Monthly Archives: January, 2023
ಸುದ್ದಿಗಳು
ಈ ಸಾವಕಾರರಿಂದಾಗಿ ನಮಗ ನೀರಿನ ಸಮಸ್ಯಾ ಇಲ್ದಂಗಾಗೇತಿ
ರೈತನೊಬ್ಬನ ಮನದಾಳದ ಮಾತು
ಮೂಡಲಗಿ: ಈ ಸಾವಕಾರರಿಂದಾಗಿ ೨-೩ ವರ್ಷದಿಂದ ನಮಗ ನೀರಿನ ಸಮಸ್ಯಾ ಇಲ್ಲದಾಂಗಾಗೇತಿ ನೋಡ್ರಿ ....ಎಂದು ಮುಗ್ಧತೆಯಿಂದ ಆ ರೈತ ಹೇಳುತ್ತಿದ್ದರೆ ಯಾವ ಸಾವಕಾರ್ರು ಎಂದು ಕೇಳಬೇಕೆನಿಸಿತಾದರೂ ಇಲ್ಲಿ ಅರಭಾವಿ ಕ್ಷೇತ್ರದಲ್ಲಿ ಸಾವಕಾರರೆಂದು ಖ್ಯಾತರಾಗಿರುವವರು ಶಾಸಕ ಬಾಲಚಂದ್ರ ಜಾರಕಿಹೊಳಿಯವರಲ್ಲದೆ ಮತ್ಯಾರು ಎಂಬ ಪ್ರಶ್ನೆ ಹೊಳೆದು ಹೋಯಿತು.ಅಂತದ್ದೇನಾಗಿದೆ ಎಂದು ಅದೇ ರೈತನನ್ನು ಕೇಳಿದರೆ, ಆತ...
ಸುದ್ದಿಗಳು
ಅಧಿಕಾರಿಗಳ ಹೆಗಲ ಮೇಲೆ ನಿಂತಿದೆ ನಾಗನೂರಿನ ಸಮರ್ಥ ಶಾಲೆ
ಅಡ್ಡ ಗೋಡೆಯ ಮೇಲೆ ದೀಪ ಇಡುವ ಕ್ಷೇತ್ರ ಶಿಕ್ಷಣಾಧಿಕಾರಿ
ಮೂಡಲಗಿ: ಯಾರಾದರೂ ನಮ್ಮಂಥವರು ಶಾಲೆ ಆರಂಭಿಸಬೇಕೆಂದು ಹೊರಟರೆ ನಿಯಮಗಳ ಜಾಲ ಬೀಸಿ ಅಡ್ಡಗಾಲು ಹಾಕು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೂಡಲಗಿ ತಾಲೂಕಿನ ನಾಗನೂರ ಗ್ರಾಮದ ಸಮರ್ಥ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ವಿಷಯದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಶಾಲೆಗೆ ಪರವಾನಿಗೆ ನೀಡಿದ್ದು ಕಂಡುಬರುತ್ತಿದೆ.ಈ ಬಗ್ಗೆ...
ಸುದ್ದಿಗಳು
ಲಂಡನ್ ಸಿಟಿ ಯೂನಿವರ್ಸಿಟಿಯಲ್ಲಿ ಕನ್ನಡ ಧ್ವಜ ಹಾರಾಡಿಸಿದ ಕನ್ನಡದ ಹುಡುಗ
ಬೀದರ: ಹಿಂದುಳಿದ ಪ್ರದೇಶ ಎಂದು ಕರೆಯಿಸಿಕೊಳ್ಳಲಾಗುವ ಬೀದರ ಜಿಲ್ಲೆಯ ಮಕ್ಕಳನ್ನೂ ಕೂಡ ವಿದ್ಯಾಭ್ಯಾಸದಲ್ಲಿ ಹಿಂದುಳಿದಿರುವವರು ಎಂದು ಹಣೆಪಟ್ಟಿ ದೃಷ್ಟಿಯಿಂದ ನೋಡಲಾಗುತ್ತದೆ, ಆದರೆ ಗಡಿ ಜಿಲ್ಲೆ ಬೀದರ ಹುಡುಗನೊಬ್ಬ ಲಂಡನ್ ನಲ್ಲಿ ಕರ್ನಾಟಕ ಧ್ವಜ ಹಾರಿಸಿ ತಾವೇನೂ ಕಮ್ಮಿಯಿಲ್ಲ ಎಂದು ಸಾರಿದರು.ನಗರದ ವಾಲಿ ಕುಟುಂಬದ ಆಧೀಶ ರಜನೀಶ ವಾಲಿ ಲಂಡನ್ ನಲ್ಲಿ ವಿಧ್ಯಾಭ್ಯಾಸ ಮಾಡಿ ಪದವಿ...
ಸುದ್ದಿಗಳು
ಜೀವ ಕಾರುಣ್ಯದ ಮಿಡಿತ ಕವನ ಸಂಕಲನ ಬಿಡುಗಡೆ
ಬೈಲಹೊಂಗಲ: ಸಹೃದಯ ಸಾಹಿತ್ಯ ಪ್ರತಿಷ್ಠಾನದಿಂದ ಉಪನ್ಯಾಸಕ, ಕವಿ ಶ್ರೀಶೈಲ ಚ. ಹೆಬ್ಬಳ್ಳಿ ಅವರ ‘ಜೀವ ಕಾರುಣ್ಯದ ಮಿಡಿತ’ ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮ ಜನೇವರಿ ೨೬ ರಂದು ಮಧ್ಯಾಹ್ನ ೨ ಗಂಟೆಗೆ ಗಣಾಚಾರಿ ಶಿಕ್ಷಣ ಸಂಸ್ಥೆಯ ಅಕ್ಕಮಹಾದೇವಿ ಮಹಿಳಾ ಪದವಿ ಮಹಾ ವಿದ್ಯಾಲಯದಲ್ಲಿ ಜರುಗಲಿದೆ.ಸವದತ್ತಿ ಕಸಾಪ ಘಟಕದ ಅಧ್ಯಕ್ಷರಾದ ಡಾ. ವಾಯ್. ಎಮ್. ಯಾಕೊಳ್ಳಿ...
ಸುದ್ದಿಗಳು
ಮೂಡಲಗಿಯಲ್ಲಿ ಮಾಜಿ ಸೈನಿಕರ ಸಂಘಕ್ಕೆ ಉಚಿತ ನಿವೇಶನ: ಶಾಸಕ ಬಾಲಚಂದ್ರ ಜಾರಕಿಹೊಳಿ
ನಾಗನೂರ ಪಟ್ಟಣದಲ್ಲಿ ಅ.ಕ.ಮಾಜಿ ಸೈನಿಕರ ಮೂಡಲಗಿ ತಾಲೂಕು ಘಟಕವನ್ನು ಉದ್ಘಾಟಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ದೇಶದ ಗಡಿ ಕಾಯುವ ಯೋಧರ ಬಗ್ಗೆ ನಮಗೆ ಅಪಾರ ಗೌರವವಿದ್ದು, ಮೂಡಲಗಿಯಲ್ಲಿ ಮಾಜಿ ಸೈನಿಕರ ಸಂಘದ ಕಛೇರಿಗೆ ನಿವೇಶನ ನೀಡುವುದರ ಜೊತೆಗೆ ಸಂಘದ ಕಟ್ಟಡಕ್ಕೂ ಸಹ ನೆರವು ನೀಡುವುದಾಗಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ...
ಸುದ್ದಿಗಳು
ಆಧುನಿಕ ಕೃಷಿ ತಂದ ವಿಷಣ್ಣತೆಗಳು
ಮಳೆ ಕೈಕೊಟ್ಟುಬಿಟ್ಟರೆ ಯಾಕಪ್ಪ ಹಿಂಗೆ ಅಟ್ಟ ಸೇರ್ಕೊಂಡಿದ್ದಿಯಾ, ನಿನ್ನ ಕಣ್ಣು ಇಂಗೋಗಿದ್ದಾವಾ, ಕಣ್ಣು ಬಿಟ್ಟು ನೋಡಪ್ಪಾ ಎಂದು ಆಕ್ಷೇಪಣೆಯನ್ನು ಮಾಡತಾ ಇದ್ರು ಅಪ್ಪ. ಇಷ್ಟಾಗಿಯೂ ಮಳೆ ಕೈಕೊಟ್ಟೇ ಬಿಟ್ಟಿತೆನ್ನಿ, ಆಗ ಅಪ್ಪ ಮತ್ತು ಊರಿನ ಹಿರೀಕರು ಸೇರಿ ಮಾತನಾಡಿಕೊಳ್ತ ಇದ್ದದ್ದು ಏನಂದ್ರೆ, ಜನರ ದುರ್ನಡತೆ ಹೆಚ್ಚಾಯಿತು. ಕೆಲ್ಸದಮೇಲೆ ನಿಗಾ ಇಲ್ಲ.ಮೋಸ ವಂಚನೆ ಹೆಚ್ಚಾಯಿತು, ಕಲಿಕಾಲ...
ಲೇಖನ
ಮುನವಳ್ಳಿಯಲ್ಲಿ ಮಕ್ಕಳ ಕಲಿಕಾ ಹಬ್ಬ
ಮುನವಳ್ಳಿಯ ಜೆ.ಎಸ್.ಪಿ.ಸಂಸ್ಥೆಯ ಆರ್. ಬಿ. ವೈ. ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಕ್ಕಳ ಕಲಿಕಾ ಹಬ್ಬದ ರಥಕ್ಕೆ ಚಾಲನೆ ನೀಡಲು ಪರಮಪೂಜ್ಯ ಮುರುಘೇಂದ್ರಸ್ವಾಮೀಜಿಯವರು ಆಗಮಿಸಿದ್ದರು.ಈ ರಥದ ಅಕ್ಕ ಪಕ್ಕಗಳಲ್ಲಿ ಸ್ವಾಮಿ ವಿವೇಕಾನಂದ, ನೆಹರೂ, ಅಂಬೇಡ್ಕರ, ಬಸವಣ್ಣ, ಸಂಗೊಳ್ಳಿ ರಾಯಣ್ಣ, ಕಿತ್ತೂರ ಚನ್ನಮ್ಮ, ಸೈನಿಕ, ಕಾಡು ಜನಾಂಗದ ವೇಷಭೂಷಣ, ವೀರ ಪರಂಪರೆ, ಹುಬ್ಬಳ್ಳಿ, ಕೇರಳ, ಮಂಗಳೂರು, ಮಂಡ್ಯ,...
ಸುದ್ದಿಗಳು
ಇನ್ನೂ ಮುಗಿಯದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ; ಟೋಲ್ ಹೆಸರಿನ ಲೂಟಿ ಯಾವಾಗ ಮುಗಿಯುತ್ತದೆ
ಹುಬ್ಬಳ್ಳಿ: ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿಯವರ ಕನಸಿನ ಕೂಸಾದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಆರಂಭವಾಗಿ ೧೦-೧೫ ವರ್ಷಗಳಾಗಿದ್ದರೂ ಇನ್ನೂ ಮುಗಿದಿಲ್ಲ. ವಿಚಿತ್ರವೆಂದರೆ ಮುಗಿಯದ ಹೆದ್ದಾರಿ ಕಾಮಗಾರಿಗೆ ನಾವು ಟೋಲ್ ತೆರಿಗೆ ಕಟ್ಟುತ್ತಿದ್ದೇವೆ!ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾಗಿ ಅಲ್ಲಲ್ಲಿ ಇನ್ನೂ ಕೆಲಸ ಮುಗಿದಿಲ್ಲ. ಈ ಹೆದ್ದಾರಿ ಕಾಮಗಾರಿಯ ಗುತ್ತಿಗೆ ಹಿಡಿದ ಕಂಪನಿಗಳೆಲ್ಲ...
ಸುದ್ದಿಗಳು
ವಿಜಯ ಸಂಕಲ್ಪ ಅಭಿಯಾನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಚಾಲನೆ
ಮೋದಿ ನೇತೃತ್ವದ ಸಾಧನೆ ಬಿಚ್ಚಿಟ್ಟ ಬಿಜೆಪಿ ಅಧ್ಯಕ್ಷ
ಸಿಂದಗಿ: ಮೊದಲು ಸ್ಮಾರ್ಟ್ ಫೋನ್ ತಗೊಂಡ್ರೆ ಕವರ್ ಮೇಲೆ ಮೇಡ್ ಇನ್ ಚೈನಾ ಎಂದು ಇರುತ್ತಿತ್ತು. ಇದೀಗ ಮೇಡ್ ಇನ್ ಇಂಡಿಯಾ ಎಂದು ಕಾಣ್ತಿದೆ. ಇದು ಬದಲಾವಣೆ ಪರ್ವ ಅಲ್ಲವೇ ? ಸ್ಟೀಲ್ ನಲ್ಲಿ 14ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಬಂದಿದ್ದೇವೆ. ಭಾರತದಲ್ಲಿ 2014ರಲ್ಲಿ ಕೇವಲ 350ಕಿ.ಮೀ ಅಪ್ಟಿಕಲ್...
ಸುದ್ದಿಗಳು
ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಸೋಮಜ್ಯಾಳ ನಿಧನ
ಸಿಂದಗಿ: ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಸೋಮಜ್ಯಾಳ ಅವರು ಶುಕ್ರವಾರ ಹೃದಯಘಾತದಿಂದ ನಿಧನರಾಗಿದ್ದಾರೆ.ಶಿವಾನಂದ ಪಾಟೀಲ್ ಅವರು ಪತ್ನಿ, ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಭಾರತೀಯ ಸೇನೆಯಲ್ಲಿ 16 ವರ್ಷ ಸೇವೆ ಸಲ್ಲಿಸಿದ್ದ ಮಾಜಿ ಯೋಧ ಶಿವಾನಂದ ಪಾಟೀಲ್ ಅವ ರು ಇತ್ತೀಚೆಗೆ ರಾಜಕೀಯದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿದ್ದರು.ವಿಧಾನಸಭೆ ಚುನಾವಣೆಗೆ ಜೆಡಿಎಸ್...
Latest News
ಯಶಸ್ವಿ ಹಾಸನಾಂಬ ಫಿಲಂ ಫೆಸ್ಟಿವಲ್
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮ್ಯಾಕ್ಸ್ ಕಾನ್, ಡ್ರೀಮ್ ಸ್ಟುಡಿಯೋ ಎಂಟರ್ಟೈನ್ಮೆಂಟ್, ವೆಂಚರ್ ಮೂವೀಸ್ ವತಿಯಿಂದ ಹಾಸನಾಂಬ ಚಲನಚಿತ್ರೋತ್ಸವ 2025 ಕಾರ್ಯಕ್ರಮವನ್ನು...