ಲೇಖನ

Rajaram MohanRay Information In Kannada- ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

ಭಾರತದ ಇತಿಹಾಸ ಪುಟಗಳಲ್ಲಿರುವ ಶಾಶ್ವತವಾದ ಹೆಸರುಗಳಲ್ಲೊ೦ದು ರಾಜ ರಾಮ್ ಮೋಹನ್ ರಾಯ್. ಇವರು ೧೮ನೇ ಶತಮಾನದವರಾಗಿದ್ದರೂ ಕೂಡ,ಅವರ ಆಲೋಚನೆಗಳು,ಉದ್ದೇಶಗಳು,ಕನಸುಗಳು,ಸುಧಾರಣೆಗಳು,ವಿಚಾರಗಳಾವುದು ಸಮಕಾಲೀನರಂತೆ ಇರಲಿಲ್ಲ. ತಮ್ಮ ಧರ್ಮದಲ್ಲಿ ಮತ್ತು ಇತರೆ ಧರ್ಮಗಳಲ್ಲಿ ರಾಯ್ ರವರಿಗೆ ಸರಿ ಎಂದು ಕಂಡ ಅಂಶಗಳನ್ನು ಅವರೇ ಸ್ಥಾಪಿಸಿದ ಸಂಸ್ಥೆಗಳ ಮುಖಾಂತರ,ಭಾಷಣ ,ಬರಹಗಳ ಮೂಲಕ ಬೋಧಿಸುತ್ತಿದ್ದರು.ಅವರಿಗೆ ಸರಿ ಕಾಣದ ಅಂಧಶ್ರದ್ಧೆಗಳು ಮತ್ತು ಮೂಢನಂಬಿಕೆಗಳನ್ನು...

ಆಲದ ಮರ (ವಟ ವೃಕ್ಷ)

ಆಲ ಅಥವಾ ವಟವೃಕ್ಷ ಹಿಂದುಗಳಿಂದ ಪೂಜಿಸಲ್ಪಡುವ  ಒಂದು ಮರ.ಸತ್ಯವಾನನ ಮರಣ ನಂತರ ಸತಿಯಾದ ಸಾವಿತ್ರಿಯೂ ತನ್ನ ಪತಿಯ ಶವವನ್ನು ವಟವೃಕ್ಷದ ಕೆಳಗೆ ಮಲಗಿಸಿ ಹಾಳಾಗದಂತೆ ಕಾಯಲು ಮರಕ್ಕೆ ತಿಳಿಸಿ ಅಲ್ಲಿಂದ ತೆರಳಿ ಯಮನಲ್ಲಿ ಬೇಡಿ ತನ್ನ ಪತಿಯ ಆತ್ಮವನ್ನು ಮರಳಿ ತರುತ್ತಾಳೆ. ಇದು ಈಗಲೂ ವಟ ಸಾವಿತ್ರಿ ವ್ರತ ಎಂದು ಆಚರಣೆಯಲ್ಲಿ ಇದೆ. ವೈಶಾಖ ...

ನಡು ವಯಸ್ಸು ನಡುಕ ಹೆಚ್ಚಿಸದಿರಲಿ

ಮೊನ್ನೆ ಮೊನ್ನೆ ತಾನೆ ಜನುಮ ದಿನ ಆಚರಿಸಿದಂತಿದೆ. ಆಗಲೇ ಮತ್ತೊಂದು ಹುಟ್ಟು ಹಬ್ಬ ಅರಳಿ ನಿಂತಿದೆ.ಗೆಳತಿಯರ ಆತ್ಮೀಯರ ಬಂಧು ಬಾಂಧವರ ಶುಭ ಹಾರೈಕೆಗಳು ವಾಟ್ಸಪ್‍ನಲ್ಲಿ ನಾ ಮುಂದು ತಾ ಮುಂದು ಎಂದು ಲಗ್ಗೆಯಿಡುತ್ತಿವೆ. ಫೇಸ್ ಬುಕ್ ಗೋಡೆ ಮೇಲೂ ಅವುಗಳದ್ದೇ ಸದ್ದು ಜೋರಾಗಿದೆ.ಹೀಗಿರುವಾಗಲೂ ಮನದ ಮೂಲೆಯಲ್ಲಿ ನಲವತ್ತರ ಗಡಿ ದಾಟಿದೆ ಅನ್ನೋ ಅಳುಕು ಕಾಡ...

ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು

‘ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು.’ ಎಂಬ ಜನಪ್ರಿಯ ಗೀತೆಯನ್ನು ಕೇಳುತ್ತಿದ್ದರೆ ಮತ್ತೆ ತಾಯಿಯ ಮಡಿಲಲ್ಲಿ ಕಂದನಾಗಿ ಮಲಗುವ ಹಂಬಲ ಬಲಗೊಳ್ಳದೇ ಇರದು. ಆಕೆಯ ಜೊತೆ ಮಾತೇ ಸಂಗೀತ, ಮಮತೆಯ ಸೆಳೆತ, ಮೌನ, ಮುನಿಸು, ಸೀರೆಯ ಸೆರಗು ಹಿಡಿದು ಹೆಜ್ಜೆಗಳ ಮೇಲೆ ಹೆಜ್ಜೆಗಳ ಪ್ರಯಾಣ, ನೋವಿಗೆಲ್ಲ ಮಿಡಿದ ಕ್ಷಣ ಕ್ಷಣಗಳ ಕೂಡಿಸುತ್ತ  ಕಳೆದು ಹೋಯಿತು...

ಕಮಲದ ಹೂ

ಕಮಲದ ಹೂವಿಗೆ ಸುಮಾರು ಐದು ಸಾವಿರ ವರ್ಷಗಳ ಇತಿಹಾಸವಿದೆ. ಕಮಲದ ಹೂ ಅನೇಕ ರೂಪ ಹಾಗೂ ಬಣ್ಣಗಳಲ್ಲಿದ್ದು, ದೇವತೆಯ ಸ್ವಭಾವ, ಕಾಲ/ದೇಶಕ್ಕೆ ಅನುಗುಣವಾಗಿದೆ. ಕಮಲವನ್ನು ಕೈಯಲ್ಲಿ ಹಿಡಿಯುವುದು ಅನೇಕ ದೇವತೆಗಳ ವೈಶಿಷ್ಟ್ಯವಾಗಿದೆ. ಬುದ್ದನು ಹುಟ್ಟಿದಾಗ ಅದನ್ನು ಜಗತ್ತಿಗೆ ಸಾರಲು ಕಮಲದ ಹೂ ಹುಟ್ಟಿತೆಂಬ ಪ್ರತೀತಿ ಇದೆ. ಕಮಲದ ಹೂವಿನ ಹಿನ್ನೆಲೆ: ಕಮಲದ ಹೂವಿನ ಪರಿಕಲ್ಪನೆಯ ಮೂಲನೆಲೆ ಭಾರತವೆಂದು...

ಪಕ್ಷಗಳ ಪ್ರತಿಕ್ರಿಯೆ ಹೀಗಿರಬಹುದೇ ?

ದಿ.೧೩-೦೫-೨೦೨೩ ರ ಮಧ್ಯಾಹ್ನದ ವೇಳೆಗೆ ಚುನಾವಣೆ ಫಲಿತಾಂಶ ಬಂದ ಮೇಲೆ ಮೂರೂ ಪಕ್ಷಗಳ ಪ್ರತಿಕ್ರಿಯೆಗಳು ಹೇಗಿರಬಹುದು?(ನಮಗೆ ವಾಟ್ಸಪ್ ನಿಂದ ಬಂದಿದ್ದು)ಹೀಗಿರಬಹುದೇ! (ಒಂದು ಊಹೆ, ಇದು ಶೇ. ೯೦ ನಿಜವೂ ಇರಬಹುದು !) ಕಾಂಗ್ರೆಸ್ ಗೆದ್ದರೆ:ಮತದಾರ ಬಿ.ಜೆ.ಪಿ.ಯನ್ನು ತಿರಸ್ಕರಿಸಿದ್ದಾನೆ. ಇನ್ಮುಂದೆ ಕಾಂಗ್ರೆಸದ್ದೇ ಹವಾ. ೪೦% ಬಿಜೆಪಿ ಸರ್ಕಾರವನ್ನು ಮತದಾರ ಮುಲಾಜಿಲ್ಲದೆ ಸೋಲಿ‌ಸಿದ್ದಾರೆ. ಮೋದಿ, ಶಾ ಯಾರ್ಯಾರೋ...

ಮುಂಗುಸಿ ಗಿಡ (ಪಾತಾಳ ಗರುಡ)

ಪಾತಾಳ ಗರುಡ ಇದು ಕನ್ನಡದ ಹೆಸರಾದರೂ ನಮ್ಮ ವಾಡಿಕೆಯಲ್ಲಿ ಇರುವ ಶಬ್ದ ಸರ್ಪಗಂಧ ಇದು ಸಂಸ್ಕೃತದ ಹೆಸರು. ಇದಕ್ಕೆ ಇನ್ನೊಂದು ಹೆಸರು ಮುಂಗುಸಿ ಗಿಡ.ಸಾಧಾರಣ ಮಲೆನಾಡಲ್ಲಿ ಅಲ್ಲಲ್ಲಿ ಕಂಡುಬರುವ ಸಸ್ಯ. ಹುಲ್ಲುಗಾವಲಿನಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಭೂ ಸಾಗುವಳಿಯಿಂದ ಅವಸಾನದ ಅಂಚಿನಲ್ಲಿ ಇದೆ.ಇದರ ಬೇರು ಮತ್ತು ಪಂಚಾಂಗ ಹೆಚ್ಚು ಔಷಧಿಯಾಗಿ ಉಪಯೋಗಿಸುತ್ತಾರೆ. ಮಾರುಕಟ್ಟೆಯಲ್ಲಿ ನೈಜ ಬೇರು...

ಕಲ್ಬುರ್ಗಿಯಲ್ಲೊಂದು ವಿಶಿಷ್ಟ ಬುದ್ಧವಿಹಾರ

ಬಿಸಿಲ ನಾಡು ಕಲ್ಬುರ್ಗಿ ಎಂದ ಕೂಡಲೇ ನಮಗೆ ನೆನಪಾಗುವುದು ಇಲ್ಲಿನ ಶರಣ ಬಸವೇಶ್ವರ ದೇಗುಲ ಮತ್ತು ವಿಶ್ವವಿದ್ಯಾಲಯ. ತೊಗರಿ ನಾಡೆಂದು ಪ್ರಸಿದ್ದವಾದ ಕಲ್ಬುರ್ಗಿಯಲ್ಲೊಂದು ವಿಶಿಷ್ಟ ಬುದ್ಧವಿಹಾರವಿದೆ. ಇದನ್ನು ನೋಡಲೇಬೇಕು. ಇದು ನಗರದಿಂದ ದೂರವಿರುವ ಕಾರಣ ಸ್ವಂತ ವಾಹವಿದ್ದರೆ ಅನುಕೂಲ ಇಲ್ಲವೇ ಅಟೋ ಅಥವ ಸೇಡಂ ಕಡೆಗೆ ಹೋಗುವ ಬಸ್ ಮೂಲಕ ಇಲ್ಲಿಗೆ ಬರಬಹುದು. ಅಥವ...

ನಾಗ ಸಂಪಿಗೆ

ನಾಗಕೇಸರ ಅಥವಾ ಚಿತ್ತೆ ಬೀಜ.ಶಾಲೆಯ ರಜಾದಿನಗಳಲ್ಲಿ ಪಿರಿಯಡ್ ಗ್ಯಾಪ್ ಅಲ್ಲಿ ನಮ್ಮ ಆಟ ಗಳ ಸಾಲಿನಲ್ಲಿ ಚಿತ್ತೆ ಯಾಗಿ ,ಗೋಲಿ ಯಾಗಿ ,ಹುಲಿಹಸುವಿನ ದಾಳಗಳಾಗಿ,ಪಗಡೆಯ ಕವಡೆಯಾಗಿ ನಮ್ಮ ಆಟದ ಪರಿಕರ ಗಳಲ್ಲಿ  ಒಂದು. ನಾಗ ಬನ ಗಳಂತಹ ದೇವರ ಸಾನಿಧ್ಯದಲ್ಲಿ ಈ ಮರಗಳ ಆಯ್ಕೆ ಹೆಚ್ಚು. ಮಲೆನಾಡಿನ ಮರದ ಹಲಗೆಯ ಚಾವಣಿಗೆ ಇದರ ಎಲೆ...

Bharatanatyam Information in Kannada- ಭರತನಾಟ್ಯ

Bharatanatyam Information in Kannada: ಭರತನಾಟ್ಯವು ದಕ್ಷಿಣ ಭಾರತದ ರಾಜ್ಯವಾದ ತಮಿಳುನಾಡಿನಲ್ಲಿ ಹುಟ್ಟಿಕೊಂಡ ಶಾಸ್ತ್ರೀಯ ಭಾರತೀಯ ನೃತ್ಯ ಪ್ರಕಾರವಾಗಿದೆ. ಇದು ಭಾರತೀಯ ಶಾಸ್ತ್ರೀಯ ನೃತ್ಯದ ಅತ್ಯಂತ ಹಳೆಯ ಮತ್ತು ಅತ್ಯಂತ ಜನಪ್ರಿಯ ಪ್ರಕಾರಗಳಲ್ಲಿ ಒಂದಾಗಿದ್ದು, ಅದರ ಅನುಗ್ರಹ, ಸೌಂದರ್ಯ ಮತ್ತು ಅಭಿವ್ಯಕ್ತಿಶೀಲ ಚಲನೆಗಳಿಗೆ ಹೆಸರುವಾಸಿಯಾಗಿದೆ. ನೃತ್ಯ ಪ್ರಕಾರವು ಸುಮಾರು 2000 ವರ್ಷಗಳಿಂದಲೂ ಇದ್ದು, ಭಾರತದಲ್ಲಿ...
- Advertisement -spot_img

Latest News

ಲೇಖನ : ಹಟ್ಟಿ ಹಬ್ಬ

ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು...
- Advertisement -spot_img
error: Content is protected !!
Join WhatsApp Group