Monthly Archives: July, 2024

ಬಹುಮುಖ ವ್ಯಕ್ತಿತ್ವದ ಅಪರಿಮಿತ ಶಕ್ತಿ; ಎಸ್.ಆರ್. ಪಾಟೀಲರು

ಮಾಜಿ ಸಚಿವರಾದ ಎಸ್ ಆರ್ ಪಾಟೀಲರು ಅಧಿಕಾರದಿಂದ ಆಕಸ್ಮಾತ ನಿರ‍್ಗಮಿಸಿದರೂ ಜನರಪರ ಕೆಲಸ ಮಾಡುವುದನ್ನು ಬಿಟ್ಟವರಲ್ಲ. ಜುಲೈ ೩೧ ರಂದು ಅವರ ೭೬ನೇ ಹುಟ್ಟು ಹಬ್ಬ. ಈ ಪ್ರಯುಕ್ತ ಮೆಡಿಕಲ್ ಕಾಲೇಜ ಉದ್ಘಾಟನೆ, ಉಚಿತ ಆರೋಗ್ಯ ತಪಾಸಣಾ ಶಿಬಿರದಂಥ ವಿದಾಯಕ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತನ್ನಿಮಿತ್ಯ ಅವರ ಸಾಧನೆ ಸಿದ್ದಿಯನ್ನು ಕುರಿತು ಲೇಖನ. ನಿಗರ‍್ವಿ, ಮುಗ್ಧ ಮನದ...

ಭಾರತೀಯ ಪರಂಪರೆಯಲ್ಲಿ ಸಂಗೀತಕ್ಕೆ ಪ್ರಮುಖ ಪಾತ್ರವಿದೆ – ಸಿ.ವಿಶ್ವನಾಥ್ ಅಭಿಮತ

ಮೈಸೂರು-ಮೈಸೂರಿನಲ್ಲಿ ಸಂಗೀತದ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಭಾರತೀಯ ಸಂಗೀತ ಪರಂಪರೆಯಲ್ಲಿ ಈ ಕೊಡುಗೆಯಲ್ಲಿ ಸ್ವರಾಲಯ ಸಂಗೀತ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷೆ ವಿದುಷಿ ಡಾ.ಸುಮ ಹರಿನಾಥ್ ಅವರ ಪಾಲಿದೆ ಎನ್ನುವುದಕ್ಕೆ ಸಂತೋಷವಾಗುತ್ತದೆ ಎಂದು ದೂರದರ್ಶನ ಹಾಗೂ ಆಕಾಶವಾಣಿ ಹಿರಿಯ ಶ್ರೇಣಿ ಕಲಾವಿದರಾದ ವಿದ್ವಾನ್ ವಿಶ್ವನಾಥ್ ಸಿ. ಅಭಿಪ್ರಾಯಪಟ್ಟರು. ಅವರು (ಜು.೨೮ ರಂದು) ಗಾನಭಾರತಿ ಸಭಾಂಗಣದಲ್ಲಿ ಸ್ವರಾಲಯ ಸಂಗೀತ ಸಂಸ್ಥೆ...

ದಿನಕ್ಕೊಬ್ಬ ಶರಣ ಮಾಲಿಕೆ

ಶರಣ ಡೋಹರ ಕಕ್ಕಯ್ಯ ಅಂಕಿತನಾಮ: ಅಭಿನವ ಮಲ್ಲಿಕಾರ್ಜುನ. ಕಾಯಕ: ಚರ್ಮ ಹದ ಮಾಡುವುದು. 12ನೇ ಶತಮಾನದಲ್ಲಿ ಕರ್ನಾಟಕದ ಕಲ್ಯಾಣವು ಮಾನವ ಹಿತ ಸಾಧನೆಯ ಕಾರ್ಯಕ್ಷೇತ್ರವಾಗಿತ್ತು ಬಸವಾದಿ ಶರಣರು ಮನುಕುಲೋದ್ಧಾರದ ಮಹಾಮಣಿಯದಲ್ಲಿ ತೊಡಗಿದ್ದರು ಇದರ ಕೀರ್ತಿ ಎಲ್ಲೆಡೆಯಲ್ಲಿ ಹಬ್ಬಿತು ದೇಶದ ನಾನಾ ಕಡೆಯಿಂದ ಜನರು ಕಲ್ಯಾಣ ಪಟ್ಟಣ ಕಡೆಗೆ ಬರಹತ್ತಿದರು, ಕಾಶ್ಮೀರದಿಂದ ಮಹಾದೇವ ಭೂಪಾಲ, ಅಪಘಾನಿಸ್ತಾನದಿಂದ ಮರುಳ ಶಂಕರ...

ಅಂತಾರಾಷ್ಟ್ರೀಯ ಕರಾಟೆಯಲ್ಲಿ ಪ್ರಥಮ

ಮೈಸೂರು -ನಗರದ ಸರಸ್ವತಿಪುರಂನಲ್ಲಿರುವ ಜ್ಞಾನೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು.ರಿವ ಮಾನ್ಯ ಎಂ. ಇವರು ೬ನೇ ಅಂತಾರಾಷ್ಟ್ರೀಯ ಕರಾಟೆ ಮುಕ್ತ ಚಾಂಪಿಯನ್‌ಷಿಪ್-೨೦೨೪ರ ೭೬ ಕೆಜಿಯೊಳಗಿನ ‘ಕುಮಿತೆ’ ಹಾಗೂ ೧೯ ವರ್ಷದೊಳಗಿನ ‘ಕತಾ’ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದಿರುತ್ತಾರೆ. ಈ ಸ್ಪರ್ಧೆಯು ಭಾರತ, ಶ್ರೀಲಂಕಾ, ಇಂಡೋನೇಷ್ಯಾ, ಓಮನ್, ಇರಾನ್, ಮಲೇಷಿಯಾ ರಾಷ್ಟ್ರಗಳ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ...

ಸುಸಂಸ್ಕೃತ ವ್ಯಕ್ತಿತ್ವಕ್ಕೆ ಭಾರತದ ಸಂಸ್ಕೃತಿಯೇ ಮೇಲು : ಚೇತನ್ ಜೋಗನ್ನವರ

ಮೂಡಲಗಿ: ಭಾರತದ ಸಂಸ್ಕೃತಿಯೇ ಯುವ ಜನತೆಯ ಬದುಕಿನ ಸುಭದ್ರತೆಯ ಬುನಾದಿಯಾಗಿದೆ. ದೇಶ, ರಾಜ್ಯ ಹಾಗೂ ತನ್ನ ಹುಟ್ಟೂರಿನ ಬಗ್ಗೆ ಅಪಾರ ಅಭಿಮಾನ, ತನ್ನ ತಾಯ್ನೆಲದ  ಭಾಷೆ ಆಶಯ ಬಗ್ಗೆ ಅಪಾರ ಗೌರವ ಹೊಂದಿರಬೇಕು.  ತಂದೆಯ ಕಷ್ಟ ಮತ್ತು ತಾಯಿಯ ಗೋಳು ಮಕ್ಕಳಿಗೆ ಪರಿಚಯಿಸಿ ಸನ್ಮಾರ್ಗಕ್ಕೆ ತರುವುದು ಶಿಕ್ಷಕರ ಹೊಣೆ ಆಗ್ಬೇಕು ಎಂದು ನಾಗನೂರದ  ಅಥರ್ವ...

ಅಂಧರ ಸಹಕಾರ ಸಂಘಗಳಿಗಾಗಿ ನೂತನ ಸಾಫ್ಟವೇರ್ ಅಭಿವೃದ್ಧಿ-ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಂಗರಾವ್ ಕೃಷ್ಣ

ಮೈಸೂರಿನ ಸಿತಾರಾ ಐಟಿ ಇನೋವೇಷನ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಗರದ ಜೆ.ಎಲ್.ಬಿ ರಸ್ತೆಯ ಖಾಸಗಿ ಹೋಟೇಲ್‌ನಲ್ಲಿ ೨೯.೦೭.೨೦೨೪ ರಂದು ಅಂಧರಿಗಾಗಿ ಏಷ್ಯಾದಲ್ಲಿ ಮೊಟ್ಟ ಮೊದಲ ಬಾರಿಗೆ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗಳಿಗಾಗಿ ಸಾಫ್ಟವೇರ್ ಅಭಿವೃದ್ಧಿಪಡಿಸಿದೆ. ಕಾರ್ಯಕ್ರಮದಲ್ಲಿ ಸಿತಾರಾ ಸಾಫ್ಟವೇರ್ ಕಂಪನಿಯ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರಾದ ರಂಗರಾವ್ ಕೃಷ್ಣ ರವರು ಮಾತನಾಡಿ ಏಷ್ಯಾದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅಂಧರಿಗಾಗಿ...

ಸಾಂಸ್ಕೃತಿಕ ಸೌರಭ ಹಾಗೂ ಹಂಸ ಪ್ರಶಸ್ತಿ ಪ್ರದಾನ ಸಮಾರಂಭ

    ಬೆಂಗಳೂರು - ನಾಡಿನ ಸಾಂಸ್ಕೃತಿಕ ಚಳವಳಿಯ ಸಂದರ್ಭದಲ್ಲಿ ಪ್ರಮುಖ ಸಂಸ್ಥೆಯಾದ ಹಂಸ ಜ್ಯೋತಿ ಟ್ರಸ್ಟ್ ನ  49ನೇ ವರ್ಷಾಚರಣೆ ಪ್ರಯುಕ್ತ ಹಂಸ ಸಾಂಸ್ಕೃತಿಕ ಸೌರಭ ಹಾಗೂ ಹಂಸ ಸನ್ಮಾನ ಪ್ರಶಸ್ತಿ ಪ್ರದಾನ ವನ್ನು ಜುಲೈ 31 ಬುಧವಾರ ಸಂಜೆ 4:30 ಗಂಟೆಗೆ ಬೆಂಗಳೂರು ಮಲ್ಲತಹಳ್ಳಿ ಕಲಾಗ್ರಾಮದ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ.  ...

ಮತಿಗೆಟ್ಟರೆ ಗತಿಗೆಡುವುದು ಹಠವಿದ್ದರೆ ಚಟಬಾರದು – ಡಾ. ಸುರೇಶ ನೆಗಳಗುಳಿ

ಮಂಗಳೂರು-  ಸ್ಥಳೀಯ ಕುಲಶೇಖರದ ಸೈಂಟ್ ಜಾಸೆಫ್ ಪ್ರೌಢ ಶಾಲೆಯಲ್ಲಿ ಜುಲೈ 29 ರಂದು ಸ್ವಾಸ್ಥ್ಯ ಸಂರಕ್ಷಣೆ ಮಾಲಿಕೆಯಡಿಯಲ್ಲಿ ಮಾದಕ ವ್ಯಸನ ಮತ್ತು ನಿವಾರಣೋಪಾಯಗಳ ಬಗ್ಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಹಾಗೂ ಜನ ಜಾಗೃತಿ ಸಂಘಗಳ ಸಹ ಯೋಗದಲ್ಲಿ ಸಂಪನ್ಮೂಲ ವ್ಯಕ್ತಿ ಮಂಗಳಾ ಹಾಗೂ ಕಣಚೂರು ಆಯುರ್ವೇದ ಆಸ್ಪತ್ರೆಗಳ ಮೂಲವ್ಯಾಧಿ ಹಾಗೂ ಚರ್ಮರೋಗಗಳ ವಿಶೇಷ ಚಿಕಿತ್ಸಕ ಡಾ....

ಮಡಿವಾಳ ಮಾಚಿದೇವ ಶರಣರು ನುಡಿದಂತೆ ನಡೆದವರು; ಡಾ. ಪಡಶೆಟ್ಟಿ

ಸಿಂದಗಿ: ಮಡಿವಾಳ ಮಾಚಿದೇವ ಹಾಗೂ ಬಸವಾದಿ ಶರಣರು ನುಡಿದಂತೆ ನಡೆದವರು .ನಡೆದದನ್ನೇ ನುಡಿದವರು ಅವರ ನಂಬಿಕೆ ಮತ್ತು ಆಚರಣೆಯಲ್ಲಿ ಯಾವುದೇ ಅಂತರವಿರಲಿಲ್ಲ ಬಸವಾದಿ ಶರಣರು ಸತ್ಯ ಶುದ್ಧ ಕಾಯಕಕ್ಕೆ ಎಷ್ಟು ಮಹತ್ವವನ್ನು ನೀಡಿದರೋ ಅಷ್ಟೆ ಮಹತ್ವವನ್ನು ದಾಸೋಹಕ್ಕೆ ನೀಡಿದರು ಎಂದು ಹಿರಿಯ ಜಾನಪದ ಸಾಹಿತಿ ಡಾ.ಎಂ.ಎಂ.ಪಡಶೆಟ್ಟಿ ಹೇಳಿದರು. ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಹೊರವಲಯದ ಶರಣೆ ಶ್ರೀಮತಿ...

ಬಾಲವನ ನಿರ್ಮಾಣ ಶೀಘ್ರ: ಶಾಸಕ ಅಶೋಕ ಮನಗೂಳಿ

ಸಿಂದಗಿ: ಮಕ್ಕಳ ಸಾಹಿತ್ಯ ಅಧ್ಯಯನದಿಂದ ಮಕ್ಕಳಲ್ಲಿ ಸಂಸ್ಕಾರ ಜಾಗೃತಗೊಳ್ಳುತ್ತದೆ ಅದಕ್ಕೆ ಪಟ್ಟಣದ ಸಂಗಮೇಶ್ವರ ಲೇಔಟ್‌ನಲ್ಲಿ ಬಾಲವನಕ್ಕಾಗಿ ಕಾಯ್ದಿಸಿರುವ ನಿವೇಶನದಲ್ಲಿ ಎರಡು ತಿಂಗಳಲ್ಲಿ ಬಾಲವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ವಿದ್ಯಾಚೇತನ ಪ್ರಕಾಶನದ ವತಿಯಿಂದ ಹಮ್ಮಿಕೊಂಡ ರಾಜ್ಯಮಟ್ಟದ ಬಾಲಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ,...
- Advertisement -spot_img

Latest News

ಅಣಕವಾಡು : ಮದನಾರಿ ಸತಿ ರೇಣುಕೆ

ಮದನಾರಿ ಸತಿ ರೇಣುಕ ಮದ‌ವೇರಿದ ತುಂಬಿದ ತನು ತಂದಳು ಸತಿ ರೇಣುಕೆ ಮನೆಮುಂದಿನ ಅಂಗಳದಲಿ ಕಸಬಳಿದಳು‌ ಬಳಲಿಕೆ ಏದುಸಿರನು‌ ಬಿಡುಬಿಡುತಲಿ ನೀರನು ಚಳೆಹೊಡೆದಳು ಆಯಾಸದಿ ಬಾಗುತ್ತಲಿ ರಂಗೋಲಿಯ ಬರೆದಳು ಮಹಾಮನೆಯ ಮಹಾದೇವಿ ಮಹಾಕಾಯ ಹೊತ್ತಳು ಬೇಸರದಲಿ ಬುಸುಗುಡುತಲಿ ನಿಟ್ಟುಸಿರನು‌ ಬಿಟ್ಟಳು ಹಾದಾಡುವ ಹೊಸತಿಲಲ್ಲಿ ಬಂದಳು ಹೊಯ್ದಾಡುತ ಮನೆಬಾಗಿಲ...
- Advertisement -spot_img
close
error: Content is protected !!
Join WhatsApp Group