Times of ಕರ್ನಾಟಕ

ದಿಟ್ಟ ಆತ್ಮದ ಪತ್ರಕರ್ತ ರವಿ ಬೆಳಗೆರೆ ಇನ್ನಿಲ್ಲ

ಹಾಯ್ ಬೆಂಗಳೂರು ಎಂಬ ಟಾಬ್ಲಾಯ್ಡ್ ಪತ್ರಿಕೆಯ ಮೂಲಕ ಮನೆಮಾತಾಗಿದ್ದ ಪತ್ರಕರ್ತ ರವಿ ಬೆಳಗೆರೆ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ೬೨ ವರ್ಷ ವಯಸ್ಸಿನ ರವಿ ಬೆಳಗೆರೆ ಅಸ್ವಸ್ಥತೆಯಲ್ಲೂ ಬರೆಯುವ ಕೆಲಸ ಮಾಡುತ್ತಲೇ ಹೃದಯಾಘಾತಕ್ಕೊಳಗಾಗಿದ್ದು ವಿಪರ್ಯಾಸ. ತಮ್ಮ ನೇರ, ದಿಟ್ಟ ನಿಲುವು ಬರವಣಿಗೆಗಳಿಂದ ರವಿ ನಾಡಿನ ತುಂಬ ಅಪಾರ ಓದುಗ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ತಮ್ಮ ಖಾಸ್ ಬಾತ್ ಎಂಬ...

ಮ್ಯಾಜಿಕ್ ಕ್ಯಾಲೆಂಡರ್ ! ೨೦೨೧ ರಲ್ಲಿ ಯಾವ ದಿನಾಂಕ ಯಾವ ದಿನ ಇದೆ….ಇಂದೇ ನೋಡಿರಿ!!

ಇದೊಂದು ಮ್ಯಾಜಿಕಲ್ ಕ್ಯಾಲೆಂಡರ್ ! ಸಾಹಿತಿ ಎಮ್ ವೈ ಮೆಣಸಿನಕಾಯಿಯವರು ತಯಾರಿಸಿ ಓದುಗರಿಗಾಗಿ ಪ್ರಸ್ತುತಪಡಿಸಿದ್ದಾರೆ. ಈ ಕ್ಯಾಲೆಂಡರ್ ಬಳಸಿ ೨೦೨೧ ನೇ ಇಸವಿಯಲ್ಲಿ ಯಾವ ದಿನಾಂಕ ಯಾವ ವಾರ ಬರುತ್ತದೆಯೆಂಬುದನ್ನು ಈಗಲೇ ಕಂಡುಹಿಡಿಯಬಹುದು ! ಅದಕ್ಕೆ ಸ್ಪಲ್ಪ ಶ್ರಮ ಪಡಬೇಕು. ಈ ಕೋಷ್ಟಕದಲ್ಲಿ ಕೊಟ್ಟಿರುವ ಕೆಲವು ನಿಯಮಗಳನ್ನು ಪಾಲಿಸಬೇಕು. ಅದನ್ನು ಅಭ್ಯಾಸ ಮಾಡಿ. ನಿಮಗೇ ಗೊತ್ತಾಗುತ್ತದೆ.

ದೀಪಾವಳಿಯಲ್ಲಿ ಆತ್ಮನಿರ್ಭರ ಭಾರತ ಮಾಡೋಣ ಬನ್ನಿ

 " ಇದು ದೀಪಗಳ ಹಬ್ಬ , ದೀಪಗಳನ್ನು ಬೆಳಗೋಣ " "ದೀಪಗಳ ಹಬ್ಬ ದೀಪಾವಳಿ " " ವೋಕಲ್ ಫಾರ್ ಲೋಕಲ್  ಮಂತ್ರ "  ಬೆಳಕಿನ ಹಬ್ಬ ಪರಿಸರ ಸ್ನೇಹಿ ಯಾಗಿದ್ದರೆ ಮನಸ್ಸಿಗೆ ಮುದ ಹಾಗೂ ಪರಿಸರಕ್ಕೂ ಒಳ್ಳೆಯದು.ಹಬ್ಬದಂದು ಹಚ್ಚುವ  ದೀಪದಲ್ಲಿ  ವೈವಿಧ್ಯತೆ ಇರಲಿ . ಬೆಂಗಳೂರು ನಗರದ ಶ್ರೀನಿವಾಸ  ನಗರದ  ಪ್ರಮುಖ  ರಸ್ತೆಯ ಬದಿಯಲ್ಲಿ ಇರುವ ಪುಟ್...

ಕನ್ನಡದ ಕಟ್ಟಾಳು ದಿ.ಪರಗೌಡ ಶಿವಗೌಡ ಪಾಟೀಲ

*ಕನ್ನಡ ರಾಜ್ಯೋತ್ಸವ ನಿಮಿತ್ಯ ನಿಪ್ಪಾಣಿ ಪರಿಸರದಲ್ಲಿ ಕನ್ನಡ ಬೆಳೆಸಿದ ಹಿರಿಯರ ಸ್ಮರಣೆಯ ಲೇಖನ* 💛🇧🇯🇧🇯❤️❤️🇧🇯🇧🇯💛 ಗಡಿನಾಡಿನ ಹೆಬ್ಬಾಗಿಲು ನಿಪ್ಪಾಣಿ ನಗರವು ಕನ್ನಡದ ಅವಿಭಾಜ್ಯ ಅಂಗ.ಈ ನಗರದಲ್ಲಿ ಕನ್ನಡದ ರಥ ಎಳೆದ ಹಿರಿಯರಲ್ಲಿ ದಿವಂಗತ ಪರಗೌಡ ಶಿವಗೌಡ ಪಾಟೀಲ ಒಬ್ಬರು.ಶ್ರೀಯುತರಿಗೆ ನನ್ನ ಭಕ್ತಿಯ ಪ್ರಣಾಮಗಳು. ಶ್ರೀಯುತ ಪರಗೌಡ ಪಾಟೀಲರು ೧೯೦೧ರಲ್ಲಿ ಚಿಂಚಣಿ ಗ್ರಾಮದ ಬಸವತತ್ವ ಮನೆತನದ ಆದಶ೯ ದಂಪತಿಗಳಾದ  ಶಿವಗೌಡ...

ಕವನಗಳು

 ಭಾವ ಸ್ಪಶ೯ 🍁🍁🍁🍁🍁 ಬಸಿರಿನಲಿ ಅಮ್ಮನ ಪ್ರೀತಿಭಾವ ಸ್ಪಶ೯ ಕರುಳ ಕುಡಿ ಕಂಡಾಗ ಜಗಗೆದ್ದ ಹಷ೯! ಮಗು ಬೆಳದಂತೆ ಬಿದಿಗೆ ಚಂದ್ರ ಚೆಲವು ತಾಯಿಗೆ ಮಗುವೇ ಖುಷಿ ಪ್ರಪಂಚವು . ಸೃಷ್ಟಿಯ ಮಾಯಾಗಾರ  🌹🌹🌹🌹🌹🌹🌹 ಆಕಾರ ಚಿಕ್ಕದು ನೋಡು ಗುಲಗಂಜಿ ಅಳಕದೆ ಬಾಳುವುದು ಯಾರಿಗದು ಅಂಜಿ ಬೀಗುವುದು ಮನಸಲಿ ಒಳ ಒಳಗೆ ಬಂಗಾರ ತೂಗುವ ತಾಕತ್ತು ತನ್ನೊಳಗೆ ನಮ್ಮೂರಲಿ ನಾ ನಿನ್ನ ನೋಡಿರುವೆ ಅಕ್ಕಸಾಲಿಗ ಭೋಜಪ್ಪನ ತಕ್ಕಡಿಯೊಳಗೆ ಸುಂದರ ಕೆಂಪು ಬಿಳಿ ಕಪ್ಪು ಮೈಬಣ್ಣ ಚಿಕ್ಕಗಾತ್ರದಿ...

ಕನ್ನಡದ ತೇರೆಳೆವ ಆಟೋಚಾಲಕ ರವಿ ಕುಮಾರ್!!

ಬೆಂಗಳೂರು : ನವೆಂಬರ್ ತಿಂಗಳು ಪೂರ್ತಿ ಕರುನಾಡಿನಲ್ಲಿ ಕನ್ನಡದ ಹಬ್ಬ , ಕನ್ನಡ ಡಿಂಡಿಮ , ಸಿಲಿಕಾನ್ ಸಿಟಿ ಯಿಂದ ಹಿಡಿದು ಕರ್ನಾಟಕದ ಎಲ್ಲೆಡೆ ಕನ್ನಡ ರಾಜ್ಯೋತ್ಸವದ ಮೆರುಗು ಹಾಗೂ ಕನ್ನಡದ ಕಂಪು - ಕನ್ನಡದ ಇಂಪಿನ ಬಗ್ಗೆ ಮಾತು ಹಾಗೂ ನವೆಂಬರ್ ಮಾಸ ಪೂರ್ತಿ ಕನ್ನಡದ ,ಕನ್ನಡಿಗರ ಹಬ್ಬ - ಕರುನಾಡಿನಲ್ಲಿ !! ಬೆಂಗಳೂರು...

ಸಾತ್ವಿಕ ಸಾಹಿತ್ಯ ವಕ್ತಾರ : ಡಾ. ಗುರುರಾಜ ಪೋಶೆಟ್ಟಿಹಳ್ಳಿ

ವಿದ್ಯಾರ್ಥಿ ದೆಸೆಯಿಂದಲೇ ಪತ್ರಿಕೋದ್ಯಮದತ್ತ ಆಕರ್ಷಿತರಾಗಿ, ಅದಕ್ಕೆ ಪೂರಕವೆಂಬಂತೆ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದು ವೃತ್ತಿಯಿಂದ ಮಾಧ್ಯಮ ಸಮಾಲೋಚಕರಾಗಿ, ಪ್ರವೃತ್ತಿಯಿಂದ ಸಂಸ್ಕೃತಿ ಚಿಂತಕರಾಗಿ ಸಾತ್ವಿಕ ಮನೋಭಾವದ ಪ್ರತಿರೂಪವಾಗಿ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ.ಗುರುರಾಜ ಪೋಶೆಟ್ಟಿಹಳ್ಳಿರವರು ಹತ್ತಾರು ಆಸಕ್ತಿಗಳ ಆಗರ. ಸಾಂಸ್ಕೃತಿಕ ಪರಿಚಾರಕೆಯ ಜೊತೆಗೆ ಆಧ್ಯಾತ್ಮಿಕ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯಂತ ಕ್ರಿಯಾಶೀಲರಾಗಿ, ಶ್ರದ್ಧೆ, ಬದ್ಧತೆ, ತಲ್ಲೀನತೆ, ನಿಸ್ಪೃಹತೆಯ...

ಕವನ: ಮುದುಡಿದ ತಾವರೆ

ಮುದುಡಿದ ತಾವರೆ ಯಾರ ಆಸರೆಯು ಪಡೆಯದವಳು ಕೋಲಿನ ಆಸರೆ ಪಡೆದು ನಡೆದಳು ಜೀವದಾಸೆ ತೊರೆದು ಬಾಳುವವಳು ಒಂಟಿಯಾಗಿ ರಸ್ತೆಯಲಿ ಸಾಗಿದಳು. ಹಣ್ಣಾದ ಮುದುಕಿ ಬಾಗಿ ನಡೆದಳು ಜೀವನದ ಕಷ್ಟಗಳು ನುಂಗಿ ಬಿಟ್ಟಳು ಹಲವು ತಿರುವುಗಳು ಸಾಗಿ ಬಂದಳು ನೋವಿನ ಮೊಗವು ತೋರಿಸದವಳು. ಮುದುಡಿದ ತಾವರೆ ಮುಖದವಳು ಬಿಳಿ ಕೂದಲು ಹರಕು ಸೀರೆಯವಳು ಅಂಕುಡೊಂಕು ರಸ್ತೆಯಡಿ ಹೋದಳು ಯಾರನ್ನೂ ದೂಷಿಸದ ಗುಣದವಳು. ಜೀವನದ ಬೇಸರವ ನಡೆದು ಕಳೆವಳು ಮುಂಜಾನೆ ಮಂಜಿನಲಿ ಸುತ್ತಾಡುವಳು ಮೂಲೆಯಲ್ಲಿ ಕೂಡದ ಯೌವ್ವನದವಳು ಕಾಲನ ಬರುವಿಕೆಗೆ...

ಕವನ: ಮಾಗಿದ ನೋವುಗಳು

ಮಾಗಿದ ನೋವುಗಳು ! ಏನಿತು ವಿಚಿತ್ರವು ಜೀವನದ ಪಯಣ ಸಾಗಿದೆ ತಿರುವುವಿನಲಿ ತೀರದ ಯಾಣ ಹಗಲಿರುಳುನಂತೆ ಕತ್ತಲು ಬೆಳಕಿನಾಟ ಬಾಲ್ಯ ಹರೆಯ ಮುಪ್ಪಿನ ಮುಸಿಕಿನಾಟ ಬೆನ್ನ ಮೇಲೆ ತೀರದ ಕಹಿನೆನಪಿನ ಬುತ್ತಿ ಸಾಗಿದೆ ಮಾಗಿದ ನೋವುಗಳ ಹೊತ್ತು ಬಿತ್ತಿದ ಬೀಜ ಗಿಡಮರವಾಗಿ ವರವಾಗಿವೆ ಹೆತ್ತ ಮಕ್ಕಳ ಆಸರೆಯಿಲ್ಲದೆ ಭಾರವಾಗಿದೆ ಭಾವಬಸಿರು ಜೀವಹಸಿರು ಕೆಸರಂತಾಗಿದೆ ದುಃಖಕೆ ಕಾಯ ಬಾಗಿದೆ ಆಶ್ರಯಕೆ ಕೋಲಿದೆ !! ಬರಿಗಾಲು ಬಾಗಿದ ಬೆನ್ನು ಭಾವದಿ ನೋವು ಸುತ್ತ ಹಸಿರು...

ಕನ್ನಡ ರಾಜ್ಯೋತ್ಸವ ನಿಮಿತ್ಯ ನಿಪ್ಪಾಣಿ ಪರಿಸರದಲ್ಲಿ ಕನ್ನಡ ಬೆಳೆಸಿದ ಹಿರಿಯರ ಸ್ಮರಣೆಯ ಲೇಖನ

ಕನ್ನಡದ ಸೇವಕ ದಿ.ಡಾ.ಸಖಾರಾಮ ಶಿವಲಿಂಗಪ್ಪ ಪಣದೆ (ಲೇಖನ:ಮಿಥುನ ಅಂಕಲಿ) 💛❤️💛❤️💛❤️ ಕನ್ನಡನಾಡು ಅಂದದ ಬೀಡು ನಾಡಿನ ಜೀವನಾಡಿಯಂತಿರುವ ನಿಪ್ಪಾಣಿ ಕನ್ನಡದ ಪವಿತ್ರ ನೆಲ.ಗಡಿ ನಾಡಾದರೂ ಕನ್ನಡಾಂಬೆಯ ಆದಶ೯ ಧಾಮ.ಇಲ್ಲಿ ಕನ್ನಡದ ವಿಷಯಗಳನ್ನು ಕೆದಕುತ್ತಾ ಹೋದಂತೆ ಹಲವಾರು ಮಹನೀಯರ ಪರಿಚಯವಾಗುತ್ತದೆ. ಕನ್ನಡದ ಸೇವಕನಾಗಿ ಕನ್ನಡ ಬೆಳೆಸಿದವರಲ್ಲಿ ದಿವಂಗತ ಡಾ ಸಖಾರಾಮ ಪಣದೆ ಒಬ್ಬರು.ಅಂದಿನ ಕಾಲದ ಪ್ರಜ್ಞಾವಂತ ಕನ್ನಡದ ನೇತಾರನಾಗಿ ಬಾಳಿ ಬದುಕಿದ...

About Me

10431 POSTS
1 COMMENTS
- Advertisement -spot_img

Latest News

ಹನಿಗವನಗಳು

ಹನಿಗವನಗಳು 1) ಸುಳ್ಳುಗಾರರು ಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು! 2) ಶೀಲಾ ನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು 3) ಟಿವಿ ಹಾವಳಿ ಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು. 4) ವಾಸ್ತವ ಕಟ್ಟುವವು...
- Advertisement -spot_img
close
error: Content is protected !!
Join WhatsApp Group