ಬಸವ ಜಯಂತಿ ನಿಮಿತ್ತ ಬಸವ ಭೂಷಣ ಪ್ರಶಸ್ತಿ, ಪುಸ್ತಕ ಬಿಡುಗಡೆ ಕಾರ್ಯಕ್ರಮ

ಬಸವಣ್ಣ ಜಗತ್ತಿನ ಬಹು ದೊಡ್ಡ ದಾರ್ಶನಿಕಸಮಸ್ತ ಲಿಂಗಾಯತ ವೆಲ್ಫೇರ್ ಟ್ರಸ್ಟ್ ಮತ್ತು ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ...

ಪರ್ಯಾಯ ಪುತ್ತಿಗೆ ಮಠದಿಂದ ಸೋಸಲೆ ವ್ಯಾಸರಾಜ ಮಠಾಧೀಶರಿಗೆ ಅಭಿನಂದನೆ

ಪ್ರಾತಃ ಸ್ಮರಣೀಯರಾದ  ಶ್ರೀ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಆಶ್ರಮ ಶತಾಬ್ದಿ ಹಾಗೂ  ಬೃಂದಾವನ ಪ್ರವೇಶ ರಜತೋತ್ಸವ  ಪರ್ವ ಸಂದರ್ಭದಲ್ಲಿ...

ಶಿ. ಗು.ಕುಸುಗಲ್ಲರ ಸಾಹಿತ್ಯಕ ಸೇವೆ ಅನನ್ಯ – ಡಾ. ಎಚ್ ಬಿ...

ಬೆಳಗಾವಿ ಕ. ಸಾ. ಪ.ಜಿಲ್ಲಾ ಘಟಕದ ವತಿಯಿಂದ ತಿಂಗಳ ಕಾರ್ಯಕ್ರಮನಾಟಕ,ಕಲೆ ಸಾಹಿತ್ಯ ಚುಟುಕು,ವ್ಯಕ್ತಿತ್ವ ಚಿತ್ರಣ, ಸಾಂಸ್ಕೃತಿಕ ಲೇಖನ ಜನಪದ...

Must Read

ಸುದ್ದಿಗಳು

ಬಸವ ಜಯಂತಿ ನಿಮಿತ್ತ ಬಸವ ಭೂಷಣ ಪ್ರಶಸ್ತಿ, ಪುಸ್ತಕ ಬಿಡುಗಡೆ ಕಾರ್ಯಕ್ರಮ

ಬಸವಣ್ಣ ಜಗತ್ತಿನ ಬಹು ದೊಡ್ಡ ದಾರ್ಶನಿಕಸಮಸ್ತ ಲಿಂಗಾಯತ ವೆಲ್ಫೇರ್ ಟ್ರಸ್ಟ್ ಮತ್ತು ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ - ಪುಣೆ ವತಿಯಿಂದ ಮೇ 4 ನೆಯ ತಾರೀಕು ರವಿವಾರ ಪುಣೆಯ ಅಕುರ್ಡಿ...

ಪರ್ಯಾಯ ಪುತ್ತಿಗೆ ಮಠದಿಂದ ಸೋಸಲೆ ವ್ಯಾಸರಾಜ ಮಠಾಧೀಶರಿಗೆ ಅಭಿನಂದನೆ

ಪ್ರಾತಃ ಸ್ಮರಣೀಯರಾದ  ಶ್ರೀ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಆಶ್ರಮ ಶತಾಬ್ದಿ ಹಾಗೂ  ಬೃಂದಾವನ ಪ್ರವೇಶ ರಜತೋತ್ಸವ  ಪರ್ವ ಸಂದರ್ಭದಲ್ಲಿ ಉಡುಪಿ ಶ್ರೀಕೃಷ್ಣ ಮಠದಲ್ಲಿ  ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ...

ಶಿ. ಗು.ಕುಸುಗಲ್ಲರ ಸಾಹಿತ್ಯಕ ಸೇವೆ ಅನನ್ಯ – ಡಾ. ಎಚ್ ಬಿ ಕೋಲ್ಕಾರ್ 

ಬೆಳಗಾವಿ ಕ. ಸಾ. ಪ.ಜಿಲ್ಲಾ ಘಟಕದ ವತಿಯಿಂದ ತಿಂಗಳ ಕಾರ್ಯಕ್ರಮನಾಟಕ,ಕಲೆ ಸಾಹಿತ್ಯ ಚುಟುಕು,ವ್ಯಕ್ತಿತ್ವ ಚಿತ್ರಣ, ಸಾಂಸ್ಕೃತಿಕ ಲೇಖನ ಜನಪದ ಸೊಗಡಿನ ಕೃತಿಗಳು ಹೀಗೆ ಎಲ್ಲಾ ಆಯಾಮಗಳಲ್ಲೂ ಸಾಹಿತ್ಯಕ ಸೇವೆ ಮಾಡಿರುವ ಬೆಳಗಾವಿಯ ಸಾಹಿತಿ...

ಗ್ಯಾಜೆಟ್/ ಟೆಕ್

International Womens Day 2023: WhatsApp ನ ಈ 5 ಗೌಪ್ಯ ವೈಶಿಷ್ಟ್ಯಗಳು ಮಹಿಳೆಯರಿಗೆ ಬಹಳ ವಿಶೇಷವಾಗಿದೆ, ವಿವರಗಳನ್ನು ಪರಿಶೀಲಿಸಿ

International Womens Day 2023: WhatsApp ನ ಈ 5 ಗೌಪ್ಯ ವೈಶಿಷ್ಟ್ಯಗಳು ಮಹಿಳೆಯರಿಗೆ ಬಹಳ ವಿಶೇಷವಾಗಿದೆ, ವಿವರಗಳನ್ನು ಪರಿಶೀಲಿಸಿ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಪ್ಲಾಟ್‌ಫಾರ್ಮ್ WhatsApp 400 ಮಿಲಿಯನ್ ಬಳಕೆದಾರರನ್ನು ಹೊಂದಿರುವ...

ರಾಷ್ಟ್ರೀಯ ತಂತ್ರಜ್ಞಾನ ದಿನ- NATIONAL TECHNOLOGY DAY (MAY 11)

ತಾಂತ್ರಿಕ ಪ್ರಗತಿಗಳು ಮಾನವಕುಲದ ಕೆಲವು ಶ್ರೇಷ್ಠ ಸಾಧನೆಗಳಾಗಿವೆ ಎಂದು ನಾವೆಲ್ಲರೂ ಒಪ್ಪಿಕೊಳ್ಳಬಹುದು. ಇದು ಖಂಡಿತವಾಗಿಯೂ ನಮ್ಮ ಜೀವನವನ್ನು ಸುಲಭ, ಹೆಚ್ಚು ಪರಿಣಾಮಕಾರಿ ಮತ್ತು ಹೆಚ್ಚು ಉತ್ಪಾದಕವಾಗಿಸಿದೆ ಮತ್ತು ಅದಕ್ಕಾಗಿ ನಾವು ಯಾವಾಗಲೂ ಕೃತಜ್ಞರಾಗಿರುತ್ತೇವೆ.1999...

Ugliest Language in India: ಕನ್ನಡಿಗರ ಸ್ವಾಭಿಮಾನ ಕೆಣಕಿದ ಗೂಗಲ್

ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಘಟನೆಗಳು ಆಗಾಗ ಮರುಕಳಿಸುತ್ತಲೇ ಇರುತ್ತವೆ. ಆರು ಕೋಟಿ ಕನ್ನಡಿಗರು ಮಾತನಾಡುವ ಹಾಗೂ ಸಾವಿರಾರು ವರ್ಷಗಳ ಹಿನ್ನೆಲೆಯುಳ್ಳ ಸುಂದರ ಭಾಷೆಯಾದ ಕನ್ನಡಕ್ಕೆ ಈಗ ಮಸಿ ಬಳೆಯುವ ಮತ್ತೊಂದು ಅಕ್ಷಮ್ಯ...

ಲೇಖನಗಳು

ಬಸವಾದಿ ಶರಣರು ಕಂಡ ಕೊಂಡ ‘ಧರ್ಮ’

"ಧರ್ಮ" ಎನ್ನುವ ಪದವು ಸಂಸ್ಕೃತ ಪದದಿಂದ ಬಂದದ್ದು "ಧಾರಣಾತ್ ಧರ್ಮಃ "-ಅಂದರೆ ಯಾವುದನ್ನು ಧರಿಸಲು ಆಧರಿಸಲು ಸಮರ್ಥವಾಗುತ್ತದೆಯೋ ಅದು ಧರ್ಮವೆಂದಾಗುತ್ತದೆ. ಧರ್ಮ ಅಂದರೆ ಧಾರಣ .ಜಿಡ್ಡುಗಟ್ಟಿದ ಮೃತ ಪ್ರಾಯವಾಗಬಹುದಾದ ಸಾಮಾಜಿಕ ಧಾರ್ಮಿಕ ರಾಜಕೀಯ...

ಸಂಬಂಧಗಳು ಅಂದ್ರ ಹ್ಯಾಂಗ್ ಇರಬೇಕು ಗೊತ್ತಾ!

ಹೌದು, ಸಂಬಂಧಗಳು ಅಂದ್ರ ಹ್ಯಾಂಗ್ ಇರ್ಬೇಕು ಅಂದ್ರೆ ಪ್ರೀತಿ, ವಿಶ್ವಾಸ, ನಂಬಿಕೆ, ವಾತ್ಸಲ್ಯಗಳ ಆಗರವಾಗಿರಬೇಕು. ಈ ಹಿಂದೆ ಸಂಬಂಧಗಳಿಗೆ ಸಾಕಷ್ಟು ಬೆಲೆ ನೀಡುತ್ತಿದ್ದ ಕಾಲ ಇಂದು ಮರೆಯಾಗಿದೆ. ಬದುಕಿನ ಮೌಲ್ಯಗಳು ಬದಲಾಗಿವೆ. ಒತ್ತಡದ...

ಸಹಾಯ ಮಾಡುವ ಹೃದಯವೊಂದೇ ಜಗತ್ತನ್ನು ಗೆಲ್ಲಬಲ್ಲದು

ನಾನೀಗ ಹೇಳ ಹೊರಟಿರುವ ಕಥೆ ಬಹಳ ಸ್ವಾರಸ್ಯಕರವಾದುದು. ಇದು ಕಟ್ಟು ಕಥೆಯಲ್ಲ ನ್ಯೂಯಾರ್ಕಿನಲ್ಲಿ ನಡೆದ ನೈಜ ಘಟನೆ. ವಿಯೆನ್ನಾದ ಡಾ ಅಡೋಲ್ಪ್ ಲಾರೆನ್ಸ್ ರಕ್ತಸ್ರಾವವಿಲ್ಲದೆ ಮಾಡುವ ಶಸ್ತ್ರಚಿಕಿತ್ಸೆಗೆ ಬಹಳ ಖ್ಯಾತರಾಗಿದ್ದರು. ಅವರು ತಮ್ಮ...

ಆರೋಗ್ಯ

ಬದನೆಕಾಯಿ ನೆನೆಸಿದ ನೀರು ಕುಡಿದ್ರೆ, ದೇಹದ ಕೊಬ್ಬು ಕರಗುವುದು..!!

ಇಂದಿನ ದಿನಗಳಲ್ಲಿ ದೇಹದಲ್ಲಿ ಕೊಬ್ಬು ಆವರಿಸಿ ಕೊಂಡಿರುವ ಜನರು ಹೆಚ್ಚಾಗುತ್ತಲೇ ಇದ್ದಾರೆ. ಇದನ್ನು ಕರಗಿಸಲು ನೈಸರ್ಗಿಕವಾದ ವಿಧಾನ ಅನುಸರಿಸಿಕೊಂಡು ಹೋದರೆ ತುಂಬಾ ಒಳ್ಳೆಯದು. ಬದನೆಕಾಯಿಯನ್ನು ಹೆಚ್ಚಿನವರು ಅದರಲ್ಲಿ ಇರುವಂತಹ ನಂಜಿನ ಅಂಶದಿಂದಾಗಿ ಇಷ್ಟ...

ಬಿಳಿ ಕೂದಲಿಗೆ ಟೆನ್ಷನ್? ಈ ನ್ಯಾಚುರಲ್‌ ಹೇರ್ ಪ್ಯಾಕ್‌ಗಳಿಂದ ಕ್ಷಣಾರ್ಧದಲ್ಲೇ ಕಪ್ಪು ಕೂದಲು ಪಡೆಯಿರಿ!

ಇಂದಿನ ಯುವಕ ಹಾಗೂ ಯುವತಿಯರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ ಎಂದರೆ ಬಿಳಿ ಕೂದಲು. ಹದಿಹರೆಯದಲ್ಲೇ ಬಿಳಿ ಕೂದಲು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಲವರು ಕಷ್ಟಪಡುತ್ತಿದ್ದಾರೆ. ಆದರೆ ಚಿಂತೆ ಬೇಡ!...

Do you have a habit of eating while studying? ಓದುವಾಗ ತಿನ್ನುವ ಅಭ್ಯಾಸವಿದೆಯೇ?

ಓದುವಾಗ ಕೈಯಲ್ಲಿ ಪೆನ್ಸಿಲ್/ಪೆನ್ ಹಿಡಿದು ತಿರುಗಿಸುವುದು, ಅದೇ ಪೆನ್ಸಿಲ್‍ನ್ನು ಬಾಯಲ್ಲಿ ಕಚ್ಚುತ್ತ ಏನೋ ವಿಚಾರ ಮಾಡುತ್ತ  ಓದುವುದು.ಹೊಟ್ಟೆಯನ್ನು ಹಾಸಿಗೆಗೆ ಹಚ್ಚಿ ಕಾಲುಗಳನ್ನು ಅಲುಗಾಡಿಸುತ್ತ ಓದುವುದು. ಅಂಗಾತ ಮಲಗಿ ಓದುವುದು.ಕಿವಿಗೆ ಇಯರ್ ಫೋನ್ ಹಾಕಿಕೊಂಡೋ...

ಹಲಸು-Jackfruit

ಮೆಂತ್ಯ

ನೇರಳೆ

ಉದ್ದು

ದೇಶ-ವಿದೇಶ

ಹರ್ಯಾಣದ INLD ಮುಖ್ಯಸ್ಥ ನಫೆ ಸಿಂಗ್ ರಾಥಿ ಹತ್ಯೆ

ಹರ್ಯಾಣ ರಾಜ್ಯದ ಭಾರತೀಯ ರಾಷ್ಟ್ರೀಯ ಲೋಕ ದಳ (INLD) ರಾಜ್ಯ ಘಟಕದ ಮುಖ್ಯಸ್ಥ ನಫೆ ಸಿಂಗ್ ರಾಥಿ ಅವರನ್ನು ಬಹದ್ದುರ್ ಗಡ್ (Bahadurgarh) ಪಟ್ಟಣದಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಘಟನೆಯು...

ರೈತರಿಗಾಗಿ PACS ಉದ್ಘಾಟಿಸಿದ ನರೇಂದ್ರ ಮೋದಿ

ನವದೆಹಲಿ - ನಾವು ಕೃಷಿ ಕ್ಷೇತ್ರದಲ್ಲಿ ಹೊಸ ವ್ಯವಸ್ಥೆಗಳನ್ನು ಜಾರಿಗೆ ತರುವುದರೊಂದಿಗೆ ಕ್ಷೇತ್ರವನ್ನು ಆಧುನಿಕತೆಯ ಜೊತೆ ಜೋಡಿಸುತ್ತಿದ್ದೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.ಸಹಕಾರದಿಂದ ಸಮೃದ್ಧಿ ಸಂಕಲ್ಪದ ಅಂಗವಾಗಿ ನವದೆಹಲಿಯ ಭಾರತ...

ವಿಮಾನದಲ್ಲಿ ಮೂತ್ರ; ಮತ್ತೊಂದು ಪ್ರಕರಣ

ವಿಮಾನದಲ್ಲಿ ಸೀಟ್ ಮೇಲೆ, ಸಹ ಪ್ರಯಾಣಿಕರ ಮೇಲೆ ಮೂತ್ರ ಮಾಡಿದ ಎರಡು ಪ್ರಕರಣಗಳು ಮಾಸುವ ಮುನ್ನವೆ ಸೋಮವಾರ ಮತ್ತೊಂದು ಮೂತ್ರ ಪ್ರಕರಣ ವರದಿಯಾಗಿದ್ದು ಮಾನವ ಕುಲ ನಾಚಬೇಕಾದ ಪ್ರಸಂಗ ಉಂಟಾಗಿದೆ.ಅಮೇರಿಕನ್ಏರ್ ಲೈನ್ಸ್ ನಲ್ಲಿ...

ಕವನಗಳು

ಕವನ : ಬಸವ ಮಾಮರ

ಬಸವ ಮಾಮರ ಬಸವ ನೆಂಬ ಮಾಮರ ಹಸಿರು ಗಿಳಿ ಕೋಗಿಲೆಗಳಿಗೆ ತವರೂರು ನಿತ್ಯ ವಸಂತ ಮಾಮರದಲಿ ಕುಹೂ ಕುಹೂ ಚೈತ್ರ ಮಾಸದ ಚಿಗುರು ಹೂ ಹಣ್ಣು ತಂಬೆಳಲ ಹಣ್ಣುಕಾಯಿ ಮಿಡಿ ಹೂ ಜೋತು ಬಿದ್ದ ಹದ್ದು ಕಾಗೆಗಳಿಗೂ ಹೂ ಹಣ್ಣು ತಿಂದು ತೇಗುವ ಅಪ್ಪನ ಮಡಿಲು ಭುವಿ ಸ್ವರ್ಗ ಸ್ವಾರ್ಥ ವಿಲ್ಲದ ನಿಷ್ಕಲ್ಮಶ ಭಾವ ಮೃದು ಧೋರಣೆಯ ಹರಿಕಾರ ಜಂಗಮ ಕಾಯದೊಳಗೆ...

ಕವನ : ಮರೆಯದ ಬಾಲ್ಯ

ಮರೆಯದ ಬಾಲ್ಯ ಆ ದಿನಗಳೇ ಹಾಗೇ ತುಂತುರು ಮಳೆಯಂತೆ ಬಿತ್ತರದ ಮಣಿ ಮಾಲೆಚಿಮಿಣಿ ಬೆಳಕಿನಂತೆ ಕೊರತೆ ಇರದೆ ಒರತೆ ಚಿಮ್ಮಿಸಿದ ಅಲೆ.ಬುಗುರಿ ಲಗೋರಿ ಗೋಲಿ ಪಗಡೆ ಹಳ್ಳ ಕೊಳ್ಳ ಅಲೆದಿದ್ದ ಸೆಲೆ.ಬೇಧವಿರದ ಬಾಂಧವ್ಯ ಮಂದಹಾಸದ ಒಲುಮೆ ನಮ್ಮವರೆಂಬ ಗತ್ತಿನ ಓಕುಳಿ.ಗಿಡ ಮರ ಬಳ್ಳಿಯ ನೋಟ ಕಾಯಿ ಹಣ್ಣು ತಿಂದ...

ಅಣಕವಾಡು : ಕಾಮನಬಿಲ್ಲು

  ಕಾಮನಬಿಲ್ಲು ಮದುವೆ ಹಂದರದಾಗ ಮದುಮಗನಾದಾಗ ಏಟೊಂದು ಖುಷಿ ಇತ್ತ ! ಏಟೊಂದು ಖುಷಿ ಇತ್ತ ಏನೊಂದು ಖುಷಿ ಇತ್ತ ಏನೆಂಥ ಖುಷಿ ಇತ್ತ !! ಖುಷಿಯಿಂದ ಹೇಳು ತಮ್ಮ ಆ ಖುಷಿ ಇತ್ತಿತ್ತ ಹೋಗೇತಿ ಎತ್ತೆತ್ತ ?ಕಣ್ಣಾಗ ಮಿಣುಕೇನ ಮಾರ್ಯಾಗ...

ಕಥೆಗಳು

ಸಣ್ಣ ಕತೆ : ದಯೆ ಬೇಕು ಬದುಕಿನಲ್ಲಿ

ದಯೆ ಬೇಕು ಬದುಕಿನಲ್ಲಿಆ ಯುವಕ ಕಳೆದ ಹಲವಾರು ದಿನಗಳಿಂದ ಕೆಲಸದ ನಿರೀಕ್ಷೆಯಲ್ಲಿ ಆ ಊರಿನ ರಸ್ತೆಗಳಲ್ಲಿ ತಿರುಗಾಡುತ್ತಿದ್ದ ಇಡೀ ಜಗತ್ತಿನ ಭಾರ ತನ್ನ ಮೇಲೆ ಇದೆಯೇನೋ ಎಂಬಂತೆ ಬಳಲಿದ್ದ ಆತ ಕಳೆದ ಕೆಲವು...

ಸಣ್ಣ ಕತೆ : ಛಲದ ಮಲ್ಲಿ

ಛಲದ ಮಲ್ಲಿಅದೊಂದು ಸಣ್ಣ ಹಳ್ಳಿ ಅಲ್ಲಿ ಬಡ ಗುಮಾಸ್ತನಿಗೆ ಮೂವರು ಹೆಣ್ಣುಮಕ್ಕಳು ಎರಡನೇ ಮಗಳು ಮಲ್ಲಿ ಬಹಳ ಚುರುಕು ಓದುವುದರಲ್ಲಿ ಆಟದಲ್ಲಿ ಸಹಪಠ್ಯ ಚಟುವಟಿಕೆಗಳಲ್ಲಿ ಸದಾ ಮುಂದು ಆದರೆ ನೋಡಲು ಸಾದಗೆಂಪಿನ ಹುಡುಗಿ.ಸಂಬಂಧಿಕರು...

ರಂಗ ರೂಪಾಂತರ : ಹೊಲ ಊರಾಯ್ತು ಊರ ಮನಸ್ಸು ತಿಳಿಯಾಗಲಿ

ಹೊಲ ಊರಾಯ್ತು ಊರ ಮನಸ್ಸು ತಿಳಿಯಾಗಲಿಮೂಲ ಕಥೆ: ಮಧು ನಾಯ್ಕ ಲಂಬಾಣಿ, ಹೂವಿನಹಡಗಲಿ. ರಂಗ ರೂಪಾಂತರ: ಗೊರೂರು ಅನಂತರಾಜು, ಹಾಸನ.ದೃಶ್ಯ-೧ ( ಆ ಊರಿನ ಜನರೆಲ್ಲಾ ಒಂದು ಕಡೆ ಸೇರಿದ್ದಾರೆ) ಪೊಲೀಸ್ ಇನ್ಸ್ಪೆಕ್ಟರ್: ಇದೆಂತಹ ವಿಚಿತ್ರ...

ಮಿನಿ ಕತೆ

close
error: Content is protected !!
Join WhatsApp Group