ಲೇಖನ

ಹೊಸ ಪುಸ್ತಕ ಓದು: ಬೆಳಗಾವಿ ಜಿಲ್ಲೆ ಸಾಂಸ್ಕೃತಿಕ ವೈವಿಧ್ಯ

ಬೆಳಗಾವಿ ಸಾಂಸ್ಕೃತಿಕ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೃತಿ        ಬೆಳಗಾವಿ ಜಿಲ್ಲೆ ಸಾಂಸ್ಕೃತಿಕ ವೈವಿಧ್ಯ ಲೇಖಕರು: ಡಾ. ರಾಜಶೇಖರ ಇಚ್ಚಂಗಿಪ್ರಕಾಶಕರು: ನಿವೇದಿತಾ ಪ್ರಕಾಶನ, ಬೆಂಗಳೂರು, ೨೦೨೧,ಬೆಲೆ: ರೂ. ೨೫೦ಮೊ: ೮೭೬೨೪೬೭೦೯೫ಬೆಳಗಾವಿ ಜಿಲ್ಲೆಯ ಬಹುಶ್ರುತ ವಿದ್ವಾಂಸರಾದ ಡಾ. ರಾಜಶೇಖರ ಇಚ್ಚಂಗಿ ಅವರು ಅಧ್ಯಯನ-ಅಧ್ಯಾಪನಗಳ ಜೊತೆಗೆ ಸಾಹಿತ್ಯ ಸಂಶೋಧನೆ ವಿಮರ್ಶೆ ಮೊದಲಾದ ಕ್ಷೇತ್ರಗಳಲ್ಲಿ ದುಡಿದವರು....

ಕನ್ನಡದಲ್ಲಿಯೇ ಮೊದಲ ಪ್ರಯೋಗ: ನೂರೊಂದು ಲಘು ಕಥೆಗಳು

ಲೇಖಕರು: ಶಂಭು ಮೇರವಾಡೆ(ನವದೆಹಲಿಯ ಗಾಂಧಿ ಶಾಂತಿ ಪ್ರತಿಷ್ಠಾನ ಸಭಾಂಗಣದಲ್ಲಿ ದಿನಾಂಕ 10-03-2023 ರಂದು 'ಭಾರತೀಯ ಭಾಷೆಗಳ ಸಮ್ಮೇಳನದಲ್ಲಿ, ನೂರೊಂದು ಲಘು ಕಥೆಗಳು ಕೃತಿಯು ಬಿಡುಗಡೆಯಾಗಲಿದೆ. ಈ ನಿಮಿತ್ತ ಕೃತಿಯ ಕುರಿತು ಕೆಲವು ಚಿಂತನೆಗಳು)ಡಾ. ಎಸ್. ಬಿ. ಮೇರವಾಡೆ ಅವರು ಬರೆದ ಈ ಲಘುಕಥಾ ಸಂಕಲನಕ್ಕೆ ನಾಲ್ಕು ಮಾತು ಬರೆಯುವ ಅವಕಾಶ ದೊರೆತದ್ದು ನನಗೆ ಅತೀವ...

ಪ್ರಗತಿಪರ ಚಿಂತನೆಯ ಶಿಕ್ಷಕಿ ನಂದಿನಿ ಸನಬಾಳ್

ಸಪ್ಟೆಂಬರ್ ತಿಂಗಳಲ್ಲಿ ನನ್ನ ಸಂಪಾದಿತ ಕೃತಿ ಅಭಿಪ್ರೇರಣೆ ಬಿಡುಗಡೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಜರುಗಿತು. ಅದು ಶೈಕ್ಷಣಿಕ ಚಟುವಟಿಕೆಗಳನ್ನು ಒಳಗೊಂಡಿತ್ತು. ನಾಡಿನ ವಿವಿಧ ಭಾಗಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಹಲವಾರು ಶಿಕ್ಷಕ ಶಿಕ್ಷಕಿಯರು ತಮ್ಮ ತರಗತಿ ಕೊಠಡಿಯಲ್ಲಿ ನಿರ್ವಹಿಸುವ ಚಟುವಟಿಕೆಗಳನ್ನು ನನಗೆ ಒದಗಿಸಿದ್ದರು. ಕೃತಿ ಬಿಡುಗಡೆ ದಿನದಂದು ಅವರಿಗೆ ಶಿಕ್ಷಕ ರತ್ನ ರಾಜ್ಯ...

ವೈಭವೋಪೇತ, ಭಾವನಾತ್ಮಕ ಕಲಾತ್ಮಕ ಮಾದರಿಯ ರಂಗಪ್ರವೇಶದ ಕಾರ್ಯಕ್ರಮ

ದಶಸ್ತಂಭಗಳ ವಿಶೇಷ ಹಿನ್ನಲೆ ವಿಶಾಲವಾದ ವೇದಿಕೆ ಎರಡು ದೀಪಸ್ತಂಭಗಳ ವಿನ್ಯಾಸದೊಡನೆ ಮಾಲೆಯನ್ನು ಧರಿಸಿದ ಕೃಷ್ಣಮೂರ್ತಿ ಶ್ರೀನಿವಾಸ ವರಖೇಡಿಯವರ ಸುಪುತ್ರಿಯಾದ ಮೇಧಾ ಅವರ ರಂಗಪ್ರವೇಶ ಅದ್ದೂರಿಯಿಂದ ಆರಂಭವಾಯಿತು.ಸಂಗೀತದ ಕಲಾವಿದರಿಗೂ ವಿಶೇಷವಾದ ಕಲ್ಲಿನುಂದ ಕಟ್ಟಿದ್ದಾರೇನೋ ಎಂದೆನಿಸುವ ವೇದಿಕೆ ಚೆನ್ನಾಗಿತ್ತು.ಗಣೇಶಪಂಚಕವನ್ನು ಹಲವಾರುಬಾರಿ ADCಕಲಾವಿದರು ನೆರವೇರಿಸಿದ್ದನ್ನ ನೋಡಿದ್ದೇನೆ ಅಮೃತವರ್ಷಿಣಿಯ ಕೊಳಲಿನ ಆಲಾಪದಿಂದ ವಕ್ರತುಂಡನ ಸ್ತುತಿಯೊಂದಿಗೆ ಆರಂಭವಾಗಿ,ದಶಸ್ತಂಭಗಳಲ್ಲಿ ನಡೆದು ಮಾಡಿದ ಭಂಗಿಗಳಿಂದಲೇ...

ಜೀವನ ಮಲ್ಲಿಗೆ ಅರಳಲಿ ಮೆಲ್ಲಗೆ

ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎನ್ನುವುದು ಒಂದು ಮಹತ್ತರ ಘಟ್ಟ. ಹೊಸದೊಂದು ಬಾಳಿಗೆ ಕಾಲಿಡುವ ಸುಸಮಯ. ಚೆಂದದ ಬದುಕನ್ನು ಮತ್ತಷ್ಟು ಚೆಂದಗಾಣಿಸುವ ಕನಸು ಮೂಡಿಸುವುದೇ ವಿವಾಹ ಮಹೋತ್ಸವ. ಮಧುರ ಸುಂದರ ಸವಿಸವಿ ರಸಗಳ ಅಮೃತದಂಥ ಅನುಭವಗಳ ನೀಡುವ ವಿವಾಹ, ಬದುಕಿನ ಅದ್ಭುತ ತಿರುವೇ ಸರಿ.ಅದೂ ಹೆಣ್ಣಿನ ಬಾಳಲ್ಲಂತೂ ನಿರ್ಣಾಯಕ ಘಟ್ಟವೇ! ಹಲವೊಮ್ಮೆ ಮದುವೆ ಮಹದಾನಂದ ಸೃಷ್ಟಿಸದೆ,...

Da Ra Bendre Information In Kannada- ದ ರಾ ಬೇಂದ್ರೆ

"ಅಂಬಿಕಾತನಯದತ್ತ" ಎಂದೂ ಕರೆಯಲ್ಪಡುವ ದ ರಾ ಬೇಂದ್ರೆ ಅವರು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಪ್ರಸಿದ್ಧ ಕವಿ ಮತ್ತು ತತ್ವಜ್ಞಾನಿ. ಅವರ ಕೃತಿಗಳು ಸಾಮಾಜಿಕ ನ್ಯಾಯ, ಆಧ್ಯಾತ್ಮಿಕತೆ ಮತ್ತು ಮಾನವತಾವಾದದ ವಿಶಿಷ್ಟ ಮಿಶ್ರಣಕ್ಕಾಗಿ ವ್ಯಾಪಕವಾಗಿ ಪರಿಗಣಿಸಲ್ಪಟ್ಟಿವೆ. ಕನ್ನಡ ಸಾಹಿತ್ಯಕ್ಕೆ ಬೇಂದ್ರೆಯವರ ಕೊಡುಗೆಗಳು ಭಾಷೆಯ ಸಾಹಿತ್ಯಿಕ ಭೂದೃಶ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ, ಅವರನ್ನು ಕನ್ನಡ...

ಮೂಲಂಗಿ

ಮೂಲಂಗಿಯನ್ನು ಆಹಾರವಾಗಿ ನಾವು ಹೆಚ್ಚಿನ ಉಪಯೋಗ ಪಡೆದಿರುತ್ತೇವೆ.ಇದರ ಎಲೆ ಗಡ್ಡೆ ಹೂವು ಬೀಜ ಎಲ್ಲವೂ ಔಷಧೀಯ ಗುಣವನ್ನು ಹೊಂದಿದೆ.ಉಸಿರಾಟದ ಸಮಸ್ಯೆ ಇದ್ದಾಗ ಮತ್ತು ದಮ್ಮು ಇದ್ದಾಗ ಗಂಟೆಗೆ ಒಂದು ಬಾರಿ ಮೂಲಂಗಿ ಕಷಾಯ ಮಾಡಿ ಕಲ್ಲು ಸಕ್ಕರೆ ಸೇರಿಸಿ ಕುಡಿಯುವುದರಿಂದ ಗುಣವಾಗುತ್ತದೆ. ಚೇಳು ಕಡಿದಾಗ ಮೂಲಂಗಿ ಗಡ್ಡೆಯ ಭಾಗವನ್ನು ಕತ್ತರಿಸಿ ಕಚ್ಚಿದ ಜಾಗದಲ್ಲಿ...

ಕಾರೆ(ಮದನ ಫಲ)

ಕಾರೆ ಗಿಡವನ್ನು ಯಂತ್ರ ತಂತ್ರಗಳಲ್ಲಿ ಉಪಯೋಗಿಸುತ್ತಾರೆ.ನಮ್ಮಲ್ಲಿ ತುಳಸಿ ಕಾರ್ತಿಕದಲ್ಲಿ ಕಾರೆ ಮತ್ತು ನೆಲ್ಲಿ ಎರಡು ಪೂಜೆಗೆ ಬೇಕೇ ಬೇಕು.ಇದರ ಬೇರು ಎಲೆ ಕಾಂಡ ಕಾಯಿ ಹೂವು ಎಲ್ಲವೂ ಔಷಧೀಯ ಗುಣವನ್ನು ಹೊಂದಿದೆ. ವಿಶೇಷ ಸೂಚನೆ: ವಸಂತ ಮತ್ತು ಗ್ರೀಷ್ಮ ಋತುವಿನಲ್ಲಿ ಬೀಜವನ್ನು ಸಂಗ್ರಹಿಸಬೇಕು.ಪುಷ್ಯ ಅಶ್ವಿನಿ ಮೃಗಶಿರ ನಕ್ಷತ್ರಗಳು ತುಂಬಾ ಶ್ರೇಷ್ಠ.ಹಳದಿ ಬಣ್ಣದ ಬಲಿತ ಹಣ್ಣನ್ನು ತಂದು ದರ್ಬೆಯಲ್ಲಿ...

ಸಿನೆಮಾಗಳಲ್ಲಿ ವೈಭವಗೊಂಡ ಶಿವನ ಮಹಿಮೆ

ಶಿವ ಶಿವ ಎಂದರೆ ಭಯವಿಲ್ಲ. ಶಿವ ನಾಮಕೆ ಸಾಟಿ ಬೇರಿಲ್ಲ ಎಂಬ ಮಾತು ಯಾವತ್ತಿಗೂ ನಿತ್ಯಮಂತ್ರ. ಮಹಾಶಿವರಾತ್ರಿಯ ಈ ವೇಳೆ ಸ್ಯಾಂಡಲ್‍ವುಡ್‍ನಲ್ಲಿ ಪರಮೇಶ್ವರನ ಮಹಿಮೆ ಕುರಿತ ಸಿನಿಮಾಗಳ ಅವಲೋಕನವನ್ನು ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಇಲ್ಲಿ ಮಾಡಿದ್ದಾರೆ.ತೆರೆಯ ಮೇಲೆ ಶಿವನ ಪಾತ್ರಧಾರಿ ಬಂದರೆ ಸಾಕು, ಪ್ರೇಕ್ಷಕರು ಎದ್ದು ನಿಂತು ಭಕ್ತಿಯಿಂದ ಕೈಮುಗಿಯುತ್ತಿದ್ದ ಕಾಲವೂ ಒಂದಿತ್ತು....

ಕರ್ನಾಟಕ ಹರಿದಾಸ ಸಾಹಿತ್ಯದ ಪ್ರಚಾರಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಆದರ್ಶ ಮಹಿಳೆ ಡಾ. ಶಾಂತಾಬಾಯಿ ಜಿ ವಿ. ಅವರ ಪರಿಚಯ ಮತ್ತು ಕೃತಿಗಳ ಒಳನೋಟ

ಡಾ. ಶ್ರೀಮತಿ ಶಾಂತಾಬಾಯಿ ಜಿ ವಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತ್ತಕೋತ್ತರ ತತ್ಸಮ ಹಿಂದಿ ಭಾಷೆಯಲ್ಲಿ ಪ್ರವೀಣ ಪದವಿಯನ್ನು ಪಡೆದು ಹತ್ತು ವರ್ಷಗಳ ಕಾಲ ಹಿಂದೀ ಭಾಷಾ ಪ್ರಚಾರಕರಾಗಿ ಸೇವೆಯನ್ನು ಸಲ್ಲಿಸಿ, ವಿದ್ಯಾರ್ಥಿಗಳಿಗೆ ಅವರು ಬಹಳ ಅಚ್ಚುಮೆಚ್ಚಾದರು.1969 ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವದ ಸಮಯದಲ್ಲಿ ನಡೆದ ಲೇಖನ ಸ್ಪರ್ಧೆಯಲ್ಲಿ ಸಾಹಿತ್ಯ...
- Advertisement -spot_img

Latest News

ಬೆಳಕಿನ ಹಬ್ಬ ದೀಪಾವಳಿ.

            'ಹಬ್ಬಗಳ ರಾಜ' ಎಂದು ಪ್ರಖ್ಯಾತಿ ಪಡೆದಿರುವ ಪ್ರಮುಖ ರಾಷ್ಟ್ರೀಯ ಹಬ್ಬ' ಬೆಳಕಿನ ಹಬ್ಬ  ದೀಪಾವಳಿ ಹಬ್ಬ'. ದೇಶದಾದ್ಯಂತ...
- Advertisement -spot_img
error: Content is protected !!
Join WhatsApp Group