರಾವಣ ಮಾಸದ ಚಿಂತನೆ ; ಚನ್ನಬಸವಣ್ಣನವರ ಜೀವನ ಮತ್ತು ಸಂದೇಶ

ಮರುಳಾಗಿ ತಿರುಗಿದ. ಈ ಆರು ಭಕ್ತಿಪಥಕ್ಕೆ ಸಲ್ಲವು ಕೇಳಿರಣ್ಣಾ ಕೂಡಲ ಚೆನ್ನಸಂಗನ ಶರಣರು, ಆರ ಮೀರಿ ಬೇರೆನಿಂದನು.೧೨ನೇ ಶತಮಾನದಲ್ಲಿ ಶೈವರು, ಪಾಶುಪತರು, ಕಾಳಾಮುಖರು, ಮಹಾವ್ರತಿಗಳು, ಸನ್ಯಾಸಿ-ಜೋಗಿಗಳು ಧಾರ್ಮಿಕ ವಲಯದಲ್ಲಿ ಒಂದು ರೀತಿಯ ಗೊಂದಲವನ್ನುಂಟು ಮಾಡಿದ್ದರು. ಇವರನ್ನು ಚನ್ನಬಸವಣ್ಣನವರು ಟೀಕಿಸುತ್ತಾರೆ. ಇವರು ಯಾರೂ ಭಕ್ತಿಪಥಕ್ಕೆ ಸಲ್ಲರು ಎನ್ನುತ್ತಾರೆ. ಶೈವಧರ್ಮವು ಅತ್ಯಂತ ಪ್ರಾಚೀನ ಧರ್ಮ. ವೈದಿಕ ಧರ್ಮಕ್ಕಿಂತ ಮೊದಲು...

ಭರತ ನಾಟ್ಯ ನೃತ್ಯ ಪಟು ಉನ್ನತ್ ಹೆಚ್.ಆರ್.

ಭರತನಾಟ್ಯ ಕ್ಷೇತ್ರದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಉನ್ನತ್ ಹೆಚ್.ಆರ್. ಹಾಸನದ ಹೆಸರಾಂತ ಭರತನಾಟ್ಯ ನೃತ್ಯ ಪ್ರತಿಭೆ. ಇವರು ದೇಶ ವಿದೇಶಗಳಲ್ಲಿ ತಮ್ಮ ನಾಟ್ಯ ಪ್ರದರ್ಶನದಿಂದ ಗಮನ ಸೆಳೆದಿರುವರು. ಇವರು ಅತ್ಯುತ್ತಮ ನೃತ ಕಲಾ ನಿರ್ದೇಶಕರು ಹಾಗೂ ನೃತ್ಯ ಸಂಯೋಜಕರು ಹೌದು. ಹಾಸನದ ಹೆಚ್.ಬಿ. ರತ್ನರಾಜು ಮತ್ತು ಜಯಪದ್ಮ ದಂಪತಿಗಳ ಸುಪುತ್ರರು. ಉನ್ನತ್‌ರವರು ವಿಧೂಷಿ ಅಂಬಳೆ ರಾಜೇಶ್ವರಿಯವರ...

ಚಂದದ ಗೆಳೆತನಕ್ಕೊಂದು ದಿನ ಬೇಕೇ!

ಹೌದು, ಗೆಳೆತನವೆಂದರೆ ನಿತ್ಯ ಸಂಭ್ರಮ. ಭರವಸೆಯ ಸ್ನೇಹಿತರು ಬದುಕಿಗೆ ಬೇಕು. ಒಬ್ಬರ ಮೇಲೊಬ್ಬರು ನಂಬಿಕೆ, ವಿಶ್ವಾಸ, ಪ್ರೀತಿ, ಕರುಣೆ ಇವೆಲ್ಲವುಗಳನ್ನು ಒಪ್ಪಿಕೊಂಡು ಮತ್ತು ತಬ್ಬಿಕೊಂಡು, ತುಂಬಿಕೊಂಡು ಎಲ್ಲಿಯೂ ಬಿಟ್ಟು ಕೊಡದೆ ಎಂತದ್ದೇ ಸಂದರ್ಭದಲ್ಲಿ ಆಗಲಿ ಹೆಗಲ ಮೇಲೆ ಕೈ ಇರಿಸಿ ನಾನಿದ್ದೀನಿ ಚಿಂತೆ ಯಾಕೆ ನಿನಗೆ ಎನ್ನುವ ಭರವಸೆಯ ಮಾತುಗಳೇ ಸಾಕು ನಮ್ಮನ್ನು ಮುನ್ನಡೆಸಲು.ಸ್ನೇಹವೆಂದರೆ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group