ಲೇಖನ
ಪ್ರತಿಯೊಬ್ಬರ ಜೀವನವೂ ಚರಿತ್ರೆಯಾಗಿರುತ್ತದೆ
ಆತ್ಮಕಥೆಯನ್ನು ಮಾನವ ಬದುಕಿರುವಾಗಲೇ ಬರೆದರೆ ಕೆಲವು ಅನುಭವ ಸತ್ಯವನ್ನು ನೇರವಾಗಿ ಹೊರಗೆ ಹಾಕಿ ತಿಳಿಸಬಹುದು. ಹೋದ ಮೇಲೆ ಅವರ ಕಥೆ ಬೇರೆಯವರು ಬರೆಯುವಾಗ ಎಷ್ಟೋ ಸತ್ಯ ಮುಚ್ಚಿಹಾಕೋ ಪ್ರಸಂಗಗಳು ಬರುತ್ತದೆ. ಹೀಗಾಗಿ ಇದ್ದಾಗ ಇಳಿಸುವುದು ಅಗತ್ಯ.ಇಲ್ಲಿ ನಾವು ದೇವಾನುದೇವತೆಗಳ ಕಥೆ,ಪುರಾಣಗಳನ್ನು ಓದಿಕೊಂಡು ಯುಗಯುಗದಿಂದಲೂ ನಡೆದಿರುವ ಸತ್ಯ ಧರ್ಮವನ್ನು ಸಮಾನವಾಗಿಸೋದು ಕಷ್ಟ. ಸತ್ಯ ಇದ್ದ ಕಡೆ...
ಲೇಖನ
೧೨ನೇ ಶತಮಾನದ ಬಸವಾದಿ ಶಿವಶರಣರಿಂದ ರಚನೆಗೊಂಡ ವಚನಸಾಹಿತ್ಯ ಕನ್ನಡ ಸಾಹಿತ್ಯಿಕ-ಸಾಂಸ್ಕೃತಿಕ-ಸಾಮಾಜಿಕ-ಧಾರ್ಮಿಕ ಕ್ಷೇತ್ರದಲ್ಲಿ ಮಾಡಿದ ಪ್ರಭಾವ-ಪರಿಣಾಮ ಅನೂಹ್ಯವಾದುದು. ಒಂದು ಸಾಹಿತ್ಯ ಪ್ರಕಾರ ಎಲ್ಲ ಆಯಾಮಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡದ್ದು ವಚನಸಾಹಿತ್ಯದ ಘಟ್ಟದಲ್ಲಿಯೇ ಎಂಬುದು ಗಮನಾರ್ಹ ಸಂಗತಿಯಾಗಿದೆ.ಪಂಪ-ರನ್ನ ಮೊದಲಾದವರು ಉತ್ತರ ಭಾರತದ ಆರ್ಯೀಕರಣದ ಮಹಾಭಾರತ ಕಥಾಪಾತ್ರಗಳೊಂದಿಗೆ ತಮ್ಮನ್ನು ಗೌರವಿಸಿದ ರಾಜ-ಸಾಮಂತರನ್ನು ಹೋಲಿಸಿ ಕಾವ್ಯಗಳನ್ನು ಬರೆದರು. ಹೀಗಾಗಿ ಪಂಪನ...
ಲೇಖನ
ನುಗ್ಗಿಕೇರಿ ಅಂಜನೇಯ(ಹನುಮಪ್ಪ) ದೇವಾಲಯ
ಧಾರವಾಡವು ಬೆಂಗಳೂರಿನಿಂದ 425 ಕಿ.ಮೀ, ಬೆಳಗಾವಿಯಿಂದ 85 ಕಿ.ಮೀ, ಬಳ್ಳಾರಿಯಿಂದ 234 ಕಿ.ಮೀ, ವಿಜಯಪುರದಿಂದ 204 ಕಿ.ಮೀ, ಶಿವಮೊಗ್ಗದಿಂದ 231 ಕಿ.ಮೀ, ಹುಬ್ಬಳ್ಳಿಯಿಂದ 21 ಕಿ.ಮೀ ಅಂತರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಬರುವ ರಾಜ್ಯದ ಅತೀ ದೊಡ್ಡ ಜಿಲ್ಲೆಯಲ್ಲಿ ನಾಲ್ಕನೆಯದು.ನಿತ್ಯ ಹರಿದ್ವರ್ಣ ಗಿಡಮರಗಳಿಂದ ಹದವಾಗಿ ಅವ್ಯಾಹತವಾದ ಹಿತಕರವಾದ ಪ್ರಶಾಂತ ವಾತಾವರಣ,ನಸುಗೆಂಪು ಗುಡ್ಡ ಪ್ರದೇಶಗಳ...
ಲೇಖನ
ನಮ್ಮ ಪಾತ್ರದಲ್ಲಿ ಸತ್ಯ, ಧರ್ಮ ಇದ್ದಷ್ಟು ಉತ್ತಮ ಜೀವನ ಇರುತ್ತದೆ
ರಾಜರ ಕಾಲದಲ್ಲಿ ರಾಜನೆ ದೇವರು ಎನ್ನುತ್ತಿದ್ದರು. ಈಗ ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳೇ ದೇವರೆ? ಪ್ರಜೆಗಳೇ ರಾಜಕಾರಣಿಗಳಿಗೆ ದೇವರೆ? ದುಡ್ಡಿದ್ದವನೆ ದೊಡ್ಡಪ್ಪ. ಜನಬಲ, ಹಣಬಲದಿಂದ ಬಂಗಲೆಗಳಲ್ಲಿ ವಾಸ ಮಾಡೋರಿಗೆ ಜನರೆ ದೇವರಾಗುತ್ತಾರೆ.ಅದಕ್ಕೆ ಅಭಿಮಾನಿ ದೇವತೆಗಳೆನ್ನುತ್ತಾ ಜನರನ್ನು ಆಕರ್ಷಿಸುವುದು. ಇದರಿಂದಾಗಿ ಜನಜೀವನದಲ್ಲಿ ಯಾವ ರೀತಿಯ ಬದಲಾವಣೆ ಆಗಿದೆ?ದೇಶಕ್ಕೆ ನಮ್ಮಿಂದ ಏನು ಲಾಭವಾಗಿದೆ? ನಷ್ಟವಾಗಿದೆ? ಎಂದು ಚಿಂತನೆ ಮಾಡಿದರೆ ಈಗ...
ಲೇಖನ
ಆತ್ಮವನ್ನು ಹತ್ಯೆ ಮಾಡುವುದು ಅಧರ್ಮ
ವಾದ ವಿವಾದಕ್ಕೆ ದಾರಿಮಾಡಿಕೊಡದ ಸತ್ಯವೇ ದೇವರು. ದೇವರನ್ನು ಎಲ್ಲರಲ್ಲಿಯೂ ಕಾಣುವುದೇ ಅದ್ವೈತ. ಅದ್ವೈತ ಎಂದರೆ ಒಂದೇ ತತ್ವ. ಒಮ್ಮತ, ಒಗ್ಗಟ್ಟು, ಏಕತೆ ಸಮಾನತೆ.ಇದರ ಬಗ್ಗೆ ತಿಳಿಸುವುದಕ್ಕಿಂತ ಅನುಭವಿಸಿ ಮರೆಯಾದವರೆ ಹೆಚ್ಚು. ಮರೆಯಾದವರ ಹೆಸರಿನಲ್ಲಿ ಪ್ರಚಾರಕಾರ್ಯ ನಡೆಸುತ್ತಾ ಮುಂದೆ ಬಂದ ಮಧ್ಯವರ್ತಿಗಳಿಗೆ ಅವರ ಅನುಭವವಾಗದ ಕಾರಣ ಹಿಂದಿನವರು ಹೇಳಿದ್ದಷ್ಟೇ ಸತ್ಯವೆಂದು ವಾದ ವಿವಾದ ಹೆಚ್ಚಾಗಿ ದ್ವೈತ...
ಲೇಖನ
ಎಲ್ಲ ನದಿಗಳು ಸಮುದ್ರ ಸೇರುವಂತೆ ಎಲ್ಲರೂ ಪರಮಾತ್ಮನ ಸೇರೋದೇ….
History × her story?
ನಮ್ಮ ಪುರಾಣದ ಇತಿಹಾಸದ ಕಥೆಗಳಲ್ಲಿ history ಹೆಚ್ಚು ಜನರನ್ನು ಆಕರ್ಷಿಸುತ್ತದೆ ಕಾರಣ ಅವರಲ್ಲಿದ್ದ ರಾಜಕೀಯ ಸ್ವಭಾವ. ಕೆಲವರಷ್ಟೇ ರಾಜಯೋಗಿಗಳಿದ್ದರು. ಇಲ್ಲಿ ಭೂಮಿಯ ಮೇಲಿದ್ದು ರಾಜಕೀಯ ನಡೆಸುವುದಕ್ಕೆ ಭೂಮಿಯ ಸಹಕಾರ ವಿಲ್ಲದೆ ಸಾಧ್ಯವಿಲ್ಲ.ಭೂಮಿಯ ಮೇಲಿರುವ ಸ್ತ್ರೀ ಶಕ್ತಿ ಬಳಸಿಕೊಂಡು ಮುಂದೆ ನಡೆದವರ His story ಜನರೆಡೆಗೆ ತಲುಪಿಸುವ ಕೆಲಸವಾಗಿದೆ.ಆದರೆ ಅವರ ಜೊತೆಗೆ...
ಲೇಖನ
ಡಾ|| ಟಿ. ವಿ. ವೆಂಕಟಾಚಲಶಾಸ್ತ್ರಿಯವರು ನಾಡಿನ ಹಿರಿಯ ಸಂಶೋಧಕರು, ವಿದ್ವಾಂಸರು, ಲೇಖಕರು. ಪ್ರಾಚೀನ ಕಾವ್ಯ, ವ್ಯಾಕರಣ-ಛಂದಸ್ಸು-ಗ್ರಂಥಸಂಪಾದನೆ-ಸಾಹಿತ್ಯಚರಿತ್ರೆ-ಶಾಸನಸಾಹಿತ್ಯಗಳ ಕ್ಷೇತ್ರದಲ್ಲಿ ಆರು ದಶಕಗಳಿಗೂ ಮೀರಿದ ನಿರಂತರ ಕೃಷಿ, ಶಾಸ್ತ್ರಿಗಳದು.ನಿರಂತರ ಸಾಹಿತ್ಯಿಕ - ಸಂಶೋಧನ ಚಟುವಟಿಕೆಗಳ ಕಾರಣದಿಂದಾಗಿ ನಾಡಿನ ಹಲವರು ವಿದ್ವಾಂಸರು, ಸಾಹಿತಿಗಳು, ಗಣ್ಯರ ಸಂಪರ್ಕ-ಸಹವಾಸ ಅವರಿಗೆ ಲಭಿಸಿದ್ದು ಸಹಜ. ಹಾಗೆ ತಾವು ಒಡನಾಡಿದ, ತಮಗಿಂತ ಹಿರಿಯರಾದ ೧೧೧...
ಲೇಖನ
ಸತ್ಸಂಗಗಳು ರಾಜಕೀಯಕ್ಕೆ ಒಳಪಡಬಾರದು
ಹಲವರಿಗೆ ಎಲ್ಲಾ ಸಂಘಟನೆಯಲ್ಲಿರುವ ಉತ್ತಮ ವಿಚಾರ ತಿಳಿಯೋ ಆಸಕ್ತಿಯಿದ್ದರೂ ಕೆಲವೊಮ್ಮೆ ತಮ್ಮ ಆತ್ಮಸಾಕ್ಷಿಗೆ ವಿರುದ್ದ ನಡೆಯಲಾಗದೆ ತಟಸ್ಥರಾಗಬೇಕಾಗುತ್ತದೆ. ವಿಚಾರಗಳನ್ನು ತಿಳಿಯುವುದರಿಂದ ಜ್ಞಾನ ಹೆಚ್ಚಾಗುತ್ತದೆ ನಿಜ, ಆದರೆ ವಿಚಾರದಿಂದ ನಮ್ಮತನ ನಷ್ಟವಾಗೋ ಸಾಧ್ಯತೆ ಇದ್ದರೆ ಬಿಟ್ಟು ಹೊರಬರಬೇಕು.ಇಲ್ಲ ಸುಮ್ಮನಿರಬೇಕು. ಇಡೀ ವಿಶ್ವ, ದೇಶವನ್ನು ಯಾರೊಬ್ಬರಿಂದ ಸರಿಪಡಿಸಲಾಗದು.ಆದರೆ, ಎಲ್ಲರನ್ನೂ ಆವರಿಸಿರುವ ಸಾಮಾನ್ಯಜ್ಞಾನ ದಿಂದ ಒಗ್ಗಟ್ಟು ಬೆಳೆಸಿಕೊಂಡರೆ ಅವರವರ...
ಲೇಖನ
ಎಷ್ಟು ಸಲ ಬಿದ್ದೆವು ಎನ್ನುವುದು ಮುಖ್ಯವಲ್ಲ
ನ್ಯೂಟನ್ನ ಮೂರನೇ ನಿಯಮ ಎಲ್ಲರಿಗೂ ಗೊತ್ತು. ಕ್ರಿಯೆಗೆ ಪ್ರತಿಕ್ರಿಯೆ ಯಾವಾಗಲೂ ಸಮ ಹಾಗೂ ವಿರುದ್ಧವಾಗಿರುತ್ತದೆ. ಅಚ್ಚರಿಯೆನಿಸಿದರೂ ನಿಜ ಸಂಗತಿ ಏನು ಗೊತ್ತೆ? ನಾವೆಲ್ಲ ಬದುಕಿನ ಸಂತಸದ ಅಮೂಲ್ಯ ಕ್ಷಣಗಳನ್ನು ಬೇಗನೆ ಮರೆತು ದುಃಖ ದುರಂತ ಘಟನೆಗಳಿಗೆ ಭಾವ ಪರವಶರಾಗಿ ಅತಿಯಾಗಿ ಸ್ಪಂದಿಸುವ ಸ್ವಭಾವ ಹೊಂದಿದ್ದೇವೆ.ಸಣ್ಣ ಪುಟ್ಟ ಸಮಸ್ಯೆಗಳು, ಚಿಕ್ಕ ಚಿಕ್ಕ ನೋವುಗಳು ಸಾಲು ಸಾಲು...
ಲೇಖನ
ಕೃತಿ ಪರಿಚಯ: ಬೆಳಗಾವಿ ಜಿಲ್ಲೆಯ ಸ್ಥಳನಾಮಗಳು
2011-12 ನೆಯ ಸಂದರ್ಭ ಒಂದು ಭಾನುವಾರ ರಜೆ ಇತ್ತು ಮನೆಯಲ್ಲಿಯೇ ಇದ್ದೆ. ಲಕ್ಷ್ಮಣ ತಪಸಿ ಮತ್ತು ಶೋಭಾ ತಪಸಿ ಸಹೋದರ ಸಹೋದರಿ ನಮ್ಮ ಮನೆಗೆ ಬಂದಿದ್ದರು. ಅವರು ಬಂದಿರುವ ಉದ್ದೇಶ ತಿಳಿಸಿದರು. ಅದು ಬೆಳಗಾವಿ ಜಿಲ್ಲೆಯ ಸ್ಥಳನಾಮಗಳು ಕುರಿತು ಪಿ.ಎಚ್.ಡಿ. ಮಾಡುತ್ತಿರುವ ಸಂಗತಿ ತಿಳಿಸಿದರು. ಆಗ ಕನ್ನಡ ಪ್ರಭ ದಿನಪತ್ರಿಕೆಯ ಪ್ರತಿ ರವಿವಾರ ಚರಿತ್ರೆಗೊಂದು...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



