ಲೇಖನ

Shri Adi Shankaracharya: ಶಂಕರರಿಗೆ ಶಂಕರರೇ ಸಾಟಿ

ವಿಶ್ವದಾದ್ಯಂತ ಭಾರತ ಪ್ರಸಿದ್ಧಿ ಪಡೆದುದು ತನ್ನ ಶ್ರೀಮಂತ ಸಂಸ್ಕೃತಿಗಾಗಿ, ವಿಶಿಷ್ಟ ಧಾರ್ಮಿಕ ಆಚರಣೆಗಳಿಗಾಗಿ ಮತ್ತು  ಆಧ್ಯಾತ್ಮಿಕ ವಿಚಾರಗಳಿಗಾಗಿ ಎಂಬುದು ಸರ್ವವೇದ್ಯ. ಭಾರತದ ಭವ್ಯ ಪರಂಪರೆಯು ನಡೆದು ಬಂದ ದಾರಿ ಹೂವಿನದ್ದೇನಲ್ಲ.ನಾನಾ ಕಾರಣಗಳಿಂದ ಅವನತಿಯ ಹಾದಿಯಲ್ಲಿದ್ದಾಗ ಅದರಲ್ಲಿನ ಮೌಢ್ಯ ಕಂದಾಚಾರಗಳನ್ನು ನಿರ್ಮೂಲನ ಮಾಡುವಲ್ಲಿ ಜೀವನ ತೇದ ಮಹನೀಯರು ಅನೇಕರು. ಅವರ ಪಟ್ಟಿ ಮಾಡುತ್ತ ಹೋದರೆ ಹನುಮನ...

Krishna River Information in Kannada- ಕೃಷ್ಣಾ ನದಿ

Introduction: ಕೃಷ್ಣಾ ನದಿಯು ಭಾರತದ ಪ್ರಮುಖ ನದಿಗಳಲ್ಲಿ ಒಂದಾಗಿದೆ. ಇದು ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮೂಲಕ ಹರಿಯುವ ಮೊದಲು ಬಂಗಾಳ ಕೊಲ್ಲಿಗೆ ಸೇರುತ್ತದೆ. ಕೃಷ್ಣ ನದಿಯು ಒಟ್ಟು 1,300 ಕಿಮೀ ಉದ್ದವಾಗಿದೆ.ಇದು ಭಾರತದ ನಾಲ್ಕನೇ ಅತಿ ಉದ್ದದ ನದಿಯಾಗಿದೆ. ಕೃಷ್ಣಾ ನದಿಯು ಈ ಪ್ರದೇಶದಲ್ಲಿ ನೀರಾವರಿ, ಕುಡಿಯಲು...

ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಾಚರಣೆ

ನಾವಿಂದು ಬಸವ ಜಯಂತಿ ಸಡಗರದಲ್ಲಿ ಇದ್ದೇವೆ. ಇಂದು ವಿಶ್ವ ಪುಸ್ತಕ ದಿನ ಕೂಡ. ಬಸವಣ್ಣನವರ ವಚನಗಳು ಕೃತಿಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಎರಡು ವಿಭಿನ್ನ ಕಾರ್ಯಕ್ರಮ ಇಂದು ಸಂಘಟಿಸಿದರೆ ಓದುವ ಹವ್ಯಾಸವನ್ನು ಇನ್ನಷ್ಟು ಹೆಚ್ಚು ಜನಪ್ರಿಯಗೊಳಿಸಬಹುದು.ಪ್ರತಿ ವರ್ಷದ ಎಪ್ರೀಲ್ ೨೩ರಂದು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ (ಇದನ್ನು ಅಂತಾರಾಷ್ಟ್ರೀಯ ಪುಸ್ತಕ ದಿನ ಎಂದೂ...

ದಾನದ ಮಹಿಮೆ ಸಾರುವ ಈದ್ ಉಲ್ ಫಿತರ್

ಇದು ದುಬಾರಿ ಕಾಲ ಎನ್ನುವ ಮಾತು ಎಲ್ಲರ ಬಾಯಲ್ಲೂ ಕೇಳಿ ಬರುತ್ತದೆ.. ಹಿಂಗ ದುನಿಯಾ ದುಬಾರಿ ಅದ ಅಂತ ದುನಿಯಾದೊಳಗಿನ ಜನ ಯಾವ ಹಬ್ಬವನ್ನೂ ನಿರ್ಲಕ್ಷಿಸುವುದಿಲ್ಲ. ಎಷ್ಟು ದುಬಾರಿಯಿದರೂ ಭಾರೀ ಹಬ್ಬ ಮಾಡಿ ಖುಷಿ ಪಡುವ ಜನ ನಮ್ಮವರು. ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಅನ್ನುವ ಹಾಡಿನಂಗ ಹಬ್ಬ ಜೋರ್ ಮಾಡಲು ಸಾಲ ಮಾಡುವ ರೂಢಿ ಬಹಳ...

ಬಾಳು ಬಂಗಾರವಾಗಿಸುವ ಹಬ್ಬ ಅಕ್ಷಯ ತೃತೀಯ

ಮೊದಲಿನಿಂದಲೂ ಭಾರತೀಯ ಮಹಿಳೆಯರಿಗೆ ಚಿನ್ನದ ಮೇಲೆ ಎಲ್ಲಿಲ್ಲದ ವ್ಯಾಮೋಹ. ಎಷ್ಟೇ ಬಡವರಾದರೂ ಬಂಗಾರದ ಆಭರಣಗಳನ್ನು ಹಾಕಿಕೊಂಡು ಖುಷಿಪಡಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿ ತಾವು ಬೆವರು ಸುರಿಸಿ ದುಡಿದ ಹಣವನ್ನು ಸ್ವಲ್ಪ ಸ್ವಲ್ಪ ಕೂಡಿಟ್ಟು ಕೊನೆಗೊಂದು ದಿನ ಸಣ್ಣ ಒಡವೆಯನ್ನು ಖರೀದಿಸಿದಾಗ ಸ್ವರ್ಗ ಮೂರೇ ಗೇಣು.ದುಬಾರಿ ಕಾಲದಲ್ಲಿ ತುತ್ತಿನಚೀಲ ತುಂಬಿಸಿಕೊಳ್ಳುವುದರಲ್ಲೇ ಕಣ್ಣೀರು ಕಪಾಳಕ್ಕೆ...

ಬಲಾ

ಸಾಧಾರಣವಾಗಿ ಹೆಚ್ಚು ನಿಗಾ ಇಲ್ಲದೆ ರಸ್ತೆ ಅಂಚಿನಲ್ಲಿ ಬೆಳೆಯಬಹುದಾದ ಸಸ್ಯ ಬಲಾ.ಇದರಲ್ಲಿ ಮೂರು ವಿಧ ಬಲ, ಅತಿಬಲ, ಮಹಾಬಲ, ಒಟ್ಟಾರೆ ಮೂರು ಸಸ್ಯಗಳಲ್ಲೂ  ಒಂದಿಷ್ಟು ಔಷಧೀಯ ಗುಣಗಳಲ್ಲಿ ಹೊಂದಾಣಿಕೆ ಇದೆ.ಇದರ ಬೇರು ಕಾಂಡ ಎಲೆ ಹೆಚ್ಚು ಔಷಧೀಯ ಗುಣ ಉಳ್ಳದ್ದಾಗಿದೆ.ಹೊರಗಿನಿಂದ ಚರ್ಮಕ್ಕೆ ಹಚ್ಚಲು ಮತ್ತು ಹೊಟ್ಟೆಗೆ ತೆಗೆದುಕೊಳ್ಳಲು ಎರಡು ರೀತಿಯ ಉಪಯೋಗ ವಿದೆಬೇರನ್ನು ಕಿತ್ತು...

ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ

‘ಶಿಕ್ಷಕರೇ ರಾಷ್ಟ್ರದ ನಿರ್ಮಾಪಕರು. ಶಿಕ್ಷಕರೇ ರಾಷ್ಟ್ರದ ಬೆನ್ನೆಲುಬು.’ ಎನ್ನುವ ಉಕ್ತಿಗಳು ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಗುರುತರವಾದುದು ಎಂಬುದನ್ನು ಒತ್ತಿ ಹೇಳುತ್ತದೆ. ರಾಷ್ಟ್ರ ನಿರ್ಮಾಣವೆಂದರೆ ಪ್ರಜೆಗಳ ನಿರ್ಮಾಣವೇ ಅಲ್ಲವೇ? ಮೌಲ್ಯಮಾಪನ ವ್ಯಕ್ತಿಗಳನ್ನೊಳಗೊಂಡ ಬಲಿಷ್ಟ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಬೇಕಾದ ಮೊದಲ ವರ್ಗ ಮಾತಾ ಪಿತೃಗಳ ವರ್ಗ. ಎರಡನೆಯದೇ ಶಿಕ್ಷಕ ವರ್ಗ.ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ತಂದೆ ತಾಯಿಗಳಿಂದಲೂ...

ಭಾರತದಲ್ಲಿನ ಪ/ಜಾತಿ,ಪ/ಪಂಗಡಕ್ಕಿರುವ ಸಾಂವಿಧಾನಿಕ ಸುರಕ್ಷತೆಗಳು

ಭಾರತ ಸಂವಿಧಾನದ ಪ್ರಸ್ತಾವನೆಯಲ್ಲಿ ಇರುವಂತೆ, ಭಾರತದ ಪ್ರಜೆಗಳಾದ ನಾವು,ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸುವುದಕ್ಕಾಗಿ ಭಾರತದ ಎಲ್ಲಾ ಪ್ರಜೆಗಳಿಗೆ ಮತ್ತು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ನಂಬಿಕೆ,ಧರ್ಮ ಮತ್ತು ಉಪಾಸನೆ ಸ್ವಾತಂತ್ರ್ಯವನ್ನು, ಸ್ಥಾನಮಾನ ಹಾಗೂ ಅವಕಾಶದ ಸಮಾನತೆ ದೊರೆಯುವಂತೆ ಮಾಡುವುದಕ್ಕಾಗಿ ವ್ಯಕ್ತಿ ಗೌರವ, ರಾಷ್ಟ್ರದ ಏಕತೆ...

ಕುಬುದ್ಧಿಜೀವಿಗಳ ಕುಯುಕ್ತಿ, ಕುಟಿಲ ತಂತ್ರಗಳನ್ನು ಅನಾವರಣಗೊಳಿಸಿದ ಅಪರೂಪದ ಕೃತಿ “ಮಹಾನ್ ಇತಿಹಾಸಕಾರರು”

ಮಹಾನ್ ಇತಿಹಾಸಕಾರರು ಇಂಗ್ಲಿಷ್ ಮೂಲ: ಅರುಣ್ ಶೌರಿಕನ್ನಡಕ್ಕೆ: ಮಂಜುನಾಥ ಅಜ್ಜಂಪುರಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು.ಮಂಜುನಾಥ ಅಜ್ಜಂಪುರ ಅವರು ಕನ್ನಡಕ್ಕೆ ಅನುವಾದಿಸಿದ  ಅರುಣ್ ಶೌರಿ ಅವರ ‘ಮಹಾನ್ ಇತಿಹಾಸಕಾರರು’ ಕನ್ನಡ ಇತಿಹಾಸ, ಸಂಸ್ಕೃತಿ, ಪರಂಪರೆ, ಚರಿತ್ರೆಗಳನ್ನು ಬರೆಯುವವರಿಗೆ ಒಂದು ಪ್ರಮುಖ ಆಕರ ಗ್ರಂಥವಾಗಿದೆ. ಈವರೆಗೆ ಕನ್ನಡ ನಾಡಿನ ಇತಿಹಾಸ ಬರೆದವರೂ ತೆರೆದ ಕಣ್ಣಿನಿಂದ ‘ಮಹಾನ್ ಇತಿಹಾಸಕಾರರು’ ಕೃತಿಯನ್ನು ಅವಲೋಕಿಸಬೇಕು.ಕನ್ನಡ...

ಇಲ್ಲಿರುವುದೆಲ್ಲ ಆನಂದಿಸಿ ಅನುಭವಿಸಬೇಕಾದದ್ದು

ಸೃಷ್ಟಿಯ ಮಡಿಲಲ್ಲಿ ಸೌಂದರ್ಯ ಹಾಸು ಹೊಕ್ಕಿದೆ. ಅದರ ಹೃದಯದಲ್ಲಿರುವ ಆನಂದವನ್ನು ಪರಿಪೋಷಿಸಿ ಅದನ್ನು ಅಸ್ತಿತ್ವದಲ್ಲಿರುವ ಎಲ್ಲ ಮಾರ್ಗಗಳಲ್ಲಿ ಅಭಿವ್ಯಕ್ತಗೊಳಿಸುವುದೇ ಸೃಜನಶೀಲತೆ. ಇತರ ಪ್ರಾಣಿಗಳಿಗೂ ನಮಗೂ ಇರುವ ದೊಡ್ಡ ಭಿನ್ನತೆಯಲ್ಲಿ ಅದೂ ಒಂದು.ದೇವರು ನಮಗಿತ್ತ ದೊಡ್ಡ ಕಾಣಿಕೆ. ಸೃಜನಶೀಲತೆಯ ಹೆಸರಿನಲ್ಲಿ ವೈಜ್ಞಾನಿಕ ಸಂಶೋಧನೆಗಳ ಸಹಾಯದಿಂದ ತಂತ್ರಜ್ಞಾನದ ಸಿರಿಯನ್ನು ಹೆಚ್ಚಿಸಿದ್ದೇವೆ. ಆದರೆ ಜೀವನದ  ಮೌಲ್ಯಗಳನ್ನು ಮರೆಯುತ್ತಿದ್ದೇವೆ.ದೇವ ನಿರ್ಮಾಣದ...
- Advertisement -spot_img

Latest News

ಸ ರಾ ಸುಳಕೂಡೆ ಅವರ ಎರಡು ಸಂಪ್ರತಿ ವಚನಗಳು, ಸಂಭೃತ ವಚನಗಳು ಲೋಕಾಪ೯ಣೆ

ಬೆಳಗಾವಿ - ಚಿಂತನ ಚಾವಡಿ ವತಿಯಿಂದ ಗುರುವಾರ ದಿ. 18.12.2025 ರಂದು ಮುಂಜಾನೆ 11.30 ಕ್ಕೆ ಲಕ್ಷೀ ಪ್ರಿಂಟಸ೯ ಅಟೋನಗರ ಬೆಳಗಾವಿಯಲ್ಲಿ ಸ . ರಾ....
- Advertisement -spot_img
error: Content is protected !!
Join WhatsApp Group