ಹೇಮರಡ್ಡಿ ಮಲ್ಲಮ್ಮಳ ತ್ಯಾಗ, ದೈವಭಕ್ತಿಯು ಸಮಾಜಕ್ಕೆ ದೊಡ್ಡ ಸಂದೇಶವಾಗಿದೆ- ಸಚಿವ ರಾಮಲಿಂಗಾರಡ್ಡಿ

ಮೂಡಲಗಿ: 'ಸಮಾಜಕ್ಕೆ ಆದರ್ಶಪ್ರಾಯವಾಗಿರುವ ಮತ್ತು ಸ್ತ್ರೀಲೋಕದ ಕೀರ್ತಿಯನ್ನು ಹೆಚ್ಚಿಸಿರುವ ಮಹಾ ಸಾದ್ವಿ ಹೇಮರಡ್ಡಿ ಮಲ್ಲಮ್ಮಳ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು ಶ್ಲಾಘನೀಯವಾಗಿದೆ'...

ಮೇ 14 ರಂದು ರಾಮಗೌನಿ ಸಹೋದರಿಯರಾದ ಕು.ಮೌಕ್ಷಿಕ ಮತ್ತು ಕು.ಪ್ರಿಶಿಕ ರಂಗಪ್ರವೇಶ

ಗುರು ವಿದುಷಿ ಡಾ.ಪ್ರಿಯಾ ಗಣೇಶ್ ಶಿಷ್ಯೆ ಯಿಂದ ‘ದಿವ್ಯ ಕುಮಾರರು’ ರಂಗಪ್ರಸ್ತುತಿ ಸಮಯ: ಸಂಜೆ 5 .00ಘಂಟೆಗೆ  ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ , ಬೆಂಗಳೂರು ಬೆಂಗಳೂರು -...

ಸುಲಿಗೆ ಪ್ರಕರಣ ಭೇದಿಸಿದ ಸಿಂದಗಿ ಪೊಲೀಸರು

ಸಿಂದಗಿ; ೨೭.೧೧.೨೦೨೪ ರಂದು ನಸುಕಿನಲ್ಲಿ ಯಂಕಂಚಿ ಗ್ರಾಮದ ಶ್ರೀಮತಿ ಸಾತವ್ವ ವಿಠಲ ಕಂಬಾರ ನಿವೃತ್ತ ಶಿಕ್ಷಕಿ ಇವರು ತಮ್ಮ...

Must Read

ಸುದ್ದಿಗಳು

ಹೇಮರಡ್ಡಿ ಮಲ್ಲಮ್ಮಳ ತ್ಯಾಗ, ದೈವಭಕ್ತಿಯು ಸಮಾಜಕ್ಕೆ ದೊಡ್ಡ ಸಂದೇಶವಾಗಿದೆ- ಸಚಿವ ರಾಮಲಿಂಗಾರಡ್ಡಿ

ಮೂಡಲಗಿ: 'ಸಮಾಜಕ್ಕೆ ಆದರ್ಶಪ್ರಾಯವಾಗಿರುವ ಮತ್ತು ಸ್ತ್ರೀಲೋಕದ ಕೀರ್ತಿಯನ್ನು ಹೆಚ್ಚಿಸಿರುವ ಮಹಾ ಸಾದ್ವಿ ಹೇಮರಡ್ಡಿ ಮಲ್ಲಮ್ಮಳ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು ಶ್ಲಾಘನೀಯವಾಗಿದೆ' ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.     ತಾಲ್ಲೂಕಿನ...

ಮೇ 14 ರಂದು ರಾಮಗೌನಿ ಸಹೋದರಿಯರಾದ ಕು.ಮೌಕ್ಷಿಕ ಮತ್ತು ಕು.ಪ್ರಿಶಿಕ ರಂಗಪ್ರವೇಶ

ಗುರು ವಿದುಷಿ ಡಾ.ಪ್ರಿಯಾ ಗಣೇಶ್ ಶಿಷ್ಯೆ ಯಿಂದ ‘ದಿವ್ಯ ಕುಮಾರರು’ ರಂಗಪ್ರಸ್ತುತಿ ಸಮಯ: ಸಂಜೆ 5 .00ಘಂಟೆಗೆ  ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ , ಬೆಂಗಳೂರು ಬೆಂಗಳೂರು - ಖ್ಯಾತ ನೃತ್ಯ ಗುರು ವಿದುಷಿ ಡಾ. ಪ್ರಿಯಾ ಗಣೇಶ್‌ರವರ ಶಿಷ್ಯೆ ರಾಮಗೌನಿ ಸಹೋದರಿಯರಾದ ಕು.ಮೌಕ್ಷಿಕ ಮತ್ತು...

ಸುಲಿಗೆ ಪ್ರಕರಣ ಭೇದಿಸಿದ ಸಿಂದಗಿ ಪೊಲೀಸರು

ಸಿಂದಗಿ; ೨೭.೧೧.೨೦೨೪ ರಂದು ನಸುಕಿನಲ್ಲಿ ಯಂಕಂಚಿ ಗ್ರಾಮದ ಶ್ರೀಮತಿ ಸಾತವ್ವ ವಿಠಲ ಕಂಬಾರ ನಿವೃತ್ತ ಶಿಕ್ಷಕಿ ಇವರು ತಮ್ಮ ಮನೆಯಲ್ಲಿ ಮಲಗಿದ್ದಾಗ ಯಾರೋ ಇಬ್ಬರು ಮನೆಯೊಳಗೆ ನುಗ್ಗಿ, ಜೀವ ಬೆದರಿಕೆ ಹಾಕಿ ಅವರಿಂದ...

ಗ್ಯಾಜೆಟ್/ ಟೆಕ್

International Womens Day 2023: WhatsApp ನ ಈ 5 ಗೌಪ್ಯ ವೈಶಿಷ್ಟ್ಯಗಳು ಮಹಿಳೆಯರಿಗೆ ಬಹಳ ವಿಶೇಷವಾಗಿದೆ, ವಿವರಗಳನ್ನು ಪರಿಶೀಲಿಸಿ

International Womens Day 2023: WhatsApp ನ ಈ 5 ಗೌಪ್ಯ ವೈಶಿಷ್ಟ್ಯಗಳು ಮಹಿಳೆಯರಿಗೆ ಬಹಳ ವಿಶೇಷವಾಗಿದೆ, ವಿವರಗಳನ್ನು ಪರಿಶೀಲಿಸಿ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಪ್ಲಾಟ್‌ಫಾರ್ಮ್ WhatsApp 400 ಮಿಲಿಯನ್ ಬಳಕೆದಾರರನ್ನು ಹೊಂದಿರುವ...

ರಾಷ್ಟ್ರೀಯ ತಂತ್ರಜ್ಞಾನ ದಿನ- NATIONAL TECHNOLOGY DAY (MAY 11)

ತಾಂತ್ರಿಕ ಪ್ರಗತಿಗಳು ಮಾನವಕುಲದ ಕೆಲವು ಶ್ರೇಷ್ಠ ಸಾಧನೆಗಳಾಗಿವೆ ಎಂದು ನಾವೆಲ್ಲರೂ ಒಪ್ಪಿಕೊಳ್ಳಬಹುದು. ಇದು ಖಂಡಿತವಾಗಿಯೂ ನಮ್ಮ ಜೀವನವನ್ನು ಸುಲಭ, ಹೆಚ್ಚು ಪರಿಣಾಮಕಾರಿ ಮತ್ತು ಹೆಚ್ಚು ಉತ್ಪಾದಕವಾಗಿಸಿದೆ ಮತ್ತು ಅದಕ್ಕಾಗಿ ನಾವು ಯಾವಾಗಲೂ ಕೃತಜ್ಞರಾಗಿರುತ್ತೇವೆ.1999...

Ugliest Language in India: ಕನ್ನಡಿಗರ ಸ್ವಾಭಿಮಾನ ಕೆಣಕಿದ ಗೂಗಲ್

ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಘಟನೆಗಳು ಆಗಾಗ ಮರುಕಳಿಸುತ್ತಲೇ ಇರುತ್ತವೆ. ಆರು ಕೋಟಿ ಕನ್ನಡಿಗರು ಮಾತನಾಡುವ ಹಾಗೂ ಸಾವಿರಾರು ವರ್ಷಗಳ ಹಿನ್ನೆಲೆಯುಳ್ಳ ಸುಂದರ ಭಾಷೆಯಾದ ಕನ್ನಡಕ್ಕೆ ಈಗ ಮಸಿ ಬಳೆಯುವ ಮತ್ತೊಂದು ಅಕ್ಷಮ್ಯ...

ಲೇಖನಗಳು

ಪೌರಾಣಿಕ ನಾಟಕಗಳ ಪಾತ್ರಧಾರಿ ಇಂಜಿನಿಯರ್ ನಾಗರಾಜ್ ಕೆ

ಹಾಸನ : ಆಲೂರು ತಾಲ್ಲೂಕು ಕುಂದೂರು ಹೋಬಳಿ ಸುಳುಗೋಡು ಗ್ರಾಮದ ನಾಗರಾಜ್ ಕೆ. ವೃತ್ತಿಯಲ್ಲಿ ಕೆಇಬಿ ಇಲಾಖೆಯಲ್ಲಿ ಕಿರಿಯ ಇಂಜಿನಿಯರ್. ಪ್ರವೃತ್ತಿಯಲ್ಲಿ ಪೌರಾಣಿಕ ರಂಗಭೂಮಿಯಲ್ಲಿ ನಟರಾಗಿ ನಟಿಸುತ್ತಾ ಬಂದಿರುವರು. ಈ ಹಿಂದೆ ಇವರು...

ನಿಮ್ಮ ಹತ್ತಿರ ಇರಬಹುದಾದ ಮತ್ತು ನನ್ನಿಂದ ಶಾಶ್ವತವಾಗಿ ದೂರವಾದ ಅಮ್ಮನ ಬಗ್ಗೆ….

ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತಿ ಈ ಜಗದಲಿ ಕಾಣೋ....ಹಡೆದ ತಾಯಿಯನು ಕಳಕೊಂಡ ಮ್ಯಾಲೆ ಮರಳಿ ಬರುವಳೆನೋ....? ತಮ್ಮ ಮತ್ತೆ ಸಿಗುವಳೆನೋ...ಬಾಗಿಲಿಗೆ ಬಂದಿದ್ದ ಅಲೆಮಾರಿ ಜನಾಂಗದ ಯುವಕನೊಬ್ಬ ಲೇಟೆಸ್ಟ ಆಗಿ ಹಳೆಯ ಭಾರವಾದ ಪೇಟೆಯಿಂದ...

ಕಲ್ಬುರ್ಗಿಯಲ್ಲೊಂದು ಬುದ್ಧವಿಹಾರ

ಬಿಸಿಲ ನಾಡು ಕಲ್ಬುರ್ಗಿ ಎಂದ ಕೂಡಲೇ ನಮಗೆ ನೆನಪಾಗುವುದು ಇಲ್ಲಿನ ಶರಣ ಬಸವೇಶ್ವರ ದೇಗುಲ ಮತ್ತು ವಿಶ್ವವಿದ್ಯಾಲಯ.ತೊಗರಿ ನಾಡೆಂದು ಪ್ರಸಿದ್ದವಾದ ಕಲ್ಬುರ್ಗಿಯಲ್ಲೊಂದು ವಿಶಿಷ್ಟ ಬುದ್ಧವಿಹಾರವಿದೆ.ಇದನ್ನು ನೀವು ನೋಡಲೇಬೇಕು.ಇದು ನಗರದಿಂದ ದೂರವಿರುವ ಕಾರಣ ಸ್ವಂತ...

ಆರೋಗ್ಯ

ಬದನೆಕಾಯಿ ನೆನೆಸಿದ ನೀರು ಕುಡಿದ್ರೆ, ದೇಹದ ಕೊಬ್ಬು ಕರಗುವುದು..!!

ಇಂದಿನ ದಿನಗಳಲ್ಲಿ ದೇಹದಲ್ಲಿ ಕೊಬ್ಬು ಆವರಿಸಿ ಕೊಂಡಿರುವ ಜನರು ಹೆಚ್ಚಾಗುತ್ತಲೇ ಇದ್ದಾರೆ. ಇದನ್ನು ಕರಗಿಸಲು ನೈಸರ್ಗಿಕವಾದ ವಿಧಾನ ಅನುಸರಿಸಿಕೊಂಡು ಹೋದರೆ ತುಂಬಾ ಒಳ್ಳೆಯದು. ಬದನೆಕಾಯಿಯನ್ನು ಹೆಚ್ಚಿನವರು ಅದರಲ್ಲಿ ಇರುವಂತಹ ನಂಜಿನ ಅಂಶದಿಂದಾಗಿ ಇಷ್ಟ...

ಬಿಳಿ ಕೂದಲಿಗೆ ಟೆನ್ಷನ್? ಈ ನ್ಯಾಚುರಲ್‌ ಹೇರ್ ಪ್ಯಾಕ್‌ಗಳಿಂದ ಕ್ಷಣಾರ್ಧದಲ್ಲೇ ಕಪ್ಪು ಕೂದಲು ಪಡೆಯಿರಿ!

ಇಂದಿನ ಯುವಕ ಹಾಗೂ ಯುವತಿಯರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ ಎಂದರೆ ಬಿಳಿ ಕೂದಲು. ಹದಿಹರೆಯದಲ್ಲೇ ಬಿಳಿ ಕೂದಲು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಲವರು ಕಷ್ಟಪಡುತ್ತಿದ್ದಾರೆ. ಆದರೆ ಚಿಂತೆ ಬೇಡ!...

Do you have a habit of eating while studying? ಓದುವಾಗ ತಿನ್ನುವ ಅಭ್ಯಾಸವಿದೆಯೇ?

ಓದುವಾಗ ಕೈಯಲ್ಲಿ ಪೆನ್ಸಿಲ್/ಪೆನ್ ಹಿಡಿದು ತಿರುಗಿಸುವುದು, ಅದೇ ಪೆನ್ಸಿಲ್‍ನ್ನು ಬಾಯಲ್ಲಿ ಕಚ್ಚುತ್ತ ಏನೋ ವಿಚಾರ ಮಾಡುತ್ತ  ಓದುವುದು.ಹೊಟ್ಟೆಯನ್ನು ಹಾಸಿಗೆಗೆ ಹಚ್ಚಿ ಕಾಲುಗಳನ್ನು ಅಲುಗಾಡಿಸುತ್ತ ಓದುವುದು. ಅಂಗಾತ ಮಲಗಿ ಓದುವುದು.ಕಿವಿಗೆ ಇಯರ್ ಫೋನ್ ಹಾಕಿಕೊಂಡೋ...

ಹಲಸು-Jackfruit

ಮೆಂತ್ಯ

ನೇರಳೆ

ಉದ್ದು

ದೇಶ-ವಿದೇಶ

ಹರ್ಯಾಣದ INLD ಮುಖ್ಯಸ್ಥ ನಫೆ ಸಿಂಗ್ ರಾಥಿ ಹತ್ಯೆ

ಹರ್ಯಾಣ ರಾಜ್ಯದ ಭಾರತೀಯ ರಾಷ್ಟ್ರೀಯ ಲೋಕ ದಳ (INLD) ರಾಜ್ಯ ಘಟಕದ ಮುಖ್ಯಸ್ಥ ನಫೆ ಸಿಂಗ್ ರಾಥಿ ಅವರನ್ನು ಬಹದ್ದುರ್ ಗಡ್ (Bahadurgarh) ಪಟ್ಟಣದಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಘಟನೆಯು...

ರೈತರಿಗಾಗಿ PACS ಉದ್ಘಾಟಿಸಿದ ನರೇಂದ್ರ ಮೋದಿ

ನವದೆಹಲಿ - ನಾವು ಕೃಷಿ ಕ್ಷೇತ್ರದಲ್ಲಿ ಹೊಸ ವ್ಯವಸ್ಥೆಗಳನ್ನು ಜಾರಿಗೆ ತರುವುದರೊಂದಿಗೆ ಕ್ಷೇತ್ರವನ್ನು ಆಧುನಿಕತೆಯ ಜೊತೆ ಜೋಡಿಸುತ್ತಿದ್ದೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.ಸಹಕಾರದಿಂದ ಸಮೃದ್ಧಿ ಸಂಕಲ್ಪದ ಅಂಗವಾಗಿ ನವದೆಹಲಿಯ ಭಾರತ...

ವಿಮಾನದಲ್ಲಿ ಮೂತ್ರ; ಮತ್ತೊಂದು ಪ್ರಕರಣ

ವಿಮಾನದಲ್ಲಿ ಸೀಟ್ ಮೇಲೆ, ಸಹ ಪ್ರಯಾಣಿಕರ ಮೇಲೆ ಮೂತ್ರ ಮಾಡಿದ ಎರಡು ಪ್ರಕರಣಗಳು ಮಾಸುವ ಮುನ್ನವೆ ಸೋಮವಾರ ಮತ್ತೊಂದು ಮೂತ್ರ ಪ್ರಕರಣ ವರದಿಯಾಗಿದ್ದು ಮಾನವ ಕುಲ ನಾಚಬೇಕಾದ ಪ್ರಸಂಗ ಉಂಟಾಗಿದೆ.ಅಮೇರಿಕನ್ಏರ್ ಲೈನ್ಸ್ ನಲ್ಲಿ...

ಕವನಗಳು

ಎರಡು ಕವನಗಳು

 ಬುದ್ಧನೇಕೆ ನಕ್ಕ ---------------------------- ಬುದ್ಧನೇಕೆ ನಕ್ಕ ಪಾಪ ಅವನಿಗೂ ಹೆಂಡಿರು ಮಕ್ಕಳು ಬಿಟ್ಟು ಹೊರಟ ಕಾಡಿಗೆ ಅನುಭವ ಅರಿವಿನ ಹುಡುಕಾಟಸತ್ಯ ಸಮತೆ ಶಾಂತಿ ಪ್ರೀತಿ ಅವನ ಮಂತ್ರ ಬೋಧಿ ವೃಕ್ಷದ ಕೆಳಗೆ ಜ್ಞಾನ ದೀವಿಗೆ ಜ್ಯೋತಿ ಅಹಿಂಸಾ ಮೂರ್ತಿ ವಿಶ್ವಕ್ಕೆ ಪಸರಿಸಿದನು ಮಾನವ ಪ್ರೀತಿಪೋಖ್ರಾನ್ ನಲ್ಲಿ ಅಣು ಬಾಂಬ್ ಪರೀಕ್ಷೆ ಕಂದಹಾರದಲ್ಲಿ ಉಗ್ರರ ಅಟ್ಟಹಾಸ ದಾಳಿ ತುಂಡಾಗಿ ಬಿದ್ದ...

ಕವನ : ಆಹ್ವಾನ

(ಇದು ಚೀನಾ ಭಾರತ ಯುದ್ಧದ ಸಮಯದಲ್ಲಿ ಬರೆದ ಕವನ. ೧೯೬೪ ರಲ್ಲಿ ಬೆಂಗಳೂರಿನಿಂದ ಪ್ರಕಟಗೊಂಡ "ಸಮರ ಕವನ ಸಂಕಲನ"ದಲ್ಲಿ ಈ ಕವನ ಪ್ರಕಟವಾಗಿತ್ತು. ಈಗಿನ ಸಂದರ್ಭಕ್ಕೂ ಇದು ಅಷ್ಟೇ ಪ್ರಸ್ತುತ)ಆಹ್ವಾನ ******* ಆಹ್ವಾನಿಸು ರಣಚಂಡಿಯ ಓ...

ಕವನ : ಸತ್ಯವನ್ನು ಹೇಳುತ್ತೇವೆ

ಸತ್ಯವನ್ನು ಹೇಳುತ್ತೇವೆ ಕವನಗಳು ಬುಲೆಟ್ ತಡೆದು ನಿಲ್ಲಿಸಲಾರವು ಕಾದಂಬರಿ ಬಾಂಬ್ ಗಳನ್ನು ನಿಷ್ಕ್ರಿಯ ಮಾಡುವದಿಲ್ಲ ಕಥೆಗಳು ದೊಣ್ಣೆಯನ್ನು ಮುರಿಯಲಾರವು ಲಘು ಸಾಹಿತ್ಯ ಖಡ್ಗ ಕಠಾರಿ ಕೊಲೆ ಹಿಂಸೆ ನಿಯಂತ್ರಣ ಮಾಡಲಾರವು. ಪೂಜೆ ಪ್ರಾರ್ಥನೆ ಯುದ್ಧವನ್ನು ನಿಲ್ಲಿಸಲಾರವು ನಾವು ಸತ್ಯವನ್ನು ಹೇಳುತ್ತೇವೆ. ಸಾಯುವ ಮುನ್ನ ಸುಳ್ಳು ಹೇಳುವವರ ಮೋಸ ಮಾಡಿದವರ ಧರ್ಮದ ಹೆಸರಿನಲ್ಲಿ ಸುಲಿಗೆ ಮಾಡುವವರ ಯುದ್ಧ ರಕ್ತ ಬೀಜಾಸುರರ ಹೆಸರು ಹೇಳುತ್ತೇವೆ. ಹುಟ್ಟಿ ಬರಲಿ ಚೇಗುವಾರ ಭಗತ್ ಬುದ್ಧ...

ಕಥೆಗಳು

ಸಣ್ಣ ಕತೆ : ದಯೆ ಬೇಕು ಬದುಕಿನಲ್ಲಿ

ದಯೆ ಬೇಕು ಬದುಕಿನಲ್ಲಿಆ ಯುವಕ ಕಳೆದ ಹಲವಾರು ದಿನಗಳಿಂದ ಕೆಲಸದ ನಿರೀಕ್ಷೆಯಲ್ಲಿ ಆ ಊರಿನ ರಸ್ತೆಗಳಲ್ಲಿ ತಿರುಗಾಡುತ್ತಿದ್ದ ಇಡೀ ಜಗತ್ತಿನ ಭಾರ ತನ್ನ ಮೇಲೆ ಇದೆಯೇನೋ ಎಂಬಂತೆ ಬಳಲಿದ್ದ ಆತ ಕಳೆದ ಕೆಲವು...

ಸಣ್ಣ ಕತೆ : ಛಲದ ಮಲ್ಲಿ

ಛಲದ ಮಲ್ಲಿಅದೊಂದು ಸಣ್ಣ ಹಳ್ಳಿ ಅಲ್ಲಿ ಬಡ ಗುಮಾಸ್ತನಿಗೆ ಮೂವರು ಹೆಣ್ಣುಮಕ್ಕಳು ಎರಡನೇ ಮಗಳು ಮಲ್ಲಿ ಬಹಳ ಚುರುಕು ಓದುವುದರಲ್ಲಿ ಆಟದಲ್ಲಿ ಸಹಪಠ್ಯ ಚಟುವಟಿಕೆಗಳಲ್ಲಿ ಸದಾ ಮುಂದು ಆದರೆ ನೋಡಲು ಸಾದಗೆಂಪಿನ ಹುಡುಗಿ.ಸಂಬಂಧಿಕರು...

ರಂಗ ರೂಪಾಂತರ : ಹೊಲ ಊರಾಯ್ತು ಊರ ಮನಸ್ಸು ತಿಳಿಯಾಗಲಿ

ಹೊಲ ಊರಾಯ್ತು ಊರ ಮನಸ್ಸು ತಿಳಿಯಾಗಲಿಮೂಲ ಕಥೆ: ಮಧು ನಾಯ್ಕ ಲಂಬಾಣಿ, ಹೂವಿನಹಡಗಲಿ. ರಂಗ ರೂಪಾಂತರ: ಗೊರೂರು ಅನಂತರಾಜು, ಹಾಸನ.ದೃಶ್ಯ-೧ ( ಆ ಊರಿನ ಜನರೆಲ್ಲಾ ಒಂದು ಕಡೆ ಸೇರಿದ್ದಾರೆ) ಪೊಲೀಸ್ ಇನ್ಸ್ಪೆಕ್ಟರ್: ಇದೆಂತಹ ವಿಚಿತ್ರ...

ಮಿನಿ ಕತೆ

close
error: Content is protected !!
Join WhatsApp Group