Monthly Archives: May, 2022
ಸುದ್ದಿಗಳು
ಸದ್ಯದಲ್ಲಿಯೇ ಹೆಚ್ಚಾಗಲಿದೆ ಎಣ್ಣೆ ದರ
ಹೊಸದಿಲ್ಲಿ - ಭಾರತದ ನಾಗರಿಕರು ಸದ್ಯದಲ್ಲಿಯೇ ಖಾದ್ಯ ತೈಲದ ಬೆಲೆ ಏರಿಕೆಯನ್ನು ಎದುರಿಸಲು ಸಜ್ಜಾಗಬೇಕಾಗಿದೆ.ಈಗಾಗಲೇ ತಿನ್ನುವ ಎಣ್ಣೆಯ ದರ ಹೆಚ್ಚಾಗಿದ್ದು ಮಧ್ಯಮ ವರ್ಗದ ಕುಟುಂಬಗಳನ್ನು ಕಾಡಿಸಿದೆ ಆದರೆ ಈಗ ಬಂದಿರುವ ಸುದ್ದಿ ಎಲ್ಲರ ನಿದ್ದೆಯನ್ನೇ ಕೆಡಿಸಲಿದೆ.ಸೂರ್ಯಕಾಂತಿ ಎಣ್ಣೆಯನ್ನು ಉತ್ಪಾದಿಸುವ ಎರಡು ಪ್ರಮುಖ ದೇಶಗಳೆಂದರೆ ರಷ್ಯಾ ಮತ್ತು ಉಕ್ರೇನ್ ! ಎರಡೂ ದೇಶಗಳು ಪರಸ್ಪರ ಯುದ್ಧದಲ್ಲಿ...
ಲೇಖನ
“ಚೆಲ್ವರಾಶಿ”ಯ ಹೊತ್ತ ಕವಿ ಅಮರೇಗೌಡ ಪಾಟೀಲರು
ಅಮರೇಗೌಡ ಪಾಟೀಲರು ಕಳೆದ ೨ ವರ್ಷಗಳಿಂದ ವ್ಯಾಟ್ಸಪ್ನಲ್ಲಿ ತಮ್ಮ ಕವನಗಳನ್ನು ನನಗೆ ಕಳಿಸುತ್ತಿದ್ದರು. ಕವನ ಓದುತ್ತ ಸಾಗಿದಂತೆ ಹಿರಿಯರ ಪರಿಚಯ ಒಡನಾಟ ಪೋನ್ ಮೂಲಕ ಸಾಗಿತು. ಜೊತೆಗೆ ಸಾಕ್ಷಾತ್ಕಾರ. ಕರ್ನಾಟಕ ಟೈಮ್ಸ. ಪಬ್ಲಿಕ್ ಟುಡೇ ಅಂತರ್ಜಾಲ ತಾಣದಲ್ಲಿ ಅವುಗಳನ್ನು ಪ್ರಕಟಿಸತೊಡಗಿದೆ.ನನ್ನ ಅಂತರ್ಜಾಲ ಸಂಪಾದಕರು ಅವುಗಳನ್ನು ಪ್ರಕಟಿಸುವ ಜೊತೆಗೆ ಲಿಂಕ್ ಕಳಿಸತೊಡಗಿದರು. ಹೀಗೆ ನಮ್ಮ ಆತ್ಮೀಯ...
ಸಿನಿಮಾ
ಭರದಿಂದ ಸಾಗಿದ ‘ಹುಬ್ಬಳ್ಳಿಯವ’ ಅನಿಮೇಶನ್ ಚಲನಚಿತ್ರ
ಹುಬ್ಬಳ್ಳಿ: ‘ಹುಬ್ಬಳ್ಳಿಯವ' ಅನಿಮೇಶನ್ ಚಲನಚಿತ್ರ ‘ಹುಬ್ಬಳ್ಳಿಯವ’ ಎಂಬ ಹೆಸರಿನಲ್ಲಿಯೇ ಸಿನಿ ರಂಗವನ್ನು ಆಕರ್ಷಿಸುವಲ್ಲಿ ಹುಬ್ಬಳ್ಳಿಯ ನಿರ್ದೇಶಕ ಬಾಬಾ ಯಶಸ್ವಿಯಾಗಿದ್ದಾರೆ.ಉತ್ತರ ಕರ್ನಾಟಕದ ಜನ ಹೊಸತನದಲ್ಲಿ ಯಾವಾಗಲೂ ಮುಂದೆ ಇರುತ್ತಾರೆ ಎನ್ನುವುದನ್ನು ಸಾಬೀತು ಪಡಿಸಲು ಬಾಬಾ ಮುಂದಾಗಿದ್ದಾರೆ. ಅನಿಮೇಶನ್ ಸಿನಿಮಾ ಮಾಡುವುದು ಬಹಳ ಕಷ್ಟದ ಕೆಲಸ. ಇದನ್ನು ಮಾಡಲು ತಾಳ್ಮೆ ಹೆಚ್ಚು ಬೇಕು.ಈ ಸಿನಿಮಾ ಮಾಡಲು ಸಮಯವೂ...
ಸುದ್ದಿಗಳು
ಬಸವಣ್ಣವನವರ ಅನುಭವ ಮಂಟಪದಿಂದ ಇಂದಿನ ಪ್ರಜಾಪ್ರಭುತ್ವಕ್ಕೆ ಬುನಾದಿ- ಡಾ.ಭೇರ್ಯ ರಾಮಕುಮಾರ್
ಸುಮಾರು ಹನ್ನೆರಡನೆಯ ಶತಮಾನದಲ್ಲಿಯೇ ಜಾತ್ಯತೀತ ಚಿಂತನೆಯ ಅನುಭವ ಮಂಟಪ ಸ್ಥಾಪಿಸುವ ಮೂಲಕ ಅಂದಿನ ಕಾಲದಲ್ಲೇ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿ ಹಾಕಿದ ಕೀರ್ತಿ ಭಕ್ತಿ ಭಂಡಾರಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಹಿರಿಯ ಸಾಹಿತಿ, ಪತ್ರಕರ್ತರು ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ನುಡಿದರು.ಕೆ.ಆರ್.ನಗರದ ಸಾರಿಗೆ ನಗರದಲ್ಲಿನ ಶ್ರೀ ಮಾತೃಶ್ರೀ...
ಲೇಖನ
ಅಕ್ಷಯವಾಗುವ ದಾನ ನೀಡುವುದು ಒಳ್ಳೆಯದು
ಅಕ್ಷಯ ಎಂದರೆ ಕ್ಷಯವಾಗದ್ದು ಎಂದರ್ಥ. ಅಕ್ಷಯ ತೃತೀಯ ದಿನದಂದು ಕ್ಷಯವಾಗದ್ದನ್ನು ದಾನ ಮಾಡಿದರೆ ಇನ್ನಷ್ಟು ಅಕ್ಷಯವಾಗುತ್ತದೆ. ಇಲ್ಲಿ ಅಕ್ಷಯವಾಗಿರೋದು ಜ್ಞಾನ ಮಾತ್ರ ಹಣಕೊಟ್ಟರೂ ಕಳೆಯಬಹುದು ವಸ್ತುಕೊಟ್ಟರೂ ಹಾಳಾಗಬಹುದು.ಆದರೆ ದಾನ ಮಾಡುವಾಗ ಯಾರಿಗೆ ಯಾಕೆ ಹೇಗೆ ಎಲ್ಲಿ ಯಾವುದನ್ನು ದಾನ ಮಾಡಬೇಕೆಂಬ ಜ್ಞಾನವಿದ್ದರೆ ಮಾನವನ ಜೀವನದಲ್ಲಿ ಸಾಕಷ್ಟು ಪ್ರಗತಿ ಸಾಧ್ಯ. ಭ್ರಷ್ಟಾಚಾರ ತುಂಬಿರುವವರ ಪ್ರತಿಯೊಂದು ಸಂಪಾದನೆಯೂ...
ಕವನ
ಕವನ: ವಿಶ್ವಗುರು ಬಸವಣ್ಣ
ವಿಶ್ವಗುರು ಬಸವಣ್ಣ
ಸಮಾನತೆಯ ತತ್ವವ ಸಾರಿ
ಜಗದ ತುಂಬೆಲ್ಲಾ ಬೆಳಕು ಬೀರಿ
ಕಾಯಕದಲ್ಲೇ ದೇವರ ಕಾಣಿರೋ ಎಂದು ಸಾರಿ ಸಾರಿ ಹೇಳಿದ
ನುಡಿದಂತೆ ನಡೆದ ಕ್ರಾಂತಿಯೋಗಿ
ಮತ್ತೊಮ್ಮೆ ಕ್ರಾಂತಿ ಗೈಯಲು
ಭುವಿಯ ಬೆಳಕಾಗಿ ಬರುವಿರಾ ಅಣ್ಣಾ ಬಸವಣ್ಣ ?
ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂದು ಅಂತರಂಗ ಬಹಿರಂಗ ಶುದ್ಧಿಗಳ ನಿಜ ಸ್ವರೂಪ ಅರುಹಿದ ನಾಡಿನಲ್ಲಿ ಧರ್ಮದ ಅಫೀಮು ತಲೆಗೇರಿಸಿಕೊಂಡವರ ಮನವ ತಿಳಿಗೊಳಿಸಲು...
ಲೇಖನ
ಕಾಯಕವೇ ಕೈಲಾಸ ಎಂದು ಸಾರಿದ ಬಸವಣ್ಣ
ಮನೆ ನೋಡಾ ಬಡವರು.ಮನ ನೋಡಾ ಘನ ಸೋಂಕಿನಲ್ಲಿ ಶುಚಿ. ಸರ್ವಾಂಗ ಕಲಿಗಳು.ಪಸರಕ್ಕನುವಿಲ್ಲ.ಬಂದ ತತ್ಕಾಲಕ್ಕೆ ಉಂಟು ಕೂಡಲಸಂಗನ ಶರಣರು ಸ್ವತಂತ್ರ ಧೀರರು
ಎಂದು ಬಸವಣ್ಣವರು ಕಾಯಕ ಜೀವಿಗಳಾದ ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯನವರ ವ್ಯಕ್ತಿತ್ವವನ್ನು ಕುರಿತು ಹೇಳುವಾಗ ಅವರು ಘನಮನದವರು ಪರಿಶುದ್ಧರು ಸ್ವತಂತ್ರ ಧೀರರು ಆಗಿದ್ದಾರೆ ಎಂದು ಶರಣರು ತಮ್ಮ ದುಡಿಮೆಯ ಮೂಲಕ ಸ್ವತಂತ್ರ ಧೀರರು ಎಂಬುದನ್ನು...
ಲೇಖನ
ಚತುರ್ವಣದ ಕಾಲದಲ್ಲಿ ಶೂದ್ರರನ್ನು ಲಿಂಗಾಯತರನ್ನಾಗಿಸಿ ಉನ್ನತ ಕುಲಕ್ಕೇರಿಸಿದ ಶ್ರೀ ಜಗಜ್ಯೋತಿ ಬಸವಣ್ಣನವರು
ಜುಟ್ಟು ಕಟ್ಟಿ ಖಂಡದ ಸವಿ ಬಲ್ಲವರು
ದೇಹದ ಬೆವರಿನಿಂದ ಮಣ್ಣ್ ಹೊದ್ದು ಮಲಗಿದ್ದವರು
ವೈದಿಕಶಾಹಿಯಿಂದ ಕಾಯವ ದಂಡಿಸಿಸಿದವರು ,
ಶೂದ್ರನಿಂದ ಹೊರ ಬಿದ್ದು ಅಸ್ಪೃಶ್ಯತೆ ಅನುಭವಿಸಿದವರು
ಇಂದಿನ ಉನ್ನತ ಕುಲದ ಲಿಂಗಾಯತರು !
ಪ್ರಾಚೀನತೆ ಮತ್ತು ಆಧುನಿಕತೆ ಎರಡರಲ್ಲೂ ಕೂಡ ತುಂಬಾ ಬದಲಾವಣೆ ಆಗಿದೆ ,ಏನು ಆಗಿದೆ ವಸ್ತುಗಳಲ್ಲಿ ಮಾತ್ರ ಬದಲಾವಣೆ ಆಗಿದೆ ವಿನಃ ,ಹುಟ್ಟಿದ ಮನುಷ್ಯನ ಒಳಗೆ ಯಾವ ಬದಲಾವಣೆ...
ಸುದ್ದಿಗಳು
ಹಾನಗಲ್ ಮಹಿಳಾ ದಿವ್ಯ ಜೀವನ ಸಂಘ ಸುವರ್ಣ ಮಹೋತ್ಸವ
ಹಾನಗಲ್ - ಐತಿಹಾಸಿಕ ನಗರ ಹಾನಗಲ್. ಮಹಾಕಾವ್ಯಗಳ ಕಾಲದಿಂದಲೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಇಂತಹ ನಗರದಲ್ಲಿ. ಶ್ರೀಮತಿ ಡಾ.ವಿನೂತಾ ಬಾಯಿ ದೇಶಪಾಂಡೆ ಅವರ ಮನೆಗೆ ಉತ್ತರದ ಋಷಿ ಕೇಶದಿಂದ ಆಗಮಿಸಿದ ಗುರುಗಳೊಬ್ಬರ ಆಣತಿಯಂತೆ ಪ್ರಾರಂಭಗೊಂಡ ಮಹಿಳಾ ದಿವ್ಯ ಜೀವನ ಸಂಘ ಇಂದು ಹೆಮ್ಮರವಾಗಿ ಬೆಳೆದು ಬಂದಿದೆ. ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು...
ಸುದ್ದಿಗಳು
ಮೇ 6 ರಂದು ಪ್ರಶಸ್ತಿ ಪ್ರದಾನ ಹಾಗೂ ಧರ್ಮಸಭೆ
ಸಿಂದಗಿ - ಕಲಬುರಗಿ ಜಿಲ್ಲಾ ವಿಶ್ವಕರ್ಮ ಹೋರಾಟ ಸಮಿತಿ ಹಾಗೂ ಜಿಲ್ಲಾ ವಿಶ್ವಕರ್ಮ ಸಮಾಜ, ಇವರ ಸಂಯುಕ್ತ ಆಶ್ರಯದಲ್ಲಿ ಮೇ 6 ರಂದು ಕರ್ನಾಟಕ ರಾಜ್ಯ ವಿಶ್ವಬ್ರಾಹ್ಮಣ ಪೀಠಾಧಿಪತಿಗಳ ಮತ್ತು ಮಠಾಧಿಪತಿಗಳ ಅಭಿವೃದ್ಧಿ ಸಂಘ (ರಿ) ವಿಜಯಪೂರ ಅಧ್ಯಕ್ಷರು ಹಾಗೂ ತಾಲೂಕಿನ ವಾಕ್ ಸಿದ್ದಿಪುರುಷ ಶ್ರೀ ರಾಮಚಂದ್ರ ಮೂರ್ಝಾವಮಠ ಶ್ರೀಗಳಿಗೆ ರಜತ ಕಿರೀಟ ಧಾರಣೆ...
Latest News
ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ
ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...



